ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 2022 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೂ 55 ರನ್ನಿಂದ ಸೋತಿದೆ. ಈ ಮ್ಯಾಚ್ನಲ್ಲಿ ದಿನೇಶ್ ಕಾರ್ತಿಕ್ 11 ರನ್ಗೆ ಔಟಾಗಿದ್ದಾರೆ.
ಪಂದ್ಯ ಸೋತ ಬಳಿಕ ಮಾತಾಡಿದ ದಿನೇಶ್ ಕಾರ್ತಿಕ್, ನಾನು ನನಗೆ ನ್ಯಾಯ ಒದಗಿಸಲು ಯಾವಾಗಲೂ ಶ್ರಮಿಸುತ್ತೇನೆ. ಕಳೆದ ವರ್ಷ ಸಣ್ಣ ಪ್ರಮಾಣದಲ್ಲಿ ಆಟ ಆಡಿದ್ದೇ. ಈಗ ಸಂಪೂರ್ಣ ನ್ಯಾಯ ಒದಗಿಸಲು ಬೇಕಾದ ಟ್ರೈನಿಂಗ್ ಸಿಕ್ಕಿದೆ. ನನಗೆ ಟ್ರೈನಿಂಗ್ ನೀಡುತ್ತಿರೋ ಕೋಚ್ಗೆ ಹ್ಯಾಟ್ಸಪ್ ಎಂದರು.
ಈ ಮ್ಯಾಚ್ ಸೋತರೇನೂ ಇನ್ನೂ ಒಂದು ಪಂದ್ಯ ಇದೆ. ಮುಂದಿನ ಪಂದ್ಯದಲ್ಲಿ ನಾವು ಗೆಲ್ಲುತ್ತೇವೆ. ನನ್ನನ್ನ ಟ್ರೈನ್ ಮಾಡುತ್ತಿರೋ ರೀತಿ ಭಿನ್ನವಾಗಿದೆ. ಹೀಗಾಗಿ ಚೆನ್ನಾಗಿ ಪರ್ಫಾಮ್ ಮಾಡುತ್ತಿದ್ದೇನೆ ಎಂದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post