Saturday, July 2, 2022
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಐದಾರು ವರ್ಷಗಳಿಂದ ಮನಸಲ್ಲೇ ಇಟ್ಕೊಂಡಿದ್ದ ಎರಡು ‘ಹಾರ್ಟ್​ ಬ್ರೇಕಿಂಗ್’ ಸ್ಟೋರಿ ಬಿಚ್ಚಿಟ್ಟ ವಿರಾಟ್​..!

Share on Facebook Share on Twitter Send Share
April 5, 2022

ಇದುವರೆಗೂ ಹೇಳದ ಸತ್ಯವನ್ನೊಂದು ಈಗ ವಿರಾಟ್​ ಕೊಹ್ಲಿ ಬಾಯ್ಬಿಟ್ಟಿದ್ದಾರೆ. ಸುಮಾರು 5-6 ವರ್ಷಗಳಿಂದ ಮನಸಲ್ಲೇ ಇಟ್ಕೊಂಡಿದ್ದನ್ನ ಕಹಿ ಸತ್ಯವನ್ನ, ಆರ್​ಸಿಬಿ ಕ್ಯಾಂಪ್​ನಲ್ಲಿ ಬಹಿರಂಗಪಡಿಸಿದ್ದಾರೆ. ಅಷ್ಟಕ್ಕೂ ಕೊಹ್ಲಿ, ಮನಸಲ್ಲೇ ಕೊರಗುತ್ತಿದ್ದ ಆ ಕಹಿ ಘಟನೆಗಳು ಯಾವುದು ಗೊತ್ತಾ..?

ವಿರಾಟ್​ ಕೊಹ್ಲಿ, ವಿಶ್ವ ಕ್ರಿಕೆಟ್​ನ ಸಾಮ್ರಾಟ. ದಾಖಲೆಗಳ ವೀರನಾಗಿ ಎದೆಷ್ಟೋ ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ. ಆದ್ರೆ ಈ ರನ್ ​ಸಾಮ್ರಾಟನಿಗೆ ಇವತ್ತಿಗೂ, ಎರಡು ಕಹಿ ಘಟನೆಗಳು ಇನ್ನಿಲ್ಲದಂತೆ ಕಾಡ್ತಿದೆ. ಐದಾರು ವರ್ಷಗಳ ಹಿಂದೆ ನಡೆದಿದ್ದ ಹಾರ್ಟ್ ಬ್ರೇಕಿಂಗ್ ಸ್ಟೋರಿಯನ್ನ ಬಿಚ್ಚಿಟ್ಟಿದ್ದಾರೆ. ಇದೆಕ್ಕೆಲ್ಲಾ ಕಾರಣವಾಗಿರೋದು, ಜಸ್ಟ್​ ಎರಡೇ ಎರಡು ಪಂದ್ಯಗಳು.

ಹೌದು.. ವಿರಾಟ್​ ಕೊಹ್ಲಿ ಜೀವನದಲ್ಲಿ ನಡೆದ ಆ ಎರಡು ಕಹಿ ಘಟನೆಗಳು, ಇಂದಿಗೂ ಕಾಡುತ್ತಿವೆ. ಆ ಎರಡು ಘಟನೆಗಳಿಗೆ ಸಾಕ್ಷಿಯಾಗಿರುವುದು 2016ರ ವರ್ಷ. ಯಾಕಂದ್ರೆ ಈ ವರ್ಷದಲ್ಲಿ ವಿಶ್ವ ಕ್ರಿಕೆಟ್​ನಲ್ಲಿ ನಡೆದಿದ್ದು, ವಿರಾಟ್​ ಕೊಹ್ಲಿಯ ದರ್ಬಾರ್​. ಆದರೂ ಎರಡು ಕನಸುಗಳು, ನನಸಾಗಲಿಲ್ಲ ಎಂಬ ಕೊರಗು ಕೊಹ್ಲಿಗೆ ಕಾಡ್ತಿವೆ.

2016ರ T20 ವಿಶ್ವಕಪ್ ಸೆಮಿಫೈನಲ್ ಸೋಲು
2016ರ ಟಿ20 ವಿಶ್ವಕಪ್​.. ಭಾರತದಲ್ಲಿ ನಡೆದ ಈ ವಿಶ್ವಕಪ್​​ನಲ್ಲಿ, ಟೀಮ್ ಇಂಡಿಯಾ ವಿಶ್ವ ಕಿರೀಟ ಮುಡಿಗೇರಿಸಿಕೊಳ್ಳುತ್ತೆ ದಿಗ್ಗಜರು ಭವಿಷ್ಯ ನುಡಿದಿದ್ರು. ಈ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಟೀಮ್ ಇಂಡಿಯಾ, ಅಂಕಪಟ್ಟಿಯಲ್ಲಿ 2ನೇ ಸ್ಥಾನಿಯಾಗಿ ಸೆಮೀಸ್​ಗೆ ಎಂಟ್ರಿ ಕೊಟ್ಟಿತ್ತು. ಸೆಮಿಫೈನಲ್​​ ಹಣಾಹಣಿಯಲ್ಲಿ ಟಿ20 ದೈತ್ಯ ವಿಂಡೀಸ್ ವಿರುದ್ಧ ಸೆಣಸಾಡಿತ್ತು. ವಿರಾಟ್​ ಕೊಹ್ಲಿಯ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 2 ವಿಕೆಟ್ ನಷ್ಟಕ್ಕೆ 192 ರನ್​ಗಳ ಬೃಹತ್​ ಮೊತ್ತ ಪೇರಿಸಿತ್ತು.

Download the Newsfirstlive app

ನಂತರ ಟಾರ್ಗೆಟ್​ ಬೆನ್ನತ್ತಿದ್ದ ವಿಂಡೀಸ್, ಆರಂಭದಲ್ಲೇ ವಿಕೆಟ್ ಕೈಚೆಲ್ಲಿ ಸೋಲಿನ ಸುಳಿಗೆ ಸಿಲುಕಿತ್ತು. ಆದ್ರೆ ಕೊನೆಯಲ್ಲಿ ಲಿಂಡಲ್ ಸಿಮನ್ಸ್​, ಌಂಡ್ರೆ ರಸೆಲ್ ಸಿಡಿಲಬ್ಬರಕ್ಕೆ ನಲುಗಿದ ಟೀಮ್ ಇಂಡಿಯಾ, ಮುಖಭಂಗ ಅನುಭವಿಸಿತ್ತು. ಈ ಸೋಲು ಇವತ್ತಿಗೂ ವಿರಾಟ್​ ಕೊಹ್ಲಿಯನ್ನ ಕಾಡ್ತಿದೆ. ಯಾಕಂದ್ರೆ ಈ ಟೂರ್ನಿಯಲ್ಲಿ ವಿರಾಟ್​, ಸೆಕೆಂಡ್​ ಲೀಡಿಂಗ್ ಸ್ಕೋರರ್​​​​​​​​​​​​.

2016ರ ಐಪಿಎಲ್ ಫೈನಲ್ ಸೋಲು
ಒಂದೆಡೆ ಟಿ20 ವಿಶ್ವಕಪ್​ ಸೋಲಿನ ಶಾಕ್​ನಲ್ಲಿದ್ದ ವಿರಾಟ್​ ಕೊಹ್ಲಿ, ನಂತರ ಐಪಿಎಲ್​​ನಲ್ಲಿ ಕಪ್​ ಗೆಲ್ಲಲೇಬೇಕೆಂಬ ಛಲದಿಂದಲೇ ಹೋರಾಟ ನಡೆಸಿದ್ದರು. ಟೂರ್ನಿಯೂದ್ದಕ್ಕೂ ಸಿಡಿಲಮರಿಯಂತೆ ಆರ್ಭಟಿಸಿದ್ದ ವಿರಾಟ್, 4 ಸೆಂಚೂರಿ ಸಹಿತ 973 ರನ್​ ಕೊಳ್ಳೆ ಹೊಡೆದಿದ್ದರು. ಕೊಹ್ಲಿಯ ರೆಡ್​ ಹಾಟ್​ ಫಾರ್ಮ್​ಗೆ, ಆರ್​ಸಿಬಿಯ ಕಪ್ ಗೆಲ್ಲೋ ಕನಸು, ನನಸಾಗುತ್ತೆ ಅಂತಾನೇ ಊಹಿಸಲಾಗಿತ್ತು. ಸ್ವತಃ ವಿರಾಟ್​ ಕೊಹ್ಲಿಯೇ, ಕಪ್ ನಮ್ದೇ ಅಂತ ಭವಿಷ್ಯ ನುಡಿದಿದ್ದರು. ಆದ್ರೆ ಫೈನಲ್​ ಪಂದ್ಯದಲ್ಲಿ ಆಗಿದ್ದೇ ಬೇರೆ.

ಐಪಿಎಲ್ 2016ರ ಫೈನಲ್ ಮತ್ತು 2016 ರ ಟಿ20 ವಿಶ್ವಕಪ್‌ನ ಸೆಮಿಫೈನಲ್ ಸೋಲುಗಳು ಅತ್ಯಂತ ಹೃದಯ ವಿದ್ರಾವಕ.
ವಿರಾಟ್ ಕೊಹ್ಲಿ, ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್

ಗುಜರಾತ್​ ಲಯನ್ಸ್ ವಿರುದ್ಧದ ಕ್ವಾಲಿಫೈಯರ್​ ಮ್ಯಾಚ್​ ಗೆದ್ದಿದ್ದ ಆರ್​ಸಿಬಿ, ನೇರ ಫೈನಲ್ ಪ್ರವೇಶಿಸಿತ್ತು. ಆದ್ರೆ ಬೆಂಗಳೂರಿನಲ್ಲಿ ನಡೆದ ಫೈನಲ್​ನಲ್ಲಿ, ವಾರ್ನರ್​ ನೇತೃತ್ವದ ಸನ್ ರೈಸರ್ಸ್​ ಎದುರು ತಲೆಬಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಸನ್ ರೈಸರ್ಸ್​ ಹೈದ್ರಾಬಾದ್, 7 ವಿಕೆಟ್ ನಷ್ಟಕ್ಕೆ 208 ರನ್ ಪೇರಿಸಿತ್ತು. ಆದ್ರೆ ಕ್ರಿಸ್​​ ಗೇಲ್, ವಿರಾಟ್​ ಕೊಹ್ಲಿಯ ಅಬ್ಬರದ ಹೊರತಾಗಿ, 8 ರನ್​ಗಳ ಸೋಲುಂಡಿತ್ತು. ಈ ಬಗ್ಗೆ ಈಗ ಸ್ವತಃ ವಿರಾಟ್​ ಕೊಹ್ಲಿಯೇ ನೋವು ಹೊರಹಾಕಿದ್ದಾರೆ.

ಒಟ್ನಲ್ಲಿ.. 2016ರ ವರ್ಷ ವಿರಾಟ್​​ಗೆ, ವೈಯಕ್ತಿಕವಾಗಿ ಯಶಸ್ಸನ್ನೇ ನೀಡಿದೆ. ಆದ್ರೆ, ಅದೇ ವರ್ಷದಲ್ಲಿ ಟಿ20 ವಿಶ್ವಕಪ್​, ಐಪಿಎಲ್​ ಕಿರೀಟ ಒಲಿಸಿಕೊಳ್ಳಲಿಲ್ಲ ಎಂಬ ಕೊರಗು, ಕೊಹ್ಲಿಗೆ ಮಾತ್ರ ಹಾಗೇ ಉಳಿದಿದೆ.

Tags: cricketipl 2022king kohliRcbroyal challengers bangaloreSportsvirat kohli

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

T20 ವಿಶ್ವಕಪ್ ಆಡೋ ಆಟಗಾರರ ಕನಸು ನುಚ್ಚನೂರು-ಸ್ಯಾಮ್ಸನ್​, ಶಮಿ, ಧವನ್​​ಗೆ ಸೆಲೆಕ್ಟರ್ಸ್​​​ ಶಾಕ್​​

by NewsFirst Kannada
July 2, 2022
0

ಇಂಗ್ಲೆಂಡ್​ ವಿರುದ್ಧದ ಟಿ20 ಸರಣಿಗೆ ಟೀಮ್ ಇಂಡಿಯಾ ಪ್ರಕಟವಾಗಿದೆ. ಆದ್ರೆ, ಇದು ಕೆಲ ಆಟಗಾರರಿಗೆ ಬಂಪರ್ ಲಾಟರಿ ಹೊಡೆದಂತಾಗಿದ್ರೆ, ಇನ್ನು ಕೆಲ ಆಟಗಾರರಿಗೆ ತೀವ್ರ ನಿರಾಸೆಯಾಗಿದೆ. ಅಲ್ಲದೇ,...

‘ಆತ್ಮನಿರ್ಭರ’ದತ್ತ ಭಾರತ ಮತ್ತೊಂದು ಹೆಜ್ಜೆ-ಮಾನವರಹಿತ ವಿಮಾನ ಹಾರಿಸಿ ಸೈ ಎನಿಸಿಕೊಂಡ DRDO

by NewsFirst Kannada
July 2, 2022
0

ಭಾರತದ ರಕ್ಷಣಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು.  ಮೇಕ್ ಇನ್ ಇಂಡಿಯಾದ ಜೊತೆಗೆ ಆತ್ಮನಿರ್ಭರ ಭಾರತ ಅಭಿಯಾನದಲ್ಲಿ ಮತ್ತೊಂದು ಹೆಜ್ಜೆ. ಸೇನೆಯಲ್ಲಿ ಆಧುನಿಕ ತಂತ್ರಜ್ಞಾನದ ಮತ್ತೊಂದು ಮಜಲನ್ನು ದಾಟಿದೆ....

ಕ್ಷುಲ್ಲಕ ಕಾರಣಕ್ಕೆ ಬಾಲಕಿಯನ್ನೇ ಕೊಂದ ಪಾಪಿ ಮಹಿಳೆ.. ಅಸಲಿಗೆ ಆಗಿದ್ದೇನು..?

by NewsFirst Kannada
July 2, 2022
0

ಪಾಟ್ನ: ತನ್ನ ಜಮೀನಿನಲ್ಲಿ ಇಟ್ಟಿಗೆ ಇರಿಸಿದ್ದಳು ಎಂಬ ಕ್ಷುಲ್ಲಕ ಕಾರಣಕ್ಕೆ ಮಹಿಳೆಯೋರ್ವಳು ಪುಟ್ಟಬಾಲಕಿಯನ್ನು ಹತ್ಯೆಗೈದಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಆರೋಪಿ ಮಹಿಳೆಯನ್ನು ರಾಮಕಾಳಿ ದೇವಿ ಮತ್ತು ಮೃತ...

ತಮ್ಮ ಬೈಕ್​ಗೆ ಮುಂಬೈ ದಾಳಿ ದಿನಾಂಕದ ನಂಬರ್ ಪಡೆದಿದ್ದ ಕನ್ಹಯ್ಯಾ ಲಾಲ್ ಹಂತಕರು!

by NewsFirst Kannada
July 2, 2022
0

ನವದೆಹಲಿ: ರಾಜಸ್ಥಾನದ ಉದಯಪುರದ ಟೈಲರ್​ ಕನ್ಹಯ್ಯ ಲಾಲ್​ ಹಂತಕರಿಗೂ ತಕ್ಕ ಶಾಸ್ತಿಯಾಗಲೇ ಬೇಕು. ಅದರಲ್ಲಿ ಎರಡು ಮಾತಿಲ್ಲ. ಆದ್ರೆ ಇಲ್ಲಿ ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಕಣ್ಣೀರು...

‘ರುಚಿಯಾಗಿ ಅಡುಗೆ ಮಾಡಲ್ಲ’ ಎಂದು ಹೆಂಡತಿಯನ್ನೇ ಕೊಲೆಗೈದ ಗಂಡ.. ಪೊಲೀಸ್ರಿಂದ ಅರೆಸ್ಟ್​​

by NewsFirst Kannada
July 2, 2022
0

ಲಖನೌ: ರುಚಿಕರವಾಗಿ ಅಡುಗೆ ಮಾಡೋಕೆ ಬರಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ಪತ್ನಿಯನ್ನ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ. ಜೂನ್​ 5ರಂದು ವಾರಣಾಸಿಯ...

ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಪ್ರಧಾನಿ ಮೋದಿ ಮಾತು-ರಾಜತಾಂತ್ರಿಕತೆ ಮೂಲಕ ಬಿಕ್ಕಟ್ಟು ಶಮನಕ್ಕೆ ಕರೆ

by NewsFirst Kannada
July 2, 2022
0

ಉಕ್ರೇನ್​ ಮೇಲಿನ ರಷ್ಯಾ ಯುದ್ಧ ಮುಂದುವರಿದಿದೆ. ರಷ್ಯಾಗೇ ಹೇಗಾದರೂ ಮಾಡಿ ಬುದ್ಧಿ ಕಲಿಸಲೇ ಬೇಕೆಂದು ಪಾಶ್ಚಿಮಾತ್ಯ ರಾಷ್ಟ್ರಗಳು ಪ್ರಯತ್ನ ಮಾಡುತ್ತಲೇ ಇವೆ. ಇತ್ತೀಚಗಷ್ಟೇ ಜರ್ಮನಿಯಲ್ಲಿ ಜಿ-7 ರಾಷ್ಟ್ರಗಳ...

ಮತ್ತೊಮ್ಮೆ ಟ್ರೋಲ್​​ಗೆ ಗುರಿಯಾದ ವಿರಾಟ್​​​ ಕೊಹ್ಲಿ.. ಯಾಕೆ..?

by NewsFirst Kannada
July 2, 2022
0

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ, ಮಗದೊಮ್ಮೆ ಬ್ಯಾಟಿಂಗ್ ವೈಫಲ್ಯಕ್ಕೊಳಗಾಗಿದ್ದಾರೆ. ಎಜ್‌ಬಾಸ್ಟನ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ...

CM ಕನಸು ಕಾಣ್ತಿರೋ ಡಿಕೆಎಸ್​​ಗೆ ED ಮತ್ತೊಮ್ಮೆ ಗುನ್ನಾ-ಮುಳುವಾಗುತ್ತಾ ಕಠಿಣ ಚಾರ್ಜ್​ಶೀಟ್..?

by NewsFirst Kannada
July 2, 2022
0

ನವದೆಹಲಿ: 2017ರಲ್ಲಿ ಡಿ.ಕೆ.ಶಿವಕುಮಾರ್‌ಗೆ ಇ.ಡಿ ಕೊಟ್ಟ ಏಟು ಇನ್ನು ನೆನಪಲ್ಲೇ ಇದೆ. ಹೀಗಿರುವಾಗಲೇ ಅಕ್ರಮ ಹಣ ವರ್ಗಾವಣೆ ಕೇಸ್‌ ಕೆಪಿಸಿಸಿ ಅಧ್ಯಕ್ಷರಿಗೆ ಮತ್ತೊಂದು ಸಂಕಷ್ಟ ತಂದಿದೆ. ದೆಹಲಿಯಲ್ಲಿ...

ಸಾವಿರಾರು ಕೋಟಿ ಒಡೆಯ ಧೋನಿ- ಮಂಡಿ ನೋವಿಗೆ ಚಿಕಿತ್ಸೆ ಪಡೆಯೋದು ಮಾತ್ರ ಕಾಡಲ್ಲಿ..!

by NewsFirst Kannada
July 2, 2022
0

ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಧೋನಿ, ಆನ್​ಫೀಲ್ಡ್​​ ಆ್ಯಂಡ್ ಮತ್ತು​ ಆಫ್ ದ​ ಫೀಲ್ಡ್​ನಲ್ಲಿ ಏನೇ ಮಾಡಿದ್ರು, ಸುದ್ದಿನೇ. ಈಗ ಧೋನಿ, ತಮ್ಮ ಸರಳತೆಯಿಂದ ಸುದ್ದಿಯಾಗಿದ್ದಾರೆ. ಧೋನಿಯ...

ಮೊದ್ಲ ಪತ್ನಿಗೆ ಡಿಪ್ರೆಷನ್; ರೇಖಾರ ಪ್ರೀತಿಸಿ ಮದ್ವೆ; ನಂತ್ರ ರಮ್ಯಾ; ಈಗ ಪವೀತ್ರ -ಯಾರು ಈ ನರೇಶ್?

by NewsFirst Kannada
July 2, 2022
0

ಕಳೆದ ಒಂದು ವಾರದಿಂದ ಬಹುಭಾಷಾ ನಟಿ ಪವಿತ್ರಾ ಲೋಕೇಶ್​ ಮದುವೆ ವಿಚಾರ ಭಾರೀ ಸದ್ದು ಮಾಡುತ್ತಿದೆ. ತೆಲುಗು ನಟ ನರೇಶ್‌ ಬಾಬು ಜೊತೆ ಮದುವೆಯಾಗಿರುವ ಆರೋಪವನ್ನ ನಟಿ...

Next Post

ಯಮನಂತೆ ಬಂದು ಗುದ್ದಿದ ಟ್ರ್ಯಾಕ್ಟರ್.. ಪಾದಚಾರಿ ಸ್ಥಳದಲ್ಲೇ ಸಾವು

ರಾಹುಲ್ ಗಾಂಧಿಗೆ ಆಸ್ತಿ ಬರೆದ ಅಜ್ಜಿ.. 70 ವರ್ಷದ ವೃದ್ಧೆಯ ಮನದಾಳ ಏನು ಗೊತ್ತಾ..?

NewsFirst Kannada

NewsFirst Kannada

LATEST NEWS

T20 ವಿಶ್ವಕಪ್ ಆಡೋ ಆಟಗಾರರ ಕನಸು ನುಚ್ಚನೂರು-ಸ್ಯಾಮ್ಸನ್​, ಶಮಿ, ಧವನ್​​ಗೆ ಸೆಲೆಕ್ಟರ್ಸ್​​​ ಶಾಕ್​​

July 2, 2022

‘ಆತ್ಮನಿರ್ಭರ’ದತ್ತ ಭಾರತ ಮತ್ತೊಂದು ಹೆಜ್ಜೆ-ಮಾನವರಹಿತ ವಿಮಾನ ಹಾರಿಸಿ ಸೈ ಎನಿಸಿಕೊಂಡ DRDO

July 2, 2022

ಕ್ಷುಲ್ಲಕ ಕಾರಣಕ್ಕೆ ಬಾಲಕಿಯನ್ನೇ ಕೊಂದ ಪಾಪಿ ಮಹಿಳೆ.. ಅಸಲಿಗೆ ಆಗಿದ್ದೇನು..?

July 2, 2022

ತಮ್ಮ ಬೈಕ್​ಗೆ ಮುಂಬೈ ದಾಳಿ ದಿನಾಂಕದ ನಂಬರ್ ಪಡೆದಿದ್ದ ಕನ್ಹಯ್ಯಾ ಲಾಲ್ ಹಂತಕರು!

July 2, 2022

‘ರುಚಿಯಾಗಿ ಅಡುಗೆ ಮಾಡಲ್ಲ’ ಎಂದು ಹೆಂಡತಿಯನ್ನೇ ಕೊಲೆಗೈದ ಗಂಡ.. ಪೊಲೀಸ್ರಿಂದ ಅರೆಸ್ಟ್​​

July 2, 2022

ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಪ್ರಧಾನಿ ಮೋದಿ ಮಾತು-ರಾಜತಾಂತ್ರಿಕತೆ ಮೂಲಕ ಬಿಕ್ಕಟ್ಟು ಶಮನಕ್ಕೆ ಕರೆ

July 2, 2022

ಮತ್ತೊಮ್ಮೆ ಟ್ರೋಲ್​​ಗೆ ಗುರಿಯಾದ ವಿರಾಟ್​​​ ಕೊಹ್ಲಿ.. ಯಾಕೆ..?

July 2, 2022

CM ಕನಸು ಕಾಣ್ತಿರೋ ಡಿಕೆಎಸ್​​ಗೆ ED ಮತ್ತೊಮ್ಮೆ ಗುನ್ನಾ-ಮುಳುವಾಗುತ್ತಾ ಕಠಿಣ ಚಾರ್ಜ್​ಶೀಟ್..?

July 2, 2022

ಸಾವಿರಾರು ಕೋಟಿ ಒಡೆಯ ಧೋನಿ- ಮಂಡಿ ನೋವಿಗೆ ಚಿಕಿತ್ಸೆ ಪಡೆಯೋದು ಮಾತ್ರ ಕಾಡಲ್ಲಿ..!

July 2, 2022

ಮೊದ್ಲ ಪತ್ನಿಗೆ ಡಿಪ್ರೆಷನ್; ರೇಖಾರ ಪ್ರೀತಿಸಿ ಮದ್ವೆ; ನಂತ್ರ ರಮ್ಯಾ; ಈಗ ಪವೀತ್ರ -ಯಾರು ಈ ನರೇಶ್?

July 2, 2022
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ