Tuesday, March 21, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಐಪಿಎಲ್​ ಟ್ರೋಫಿ ಮೇಲಿದೆ ಸಂಸ್ಕೃತದ ವಾಕ್ಯ-ಅದರ ಅರ್ಥವೇ ವಿಶೇಷ!

Share on Facebook Share on Twitter Send Share
May 30, 2022

ಮಿಲಿಯನ್​ ಡಾಲರ್ ಟೂರ್ನಿ ಐಪಿಎಲ್​​ ವಿಶ್ವದ ಅತ್ಯಂತ ಜನಪ್ರಿಯ ಲೀಗ್​, ವಿಶ್ವದ ಶ್ರೀಮಂತ ಲೀಗ್​​. ಈ ಕಲರ್​​ಫುಲ್​ ಲೀಗ್​​​ನಲ್ಲಿ ಆಡಬೇಕೆಂದು ದೇಶ-ವಿದೇಶದ ಆಟಗಾರರ ಕನಸು.

ಐಪಿಎಲ್​ ಬಳಿಕ ಬಿಗ್​​ಬ್ಯಾಷ್​ ಲೀಗ್​ (ಬಿಬಿಎಲ್​), ಪಾಕಿಸ್ತಾನ ಸೂಪರ್​​ ಲೀಗ್​​ (ಪಿಎಸ್​ಎಲ್​), ಲಂಕಾ ಪ್ರೀಮಿಯರ್​ ಲೀಗ್​ (ಎಲ್​​ಪಿಎಲ್​​​​​​​​​​), ಬಾಂಗ್ಲಾದೇಶ ಪ್ರೀಮಿಯರ್​ ಲೀಗ್​​ (ಬಿಪಿಎಲ್​​​​​​​), ಹಂಡ್ರೆಡ್​ ಲೀಗ್​​​​, T20 ಬ್ಲಾಸ್ಟ್​​.. ಹೀಗೆ ಹಲವು ಲೀಗ್​​​​ಗಳು ಜನ್ಮತಾಳಿವೆ.

Download the Newsfirstlive app

ಆದರೆ ಐಪಿಎಲ್​​ಗೆ ಇರುವ ಬೇಡಿಕೆ ಬೇರೆ ಯಾವ ಲೀಗ್​​​​​​​​​ಗೂ ಇಲ್ಲ ಅನ್ನೋದು ವಿಶೇಷ. ಹಲವು ಲೀಗ್​​​​ಗಳೆಲ್ಲಾ ಸೇರಿ ಒಂದು ತಕ್ಕಡಿಯಲ್ಲಿ ತೂಗಿದರೆ, ಐಪಿಎಲ್​​​​ ಒಂದೇ ಒಂದು ತಕ್ಕಡಿಯಲ್ಲಿ ತೂಗುತ್ತದೆ. ಅದರಲ್ಲೂ ಅದರ ತೂಕ ಕೂಡ ತುಸು ಹೆಚ್ಚೇ ಇದೆ.

15 ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿರುವ ಐಪಿಎಲ್​​, ಮುಂದಿನ ವರ್ಷ 16ನೇ ಆವೃತ್ತಿ ಆರಂಭಕ್ಕೆ ಕಾಲಿಡಲಿದೆ. 15ನೇ ಆವೃತ್ತಿಗೂ ಮುನ್ನ ಕಾದಾಟ ನಡೆಸುತ್ತಿದ್ದ 8 ತಂಡಗಳ ಸಂಖ್ಯೆ ಇದೀಗ 10ಕ್ಕೆ ಏರಿದೆ. ಆದರೆ ಕಿಕ್​ ಮಾತ್ರ ಕೊಂಚ ಮಾತ್ರ ತಗ್ಗಿಲ್ಲ.

15ನೇ ಆವೃತ್ತಿ ಐಪಿಎಲ್​​ನಲ್ಲಿ 10 ತಂಡಗಳು ಪರಸ್ಪರ ಟ್ರೋಫಿಗಾಗಿ ಹೋರಾಟ ನಡೆಸಿದವು. ಆದರೆ ಫೈನಲ್​​ಗೆ ತಲುಪಿದ್ದು ಮಾತ್ರ ಗುಜರಾತ್​ ಟೈಟನ್ಸ್​ ಮತ್ತು ರಾಜಸ್ಥಾನ್ ರಾಯಲ್ಸ್​. ಉಭಯ ತಂಡಗಳ ಹೋರಾಟದಲ್ಲಿ ವಿಜಯ ಪತಾಕೆ ಹಾರಿಸಿದ್ದು ಗುಜರಾತ್​​​​ ತಂಡ.

ಟ್ರೋಫಿ ಗೆದ್ದ ತಂಡದ ಸಂಭ್ರಮ ಮುಗಿಲು ಮುಟ್ಟಿತ್ತು. ಗೆದ್ದ ತಂಡಕ್ಕೆ ಟ್ರೋಫಿ ನೀಡುವ ಮುನ್ನ ತಂಡದ ಹೆಸರನ್ನು ಅದಕ್ಕೆ ಅಂಟಿಸಲಾಗುತ್ತದೆ. ಆದರೆ ಅದಕ್ಕೂ ಮುನ್ನ ಟ್ರೋಫಿ ಮೇಲಿರುವ ವಿಶೇಷ ವಾಕ್ಯವೊಂದನ್ನು ತೋರಿಸಿದ್ದು, ಎಲ್ಲರನ್ನೂ ಕುತೂಹಲ ಮೂಡಿಸಿದೆ.

ಐಪಿಎಲ್​​ ಟ್ರೋಫಿ ಮೇಲಿರುವುದು ವಾಕ್ಯ ಸಂಸ್ಕೃತದಲ್ಲಿ ಬರೆದಿರುವ ವಿಶೇಷ ಸಂದೇಶ. ಚಿನ್ನ ಲೇಪಿತ ಟ್ರೋಫಿ ಮೇಲಿನ ವಾಕ್ಯದ ಅರ್ಥ ಸಾಕಷ್ಟು ಮಂದಿಗೆ ಇನ್ನೂ ತಿಳಿದಿಲ್ಲ. ಆದರೆ ಆ ಸಂಸ್ಕೃತದ ಸಾಲುಗಳು ಐಪಿಎಲ್​​​ನ ಧ್ಯೇಯ ವಾಕ್ಯ.

ಚಿನ್ನ ಲೇಪಿತ ಐಪಿಎಲ್ ಟ್ರೋಫಿ ಮೇಲೆ ಸಂಸ್ಕೃತದಲ್ಲಿ ‘ಯಾತ್ರ ಪ್ರತಿಭಾ ಅವಸರ ಪ್ರಾಪ್ನೋತಿಹಿ’ ಎಂದು ಬರೆಯಲಾಗಿದೆ. ಇದು ಪ್ರತಿಭೆಗಳ ಅವಕಾಶಕ್ಕೆ ತಕ್ಕ ವೇದಿಕೆ ಎಂಬರ್ಥವನ್ನು ನೀಡುತ್ತದೆ.

ಅದಕ್ಕಾಗಿಯೇ ಐಪಿಎಲ್​ ಅನ್ನು ಭವಿಷ್ಯದ ಯುವ ಆಟಗಾರರ ಗಣಿ ಅನ್ನೋದು. ಯುವ ಆಟಗಾರರು ತಮ್ಮ ಸಾಮರ್ಥ್ಯ ಸಾಬೀತು ಪಡಿಸಿಕೊಳ್ಳುವ ವೇದಿಕೆ. ಹೀಗಾಗಿಯೇ ಐಪಿಎಲ್ ಆಡಲು ಯುವ ಆಟಗಾರರು ಮುಗಿ ಬೀಳುತ್ತಾರೆ. ಐಪಿಎಲ್​​ ಟೂರ್ನಿಯ ಗುರಿಯೂ ಇದೆ ಆಗಿದೆ.

Tags: BCCIipl 2022IPL TrophyTata IPL 2022

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

RCB ಮ್ಯಾಚ್​ ನೋಡೋಕೆ ಬಂದ ಈ ಬ್ಯೂಟಿ ಈಗ ಮಾಡೆಲ್; ಇದಕ್ಕೆಲ್ಲ ಕಾರಣ ಬೆಂಗಳೂರು ಫ್ಯಾನ್ಸ್‌!

by Bhimappa
March 21, 2023
0

IPL​​​​​​​​​​​​​​​​​​​​​​​​​​​​​​​​ ಕ್ರಿಕೆಟಿಗರ ಹಣೆಬರಹವನ್ನಷ್ಟೇ ಅಲ್ಲ, ಅಭಿಮಾನಿಗಳ ಅದೃಷ್ಟವನ್ನೂ ಬದಲಿಸುತ್ತೆ. ಈ ಮಾತ್​ ನಾವ್​​ ಯಾಕೆ ಹೇಳ್ತಿದ್ದೀವಿ ಅಂದರೆ ಆರ್​ಸಿಬಿಯ ಫ್ಯಾನ್​​ ಗರ್ಲ್​ ಜೀವನದಲ್ಲಿ ಇದು ಆಕ್ಷರಶಃ ನಿಜವಾಗಿದೆ....

ಕಾಲಭೈರವನಿಗೆ ಅಮಾವಾಸ್ಯೆ ಪೂಜೆ; ಕುಮಾರಸ್ವಾಮಿಯಂತೆ CM ಆಗುವ ಹರಕೆ ಕಟ್ಟಿಕೊಂಡ್ರಾ ಡಿಕೆಶಿ?

by Bhimappa
March 21, 2023
0

ಮಂಡ್ಯ: ಆದಿಚುಂಚನಗಿರಿ ಮಠದ ಕಾಲಭೈರವನಿಗೆ ಅಮಾವಾಸ್ಯೆ ಹಿನ್ನೆಲೆಯಲ್ಲಿ ಇಂದು ವಿಶೇಷ ಪೂಜೆ ನಡೆದಿದೆ. ಈ ಅಮಾವಾಸ್ಯೆ ಪೂಜೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭಾಗಿಯಾಗಿದ್ದರು. ಕಾಲಭೈರವೇಶ್ವರನ ಸನ್ನಿಧಿಯಲ್ಲಿ...

Breaking: ಹಿಂದೂ ಧರ್ಮದ ವಿರುದ್ಧ ಹೇಳಿಕೆ; ನಟ ಚೇತನ್ ಅಹಿಂಸಾ ಅರೆಸ್ಟ್​

by NewsFirst Kannada
March 21, 2023
0

ಸ್ಯಾಂಡಲ್ ವುಡ್ ನಟ ಚೇತನ್ ಅಹಿಂಸಾ ಅವರನ್ನು ಬಂಧಿಸಲಾಗಿದೆ. ಹಿಂದೂ ಧರ್ಮದ ವಿರುದ್ಧವಾಗಿ ಹೇಳಿಕೆಯನ್ನ ನೀಡಿದರ ಕುರಿತು ಶೇಷಾದ್ರಿಪುರಂ ಪೊಲೀಸರು ನಟನನ್ನು ಬಂಧಿಸಿದ್ದಾರೆ. ಹಿಂದೂ ಧರ್ಮದ ವಿರುದ್ಧವಾಗಿ...

ಕೋಲಾರ‌ ನಮ್ಮೂರು ಸಿದ್ದರಾಮಯ್ಯ ನಮ್ಮೋರು; ಮಾಜಿ ಸಿಎಂ ಮನೆ ಮುಂದೆ ಕಾಂಗ್ರೆಸ್​ ಕಾರ್ಯಕರ್ತರ ಹೈಡ್ರಾಮಾ

by NewsFirst Kannada
March 21, 2023
0

ಸಿದ್ಧರಾಮಯ್ಯ ಅವರು ಕೊಲಾರದಿಂದ ಸ್ಪರ್ಧೆ ಮಾಡುವಂತೆ ಕಾಂಗ್ರೆಸ್​ ಕಾರ್ಯಕರ್ತರು ಬಿಗಿಪಟ್ಟು ಹಿಡಿದಿದ್ದಾರೆ. ಕೋಲಾರದಿಂದ ಆಗಮಿಸಿದ ಕಾರ್ಯಕರ್ತರು ಶಿವನಂದ ವೃತ್ತದ ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸದ ಬಳಿ ಸೇರಿದ್ದು,...

ಅಕ್ರಮ ಸಂಬಂಧಕ್ಕೆ ನೊಂದು ಪತ್ನಿಗೆ ಚೂರಿ ಇರಿದು ಕೊಂದ ಪತಿ; ಕೋಪದಿಂದ ಮಗುವಿಗೂ ಚಾಕು ಚುಚ್ಚಿದ ಆರೋಪಿ

by Bhimappa
March 21, 2023
0

ಬೆಂಗಳೂರು: ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಪತಿಯು ಚಾಕುವಿನಿಂದ ಇರಿದು ಪತ್ನಿಯನ್ನ ಕೊಲೆ ಮಾಡಿದ್ದಲ್ಲದೇ, ಮಗುವಿಗು ಚಾಕು ಚುಚ್ಚಿದ್ದಾನೆ. ಸದ್ಯ ಈ ಘಟನೆ ಹೆಣ್ಣೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ...

ಮಾಲಿವುಡ್​ ನಟಿ ಜೊತೆಗೆ ಧನುಷ್​ ಮದುವೆ! ಕಾಲಿವುಡ್​​ ನಟ ಬಿಚ್ಚಿಟ್ರು ಸ್ಫೋಟಕ ಮಾಹಿತಿ

by NewsFirst Kannada
March 21, 2023
0

ಕಾಲಿವುಡ್​ ಖ್ಯಾತ ನಟ ಧನುಷ್​ ಮತ್ತು ರಜಿನಿಕಾಂತ್​ ಮಗಳು ಐಶ್ವರ್ಯಾ ವಿಚ್ಛೇದನ ನೀಡಿ ದೂರವಾಗಿರುವ ಸಂಗತಿ ಎಲ್ಲರಿಗೂ ಗೊತ್ತೆ ಇದೆ. ಆದರೀಗ ತಮಿಳು ಸಿನಿಮಾ ರಂಗದಲ್ಲಿ ಧನುಷ್​...

ಚರಂಡಿ ಸ್ವಚ್ಛಗೊಳಿಸಲು ಹೋಗಿ ಅಸ್ವಸ್ಥಗೊಂಡ ಇಬ್ಬರ ಸಾವು; ಪಂಚಾಯಿತಿ ಅಧ್ಯಕ್ಷರ ನಿರ್ಲಕ್ಷ್ಯ?

by Bhimappa
March 21, 2023
0

ದಾವಣಗೆರೆ: ಚರಂಡಿ ಸ್ವಚ್ಛಗೊಳಿಸಲು ಹೋಗಿ ಅಸ್ವಸ್ಥರಾಗಿದ್ದ ಇಬ್ಬರು ವ್ಯಕ್ತಿಗಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.  ಜಗಳೂರು ತಾಲೂಕಿ‌ನ ಬಸವನಕೋಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಸತ್ಯಪ್ಪ ಮತ್ತು...

Kohli: ಎಷ್ಟನೇ ಕ್ರಮಾಂಕದಲ್ಲಿ ಕೊಹ್ಲಿನಾ ಕಣಕ್ಕಿಳಿಸೋದು? RCBಗೆ ಶುರುವಾಗಿದೆ ಹೀಗೊಂದು ತಲೆನೋವು!

by Bhimappa
March 21, 2023
0

ಇಂಡಿಯನ್​ ಪ್ರೀಮಿಯರ್​​​ ಲೀಗ್​ಗೆ ಕೌಂಟ್​ಡೌನ್​ ಸ್ಟಾರ್ಟ್​ ಆದಂತೆ ಆರ್​​​ಸಿಬಿ ಟೀಮ್​ ಮ್ಯಾನೇಜ್​ಮೆಂಟ್​​ಗೆ ಟೆನ್ಶನ್​ ಹೆಚ್ಚಾಗುತ್ತಿದೆ. ಆರ್​​ಸಿಬಿ ಥಿಂಕ್​ ಟ್ಯಾಂಕ್​ ಚಿಂತೆ ಹೆಚ್ಚಿಸಿರೋದು ಬೇರೆ ಯಾರು ಅಲ್ಲ. ಒನ್​...

ಹಿರೇಹಡಗಲಿಯ ಶಿವಲಿಂಗಕ್ಕೆ ಸೂರ್ಯನ ಕಿರಣ ಸ್ಪರ್ಶ; ಅದ್ಭುತ ದೃಶ್ಯ ಕ್ಯಾಮೆರಾದಲ್ಲಿ ಸೆರೆ

by NewsFirst Kannada
March 21, 2023
0

ವಿಜಯನಗರ: ಪವಿತ್ರ ಕ್ಷೇತ್ರವಾದ ಹಿರೇಹಡಗಲಿಯ ಶಿವಲಿಂಗಕ್ಕೆ ಸೂರ್ಯನ ಕಿರಣ ಸ್ಪರ್ಶವಾಗಿದೆ. ಭಾಸ್ಕರನು ಶಿವಲಿಂಗವನ್ನು ಸ್ಪರ್ಶಿಸುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಾತ್ರವಲ್ಲದೆ, ಸಾಮಾಜಿಕ ಜಾಲತಾಣದಲ್ಲೂ ಫೋಟೋಗಳು ಹರಿದಾಡುತ್ತಿವೆ. ಕಟ್ಟಿ...

RCB ಟ್ರೋಫಿ ಗೆಲ್ಲದ ಬಗ್ಗೆ ಕ್ರಿಸ್​ ಗೇಲ್ ಸ್ಫೋಟಕ ಹೇಳಿಕೆ; ​ಯೂನಿವರ್ಸಲ್​ ಬಾಸ್ ಹೇಳಿದ್ದು ಕೇಳಿದ್ರೆ ಶಾಕ್​ ಆಗ್ತೀರಾ

by Bhimappa
March 21, 2023
0

ಆರ್​​ಸಿಬಿ ಕಪ್​​​ ಗೆಲ್ಲೋದು ಯಾವಾಗ?. ಇದು ಆರ್​ಸಿಬಿ ಫ್ಯಾನ್ಸ್​​ 15 ವರ್ಷಗಳಿಂದ ಕೇಳುತ್ತಿರುವ ಪ್ರಶ್ನೆ. ಬಟ್​ ಈವರೆಗು ಆನ್ಸರ್ ಸಿಕ್ಕಿಲ್ಲ. ಘಟಾನುಘಟಿ ಪ್ಲೇಯರ್ಸ್ ತಂಡ ಪ್ರತಿನಿಧಿಸಿದ್ದಾರೆ. ಆದರು...

Next Post

IPL ಟ್ರೋಫಿ ಗೆದ್ದ ಮೇಲೆ ‘ಇದು ಕನಸಾ..?’ ಎಂದು ರಶೀದ್ ಖಾನ್ ಕಾಲೆಳೆದ GT -ಮುಂದೇನಾಯ್ತು ಗೊತ್ತಾ..?

ಈ ವಿಚಾರದಲ್ಲಿ ಗಿಲ್​​ರನ್ನ ಕಿಂಗ್ ಕೊಹ್ಲಿಗೆ ಹೋಲಿಸಿದ ಅಭಿಮಾನಿಗಳು; ಏನದು ಗೊತ್ತಾ..?

NewsFirst Kannada

NewsFirst Kannada

LATEST NEWS

RCB ಮ್ಯಾಚ್​ ನೋಡೋಕೆ ಬಂದ ಈ ಬ್ಯೂಟಿ ಈಗ ಮಾಡೆಲ್; ಇದಕ್ಕೆಲ್ಲ ಕಾರಣ ಬೆಂಗಳೂರು ಫ್ಯಾನ್ಸ್‌!

March 21, 2023

ಕಾಲಭೈರವನಿಗೆ ಅಮಾವಾಸ್ಯೆ ಪೂಜೆ; ಕುಮಾರಸ್ವಾಮಿಯಂತೆ CM ಆಗುವ ಹರಕೆ ಕಟ್ಟಿಕೊಂಡ್ರಾ ಡಿಕೆಶಿ?

March 21, 2023

Breaking: ಹಿಂದೂ ಧರ್ಮದ ವಿರುದ್ಧ ಹೇಳಿಕೆ; ನಟ ಚೇತನ್ ಅಹಿಂಸಾ ಅರೆಸ್ಟ್​

March 21, 2023

ಕೋಲಾರ‌ ನಮ್ಮೂರು ಸಿದ್ದರಾಮಯ್ಯ ನಮ್ಮೋರು; ಮಾಜಿ ಸಿಎಂ ಮನೆ ಮುಂದೆ ಕಾಂಗ್ರೆಸ್​ ಕಾರ್ಯಕರ್ತರ ಹೈಡ್ರಾಮಾ

March 21, 2023

ಅಕ್ರಮ ಸಂಬಂಧಕ್ಕೆ ನೊಂದು ಪತ್ನಿಗೆ ಚೂರಿ ಇರಿದು ಕೊಂದ ಪತಿ; ಕೋಪದಿಂದ ಮಗುವಿಗೂ ಚಾಕು ಚುಚ್ಚಿದ ಆರೋಪಿ

March 21, 2023

ಮಾಲಿವುಡ್​ ನಟಿ ಜೊತೆಗೆ ಧನುಷ್​ ಮದುವೆ! ಕಾಲಿವುಡ್​​ ನಟ ಬಿಚ್ಚಿಟ್ರು ಸ್ಫೋಟಕ ಮಾಹಿತಿ

March 21, 2023

ಚರಂಡಿ ಸ್ವಚ್ಛಗೊಳಿಸಲು ಹೋಗಿ ಅಸ್ವಸ್ಥಗೊಂಡ ಇಬ್ಬರ ಸಾವು; ಪಂಚಾಯಿತಿ ಅಧ್ಯಕ್ಷರ ನಿರ್ಲಕ್ಷ್ಯ?

March 21, 2023

Kohli: ಎಷ್ಟನೇ ಕ್ರಮಾಂಕದಲ್ಲಿ ಕೊಹ್ಲಿನಾ ಕಣಕ್ಕಿಳಿಸೋದು? RCBಗೆ ಶುರುವಾಗಿದೆ ಹೀಗೊಂದು ತಲೆನೋವು!

March 21, 2023

ಹಿರೇಹಡಗಲಿಯ ಶಿವಲಿಂಗಕ್ಕೆ ಸೂರ್ಯನ ಕಿರಣ ಸ್ಪರ್ಶ; ಅದ್ಭುತ ದೃಶ್ಯ ಕ್ಯಾಮೆರಾದಲ್ಲಿ ಸೆರೆ

March 21, 2023

RCB ಟ್ರೋಫಿ ಗೆಲ್ಲದ ಬಗ್ಗೆ ಕ್ರಿಸ್​ ಗೇಲ್ ಸ್ಫೋಟಕ ಹೇಳಿಕೆ; ​ಯೂನಿವರ್ಸಲ್​ ಬಾಸ್ ಹೇಳಿದ್ದು ಕೇಳಿದ್ರೆ ಶಾಕ್​ ಆಗ್ತೀರಾ

March 21, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ