Sunday, May 28, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಯೋಗಿ ಪ್ರಮಾಣವಚನಕ್ಕೆ ರಾಜ್ಯದ ಎರಡು ಪ್ರಮುಖ ಪೀಠದ ಪೀಠಾಧಿಪತಿಗಳು ಭಾಗಿ

Share on Facebook Share on Twitter Send Share
March 25, 2022

ಇಂದು ಸಂಜೆ 4 ಘಂಟೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ‌. ಈ ಪ್ರಮಾಣವಚನ ಕಾರ್ಯಕ್ರಮದಲ್ಲಿ ಸಾಕಷ್ಟು ಗಣ್ಯರು ಭಾಗಿಯಾಗುತ್ತಿದ್ದು, ರಾಜ್ಯದ ಎರಡು ಪ್ರಮುಖ ಪೀಠದ ಪೀಠಾಧಿಪತಿಗಳು ಕೂಡ ಭಾಗಿಯಾಗುತ್ತಿದ್ದಾರೆ ಎಂಬ ಮಾಹಿತಿ ನ್ಯೂಸ್‌ಫಸ್ಟ್‌‌ಗೆ ಸಿಕ್ಕಿದೆ.

ಉಡುಪಿಯ ಪೇಜಾವರ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀ ಪಾದರು ಪ್ರಮಾಣವಚನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಯೋಗಿ ಆದಿತ್ಯನಾಥ್‌ಗೆ ಆಶೀರ್ವಾದ ಮಾಡಲಿದ್ದಾರೆ. ಇನ್ನು ಗೋಖರ್‌ಪುರದ ಪ್ರಬಲ ನಾಥ ಪಂಥದ ಪರಂಪರೆಯನ್ನೇ ಇಲ್ಲೂ ಅನುಷ್ಠಾನಗೊಳಿಸಿಕೊಂಡಿರುವ, ಯೋಗಿ ಆದಿತ್ಯನಾಥ್‌ರನ್ನು ಹತ್ತಿರದಿಂದ ಬಲ್ಲವರಾದ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಶ್ರೀ ನಿರ್ಮಲಾನಂದ ಶ್ರೀಗಳು ಕೂಡ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರಂತೆ.

ಎರಡು ಪೀಠಗಳಲ್ಲೂ ಯೋಗಿ ಹೆಸರಿನಲ್ಲಿ ವಿಶೇಷ ಪೂಜೆ
ಇತ್ತ ಎರಡು ಮಹಾಪೀಠಗಳ ಶ್ರೀಗಳು, ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಮಾತ್ರವಲ್ಲದೇ, ಯೋಗಿ ಆದಿತ್ಯನಾಥ್‌ರ ಹೆಸರಿನಲ್ಲಿ ಪೂಜೆಯನ್ನು ಮಾಡಿಸಿ, ಫಲಪುಷ್ಪ ಮಂತ್ರಾಕ್ಷತೆ, ವಸ್ತ್ರವನ್ನು ಕೂಡ ನೀಡಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

Download the Newsfirstlive app

ಇದನ್ನೂ ಓದಿ: ಕೇಸರಿ ಬಲಪ್ರದರ್ಶನಕ್ಕೆ ಸಾಕ್ಷಿ ಆಗಲಿದೆ ಉ.ಪ್ರದೇಶ; ಯೋಗಿ ಜೊತೆ 60 ಶಾಸಕರು ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕಾರ!

ನಾಥ ಪಂಥದ ಅನುಷ್ಠಾನ ಮಾಡಿಕೊಂಡಿರುವ ನಿರ್ಮಲಾನಂದ ಶ್ರೀಗಳು, ಮಠದಲ್ಲಿನ ಕಾಲಭೈರವೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಸಾದದ ಸಮೇತ ವಸ್ತ್ರವನ್ನು ತೆಗೆದುಕೊಂಡು ಹೋಗುತ್ತಿದ್ರೆ, ಇತ್ತ ಪೇಜಾವರ ಮಠದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥರು, ಉಡುಪಿಯ ಶ್ರೀಕೃಷ್ಣನ ಮೃತ್ತಿಕೆ, ಫಲಪುಷ್ಪ, ಮಂತ್ರಾಕ್ಷತೆಯನ್ನು ತೆಗೆದುಕೊಂಡು ಹೋಗುತ್ತಿದ್ದಾರೆ.

ಇನ್ನು ವಿಶ್ವಪ್ರಸನ್ನ ತೀರ್ಥರು, ಅಯೋಧ್ಯೆಯ ಶ್ರೀ ರಾಮಮಂದಿರ ಟ್ರಸ್ಟ್‌ನ ಸದಸ್ಯರಾಗಿಯೂ ಇರುವ ಕಾರಣ, ಯೋಗಿ ಆದಿತ್ಯನಾಥ್ ಶ್ರೀಗಳಿಗೆ ವಿಶೇಷ ಆಮಂತ್ರಣ ನೀಡಿದ್ದಾರೆ ಎನ್ನಲಾಗಿದೆ. ಒಟ್ಟಾರೆ, ಇಂದು ನಡೆಯುವ ಯೋಗಿ ಆದಿತ್ಯನಾಥ್‌ರಿಗೆ ಎರಡನೇ ಬಾರಿ ದೇಶದ ಅತಿ‌ದೊಡ್ಡ ರಾಜ್ಯದ ಬಿಜೆಪಿ ನಾಯಕತ್ವ ಸಿಕ್ಕಿರುವುದು, ಹಲವು ಬಿಜೆಪಿ ಕಾರ್ಯಕರ್ತರಿಗೆ ಉತ್ಸುಕ ಇಮ್ಮಡಿಗೊಳಿಸಿದೆ.

ಇದನ್ನೂ ಓದಿ: ಇಂದು ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಆದಿತ್ಯನಾಥ್ ಪ್ರಮಾಣ ವಚನ ಸ್ವೀಕಾರ

Tags: bjpEkana stadiumGovernorlucknowNext GovernmentPradeshUP Electionyogi adityanath

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ದೇಶದ ಹೆಮ್ಮೆಯ ಕುಸ್ತಿಪುಟುಗಳ ಮೇಲೆ ದೆಹಲಿ ಪೊಲೀಸರಿಂದ ಮ್ಯಾನ್ ಹ್ಯಾಂಡ್ಲಿಂಗ್.. ಆಗಿದ್ದೇನು..?

by NewsFirst Kannada
May 28, 2023
0

ದೆಹಲಿಯಲ್ಲಿ ಕುಸ್ತಿಪುಟುಗಳು ನಡೆಸ್ತಿರುವ ಪ್ರತಿಭಟನೆಯು ಇವತ್ತು ತೀವ್ರ ಸ್ವರೂಪ ಪಡೆದುಕೊಂಡಿದೆ. ಪೊಲೀಸರು, ಕುಸ್ತಿಪಟುಗಳ ಮೇಲೆ ಮ್ಯಾನ್​​ ಹ್ಯಾಂಡ್ಲಿಂಗ್ ಮಾಡಿ, ಅಮಾನುಷವಾಗಿ ನಡೆದುಕೊಂಡಿದ್ದಾರೆ. ಸದ್ಯ ಪೊಲೀಸರ ಈ ವರ್ತನೆ...

IPL​ ಟ್ರೋಫಿ ಮೇಲಿದೆ ಸಂಸ್ಕೃತದ ಈ ವಾಕ್ಯ.. ಇದರ ಒಳಅರ್ಥವನ್ನ ನೀವು ತಿಳಿದುಕೊಳ್ಳಲೇಬೇಕು

by NewsFirst Kannada
May 28, 2023
0

ಇಂದು ಐಪಿಎಲ್​ ಫೈನಲ್​​ ಪಂದ್ಯ ನಡೆಯಲಿಕ್ಕಿದೆ. ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಗುಜರಾತ್​ ಟೈಟನ್ಸ್​ ನಡುವೆ ಪಂದ್ಯ ಏರ್ಪಡಲಿಕ್ಕಿದೆ. ಅಭಿಮಾನಿಗಳಿಗಂತೂ ಈ ಪಂದ್ಯ ಕುತೂಹಲ ಕೆರಳಿಸಿದೆ. ಇಂದಿನ...

‘ಅಜ್ಜನಿಗೆ ಸಚಿವ ಸ್ಥಾನ ನೀಡಿಲ್ಲ’ ಎಂದು ಸಿದ್ದು ವಿರುದ್ಧ Cute ಕೋಪ, ರಾಹುಲ್​ಗೆ ಪತ್ರ..! Video

by NewsFirst Kannada
May 28, 2023
0

ತುಮಕೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ಸಚಿವ ಸಂಪುಟ ವಿಸ್ತರಣೆ ಮಾಡಿದರು. 24 ನೂತನ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಆದರೆ ಅನಿರೀಕ್ಷತ ಎಂಬಂತೆ ಸಿದ್ದರಾಮಯ್ಯ...

IPL Final: ಧೋನಿ ಇವತ್ತು ಎಷ್ಟನೇ ಪಂದ್ಯ ಆಡ್ತಿದ್ದಾರೆ ಗೊತ್ತಾ? ಟ್ರೋಫಿ ಗೆದ್ದರೆ ಐಪಿಎಲ್​ಗೆ ಗುಡ್​ಬೈ ಹೇಳ್ತಾರಾ?

by NewsFirst Kannada
May 28, 2023
0

ಐಪಿಎಲ್​ 2023 ಇವತ್ತು ಅದ್ದೂರಿಯಾಗಿ ತೆರೆ ಬೀಳಲಿದೆ. ಗುಜಾತ್​ ಟೈಟನ್ಸ್ ಹಾಗೂ ಚೆನ್ನೈ ಸೂಪರ್​ ಕಿಂಗ್ಸ್​ ಕಪ್​​ಗಾಗಿ ಹೋರಾಟ ನಡೆಸಲಿವೆ. ಗೆದ್ದ ಪಂದ್ಯವು ಐತಿಹಾಸಿಕ ಕಪ್​ಗೆ ಮುತ್ತಿಡಲಿದೆ....

ಕಲುಷಿತ ನೀರು ಕುಡಿದು 25ಕ್ಕೂ ಹೆಚ್ಚು ಜನರು ಅಸ್ವಸ್ಥ; ಮೂವರ ಸ್ಥಿತಿ ಗಂಭೀರ

by veena
May 28, 2023
0

ರಾಯಚೂರು: ಕಲುಷಿತ ನೀರು ಸೇವಿಸಿ 25ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿರುವ ಘಟನೆ ಲಿಂಗಸುಗೂರು ತಾಲೂಕಿನಲ್ಲಿ ಸಂಭವಿಸಿದೆ. ಇದರ ಪರಿಣಾಮ ಜನರು ಸಾವು ಬದುಕಿನ ನಡುವೆ ಹೋರಾಟ ನಡೆಸುವುದು...

ಹಲವು ರಹಸ್ಯಗಳ ಹೊದ್ದು ನಿಂತ ಹೊಸ ಸಂಸತ್​ ಭವನ; ನಿರ್ಮಾಣದ ಹಿಂದಿನ ಕಾರಣ ಏನು ಗೊತ್ತಾ?

by NewsFirst Kannada
May 28, 2023
0

ಉದ್ಘಾಟನೆಗೆ ಸಜ್ಜಾಗಿರುವ ಪ್ರಜಾಪ್ರಭುತ್ವದ ಆತ್ಮ ಅಂತಲೇ ಕರೆಸಿಕೊಳ್ಳುವ ನೂತನ ಸಂಸತ್​ ಭವನ ಹಲವು ರಹಸ್ಯಗಳನ್ನ ಹೊದ್ದು ನಿಂತಿದೆ. ಇಂಡಿಯನ್​ ಪವರ್​ಹೌಸ್​​ನ ರಚನೆಯ ಹಿಂದೆ ಕೂಡ ಸೀಕ್ರೆಟ್ ಅಡಗಿದೆ....

ಭಾರತವನ್ನು ನೋಡುವ ವಿಶ್ವದ ದೃಷ್ಟಿಕೋನ ಬದಲಾಗಿದೆ -ಪ್ರಧಾನಿ ಮೋದಿ

by NewsFirst Kannada
May 28, 2023
0

ನವದೆಹಲಿ: ನೂತನ ಸಂಸತ್‌ ಉದ್ಘಾಟನೆ ಬಳಿಕ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದರು. ದೇಶದ ಪ್ರಗತಿಯ ಹಾದಿಗೆ ಇಂದಿನ ದಿನ ಸಾಕ್ಷಿಯಾಗಿದೆ. ಕೆಲವು ಘಟನೆಗಳು ಇತಿಹಾಸದ...

ಬಜರಂಗದಳ ಏನ್​ ಪಾಪ ಮಾಡಿದೆ? ಕೊಲೆ ಮಾಡಿದೆಯಾ?; ಪ್ರಿಯಾಂಕ್​ ಖರ್ಗೆ ವಿರುದ್ಧ ಪ್ರಮೋದ್​ ಮುತಾಲಿಕ್​ ಕಿಡಿ

by veena
May 28, 2023
0

ಗದಗ: ಬಜರಂಗದಳ ಏನ್ ಪಾಪ ಮಾಡಿದೆ, ಏನ್ ದ್ರೋಹ ಮಾಡಿದೆ? ಕೊಲೆ ಮಾಡಿದೆಯಾ? ರೇಪ್ ಮಾಡಿದೆಯಾ? ಖೋಟಾ ನೋಟು ಪ್ರಿಂಟ್ ಮಾಡಿದೆಯಾ? ನಿಮ್ಮ ಹಾಗೆ ಭ್ರಷ್ಟವ್ಯವಸ್ಥೆಯಲ್ಲಿ ತೊಡಗಿದೆಯಾ?...

ಸಿಸ್ಟೋಬಾಲ್ ಮಹಿಳಾ ವಿಶ್ವಕಪ್​ನಲ್ಲಿ ಭಾರತ ರನ್ನರ್ ಅಪ್; ಫೈನಲ್ ಪ್ರವೇಶದ ಹಿಂದಿದೆ ಕನ್ನಡತಿಯ ರೋಚಕ ಹೋರಾಟ

by veena
May 28, 2023
0

ಚೊಚ್ಚಲ ಸಿಸ್ಟೊಬಾಲ್ ಮಹಿಳಾ ವಿಶ್ವಕಪ್​ನಲ್ಲಿ ಭಾರತೀಯ ವನಿತೆಯರು ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಬೆಂಗಳೂರಿನಲ್ಲಿ ಆಯೋಜನೆಗೊಂಡಿದ್ದ ಚೊಚ್ಚಲ ಸಿಸ್ಟೊಬಾಲ್ ವರ್ಲ್ಡ್ ಕಪ್​ನಲ್ಲಿ ಭಾರತ, ಶ್ರೀಲಂಕಾ, ಅರ್ಜೆಂಟೀನಾ, ಬಾಂಗ್ಲಾದೇಶ,...

RTI ಕಾರ್ಯಕರ್ತ ನಿಗೂಢ ಸಾವು; ಅನುಮಾನ ಮೂಡಿಸಿದ ಪೊಲೀಸ್ ಇಲಾಖೆ ನಡೆ!

by veena
May 28, 2023
0

ದಾವಣಗೆರೆ: ಆರ್​ಟಿಐ ಕಾರ್ಯಕರ್ತ ನಿಗೂಢ ಸಾವನ್ನಪ್ಪಿರೋ ಘಟನೆ ಚನ್ನಗಿರಿ ತಾಲೂಕಿನ ಕಬ್ಬಳ ಗ್ರಾಮದಲ್ಲಿ ನಡೆದಿದೆ. ಹರೀಶ್ ಹಳ್ಳಿ (38) ಮೃತ ಕಾರ್ಯಕರ್ತ. ಸೈಟ್ ಪ್ರಕರಣವೊಂದರಲ್ಲಿ ಹರೀಶ್ ಹಳ್ಳಿಯನ್ನು...

Next Post

ಕ್ಷಮಿಸಿ ಬಿಡಿ ಮಕ್ಕಳೇ..!! ಡ್ಯೂಟಿ ಟೈಮಲ್ಲೇ ‘ಎಣ್ಣೆ’ ಬಿಟ್ಕೊಂಡ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ..!

‘ಧೋನಿ ಹಿಯರ್, ನೋ ಫಿಯರ್’ -ಜಡೇಜಾ ಫಸ್ಟ್​ ರಿಯಾಕ್ಷನ್ ಹೇಗಿದೆ ಗೊತ್ತಾ..? #Video

NewsFirst Kannada

NewsFirst Kannada

LATEST NEWS

ದೇಶದ ಹೆಮ್ಮೆಯ ಕುಸ್ತಿಪುಟುಗಳ ಮೇಲೆ ದೆಹಲಿ ಪೊಲೀಸರಿಂದ ಮ್ಯಾನ್ ಹ್ಯಾಂಡ್ಲಿಂಗ್.. ಆಗಿದ್ದೇನು..?

May 28, 2023

IPL​ ಟ್ರೋಫಿ ಮೇಲಿದೆ ಸಂಸ್ಕೃತದ ಈ ವಾಕ್ಯ.. ಇದರ ಒಳಅರ್ಥವನ್ನ ನೀವು ತಿಳಿದುಕೊಳ್ಳಲೇಬೇಕು

May 28, 2023

‘ಅಜ್ಜನಿಗೆ ಸಚಿವ ಸ್ಥಾನ ನೀಡಿಲ್ಲ’ ಎಂದು ಸಿದ್ದು ವಿರುದ್ಧ Cute ಕೋಪ, ರಾಹುಲ್​ಗೆ ಪತ್ರ..! Video

May 28, 2023

IPL Final: ಧೋನಿ ಇವತ್ತು ಎಷ್ಟನೇ ಪಂದ್ಯ ಆಡ್ತಿದ್ದಾರೆ ಗೊತ್ತಾ? ಟ್ರೋಫಿ ಗೆದ್ದರೆ ಐಪಿಎಲ್​ಗೆ ಗುಡ್​ಬೈ ಹೇಳ್ತಾರಾ?

May 28, 2023

ಕಲುಷಿತ ನೀರು ಕುಡಿದು 25ಕ್ಕೂ ಹೆಚ್ಚು ಜನರು ಅಸ್ವಸ್ಥ; ಮೂವರ ಸ್ಥಿತಿ ಗಂಭೀರ

May 28, 2023

ಹಲವು ರಹಸ್ಯಗಳ ಹೊದ್ದು ನಿಂತ ಹೊಸ ಸಂಸತ್​ ಭವನ; ನಿರ್ಮಾಣದ ಹಿಂದಿನ ಕಾರಣ ಏನು ಗೊತ್ತಾ?

May 28, 2023

ಭಾರತವನ್ನು ನೋಡುವ ವಿಶ್ವದ ದೃಷ್ಟಿಕೋನ ಬದಲಾಗಿದೆ -ಪ್ರಧಾನಿ ಮೋದಿ

May 28, 2023

ಬಜರಂಗದಳ ಏನ್​ ಪಾಪ ಮಾಡಿದೆ? ಕೊಲೆ ಮಾಡಿದೆಯಾ?; ಪ್ರಿಯಾಂಕ್​ ಖರ್ಗೆ ವಿರುದ್ಧ ಪ್ರಮೋದ್​ ಮುತಾಲಿಕ್​ ಕಿಡಿ

May 28, 2023

ಸಿಸ್ಟೋಬಾಲ್ ಮಹಿಳಾ ವಿಶ್ವಕಪ್​ನಲ್ಲಿ ಭಾರತ ರನ್ನರ್ ಅಪ್; ಫೈನಲ್ ಪ್ರವೇಶದ ಹಿಂದಿದೆ ಕನ್ನಡತಿಯ ರೋಚಕ ಹೋರಾಟ

May 28, 2023

RTI ಕಾರ್ಯಕರ್ತ ನಿಗೂಢ ಸಾವು; ಅನುಮಾನ ಮೂಡಿಸಿದ ಪೊಲೀಸ್ ಇಲಾಖೆ ನಡೆ!

May 28, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ