Sunday, May 29, 2022
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ರಾಜ್ಯ ಕೈ ಪಾಳಯದಲ್ಲಿ ಅಂತರ್ಯುದ್ಧ-ಟ್ವೀಟ್ ಕದನಕ್ಕೆ ತೆರೆ ಎಳೆಯುವಂತೆ ಎಂಬಿ ಪಾಟೀಲ್ ಮನವಿ

Share on Facebook Share on Twitter Send Share
May 13, 2022

ಬೆಂಗಳೂರು: ಚುನಾವಣೆ ಹೊತ್ತಲ್ಲೇ ರಾಜ್ಯ ಕೈ ಪಾಳಯದಲ್ಲಿ ಅಂತರ್ಯುದ್ಧ ಶುರುವಾಗಿದೆ. ಡಿ.ಕೆ. ಶಿವಕುಮಾರ್ ವಿರುದ್ಧವೇ ರಮ್ಯಾ ಕೆಂಡದ ಟ್ವೀಟಾಸ್ತ್ರಗಳನ್ನ ಪ್ರಯೋಗಿಸಿದ್ದಾರೆ. ಇತ್ತ ಡಿಕೆಶಿ ಪರ ಅವರ ಪಟ್ಟ ಶಿಷ್ಯ ನಲಪಾಡ್ ಬ್ಯಾಟ್ ಬೀಸಿದ್ರೆ, ಅತ್ತ ರಮ್ಯಾ ಬೆನ್ನಿಗೆ ಯೂಥ್​ ಕಾಂಗ್ರೆಸ್​ ಮುಖಂಡ ನಿಂತಿದ್ದಾರೆ. ಈ ಎಲ್ಲದರ ಮಧ್ಯೆ ಕೋಲ್ಡ್​ವಾರ್​ಗೆ ತೆರೆ ಎಳೆಯುವಂತೆ ಖುದ್ದು ಎಂ.ಬಿ ಪಾಟೀಲ್​ ಮನವಿ ಮಾಡಿದ್ದಾರೆ.

Download the Newsfirstlive app

Whilst the KPCC president himself had asked all to end the discussion. Furthering it is uncalled for and detrimental to Karnataka 2023. I urge all partymen and women to end this here, and focus on the larger mission. Let’s work together. 3/3

— M B Patil (@MBPatil) May 12, 2022

ಅಂತರ್ಯುದ್ಧ.. ರಾಜ್ಯ ಕೈ ಪಾಳಯದಲ್ಲಿ ಅಂತರ್ಯುದ್ಧ. ಡಿಕೆಶಿ ವಿರುದ್ಧ ಮಾಜಿ ಸಂಸದೆ ರಮ್ಯಾ ಟ್ವೀಟಾಸ್ತ್ರ.. ಡಿಕೆಶಿ ಬೆನ್ನಿಗೆ ನಿಂತಿರೋ ಅವರ ಪಟ್ಟ ಶಿಷ್ಯ ನಲಪಾಡ್‌ಗೂ ಟ್ವೀಟ್​ ಮೂಲಕ ಟಾಂಗ್​ ಕೊಟ್ಟಿದ್ದಾರೆ. ಈ ಮಧ್ಯೆ ಅಂತರ್ಯುದ್ಧಕ್ಕೆ ಯೂಥ್ ಕಾಂಗ್ರೆಸ್ ಮುಖಂಡನ ಎಂಟ್ರಿ ಕೂಡ ಆಗಿದೆ.

ಕನಕಪುರದ ಬಂಡೆ ವಿರುದ್ಧ ರಮ್ಯಾ ಕಿಡಿಕಾರ್ತಿದ್ದಂತೆ, ಡಿಕೆಶಿ ಪಟ್ಟ ಶಿಷ್ಯ ನಲಪಾಡ್​ ಕೆರಳಿ ಕೆಂಡವಾಗಿದ್ದಾರೆ.​ ನೇರಾನೇರ ಅಖಾಡಕ್ಕೆ ಇಳಿದಿರೋ ನಲಪಾಡ್,​ ರಮ್ಯಾ ಟ್ವೀಟ್​ ಬಾಣಗಳ ವಿರುದ್ಧ ಮಾತಿನ ಸಿಡಿ ಮದ್ದುಗಳನ್ನೇ ಸುರಿಸಿದ್ದಾರೆ. ರಮ್ಯಾ ಸಡನ್ನಾಗಿ ಯಾಕೆ ಬಂದ್ರು? ಯಾವುದಾದ್ರೂ ಒಂದು ಕುರ್ಚಿಗೆ ಟವಲ್ ಹಾಕಲು ಬಂದಿದ್ದಾರಾ ಅಂತಾ ವಾಗ್ದಾಳಿಯನ್ನೇ ನಡೆಸಿದ್ದಾರೆ.

ಹೀಗೆ ನಲಪಾಡ್​ ವಾಗ್ದಾಳಿ ನಡೆಸಿದ್ದು ನಟಿ ರಮ್ಯಾ ಸಿಟ್ಟಿನ ಕಟ್ಟೆ ಹೊಡೆಯುವಂತೆ ಮಾಡಿತ್ತು. ಬೇಲ್ ಮೇಲಿರುವ ವ್ಯಕ್ತಿ ನನ್ನ ಅಸ್ತಿತ್ವ ಪ್ರಶ್ನಿಸ್ತಿದ್ದಾನೆ, ವ್ಹಾ ಅಂತಾ ಟೀಕಾ ಪ್ರಹಾರ ನಡೆಸಿದ್ರು. ಇದಿಷ್ಟೇ ಅಲ್ಲದೆ ನಲಪಾಡ್​​ ಮೇಲಿನ ಆರೋಪಗಳ ಪೇಪರ್​​​ ಕಟಿಂಗ್​​​​ ಪೋಸ್ಟ್​ಗಳನ್ನು ಶೇರ್​ ಮಾಡಿ ​ವ್ಯಂಗ್ಯವಾಡಿದ್ರು.

ನನ್ನ ಅಸ್ತಿತ್ವ ಪ್ರಶ್ನಿಸ್ತಿದ್ದಾನೆ ವ್ಹಾ…

ಈ ಹುಡುಗ ನಲಪಾಡ್, ಯೂತ್ ಕಾಂಗ್ರೆಸ್‌ನ ಕರ್ನಾಟಕದ ಅಧ್ಯಕ್ಷ. ಬೇಲ್ ಮೇಲೆ ಇದ್ದಾನೆ. ಎಂಎಲ್​​ಎ ಹ್ಯಾರಿಸ್ ಪುತ್ರ. ಈತ ನನ್ನ ಅಸ್ತಿತ್ವವನ್ನೇ ಪ್ರಶ್ನಿಸ್ತಿದ್ದಾನೆ, ವ್ಹಾ.

ರಮ್ಯಾ, ಮಾಜಿ ಸಂಸದೆ

ಇತ್ತ ನಲಪಾಡ್​ಗೆ ನಟಿ ರಮ್ಯಾ ಟಾಂಗ್​ ಕೊಟ್ರೆ, ಅತ್ತ ನಲಪಾಡ್ ಹೆಸರು ಪ್ರಸ್ತಾಪಿಸದೇ ಯೂಥ್ ಕಾಂಗ್ರೆಸ್ ಮುಖಂಡ ರಕ್ಷಾ ರಾಮಯ್ಯ, ರಮ್ಯಾ ಪರ ಟ್ವೀಟ್​ ಮಾಡಿ ಬ್ಯಾಟ್​ ಬೀಸಿದ್ದಾರೆ.

ಈ ರೀತಿ ಮಾತಾಡೋದು ಸರಿಯಲ್ಲ

ಪಕ್ಷದ ಹಿರಿಯ ನಾಯಕರ ಹೇಳಿಕೆಗಳನ್ನ ಕಿರಿಯರಾದ ನಾವು ವಿಮರ್ಶೆ ಮಾಡುವುದಾಗಲಿ, ಬೇರೆ ರೀತಿ ಅರ್ಥ ಬರುವ ರೀತಿಯಲ್ಲಿ ಸಾರ್ವಜನಿಕವಾಗಿ ಮಾತನಾಡುವುದು ಸರಿಯಲ್ಲ.

ರಕ್ಷಾ ರಾಮಯ್ಯ, ಯೂಥ್​ ಕಾಂಗ್ರೆಸ್​ ಮುಖಂಡ

ಕೇವಲ ಇದಿಷ್ಟೇ ಅಲ್ಲ.. ರಮ್ಯಾ ಪರ ಕಾಂಗ್ರೆಸ್​ ಪದಾಧಿಕರಿಗಳು ಕೂಡ ಬ್ಯಾಟ್​ ಬೀಸಿದ್ದಾರೆ. ರಮ್ಯಾ ಕರ್ನಾಟಕದ ಹೆಮ್ಮೆ. ಇವರನ್ನು ಅವಮಾನಿಸುವ ರೀತಿಯಲ್ಲಿ ಟ್ವೀಟ್ ಮಾಡುತ್ತಿರುವುದು ಸರಿಯಲ್ಲ ಅಂತಾ ಟ್ವೀಟ್​ ಮಾಡಿದ್ದಾರೆ.

ಹೀಗೆ ಸ್ವಪಕ್ಷದಲ್ಲೇ ಇಂಥದ್ದೊಂದು ಅಂತರ್ಯುದ್ಧ ಶುರುವಾಗ್ತಿದ್ದಂತೆ ಈ ಎಲ್ಲಾ ಕದನಕ್ಕೂ ತೆರೆ ಎಳೆಯುವಂತೆ ಖುದ್ದು ಎಂ.ಬಿ.ಪಾಟೀಲ್​ ಟ್ವೀಟ್​ ಮಾಡಿ ಮನವಿ ಮಾಡಿದ್ದಾರೆ.

ಇದನ್ನ ಇಲ್ಲಿಗೆ ಕೊನೆಗೊಳಿಸಿ

ಇದನ್ನ ಮುಂದುವರಿಸುವುದು ಚುನಾವಣೆಯ ದೃಷ್ಟಿಯಿಂದ ಅನಾಹುತಕಾರಿ ಮತ್ತು ಹಾನಿಕಾರಕವಾಗಲಿದೆ. ಇದನ್ನ ಇಲ್ಲಿಗೆ ಕೊನೆಗೊಳಿಸಬೇಕೆಂದು ಪಕ್ಷದ ಎಲ್ಲಾ ನಾಯಕರು ಮತ್ತು ನಾಯಕಿಯರನ್ನು ಕೋರುತ್ತೇನೆ.

ಎಂ.ಬಿ ಪಾಟೀಲ್​, ಕಾಂಗ್ರೆಸ್​ ಹಿರಿಯ ಶಾಸಕ

ಚುನಾವಣೆ ಹೊತ್ತಲ್ಲೇ ರಾಜ್ಯ ಕಾಂಗ್ರೆಸ್​ ಪಾಳಯದಲ್ಲಿ ಅಂತರ್ಯುದ್ಧ ಶುರುವಾಗಿದೆ. ಟ್ವೀಟ್​ ಕಾಳಗದಲ್ಲಿ ಒಬ್ಬರ ಮೇಲೊಬ್ಬರು ಮುಗಿ ಬೀಳ್ತಿದ್ದಾರೆ. ಸದ್ಯ ಈ ಟ್ವೀಟ್​ ವಾರ್​​ನಿಂದ ಕಾಂಗ್ರೆಸ್​ಗೆ ಒಂದು ಕಡೆ ಮುಜುಗರ ತಂದಿಟ್ಟಿದ್ರೆ, ಇತ್ತ ರಾಜ್ಯ ಕಮಲ ಪಾಳಯಕ್ಕೆ ಒಂದೊಳ್ಳೆ ಅಸ್ತ್ರ ಸಿಕ್ಕಿರೋದಂತೂ ಸುಳ್ಳಲ್ಲ.

ಪ್ರಖ್ಯಾತ ಬಹುಭಾಷಾ ಚಿತ್ರನಟಿ, ಮಾಜಿ ಸಂಸದೆ, ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮಾಜಿ ಅಧ್ಯಕ್ಷೆ @divyaspandana ರವರು ಕರ್ನಾಟಕದ ಹೆಮ್ಮೆ. ಇವರನ್ನು ಅವಮಾನಿಸುವ ರೀತಿಯಲ್ಲಿ ಟ್ವೀಟ್ ಗಳನ್ನು ಮಾಡುತ್ತಿರುವುದು ಸರಿಯಲ್ಲ. @brnaidu1978 ಅವರೇ ನಿಮ್ಮ ಹೋರಾಟ ಬಿಜೆಪಿಯ ಮೇಲಿರಲಿ.#ದಿವ್ಯಸ್ಪಂದನ_ಕರ್ನಾಟಕದಹೆಮ್ಮೆ pic.twitter.com/EY4fH8dMZG

— A N Nataraj Gowda – ಎ.ಎನ್.ನಟರಾಜ್ ಗೌಡ (@annatarajgowda) May 12, 2022

ಪಕ್ಷದ ಆಂತರಿಕ ವಿಷಯ ಅಥವಾ ಪಕ್ಷದ ಹಿರಿಯ ನಾಯಕರ ಹೇಳಿಕೆಗಳನ್ನು ಕಿರಿಯರಾದ ನಾವು ವಿಮರ್ಶೆ ಮಾಡುವುದಾಗಲಿ ಬೇರೆ ರೀತಿ ಅರ್ಥ ಬರುವ ರೀತಿಯಲ್ಲಿ ಸಾರ್ವಜನಿಕವಾಗಿ ಮಾತನಾಡುವುದು ಸರಿಯಲ್ಲ. ನನ್ನ ಸ್ನೇಹಿತರು ಯುವ ಕಾಂಗ್ರೆಸ್ ನವರು ಇದನ್ನ ಅರ್ಥಮಾಡಿಕೊಳ್ಳಬೇಕೆಂದು ಮನವಿ ಮಾಡುತ್ತೇನೆ. @IYCKarnataka https://t.co/OyXIJJoInt

— RR 🇮🇳 (@RakshaRamaiah) May 12, 2022

Tags: bengalurubjpCongressDK ShivakumarKarnataka CongressKarnataka Politicsmohammed nalapadramyaSiddaramaiah

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

19 ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವ ವಿವಾಹಿತೆ ಸಾವು -ವೈದ್ಯರ ನಿರ್ಲಕ್ಷ್ಯ ಆರೋಪ

by NewsFirst Kannada
May 29, 2022
0

ಕಾರವಾರ: ನವ ವಿವಾಹಿತೆ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದಲ್ಲಿ ನಡೆದಿದ್ದು, ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಸನಾ...

IPL ಮುಂದುವರಿದ ಜೋಸ್​ ಆರ್ಭಟ- ಬಟ್ಲರ್​ ಆರ್ಭಟಕ್ಕೆ ಬ್ರೇಕ್​ ಹಾಕೋದು ಯಾರು..?

by NewsFirst Kannada
May 29, 2022
0

ಚೊಚ್ಚಲ ಆವೃತ್ತಿಯಲ್ಲೇ ಸಾಲಿಡ್​ ಪರ್ಫಾಮೆನ್ಸ್​​ ನೀಡಿರುವ ಗುಜರಾತ್​​ ಟೈಟನ್ಸ್​ ಚಾಂಪಿಯನ್​ ಆಗುತ್ತೆ ಅಂತ ಹಲವರು ಭವಿಷ್ಯ ನುಡಿದಿದ್ದಾರೆ. ಆದ್ರೆ, ಗುಜರಾತ್​​ ಕ್ಯಾಂಪ್​ ಆನ್ನೋ ಜೋಸ್​ ಬಟ್ಲರ್​​ ದುಸ್ವಪ್ನವಾಗಿ...

ಭಾರೀ ಮಳೆಗೆ ಪುಣೆ-ಬೆಂಗಳೂರು ಸಂಪರ್ಕ ಕಲ್ಪಿಸೋ ತುಂಗಭದ್ರಾ ಸೇತುವೆಗೆ ಹಾನಿ-ವಾಹನ ಸವಾರರ ಪರದಾಟ

by NewsFirst Kannada
May 29, 2022
0

ದಾವಣಗೆರೆ: ಸತತವಾಗಿ ನಾಲ್ಕು ದಿನದಿಂದ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮದಿಂದ ಹರಿಹರ ರಾಷ್ಟ್ರೀಯ ಹೆದ್ದಾರಿಗೆ ಇರೋ ತುಂಗಭದ್ರಾ ಸೇತುವೆ ಹಾಗೂ ರಸ್ತೆ ಎರಡಕ್ಕೂ ಹಾನಿಯುಂಟಾಗಿದೆ. ಹರಿಹರ ಪಟ್ಟಣದ...

ವೈಯಕ್ತಿಕ ದ್ವೇಷ; ಬೆಳೆದು ನಿಂತಿದ್ದ 100ಕ್ಕೂ ಹೆಚ್ಚು ಅಡಿಕೆ ಮರ ನಾಶ-ತಲೆ ಮೇಲೆ ಕೈಹೊತ್ತು ಕುಳಿತ ರೈತ

by NewsFirst Kannada
May 29, 2022
0

ತುಮಕೂರು: ವೈಯಕ್ತಿಕ ದ್ವೇಷದಿಂದ ಬೆಳೆದು ನಿಂತಿದ್ದ ಅಡಿಕೆ ಮರಗಳನ್ನು ದುಷ್ಕರ್ಮಿಗಳು ನಾಶ ಮಾಡಿರುವ ಘಟನೆ ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ಸೋಮಲಾಪುರದ ಬಳಿ ನಡೆದಿದೆ. ಸೋಮಲಾಪುರ ಕಂಬದ...

ನಾಲ್ವರು ಭಾರತೀಯರು ಸೇರಿ 22 ಜನರಿದ್ದ ನೇಪಾಳ ವಿಮಾನ ನಾಪತ್ತೆ

by NewsFirst Kannada
May 29, 2022
0

ಕಠ್ಮಂಡು: 22 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ನೇಪಾಳದ ಖಾಸಗಿ ವಿಮಾನಯಾನ ಸಂಸ್ಥೆಯ ವಿಮಾನ ಸಂಪರ್ಕ ಕಳೆದುಕೊಂಡು ನಾಪತ್ತೆಯಾಗಿದೆ ಎಂದು ವಿಮಾನಯಾನ ಮತ್ತು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಮಾಹಿತಿಯ ಅನ್ವಯ...

ರಾಯಣ್ಣ ಮೂರ್ತಿಗೆ ಕಲ್ಲು; ಆರೋಪಿಗಳ ಬೆನ್ನುಬಿದ್ದ ಪೊಲೀಸರಿಗೆ ಶಾಕ್​-ದೂರುದಾರ ಅರೆಸ್ಟ್

by NewsFirst Kannada
May 29, 2022
0

ಬೆಳಗಾವಿ: ರಾಯಣ್ಣ ಮೂರ್ತಿಗೆ ಕಲ್ಲು ತೂರಾಟ ಪ್ರಕರಣ ಸಂಬಂಧ, ಆರೋಪಿಗಳ ಬೆನ್ನುಬಿದ್ದ ಬೆಳಗಾವಿ ಪೊಲೀಸರಿಗೆ ಶಾಕ್ ಆಗಿದೆ. ದೂರು ಕೊಟ್ಟಿರುವವನೇ ಸಂಗೊಳ್ಳಿ ರಾಯಣ್ಣನ ಮೂರ್ತಿಗೆ ಕಲ್ಲು ಹೊಡೆದಿರುವುದು...

ಮೆಡಿಕಲ್​ ಶಾಪ್ ಸಿಬ್ಬಂದಿ ಯಡವಟ್ಟಿಗೆ ವ್ಯಕ್ತಿ ಬಲಿ -ತಂದೆ ಕಳೆದುಕೊಂಡ ಮಗನ ಗಂಭೀರ ಆರೋಪ

by NewsFirst Kannada
May 29, 2022
0

ಹುಬ್ಬಳ್ಳಿ: ಮೆಡಿಕಲ್​ ಶಾಪ್​ ಯಡವಟ್ಟಿಗೆ ವ್ಯಕ್ತಿಯೋರ್ವ ಬಲಿಯಾಗಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಡಿಪ್ರೆಶನ್ ಮಾತ್ರೆ ಬದಲು ಕ್ಯಾನ್ಸರ್​​ ಮಾತ್ರೆ ನೀಡಿರುವ ಆರೋಪಕ್ಕೆ ಹುಬ್ಬಳ್ಳಿಯ ವೆಲ್ನೆಸ್ ಫಾರೆವರ್ ಮೆಡಿಕಲ್...

ಟೈಟನ್ಸ್ ವಿರುದ್ಧ ರಾಯಲ್ಸೇ ಫೇವರಿಟ್ಸ್​- ಈ ಮೂವರನ್ನ ಬೇಗ ಕಟ್ಟಿಹಾಕಿದ್ರೆ RR ಗೆಲುವು ಪಕ್ಕಾ!

by NewsFirst Kannada
May 29, 2022
0

ಇವತ್ತು ನಡೆಯೋ ಐಪಿಎಲ್​ ಸೀಸನ್-15ರ​ ಗ್ರ್ಯಾಂಡ್​ ಫಿನಾಲೆಯಲ್ಲಿ, RR ಹಾಗೂ GT ನಡುವೆ ಜಿದ್ದಾಜಿದ್ದಿನ ಕಾದಾಟ ನಡೆಯೋದ ಪಕ್ಕಾ..! ಆದ್ರೆ ಈ ಪಂದ್ಯದಲ್ಲಿ ಟೈಟನ್ಸ್​​ಗೆ ಹೋಲಿಸಿದ್ರೆ, ರಾಯಲ್ಸ್...

ಸಿದ್ದರಾಮಯ್ಯ ಕಾಂಗ್ರೆಸ್​ ಬಿಟ್ಟು ಹೋಗುವಂತೆ ಮಾಡಲಾಗ್ತಿದ್ಯಾ? ಸಿದ್ದು ರಾಜಕೀಯ ಭವಿಷ್ಯದ ಸುದ್ದಿ..

by NewsFirst Kannada
May 29, 2022
0

ಬೆಂಗಳೂರು: ರಾಷ್ಟ್ರದ ಪುರಾತನ ಪಕ್ಷ ಕಾಂಗ್ರೆಸ್, ಆದ್ರೆ ಇದೇ ಕಾಂಗ್ರೆಸ್​ ಮನೆಯಿಂದ ಇತ್ತೀಚಿಗೆ ಹಿರಿತಲೆಗಳು ಉರುಳುತ್ತಿವೆ. ಒಬ್ಬೊಬ್ಬರಂತೆ ಕೈ ಕೊಡ್ತಿದ್ದಾರೆ. ಹೀಗಿದ್ದಾಗ ಕಾಂಗ್ರೆಸ್​​ನಲ್ಲಿ ಸಿದ್ದರಾಮಯ್ಯ ದೂರವಾಗೋ ಸ್ಥಿತಿ...

ಕಾಂಗ್ರೆಸ್​​ಗೆ ಗುಡ್ ಬೈ ಹೇಳಿದ ಮುಖ್ಯಮಂತ್ರಿ‌ ಚಂದ್ರು

by NewsFirst Kannada
May 29, 2022
0

ಬೆಂಗಳೂರು: ಕಾಂಗ್ರೆಸ್ ಪಕ್ಷದ ಪ್ರಾಥಮಿಕ‌ ಸದಸ್ಯತ್ವಕ್ಕೆ ಮುಖ್ಯಮಂತ್ರಿ ಚಂದ್ರು ರಾಜೀನಾಮೆ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಚಂದ್ರು ಅವರು ರಾಜೀನಾಮೆ ಸಲ್ಲಿಕೆ ಮಾಡಿದ್ದು, ಈ...

Next Post

DySP ಶಾಂತಕುಮಾರ್ ಬಂಧನವಾಗಿಲ್ಲ, ಆದರೆ.. -ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟನೆ

IPLನಿಂದ ಹೊರ ಬಿದ್ದ ಜಡೇಜಾ-ಅಂದು ರೈನಾ, ಇಂದು ರವೀಂದ್ರ ಜಡೇಜಾ..ಅಸಲಿ ಕಾರಣ ಏನು?

NewsFirst Kannada

NewsFirst Kannada

LATEST NEWS

19 ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವ ವಿವಾಹಿತೆ ಸಾವು -ವೈದ್ಯರ ನಿರ್ಲಕ್ಷ್ಯ ಆರೋಪ

May 29, 2022

IPL ಮುಂದುವರಿದ ಜೋಸ್​ ಆರ್ಭಟ- ಬಟ್ಲರ್​ ಆರ್ಭಟಕ್ಕೆ ಬ್ರೇಕ್​ ಹಾಕೋದು ಯಾರು..?

May 29, 2022

ಭಾರೀ ಮಳೆಗೆ ಪುಣೆ-ಬೆಂಗಳೂರು ಸಂಪರ್ಕ ಕಲ್ಪಿಸೋ ತುಂಗಭದ್ರಾ ಸೇತುವೆಗೆ ಹಾನಿ-ವಾಹನ ಸವಾರರ ಪರದಾಟ

May 29, 2022

ವೈಯಕ್ತಿಕ ದ್ವೇಷ; ಬೆಳೆದು ನಿಂತಿದ್ದ 100ಕ್ಕೂ ಹೆಚ್ಚು ಅಡಿಕೆ ಮರ ನಾಶ-ತಲೆ ಮೇಲೆ ಕೈಹೊತ್ತು ಕುಳಿತ ರೈತ

May 29, 2022

ನಾಲ್ವರು ಭಾರತೀಯರು ಸೇರಿ 22 ಜನರಿದ್ದ ನೇಪಾಳ ವಿಮಾನ ನಾಪತ್ತೆ

May 29, 2022

ರಾಯಣ್ಣ ಮೂರ್ತಿಗೆ ಕಲ್ಲು; ಆರೋಪಿಗಳ ಬೆನ್ನುಬಿದ್ದ ಪೊಲೀಸರಿಗೆ ಶಾಕ್​-ದೂರುದಾರ ಅರೆಸ್ಟ್

May 29, 2022

ಮೆಡಿಕಲ್​ ಶಾಪ್ ಸಿಬ್ಬಂದಿ ಯಡವಟ್ಟಿಗೆ ವ್ಯಕ್ತಿ ಬಲಿ -ತಂದೆ ಕಳೆದುಕೊಂಡ ಮಗನ ಗಂಭೀರ ಆರೋಪ

May 29, 2022

ಟೈಟನ್ಸ್ ವಿರುದ್ಧ ರಾಯಲ್ಸೇ ಫೇವರಿಟ್ಸ್​- ಈ ಮೂವರನ್ನ ಬೇಗ ಕಟ್ಟಿಹಾಕಿದ್ರೆ RR ಗೆಲುವು ಪಕ್ಕಾ!

May 29, 2022

ಸಿದ್ದರಾಮಯ್ಯ ಕಾಂಗ್ರೆಸ್​ ಬಿಟ್ಟು ಹೋಗುವಂತೆ ಮಾಡಲಾಗ್ತಿದ್ಯಾ? ಸಿದ್ದು ರಾಜಕೀಯ ಭವಿಷ್ಯದ ಸುದ್ದಿ..

May 29, 2022

ಕಾಂಗ್ರೆಸ್​​ಗೆ ಗುಡ್ ಬೈ ಹೇಳಿದ ಮುಖ್ಯಮಂತ್ರಿ‌ ಚಂದ್ರು

May 29, 2022
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ