Tuesday, August 16, 2022
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

IPLನಲ್ಲಿ ಮಂಕಾದ ಬೂಮ್ರಾ.. ಟಿ20 ವಿಶ್ವಕಪ್​ಗೆ ಸೆಲೆಕ್ಟ್ ಆಗ್ತಾರಾ ಡೇಂಜರಸ್​ ಬೌಲರ್..?

Share on Facebook Share on Twitter Send Share
May 8, 2022

ಈತ ಡೆತ್​ ಓವರ್​ ಸ್ಪೆಷಲಿಸ್ಟ್​. ಟೀಮ್​ ಇಂಡಿಯಾ ಗೇಮ್​ ಚೇಂಜರ್​ ಆ್ಯಂಡ್​ ಮೋಸ್ಟ್​ ಡೇಂಜರಸ್​ ಬೌಲರ್​. ಅಂತಹ ಗ್ರೇಟ್​ ಬೌಲರ್​​ ಈಗ ವಿಕೆಟ್​​ಗಾಗಿ ತೀರಾ ಇಕ್ಕಟ್ಟಿಗೆ ಸಿಲುಕಿದ್ದಾರೆ. ಒಂದೇ ಒಂದು ವಿಕೆಟ್​ ಪಡೆಯೋದಕ್ಕೆ ಹೆಣಗಾಡ್ತಿದ್ದಾರೆ. ಇದು ಭವಿಷ್ಯಕ್ಕೂ ಕೊಳ್ಳಿ ಇಡುತ್ತಾ ಅನ್ನೋ ಅನುಮಾನ ಮೂಡಿಸಿದೆ.

ಜಸ್​ಪ್ರಿತ್ ಬೂಮ್ರಾ​​, ಟೀಮ್​ ಇಂಡಿಯಾದ ಗೇಮ್​​ ಚೇಂಜಿಂಗ್​ ಆ್ಯಂಡ್​​​​​​​ ಡೇಂಜರಸ್​​​​​ ಬೌಲರ್​​​. ಪವರ್​ ಪ್ಲೇ, ಡೆತ್​​​ ಓವರ್​​ಗಳ ಸ್ಪೆಷಲಿಸ್ಟ್​ ಕೂಡ, ಬೂಮ್ರಾನೇ ಆಗಿದ್ದಾರೆ. ಒನ್​ ಆಫ್​ ದ ಬೆಸ್ಟ್​ ಫಾಸ್ಟ್​ ಬೌಲರ್​​ ಅನ್ನೋದನ್ನ ಬಿಡಿಸಿ ಹೇಳಬೇಕಾಗಿಲ್ಲ. ಏಕೆಂದ್ರೆ ಅದನ್ನ ಅವರು ಮಾಡಿದ ರೆಕಾರ್ಡ್​​ಗಳೇ ಸಾರಿ ಹೇಳ್ತೀವೆ. ದೇಶ-ವಿದೇಶಗಳಲ್ಲಿ ದರ್ಬಾರ್​ ನಡೆಸಿರೋ ಬೂಮ್ರಾ, ವಿಶ್ವದ ಗ್ರೇಟ್​​ ಬ್ಯಾಟರ್​​ಗಳನ್ನೇ ಬುಲೆಟ್​ ವೇಗದ ಯಾರ್ಕರ್​ಗಳ ಮೂಲಕ ಬೆಚ್ಚಿಬೀಳಿಸುವಂತೆ ಮಾಡಿದ್ದಾರೆ.

Download the Newsfirstlive app

Image

ಚಿಂತೆಗೀಡು ಮಾಡಿದೆ ಱರ್ಕರ್​​ ಸ್ಪೆಷಲಿಸ್ಟ್ ಬೂಮ್ರಾ ಫಾರ್ಮ್​
ಗೇಮ್​ ಚೇಂಜಿಂಗ್​ ಬೌಲರ್​​ ಬೂಮ್ರಾ ಈಗ ಫಾರ್ಮ್​ ಕಂಡುಕೊಳ್ಳಲು ಹೆಣಗಾಡ್ತಿದ್ದಾರೆ. ಬೌನ್ಸರ್​, ಯಾರ್ಕರ್​​​​ಗಳನ್ನೇ ತನ್ನ ಅಸ್ತ್ರಗಳನ್ನಾಗಿಸಿಕೊಂಡು ಸಿಡಿಮದ್ದು ತುಂಬಿದ ಫಿರಂಗಿ ಗುಂಡು ಆಗಿದ್ದ ಬೂಮ್ರಾ ಪ್ರದರ್ಶನ, ಅತ್ಯಂತ ಕಳಪೆಯಾಗಿದೆ. ಯಾರ್ಕರ್ ಸ್ಪೆಷಲಿಸ್ಟ್, ಪ್ರಸ್ತುತ IPL​​ನಲ್ಲಿ ನೀಡ್ತಿರೋ ಪ್ರದರ್ಶನ, ಬೂಮ್ರಾ ಆಟ ಇದೇನಾ ಅನ್ನೋ ಅನುಮಾನ ಮೂಡಿಸ್ತಿದೆ. ಒಂದೆಡೆ ಯುವ ಬೌಲರ್​ಗಳ ಘರ್ಜನೆ ಜೋರಾಗಿದ್ರೆ ಎಕ್ಸ್​​ಪೀರಿಯನ್ಸ್​ ಬೌಲರ್​​​ ಬೂಮ್ರಾ ಪ್ರದರ್ಶನ ಕಳೆಗುಂದಿರೋದು ಚಿಂತೆಗೀಡು ಮಾಡಿದೆ.

ವಿಶ್ವ ಶ್ರೇಷ್ಠ ಬೌಲರ್​​​ ಬೂಮ್ರಾಗೆ IPL​ನಲ್ಲಿ ಅನಾನುಭವಿ ಬ್ಯಾಟರ್​​ಗಳೇ ದಂಡಿಸ್ತಿದ್ದಾರೆ. ವಿಶ್ವದ ದಿಗ್ಗಜ ಬ್ಯಾಟರ್​​​ಗಳೇ ಹೆದರ್ತಿದ್ದ ಬೌಲರ್​ಗೇ, ಈಗ ಸಣ್ಣ ಬ್ಯಾಟರ್​ ಕೂಡ ಹಿಗ್ಗಾಮುಗ್ಗಾ ಬಾರಿಸ್ತಿರೋದು ನಿಜಕ್ಕೂ ಶಾಕಿಂಗ್​ ಅನಿಸ್ತಿದೆ. ಅದರಲ್ಲೂ ಟಿ20 ವಿಶ್ವಕಪ್​ ಸಮೀಪಿಸ್ತಿರೋವಾಗ್ಲೇ, ಬೂಮ್ರಾ ಈ ರೀತಿ ಫೇಲ್​ ಆಗಿರೋದು ಟೀಮ್​ ಇಂಡಿಯಾ ಮ್ಯಾನೇಜ್​ಮೆಂಟ್​ಗೆ, ತಲೆನೋವು ಮತ್ತಷ್ಟು ಹೆಚ್ಚಾಗಿದೆ.

Image

ಗುಜರಾತ್ ಟೈಟಾನ್ಸ್ ವಿರುದ್ಧ ಒಂದೂ ವಿಕೆಟ್ ಇಲ್ಲ
ಟೂರ್ನಿಯುದ್ದಕ್ಕೂ ತೀವ್ರ ವೈಫಲ್ಯ ಅನುಭವಿಸಿದ್ದ ಬೂಮ್ರಾ, ಗುಜರಾತ್​ ವಿರುದ್ಧ ಕಂಬ್ಯಾಕ್​ ಮಾಡ್ತಾರೆ ಅಂತಾನೆ ಹೇಳಲಾಗಿತ್ತು. ಮ್ಯಾನೇಜ್ಮೆಂಟ್​​ ಕೂಡ ಇದನ್ನೇ ಹೇಳಿತ್ತು. ಆದ್ರೆ ತನ್ನ ಮೇಲಿದ್ದ ನಿರೀಕ್ಷೆಯನ್ನ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ವಿಕೆಟ್​ ಪಡೆಯುವುದಿರಲಿ, ಅಟ್​ಲೀಸ್ಟ್​ ಚೆಂಡನ್ನ ಬೀಟ್​ ಮಾಡಿಸಲು ಕೂಡ ಬೂಮ್ರಾ ಹೆಣಗಾಡಿದ್ದು ಅಚ್ಚರಿ ಮೂಡಿಸ್ತು. ಈ ಪಂದ್ಯದಲ್ಲಿ 4 ಓವರ್​​​ಗಳಲ್ಲಿ ಎಕಾನಮಿ 12 ರಂತೆ ಬೂಮ್ರಾ ಬಿಟ್ಟುಕೊಟ್ಟಿದ್ದು ಬರೋಬ್ಬರಿ 48 ರನ್​.

ಡೆತ್ ಓವರ್​ಗಳಲ್ಲೂ ಬೂಮ್ರಾ ಎಫೆಕ್ಟೀವ್ ಇಲ್ಲ
ಬೂಮ್ರಾರನ್ನ ಕರೆಯೋದೇ ಡೆತ್​ ಓವರ್​​ಗಳ ಸ್ಪೆಷಲಿಸ್ಟ್​ ಎಂದು. ಆದ್ರೆ IPL​​​ನಲ್ಲಿ ಬೂಮ್ರಾ​​ ಪರ್ಫಾಮೆನ್ಸ್​ ನೋಡ್ತಿದ್ರೆ, ಡೆತ್​ ಓವರ್​​ ಸ್ಪೆಷಲಿಸ್ಟ್​​ ಅಂತ ಕರೆಯೋದಕ್ಕೂ ಸಂಬಂಧವೇ ಇಲ್ಲ ಅಂತ ಅನಿಸ್ತಿದೆ. ಏಕೆಂದ್ರೆ ಅಷ್ಟು ಕೆಟ್ಟದಾಗಿದೆ ಡೆತ್​ ಓವರ್​​​ಗಳಲ್ಲಿ ಅವರ ರೆಕಾರ್ಡ್​. ಪವರ್​​ಪ್ಲೇ ಮತ್ತು ಡೆತ್​ ಓವರ್​​ಗಳಲ್ಲಿ ಬೂಮ್ರಾ ಬೌಲಿಂಗ್​ಗೆ ಬಂದ್ರೆ ಎದುರಾಳಿ ತಂಡಕ್ಕೆ ರನ್​​​​ಗಳೇ ಬರೋದಿಲ್ಲ. ಆದ್ರೆ ಐಪಿಎಲ್​ನಲ್ಲಿ ಮಾತ್ರ ಸಿಕ್ಕಾಪಟ್ಟೆ ರನ್​ ಬಿಟ್ಟು ಕೊಟ್ಟು ಟೀಕೆಗೆ ಒಳಗಾಗ್ತಿದ್ದಾರೆ.

ಡೆತ್​ ಓವರ್​​ನಲ್ಲಿ ಬೂಮ್ರಾ
ಪ್ರಸ್ತುತ ಐಪಿಎಲ್​ನಲ್ಲಿ ಡೆತ್​ ಓವರ್​​ಗಳಲ್ಲಿ ಅಂದ್ರೆ ಕೊನೆಯ 4 ಓವರ್​​​ಗಳಲ್ಲಿ ಒಟ್ಟು 62 ಎಸೆತ ಎಸೆದಿದ್ದು, 84 ರನ್​ ಬಿಟ್ಟುಕೊಟ್ಟಿದ್ದಾರೆ. ಡೆತ್​ ಓವರ್​​ಗಳಲ್ಲಿ ವಿಕೆಟ್ ಬೇಟೆ ಆಡ್ತಿದ್ದ ಬೂಮ್ರಾ ಪ್ರಸ್ತುತ IPLನಲ್ಲಿ ಕೇವಲ 2 ವಿಕೆಟ್​ ಪಡೆದಿದ್ದಾರಷ್ಟೇ. ಇನ್ನು 8.12 ರಷ್ಟು ಎಕಾನಮಿ ಹೊಂದಿದ್ದಾರೆ.

Image

ಈ ಐಪಿಎಲ್ ಟೂರ್ನಿಯಲ್ಲೂ ಬೂಮ್ರಾ ಫುಲ್ ಸೈಲೆಂಟ್
ಗುಜರಾತ್​ ವಿರುದ್ಧ ನಡೆದ ಪಂದ್ಯದಲ್ಲಿ ಮಾತ್ರವಲ್ಲ, ಒಟ್ಟಾರೆ ಐಪಿಎಲ್​​ ಟೂರ್ನಿಯಲ್ಲಿ ಫುಲ್​ ಸೈಲೆಂಟ್​ ಆಗಿದ್ದಾರೆ. ಟೂರ್ನಿ ಆರಂಭದಿಂದಲೇ ಇಂಪ್ಯಾಕ್ಟ್​ಫುಲ್​ ಪ್ರದರ್ಶನ ನೀಡದ ಬೂಮ್ರಾ, ಇದೀಗ ಲೀಗ್​ ಮುಗಿಯೋ ಹಂತಕ್ಕೆ ಬಂದಿದ್ರೂ ಫಾರ್ಮ್​ಗೆ ಮರಳಿಲ್ಲ. ಇದು ಮುಂಬೈ ಇಂಡಿಯನ್ಸ್​ಗೆ ದೊಡ್ಡ ಹೊಡೆತ ನೀಡಿತು. ಹಾಗಾಗಿ ಮುಂಬೈ ಸತತ ಸೋಲಿಗೆ ಇದು ಒಂದು ಕಾರಣ ಎಂದು ಹೇಳಲಾಗ್ತಿದೆ.

ಪ್ರಸ್ತುತ ಐಪಿಎಲ್​ನಲ್ಲಿ ಬೂಮ್ರಾ
ಪ್ರಸ್ತುತ ಐಪಿಎಲ್​​ನಲ್ಲಿ ಬೂಮ್ರಾ ಸಾಧನೆ ನೋಡೋದಾದ್ರೆ, 10 ಪಂದ್ಯಗಳಲ್ಲಿ 38.2 ಓವರ್​​​​​​ಗಳನ್ನ ಎಸೆದಿರುವ ಬೂಮ್ರಾ 7.93 ರ ಎಕಾನಮಿಯಲ್ಲಿ ಕೇವಲ 5 ವಿಕೆಟ್ ಪಡೆದಿದ್ದಾರೆ.

‘ಬೂಮ್ರಾ ವಿಕೆಟ್ ಪಡೆಯದಿರೋದು ತುಂಬ ದುಃಖವಾಗ್ತಿದೆ’
ಸದ್ಯ ಬೂಮ್ರಾ ಕಳಪೆ ಫಾರ್ಮ್​ಗೆ ಬಗ್ಗೆ ಮಾಜಿ ಕ್ರಿಕೆಟರ್​ಗಳು ಕಳವಳ ವ್ಯಕ್ತಪಡಿಸ್ತಿದ್ದಾರೆ. ಜೊತೆಗೆ ಒಂದಷ್ಟು ಸಲಹೆಗಳನ್ನೂ ನೀಡ್ತಿದ್ದಾರೆ. ಇದೀಗ ಈ ಸರದಿಗೆ ಮಾಜಿ ಕ್ರಿಕೆಟಿಗ ಆಕಾಶ್​ ಚೋಪ್ರಾ ಸೇರಿದ್ದಾರೆ. ಬೂಮ್ರಾ ವಿಕೆಟ್​ಲೆಸ್​ ಆಗ್ತಿರೋದು ನೋಡಲು ಆಗ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಮಾಜಿ ಕ್ರಿಕೆಟಿಗ!

‘ಬೂಮ್ರಾ ವಿಕೆಟ್​ಲೆಸ್​ ಆಗ್ತಿರೋದು ನೋಡಲಾಗ್ತಿಲ್ಲ’
‘ಬೂಮ್ರಾ ಕೆಲ ಪಂದ್ಯಗಳಿಂದ ವಿಕೆಟ್​​ಲೆಸ್​ ಆಗ್ತಿರೋದನ್ನ ನೋಡಲು ಆಗ್ತಿಲ್ಲ. ಆದರಿದು ಬದಲಾಗಬೇಕು. ಮುಂಬೈ ತಂಡದಲ್ಲಿ ಇತರರು ಸರಿಯಾಗಿ ಬೌಲಿಂಗ್​ ಮಾಡದ ಕಾರಣ ಬೂಮ್ರಾ ಹೆಚ್ಚು ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ವಿಮರ್ಶಕರು ಹೇಳ್ತಿದ್ದಾರೆ. ಅದರಂತೆ ಬೂಮ್ರಾ ರನ್​ ಬಿಟ್ಟುಕೊಡ್ತಿದ್ದಾರೆ. ಬೂಮ್ರಾ ವಿಕೆಟ್​ ಕಬಳಿಸದಿರುವುದು ಕೊಹ್ಲಿ ಗಳಿಸಲು ಪರದಾಡಿದಂತೆ. ಇದು ಅತ್ಯಂತ ದುಃಖದ ವಿಷಯ
ಆಕಾಶ್​ ಚೋಪ್ರಾ, ಮಾಜಿ ಕ್ರಿಕೆಟಿಗ

ಅದೇನೇ ಇರಲಿ, ಒಬ್ಬ ವಿಶ್ವ ಶ್ರೇಷ್ಠ ಬೌಲರ್​ ಈ ರೀತಿ ವಿಕೆಟ್​ ಇಲ್ಲದೇ ಪಂದ್ಯ ಮುಗಿಸ್ತಿರೋದು ಬೇಸರ ಸಂಗತಿಯೇ ಆಗಿದೆ. ಆದ್ರೆ ಇದನ್ನ ಬೂಮ್ರಾ ಮನವರಿಕೆ ಮಾಡಿಕೊಳ್ಳಬೇಕು. ತಪ್ಪು ಎಲ್ಲಿ ಆಗ್ತಿದೆ ಅನ್ನೋದನ್ನ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಏಕೆಂದ್ರೆ ವಿಶ್ವಕಪ್​ ಹತ್ತಿರವಾಗ್ತಿದೆ. ಹೀಗಾಗಿ ಆದಷ್ಟು ಬೇಗನೇ ಫಾರ್ಮ್​ಗೆ ಮರಳಲಿ, ತಂಡಕ್ಕೆ ವಿಶ್ವಕಪ್​​ ಗೆದ್ದುಕೊಡಲು ಪ್ರಮುಖ ಪಾತ್ರವಹಿಸಲಿ ಅನ್ನೋದೇ ನಮ್ಮೆಲ್ಲರ ಆಶಯ.


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ನ್ಯೂಸ್​ಫಸ್ಟ್​ ಇಂಪ್ಯಾಕ್ಟ್​.. ಜಯಮಾಲಾ ಮೊಟ್ಟೆ ಸ್ಕ್ಯಾಮ್​​ ವಿರುದ್ಧ JDS, BJP ಭಾರೀ ಆಕ್ರೋಶ

by NewsFirst Kannada
August 16, 2022
0

ಬೆಂಗಳೂರು: ಕಾಂಗ್ರೆಸ್​ ಮಾಜಿ ಮಿನಿಸ್ಟರ್​​ ಜಯಮಾಲಾ ಮೊಟ್ಟೆ ಹಗರಣವನ್ನ, ನ್ಯೂಸ್​​ಫಸ್ಟ್ ತನ್ನ ರಹಸ್ಯ ಕಾರ್ಯಾಚರಣೆ ಮೂಲಕ ರಾಜ್ಯದ ಜನರ ಮುಂದಿಟ್ಟಿತ್ತು. ಮೊಟ್ಟೆ ಡೀಲ್​ಗೆ ಸಾಕಷ್ಟು ಆಕ್ರೋಶವೂ ವ್ಯಕ್ತವಾಗಿತ್ತು....

ಕೊಹ್ಲಿ, ರಾಹುಲ್ ಇನ್​ & ಔಟ್ ಆಟ, ರೋಹಿತ್​ಗೆ ಟೆನ್ಷನ್-DK ಬೆಂಚ್​ ಕಾಯೋದು ಕನ್ಫರ್ಮ್!

by NewsFirst Kannada
August 16, 2022
0

ಏಷ್ಯಾಕಪ್ ಟೂರ್ನಿಗೆ ರೆಡಿಯಾಗ್ತಿರೋ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್​ ಶರ್ಮಾಗೆ ಹೊಸ ಸಮಸ್ಯೆ ಕಾಡ್ತಿದೆ. ವಿರಾಟ್ ಕೊಹ್ಲಿ ಹಾಗೂ ರಾಹುಲ್ ಕಮ್​ಬ್ಯಾಕ್​ ಇದಕ್ಕೆ ಕಾರಣವಾಗಿದೆ. ಟಿ20 ವಿಶ್ವಕಪ್​...

ಕಾಡಾನೆಯಿಂದ ಬೆಳೆ ನಾಶ.. ಪಿಡಿಓ, ಅರಣ್ಯ ಸಿಬ್ಬಂದಿ ಕೂಡಿ ಹಾಕಿದ ಗ್ರಾಮಸ್ಥರು

by NewsFirst Kannada
August 16, 2022
0

ಹಾಸನ: ಅರಣ್ಯ ಇಲಾಖೆ ಸಿಬ್ಬಂದಿಯನ್ನ ಕೂಡಿ ಹಾಕಿ ಜಿಲ್ಲೆಯ ಬೇಲೂರು ತಾಲೂಕಿನ ನಾರ್ವೆಪೇಟೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಡಾನೆಗಳ ಹಾವಳಿಯಿಂದ ಬೆಳೆ ನಾಶವಾಗಿತ್ತು. ಇದನ್ನ ಪರಿಶೀಲನೆ ಮಾಡಲು...

ಸ್ವಗ್ರಾಮದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ₹50 ಲಕ್ಷ ದೇಣಿಗೆ ಕೊಟ್ಟ ನಿರ್ದೇಶಕ ಪ್ರಶಾಂತ್ ನೀಲ್​

by NewsFirst Kannada
August 16, 2022
0

ಬೆಂಗಳೂರು: ಕನ್ನಡದ ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್​ ತಮ್ಮ ಹುಟ್ಟೂರು ಆಂಧ್ರ ಪ್ರದೇಶದ ಸತ್ಯ ಸಾಯಿ ಜಿಲ್ಲೆ (ಅನಂತಪುರಂ) ಮಡಕಶಿರಾ ವಿಧಾನಸಭಾ ಕ್ಷೇತ್ರದ ನೀಲಕಂಠಪುರಂ ನಿರ್ಮಾಣ ಮಾಡಲಾಗುತ್ತಿರುವ...

ಕ್ಯಾಟರಿಂಗ್ ಮ್ಯಾನೇಜರ್​​ಗೆ ಶಿವಸೇನೆ MLA ಕಪಾಳಮೋಕ್ಷ -ವಿಡಿಯೋ

by NewsFirst Kannada
August 16, 2022
0

ಕ್ಯಾಟರಿಂಗ್ ಮ್ಯಾನೇಜರ್​ಗೆ ಶಿವಸೇನೆಯ ಏಕನಾಥ್ ಶಿಂದೆ ಬಣದ ಶಾಸಕ ಕಪಾಳಮೋಕ್ಷ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶಾಸಕ ಸಂತೋಷ್ ಬಂಗೇರ್, ಕ್ಯಾಟರಿಂಗ್ ಮ್ಯಾನೇಜರ್​ಗೆ ಹೊಡೆದು...

ಅಂತ್ಯಕ್ರಿಯೆಗೆ ಹೊರಟಿದ್ದಾಗ ಭೀಕರ ಅಪಘಾತ; 8 ವರ್ಷದ ಮಗು ಸೇರಿ ಮೂವರು ಸ್ಥಳದಲ್ಲೇ ಸಾವು

by NewsFirst Kannada
August 16, 2022
0

ಬೆಂಗಳೂರು: ಬಳ್ಳಾರಿ ಮತ್ತು ರಾಯಚೂರಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತದಲ್ಲಿ ನಾಲ್ವರು ಬೈಕ್ ಸವಾರರು ದಾರುಣವಾಗಿ ಸಾವನ್ನಪ್ಪಿದ್ದಾರೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬೊಮ್ಮನಾಳ ಕ್ರಾಸ್ ಬಳಿ...

ಮೊದಲ ಮಗುವಿನ ನಿರೀಕ್ಷೆಯಲ್ಲಿ ಬಿಪಾಸಾ ಬಸು-ಬೇಬಿ ಬಂಪ್ ಫೋಟೋಸ್ ವೈರಲ್..

by NewsFirst Kannada
August 16, 2022
0

ಬಾಲಿವುಡ್​​ನ ಹಾಟ್​​ ನಟಿ ಬಿಪಾಶಾ ಬಸು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಇದೇ ಮೊದಲ ಬಾರಿಗೆ ಬೇಬಿ ಬಂಪ್​ ಫೋಟೋವನ್ನು ತಮ್ಮ ಇನ್​​ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಪತಿ ಕರಣ್ ಸಿಂಗ್...

ಕಾಶ್ಮೀರದಲ್ಲಿ ಮತ್ತೊಬ್ಬ ಕಾಶ್ಮೀರಿ ಪಂಡಿತನನ್ನ ಗುಂಡಿಟ್ಟು ಕೊಂದ ಉಗ್ರರು

by NewsFirst Kannada
August 16, 2022
0

ಜಮ್ಮು-ಕಾಶ್ಮೀರದಲ್ಲಿ ಮತ್ತೊಬ್ಬ ಕಾಶ್ಮೀರಿ ಪಂಡಿತನನ್ನ ಉಗ್ರರು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾರೆ. ಸುನಿಲ್ ಕುಮಾರ್ ಹತ್ಯೆಯಾದ ಕಾಶ್ಮೀರಿ ಪಂಡಿತ. ಶೋಪಿಯಾನ್ ಜಿಲ್ಲೆಯಲ್ಲಿ ಕೃತ್ಯ ನಡೆದಿದೆ. ಸುನಿಲ್ ಕುಮಾರ್,...

BREAKING ಬ್ರೇಕ್ ಫೇಲ್ಯೂರ್​.. 39 ಯೋಧರಿದ್ದ ಬಸ್​ ಪಲ್ಟಿ.. 6 ಸೈನಿಕರು ಸಾವು

by NewsFirst Kannada
August 16, 2022
0

ಬ್ರೇಕ್ ಫೇಲ್ಯೂರ್ ಆಗಿ ಬಸ್​​ ನದಿ ತಟದಲ್ಲಿ ಪಲ್ಟಿಯಾದ ಘಟನೆ ಜಮ್ಮು-ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದಿದೆ. ಬಸ್ಸಿನಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರು ಸೇರಿ 39 ಮಂದಿ ಪ್ರಯಾಣಿಕರು ಇದ್ದರು.​...

IPL ಸೀಸನ್ 15ರ ಬಳಿಕ CSK ಸಂಪರ್ಕದಲ್ಲಿಲ್ಲ ಜಡೇಜಾ-ಧೋನಿಯನ್ನ ಬಿಟ್ಟು ಬರ್ತಾರಾ ‘ಜಡ್ಡು’?

by NewsFirst Kannada
August 16, 2022
0

ಈ ವರ್ಷ ನಡೆದ ಐಪಿಎಲ್​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ತಂಡ ಹೀನಾಯ ಪ್ರದರ್ಶನ ನೀಡಿ, ಲೀಗ್​ ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದಿತ್ತು. ಆದ್ರೆ, ಮುಂದಿನ ಸೀಸನ್​ನಲ್ಲಿ ಸಿಎಸ್​ಕೆ ಸ್ಟ್ರಾಂಗ್​...

Next Post

ಕರ್ನಾಟಕಕ್ಕೆ ಬಂದು ಮೇಕೆದಾಟು ಯೋಜನೆ ಬಗ್ಗೆ ಏನಂದ್ರು ಗೊತ್ತಾ ಅಣ್ಣಾಮಲೈ..?

ರಿಲ್ಯಾಕ್ಸ್ ಮೂಡ್​​ನಲ್ಲಿ ಪ್ಲೇಯರ್ಸ್.. ಏನ್​ಮಾಡಿದ್ರು ಗೊತ್ತಾ ರಾಜಸ್ಥಾನ್ ರಾಯಲ್ಸ್?!

NewsFirst Kannada

NewsFirst Kannada

LATEST NEWS

ನ್ಯೂಸ್​ಫಸ್ಟ್​ ಇಂಪ್ಯಾಕ್ಟ್​.. ಜಯಮಾಲಾ ಮೊಟ್ಟೆ ಸ್ಕ್ಯಾಮ್​​ ವಿರುದ್ಧ JDS, BJP ಭಾರೀ ಆಕ್ರೋಶ

August 16, 2022

ಕೊಹ್ಲಿ, ರಾಹುಲ್ ಇನ್​ & ಔಟ್ ಆಟ, ರೋಹಿತ್​ಗೆ ಟೆನ್ಷನ್-DK ಬೆಂಚ್​ ಕಾಯೋದು ಕನ್ಫರ್ಮ್!

August 16, 2022

ಕಾಡಾನೆಯಿಂದ ಬೆಳೆ ನಾಶ.. ಪಿಡಿಓ, ಅರಣ್ಯ ಸಿಬ್ಬಂದಿ ಕೂಡಿ ಹಾಕಿದ ಗ್ರಾಮಸ್ಥರು

August 16, 2022

ಸ್ವಗ್ರಾಮದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ₹50 ಲಕ್ಷ ದೇಣಿಗೆ ಕೊಟ್ಟ ನಿರ್ದೇಶಕ ಪ್ರಶಾಂತ್ ನೀಲ್​

August 16, 2022

ಕ್ಯಾಟರಿಂಗ್ ಮ್ಯಾನೇಜರ್​​ಗೆ ಶಿವಸೇನೆ MLA ಕಪಾಳಮೋಕ್ಷ -ವಿಡಿಯೋ

August 16, 2022

ಅಂತ್ಯಕ್ರಿಯೆಗೆ ಹೊರಟಿದ್ದಾಗ ಭೀಕರ ಅಪಘಾತ; 8 ವರ್ಷದ ಮಗು ಸೇರಿ ಮೂವರು ಸ್ಥಳದಲ್ಲೇ ಸಾವು

August 16, 2022

ಮೊದಲ ಮಗುವಿನ ನಿರೀಕ್ಷೆಯಲ್ಲಿ ಬಿಪಾಸಾ ಬಸು-ಬೇಬಿ ಬಂಪ್ ಫೋಟೋಸ್ ವೈರಲ್..

August 16, 2022

ಕಾಶ್ಮೀರದಲ್ಲಿ ಮತ್ತೊಬ್ಬ ಕಾಶ್ಮೀರಿ ಪಂಡಿತನನ್ನ ಗುಂಡಿಟ್ಟು ಕೊಂದ ಉಗ್ರರು

August 16, 2022

BREAKING ಬ್ರೇಕ್ ಫೇಲ್ಯೂರ್​.. 39 ಯೋಧರಿದ್ದ ಬಸ್​ ಪಲ್ಟಿ.. 6 ಸೈನಿಕರು ಸಾವು

August 16, 2022

IPL ಸೀಸನ್ 15ರ ಬಳಿಕ CSK ಸಂಪರ್ಕದಲ್ಲಿಲ್ಲ ಜಡೇಜಾ-ಧೋನಿಯನ್ನ ಬಿಟ್ಟು ಬರ್ತಾರಾ ‘ಜಡ್ಡು’?

August 16, 2022
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ