Sunday, August 14, 2022
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಡ್ಯಾನ್ಸಿಂಗ್ ಚಾಂಪಿಯನ್ ಆದ ಜ್ಯೂನಿಯರ್ ರಾಕಿಭಾಯ್; ಸಿಕ್ಕ ಬಹುಮಾನ ಎಷ್ಟು..?

Share on Facebook Share on Twitter Send Share
May 31, 2022

ಡ್ಯಾನ್ಸಿಂಗ್ ಚಾಂಪಿಯನ್ ಈಗಾಗಲೇ ಫಿನಾಲೆ ಮುಗಿಸಿ ತನ್ನ ಪಯಣಕ್ಕೆ ಶುಭಂ ಹೇಳಿದೆ. ಅದ್ಧೂರಿಯಾಗಿ ಮೂಡಿ ಬಂದ ಫಿನಾಲೆಯಲ್ಲಿ 5 ಕಂಟೆಸ್ಟೆಟ್ಸ್​ ಜೋಡಿ ಟಫ್ ಕಾಂಪಿಟೇಶನ್ ಕೊಟ್ರು. ಅರ್ಜುನ್-ರಾಣಿ, ಆರತಿ – ಸಾಗರ್, ಚಂದನಾ-ಅಕ್ಷತಾ, ಆರಾಧ್ಯಾ-ನಿವೇದಿತಾ, ಅನ್ಮೋಲ್-ಆದಿತ್ಯ. ಟಾಪ್ 5 ಕಂಟೆಸ್ಟೆಟ್ಸ್​ ಫಿನಾಲೆಯಲ್ಲಿ ಪರ್ಫಾಮ್ ಮಾಡಿದ್ದರು.

ಈ ಟಫ್ ಟಾಪ್ ರಿಯಾಲಿಟಿ ಶೋ ಕಾಂಪಿಟೇಶನ್​ನಲ್ಲಿ ಎರಡು ಸುತ್ತುಗಳನ್ನು ಪರಿಪೂರ್ಣವಾಗಿ ಮುಗಿಸಿ ನಮ್ಮ ಪವರ್ ಸ್ಟಾರ್ ಅವಾರ್ಡನ ಮುಡಿಗೇರಿಸಿಕೊಂಡಿದ್ದು ಅನ್ಮೋಲ್ ಹಾಗೂ ಆದಿತ್ಯಾ. ಪ್ರತಿ ಭಾರಿ ವಿಭಿನ್ನ ಪರ್ಫಾಮೆನ್ಸ್​ ಮೂಲಕ ಜನ ಮನ ಗೆದ್ದು 5 ಸ್ಟಾರ್ಸ್​ ತಗೊಂಡು ಇವತ್ತು ಡ್ಯಾನ್ಸಿಂಗ್ ಚಾಂಪಿಯನ್​ನ ವಿನ್​ನರ್ಸ್ ಆಗಿ ನಿಂತಿದ್ದಾರೆ. ಮೊದಲನೇ ರನ್ನರ್ ಅಪ್ ಆಗಿದ್ದು ಬೇಬಿ ಡಾಲ್ಸ್ ಆರಾಧ್ಯಾ ಅಂಡ್ ನಿವೇದಿತಾ. ಎರಡನೇ ರನ್ನರ್ ಅಪ್ ಚಂದನಾ-ಅಕ್ಷತಾ ಆಗಿದ್ದಾರೆ. ಮೂರನೇ ಸ್ಥಾನವನ್ನು ಆರತಿ-ಸಾಗರ್ ಅಲಂಕರಿಸಿದ್ದಾರೆ. ಕೊನೆಯ ಸ್ಥಾನದಲ್ಲಿ ಅರ್ಜುನ್-ರಾಣಿ ಪಡೆದುಕೊಂಡಿದ್ದಾರೆ.

Download the Newsfirstlive app

ಫಿನಾಲೆಯಲ್ಲಿ ಎರಡು ರೌಂಡ್​ಗಳಿದ್ದು ಪ್ರತಿ ರೌಂಡ್​ಗಳಲ್ಲಿ ಸಖತ್ ಹೆಜ್ಜೆ ಹಾಕಿದ್ರು ಡ್ಯಾನ್ಸಿಂಗ್ ಫಿನಾಲೆ ಚಾಂಪಿಯನ್ಸ್. ಮೊದಲನೇ ರೌಂಡ್​ನಲ್ಲಿ ಅರ್ಜುನ್ ಹಾಗು ರಾಣಿ ಎಲಿಮಿನೇಟ್ ಆಗಿದ್ದರು. ಎಲ್ಲದಿಕ್ಕಿಂತ ವಿಶೇಷ ಅಂದ್ರೆ ಕನ್ನಡದ ರಾಜ ರತ್ನ ಟ್ರೋಫಿಯನ್ನ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರೇ ಬಂದು ರವೀಲ್ ಮಾಡಿದ್ದು ಅಪ್ಪು ಸರ್​ ಗೊಸ್ಕರ ಡ್ಯಾನ್ಸಿಂಗ್ ಚಾಂಪಿಯನ್ಸ್ ವಿಶೇಷವಾದ ಡ್ಯಾನ್ಸ್​ ಮಾಡಿದರು.

ಧೃವಾ ಸರ್ಜಾ ಕೂಡ ಫಿನಾಲೆ ಕಂಟೆಸ್ಟೆಟ್ಸ್​ಗೆ ವಿಶ್ ಮಾಡಲು ಬಂದಿದ್ದರು. ಧೃವ ಅವ್ರು ಅಣ್ಣ ಚಿರು ಬಗ್ಗೆ ಮಾತಾಡುವಾಗಿ ಇಡೀ ವೇದಿಕೆ ಭಾವುಕತೆಯಿಂದ ಕೂಡಿತ್ತು. ಎರಡನೆ ಸುತ್ತಿನಲ್ಲೂ ಸಖತ್ ಪರ್ಫಾಮ್ ನೀಡಿದ್ದರು. ಡ್ಯಾನ್ಸಿಂಗ್ ಚಾಂಪಿಯನ್ ಫಿನಾಲೆ ಭರ್ಜರಿಯಾಗಿ ಮೂಡಿಬಂತು. ದ ಬೆಸ್ಟ್​ ವಿನ್ ಅನ್ನುವಂತೆ ಅನ್ಮೋಲ್ ಹಾಗೂ ಆದಿತ್ಯ ಡ್ಯಾನ್ಸಿಂಗ್ ಚಾಂಪಿಯನ್ಸ್ ಆಗಿದ್ದಾರೆ. ಒಂದರ ಕೊನೆ ಇನ್ನೊಂದರ ಆರಂಭ ಅನ್ನುವಂತೆ ಮುಂದಿನ ವಿಕೇಂಡ್ ರಿಯಾಲಿಟಿ ಶೋಗೆ ಎದುರು ನೋಡ್ತಿದೆ ಕರುನಾಡ ಜನತೆ. ಇನ್ನೂ ಚಾಂಪಿಯನ್​ ಆದವರಿಗೆ ಐದು ಲಕ್ಷ ರೂಪಾಯಿ ಹಾಗೂ ಟ್ರೋಫಿ ನೀಡಲಾಗಿದೆ. ಇನ್ನು ರನ್ನರ್ ಅಪ್​ಗೆ ಮೂರು ಲಕ್ಷ ರೂಪಾಯಿ ನೀಡಲಾಗಿದೆ.

Tags: dancing championNewsFirst Kannada

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಸ್ವಾತಂತ್ರ್ಯೋತ್ಸವ ನಡಿಗೆ; ಡಿಕೆಎಸ್ ಫುಲ್​ ಌಕ್ಟೀವ್, ಸಿದ್ದರಾಮಯ್ಯ ಫುಲ್​ ಡಲ್​..

by NewsFirst Kannada
August 14, 2022
0

ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಆಗಸ್ಟ್​ 15ಕ್ಕೆ ಕಾಂಗ್ರೆಸ್​​ ಸ್ವಾತಂತ್ಯದ ನಡಿಗೆ ಕಾರ್ಯಕ್ರಮವನ್ನ ಹಮ್ಮಿಕೊಂಡಿದೆ. ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​, ಕಾಂಗ್ರೆಸ್​ ಮುಖಂಡರ ಜೊತೆ ಸರಣಿ...

ರದ್ದಾಗಿದ್ದ ಜನೋತ್ಸವಕ್ಕೆ ಬಿಜೆಪಿ ಸಿದ್ಧತೆ- ಬಿಎಸ್​​ವೈ, ಕಟೀಲ್ ಜೊತೆ ಸಿಎಂ ಚರ್ಚೆ..

by NewsFirst Kannada
August 14, 2022
0

ಬೆಂಗಳೂರು: ಕರ್ನಾಟಕದಲ್ಲಿ 2023ರ ವಿಧಾನಸಭೆ ಚುನಾವಣೆ ಗೆಲ್ಲಲು ರಾಜಕೀಯ ಪಕ್ಷಗಳು ಕಹಳೆ ಮೊಳಗಿಸಿವೆ. ಇದರ ಭಾಗವಾಗಿ ಬಿಜೆಪಿ ಕೂಡ ಮೈ ಕೊಡವಿಕೊಳ್ಳುತ್ತಿದೆ. ಸುಳ್ಯ ಬಿಜೆಪಿ ಯುವ ಮುಖಂಡ...

ಕೇಂದ್ರ ಸಚಿವ ಭಗವಂತ್​​ ಖೂಬಾ ಕಾರು ಮೇಲೆ BJP MLA ಬೆಂಬಲಿಗರಿಂದಲೇ ದಾಳಿ..!

by NewsFirst Kannada
August 13, 2022
0

ಬೀದರ್​: ಸ್ವಪಕ್ಷದವರಿಂದಲೇ ಕೇಂದ್ರ ಸಚಿವ ಭಗವಂತ್ ಖೂಬಾ ಕಾರಿನ ಮೇಲೆ ದಾಳಿ ಆಗಿದೆ. ಬೀದರ್​​​ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ಘಟನೆ ನಡೆದಿದೆ. ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ...

ಏಷ್ಯಾಕಪ್​​​ ಟೂರ್ನಿ.. ದೀಪಕ್​​ ಹೂಡಾ ಬದಲಿಗೆ ಸ್ಟಾರ್​ ಪ್ಲೇಯರ್​​ಗೆ ಮಣೆ ಹಾಕುತ್ತಾ BCCI..?

by NewsFirst Kannada
August 13, 2022
0

ಏಷ್ಯಾಕಪ್ ತಂಡದಿಂದ ವೇಗಿ ದೀಪಕ್​ ಚಹರ್​ರನ್ನ ಆಯ್ಕೆ ಮಾಡಿಲ್ಲ. ಹಾಗಂತ ಚಹರ್​ಗೆ ತಂಡದ ಬಾಗಿಲು ಇನ್ನು ಮುಚ್ಚಿಲ್ಲ. ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ಚಹರ್​ ಉತ್ತಮ ಪ್ರದರ್ಶನ...

ಜಿಂಬಾಬ್ವೆ ಸೀರೀಸ್​​.. ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡ್ತಾರಾ ರಾಹುಲ್​ ತ್ರಿಪಾಠಿ..?

by NewsFirst Kannada
August 13, 2022
0

ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ರಾಹುಲ್​ ತ್ರಿಪಾಠಿ, ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡೋ ಸಾಧ್ಯತೆ ಇದೆ. 2023ರ ಏಕದಿನ ವಿಶ್ವಕಪ್​ನಲ್ಲಿ ತ್ರಿಪಾಠಿಯಂತ ಡ್ಯಾಶಿಂಗ್ ಆಟಗಾರನ ಅಗತ್ಯ...

ಸ್ವಾತಂತ್ರೋತ್ಸವ ನಡುವೆಯೂ ರಾಜ್ಯದಲ್ಲಿ ಭಾರೀ ಮಳೆ.. ಎಲ್ಲೆಲ್ಲಿ ಏನಾಯ್ತು..?

by NewsFirst Kannada
August 13, 2022
0

ಕರುನಾಡಲ್ಲಿ ಒಂದ್ಕಡೆ ಸ್ವಾತಂತ್ರೋತ್ಸವದ ಸಂಭ್ರಮ ಜೋರಾಗಿದ್ರೆ ಮತ್ತೊಂದ್ಕಡೆ ಮಳೆರಾಯನ ಅಬ್ಬರವೂ ಜೋರಾಗೇ ಇದೆ. ಮೇಘರಾಜನ ಭರ್ಜರಿ ಬ್ಯಾಟಿಂಗ್​ಗೆ ರಾಜ್ಯದ ಬಹುತೇಕ ಜಲಾಶಯಗಳು ತುಂಬಿ ಹರಿಯುತ್ತಿದ್ದು ನದಿಪಾತ್ರದ ಜನರಿಗೆ...

ಏಷ್ಯಾಕಪ್​ಗೂ ಮುನ್ನವೇ ಆಟಗಾರರಿಗೆ ಬಂಪರ್ ಗಿಫ್ಟ್ ಕೊಟ್ಟ ಪಾಕ್​ ಕ್ರಿಕೆಟ್​​​ ಮಂಡಳಿ..!

by NewsFirst Kannada
August 13, 2022
0

ಏಷ್ಯಾಕಪ್​ ಆರಂಭಕ್ಕೂ ಮುನ್ನವೇ ಪಾಕಿಸ್ತಾನ ತಂಡದ ಆಟಗಾರರಿಗೆ, ತಮ್ಮ ಕ್ರಿಕೆಟ್​ ಬೋರ್ಡ್​​​​​​​​​​​​​​​​​​​​​ ಗುಡ್​ನ್ಯೂಸ್​ ನೀಡಿದ್ದು, ಆಟಗಾರರ ವಾರ್ಷಿಕ್​​ ವೇತನವನ್ನು ಹೆಚ್ಚಿಸಿದೆ. ಪಾಕ್​ ಆಟಗಾರರ ನೂತನ ಗುತ್ತಿಗೆ ಪಟ್ಟಿ...

ತಮಿಳುನಾಡು ಹಣಕಾಸು ಸಚಿವರ ಕಾರಿನ ಮೇಲೆ ಚಪ್ಪಲಿ ಎಸೆದ ಬಿಜೆಪಿ ಕಾರ್ಯಕರ್ತರು- ಐವರು ಅರೆಸ್ಟ್!

by NewsFirst Kannada
August 13, 2022
0

ಚೆನ್ನೈ: ತಮಿಳುನಾಡು ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತರು ಚಪ್ಪಲಿ ತೂರಿದ್ದಾರೆ. ಘಟನೆಯ ಸಂಬಂಧ ಐವರು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಧುರೈನಲ್ಲಿ...

ಸ್ವಾತಂತ್ರ್ಯದ ಅಮೃತ ಮಹೋತ್ಸವ: ಸರ್ಕಾರಿ ಕಲಾ ಕಾಲೇಜಿನಲ್ಲಿ ‘ಅಮೃತ ಭಾರತಿಗೆ ಕನ್ನಡದಾರತಿ’

by NewsFirst Kannada
August 13, 2022
0

ಬೆಂಗಳೂರು: ಭಾರತ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿದೆ. ಅಜಾದಿ ಕಾ ಅಮೃತ ಮಹೋತ್ಸವ ಸಂಭ್ರಮದಲ್ಲಿರೋ ಭಾರತದಲ್ಲಿ ಹರ್ ಘರ್ ತಿರಂಗಾ ಅಭಿಯಾನ ನಡೆಯುತ್ತಿದೆ. ರಾಜ್ಯದಲ್ಲೂ ಇದರ...

ಲಂಚ ಮಂಚ ಸರ್ಕಾರ; ‘ನಾನು ಕ್ಷಮೆ ಕೇಳಲು ಸಿದ್ಧನಿದ್ದೇನೆ, ಆದ್ರೆ’ -ಪ್ರಿಯಾಂಕ್ ಖರ್ಗೆ

by NewsFirst Kannada
August 13, 2022
0

ಬೆಂಗಳೂರು: ರಾಜ್ಯ ಸರ್ಕಾರ ಹುದ್ದೆಗಳನ್ನು ಮಾರಾಟ ಮಾಡಲು ನಿಂತಿದೆ. ರಾಜ್ಯದಲ್ಲಿರುವುದು ಲಂಚ, ಮಂಚದ ಬಿಜೆಪಿ ಸರ್ಕಾರದ ಎಂದು ಆರೋಪ ಮಾಡಿದ್ದ ಶಾಸಕ ಪ್ರಿಯಾಂಕ್​ ಖರ್ಗೆ ತಮ್ಮ ಹೇಳಿಕೆಗೆ...

Next Post

ಫೈನಲ್​​ ಪಂದ್ಯದಲ್ಲಿ ಫೇಲ್ಯೂರ್​​ -ಅಶ್ವಿನ್​​​​​​​​​​ ಬಗ್ಗೆ RR ಡೈರೆಕ್ಟರ್​​ ಸಂಗಾಕ್ಕರ ಏನಂದ್ರು?

ಪೆಟ್ರೋಲ್​ ಸಿಗಲ್ಲವೆಂಬ ವದಂತಿ.. ಬಂಕ್​ಗಳಿಗೆ ಮುಗಿಬಿದ್ದ ಜನ -ಮುಂದೇನಾಯ್ತು..?

NewsFirst Kannada

NewsFirst Kannada

LATEST NEWS

ಸ್ವಾತಂತ್ರ್ಯೋತ್ಸವ ನಡಿಗೆ; ಡಿಕೆಎಸ್ ಫುಲ್​ ಌಕ್ಟೀವ್, ಸಿದ್ದರಾಮಯ್ಯ ಫುಲ್​ ಡಲ್​..

August 14, 2022

ರದ್ದಾಗಿದ್ದ ಜನೋತ್ಸವಕ್ಕೆ ಬಿಜೆಪಿ ಸಿದ್ಧತೆ- ಬಿಎಸ್​​ವೈ, ಕಟೀಲ್ ಜೊತೆ ಸಿಎಂ ಚರ್ಚೆ..

August 14, 2022

ಕೇಂದ್ರ ಸಚಿವ ಭಗವಂತ್​​ ಖೂಬಾ ಕಾರು ಮೇಲೆ BJP MLA ಬೆಂಬಲಿಗರಿಂದಲೇ ದಾಳಿ..!

August 13, 2022

ಏಷ್ಯಾಕಪ್​​​ ಟೂರ್ನಿ.. ದೀಪಕ್​​ ಹೂಡಾ ಬದಲಿಗೆ ಸ್ಟಾರ್​ ಪ್ಲೇಯರ್​​ಗೆ ಮಣೆ ಹಾಕುತ್ತಾ BCCI..?

August 13, 2022

ಜಿಂಬಾಬ್ವೆ ಸೀರೀಸ್​​.. ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡ್ತಾರಾ ರಾಹುಲ್​ ತ್ರಿಪಾಠಿ..?

August 13, 2022

ಸ್ವಾತಂತ್ರೋತ್ಸವ ನಡುವೆಯೂ ರಾಜ್ಯದಲ್ಲಿ ಭಾರೀ ಮಳೆ.. ಎಲ್ಲೆಲ್ಲಿ ಏನಾಯ್ತು..?

August 13, 2022

ಏಷ್ಯಾಕಪ್​ಗೂ ಮುನ್ನವೇ ಆಟಗಾರರಿಗೆ ಬಂಪರ್ ಗಿಫ್ಟ್ ಕೊಟ್ಟ ಪಾಕ್​ ಕ್ರಿಕೆಟ್​​​ ಮಂಡಳಿ..!

August 13, 2022

ತಮಿಳುನಾಡು ಹಣಕಾಸು ಸಚಿವರ ಕಾರಿನ ಮೇಲೆ ಚಪ್ಪಲಿ ಎಸೆದ ಬಿಜೆಪಿ ಕಾರ್ಯಕರ್ತರು- ಐವರು ಅರೆಸ್ಟ್!

August 13, 2022

ಸ್ವಾತಂತ್ರ್ಯದ ಅಮೃತ ಮಹೋತ್ಸವ: ಸರ್ಕಾರಿ ಕಲಾ ಕಾಲೇಜಿನಲ್ಲಿ ‘ಅಮೃತ ಭಾರತಿಗೆ ಕನ್ನಡದಾರತಿ’

August 13, 2022

ಲಂಚ ಮಂಚ ಸರ್ಕಾರ; ‘ನಾನು ಕ್ಷಮೆ ಕೇಳಲು ಸಿದ್ಧನಿದ್ದೇನೆ, ಆದ್ರೆ’ -ಪ್ರಿಯಾಂಕ್ ಖರ್ಗೆ

August 13, 2022
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ