Tuesday, March 21, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

IPL ಅಖಾಡದಲ್ಲಿ ಕಳಪೆ ಪ್ರದರ್ಶನ-ಮೈದಾನದಾಚೆ ಕೊಹ್ಲಿ ಸಾರ್ವಭೌಮ, ಒಂದೇ ಒಂದು ಟ್ವೀಟ್​​ನಿಂದ ದಾಖಲೆ

Share on Facebook Share on Twitter Send Share
June 2, 2022

ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​-15ನಲ್ಲಿ ಆನ್​​ಫೀಲ್ಡ್​ನಲ್ಲಿ ಸೂಪರ್​​ ಪ್ಲಾಪ್​. ಆದ್ರೆ, ಆಫ್​​ ದ ಫೀಲ್ಡ್​ನಲ್ಲಿ ಮಾತ್ರ ಸೂಪರ್​ ಹಿಟ್​​. ಮೈದಾನದಲ್ಲಿ ಆಟಗಾರನಾಗಿ ಕಳಪೆ ಪ್ರದರ್ಶನ ನೀಡಿದ ವಿರಾಟ್​​, ಮೈದಾನದಾಚೆ ಒಂದೇ ಒಂದು ಟ್ವೀಟ್​​ನಿಂದ, ದಾಖಲೆ ಬರೆದಿದ್ದಾರೆ.

ಶತಕ ಸಿಡಿಸಿದೇ, ಆಯ್ತು 2 ವರ್ಷ..! ಕನ್ಸಿಸ್ಟೆನ್ಸಿ ಅನ್ನೋದು ಇಲ್ಲವೇ ಇಲ್ಲ. ಹೊಸದಾಗಿ ಫೀಲ್ಡ್​​ಗೆ ಎಂಟ್ರಿ ಕೊಟ್ಟ ಬೌಲರ್​ಗಳ ಎದುರು, ತಿಣುಕಾಟ. ಇದು ವಿರಾಟ್​​ ಕೊಹ್ಲಿ ಕಳೆದ 2 ವರ್ಷಗಳ ಕ್ರಿಕೆಟ್​​ನ ಕಥೆ.

Download the Newsfirstlive app

ಕೊಹ್ಲಿ ಸಾಲು ಸಾಲು ಪ್ಲಾಫ್​ ಶೋಗಳನ್ನ ನೀಡಿದ್ರೂ, ಪ್ರತಿ ಪಂದ್ಯ ಪ್ರತಿ ಸರಣಿ ಆರಂಭಕ್ಕೂ ಮುನ್ನ, ಕಮ್​ಬ್ಯಾಕ್​ ಮಾಡ್ತಾರೆ ಅನ್ನೋದು ಅಭಿಮಾನಿಗಳ ಆತ್ಮವಿಶ್ವಾಸವಾಗಿರುತ್ತೆ. ಈ ಬಾರಿಯ ಐಪಿಎಲ್​ ಆರಂಭಕ್ಕೂ ಮುನ್ನ ಇದ್ದಿದ್ದು ಅದೇ. ಐಪಿಎಲ್​ ಅಖಾಡದಲ್ಲಿ ವಿರಾಟ್​ ಅಬ್ಬರಕ್ಕೆ, ಬೌಲರ್​​ಗಳು ಬೆಸ್ತು ಬೀಳ್ತಾರೆ ಅನ್ನೋದು, ಫ್ಯಾನ್ಸ್​ ಆತ್ಮವಿಶ್ವಾಸವಾಗಿತ್ತು. ಆದ್ರೆ, ಐಪಿಎಲ್​ನಲ್ಲೂ ಅದೇ ರಾಗ ಅದೇ ಹಾಡು..

16 ಇನ್ನಿಂಗ್ಸ್​​, 3 ಡಕೌಟ್​​, ಕೇವಲ 22.73ರ ಸರಾಸರಿ.!

ಸೀಸನ್​​-15 ಐಪಿಎಲ್​ನಲ್ಲಿ ಕೊಹ್ಲಿ ಪ್ಲಾಫ್​ ಶೋ ಬಗ್ಗೆ, ಹೆಚ್ಚು ವಿವರಣೆನೇ ಬೇಡ. 3 ಡಕೌಟ್​​, 22.73ರ ಎವರೇಜ್​, ಎರಡೇ ಎರಡು ಹಾಫ್​ ಸೆಂಚುರಿ ಇನ್ನಿಂಗ್ಸ್​​ಗಳೇ, ಕೊಹ್ಲಿ ಫಾರ್ಮ್​​ ಕಥೆಯನ್ನ ಹೇಳ್ತವೆ. ಕಳೆದ 2-3 ವರ್ಷದಿಂದ ರನ್​ಮಷೀನ್​ಗೇ ರನ್​ ಬರ ಎದುರಾಗಿದೆ. ಹಾಗಂತ ಕೊಹ್ಲಿಯ ಹವಾ ಕಡಿಮೆ ಆಯ್ತಾ.? ನೋ ವೇ ಚಾನ್ಸೇ ಇಲ್ಲಾ..! ಕಿಂಗ್ IS​ ALLWAYS KING..!

ಮೈದಾನದಲ್ಲಿ ಸೂಪರ್​ ಪ್ಲಾಫ್​, ಮೈದಾನದಾಚೆ ಸೂಪರ್​​ ಹಿಟ್​.!

ಪ್ರತಿ ಪಂದ್ಯದಲ್ಲೂ ಒಂದಿಲ್ಲೊಂದು ದಾಖಲೆ ಬರೀತಿದ್ದ ಡೆಲ್ಲಿ ಡ್ಯಾಶರ್​​, ಈ ಬಾರಿ ಪರದಾಟ ನಡೆಸಿದ್ದೇ ಹೆಚ್ಚು. ಹಾಗಿದ್ರೂ, ಕೊಹ್ಲಿ ಅಪರೂಪದ ದಾಖಲೆ ಬರೆದಿದ್ದಾರೆ. ಅದು ಅನ್​​​ ಫೀಲ್ಡ್​ನಲ್ಲಿ ಅಲ್ಲ. ಆಫ್​ ದ ಫೀಲ್ಡ್​ನಲ್ಲಿ..! ಅದೂ ಕೇವಲ ಒಂದೇ ಒಂದು ಪದದ ಟ್ವೀಟ್​​ ಮೂಲಕ.

ಟ್ವೀಟ್​ನಲ್ಲಿದ್ದಿದ್ದು ಒಂದು ಪದ​, ರೀಟ್ವೀಟ್​ ಆಗಿದ್ದು 27.8 ಸಾವಿರ..

ಡೆಲ್ಲಿ, ಮುಂಬೈ ನಡುವಿನ ಪಂದ್ಯ, ಆರ್​​​ಸಿಬಿಯ ಪ್ಲೇ ಆಫ್​ ಟಿಕೆಟ್​ ಅನ್ನ ನಿರ್ಧರಿಸಿತು ಅನ್ನೋದು, ನಿಮಗೂ ತಿಳಿದಿದೆ. ಆ ಪಂದ್ಯದಲ್ಲಿ ಮುಂಬೈ ಗೆದ್ದ ಬಳಿಕ, ಆರ್​​​ಸಿಬಿ ಪ್ಲೇ ಆಫ್​​ಗೆ ಪ್ರವೇಶ ಮಾಡಿ, ಎಲಿಮಿನೇಟರ್​ನಲ್ಲಿ ಗೆದ್ದು, 2ನೇ ಕ್ವಾಲಿಫೈಯರ್​ನಲ್ಲಿ ಸೋತು ಹೊರ ಬಿದ್ದಿದ್ದು, ಈಗ ಇತಿಹಾಸ.! ಆದ್ರೆ, ಅಂದು ಪ್ಲೇ ಆಫ್​​ ಟಿಕೆಟ್​ ಕನ್​ಫರ್ಮ್​ ಆದ ಬೆನ್ನಲ್ಲೆ, ವಿಮಾನದ ಇಮೋಜಿ ಸಹಿತ ಕೊಲ್ಕತ್ತಾ ಎಂದು ಬರೆದು ವಿರಾಟ್,​ ಒಂದು ಟ್ವೀಟ್​ ಮಾಡಿದ್ರು. ಅದಕ್ಕೆ ಮುಂಬೈ ಹಾಗೂ ಆರ್​​ಸಿಬಿಯ ಅಫಿಶಿಯಲ್​ ಅಕೌಂಟ್​ ಅನ್ನ ಟ್ಯಾಗ್​ ಮಾಡಿದ್ರು. ಈ ಒಂದು ಟ್ವೀಟ್​ ಬರೋಬ್ಬರಿ 27.8 ಸಾವಿರ ಬಾರಿ ರಿ ಟ್ವೀಟ್​​ ಆಗಿದೆ.

ಟ್ವಿಟರ್​ ಸಂಸ್ಥೆ ಐಪಿಎಲ್​ ಮುಗಿದ ಬೆನ್ನಲ್ಲೇ, ಟೂರ್ನಿ ನಡೆದ ದಿನಗಳ ಡಾಟಾ ಅನಾಲಿಸಿಸ್​ ರಿಲೀಸ್​​​ ಮಾಡಿದೆ. ಇದರಲ್ಲಿ ಕೊಹ್ಲಿ ಮಾಡಿದ್ದು ಒಂದು ಪದದ ಟ್ವೀಟ್​​, ಐಪಿಎಲ್ ಸೀಸನ್​-15ನಲ್ಲಿ ಅತಿ ಹೆಚ್ಚು ಬಾರಿ ರೀ ಟ್ವೀಟ್​ ಆದ ಟ್ವೀಟ್​ ಅನ್ನೋದು, ರಿವೀಲ್​ ಆಗಿದೆ. ಇನ್ನು ಅದೇ ಪಂದ್ಯ ಗೆದ್ದ ಬಳಿಕ, ಮುಂಬೈ ಇಂಡಿಯನ್ಸ್​​ ಮಾಡಿದ್ದ Retweet this, if the win made you happy! ಅನ್ನೋ ಟ್ವಿಟ್​​ 2ನೇ ಸ್ಥಾನದಲ್ಲಿದೆ. ಈ ಟ್ವೀಟ್​​ 25.4 ಸಾವಿರ ಬಾರಿ ರೀಟ್ವಿಟ್​ ಆಗಿದೆ.

ಅದೇನೆ ಇರಲಿ ಫಾರ್ಮ್​ನಲ್ಲಿಲ್ಲ. ಅಂದ ಮಾತ್ರಕ್ಕೆ ಕಿಂಗ್​ ಕೊಹ್ಲಿಯ ಹವಾ ಕಿಂಚಿತ್ತೂ ಕುಂದಿಲ್ಲ ಅನ್ನೋದಕ್ಕೆ, ಇದೊಂದು ಬೆಸ್ಟ್​ ಎಕ್ಸಾಂಪಲ್​.! ಅಭಿಮಾನಿಗಳ ಈ ಲಾಯಲಿಟಿಗೆ, ಒಂದು ಸಲಾಂ ಹೇಳಲೇಬೇಕು.

Tags: ipl 2022RcbTata IPL 2022virat kohli

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

RCB ಮ್ಯಾಚ್​ ನೋಡೋಕೆ ಬಂದ ಈ ಬ್ಯೂಟಿ ಈಗ ಮಾಡೆಲ್; ಇದಕ್ಕೆಲ್ಲ ಕಾರಣ ಬೆಂಗಳೂರು ಫ್ಯಾನ್ಸ್‌!

by Bhimappa
March 21, 2023
0

IPL​​​​​​​​​​​​​​​​​​​​​​​​​​​​​​​​ ಕ್ರಿಕೆಟಿಗರ ಹಣೆಬರಹವನ್ನಷ್ಟೇ ಅಲ್ಲ, ಅಭಿಮಾನಿಗಳ ಅದೃಷ್ಟವನ್ನೂ ಬದಲಿಸುತ್ತೆ. ಈ ಮಾತ್​ ನಾವ್​​ ಯಾಕೆ ಹೇಳ್ತಿದ್ದೀವಿ ಅಂದರೆ ಆರ್​ಸಿಬಿಯ ಫ್ಯಾನ್​​ ಗರ್ಲ್​ ಜೀವನದಲ್ಲಿ ಇದು ಆಕ್ಷರಶಃ ನಿಜವಾಗಿದೆ....

ಕಾಲಭೈರವನಿಗೆ ಅಮಾವಾಸ್ಯೆ ಪೂಜೆ; ಕುಮಾರಸ್ವಾಮಿಯಂತೆ CM ಆಗುವ ಹರಕೆ ಕಟ್ಟಿಕೊಂಡ್ರಾ ಡಿಕೆಶಿ?

by Bhimappa
March 21, 2023
0

ಮಂಡ್ಯ: ಆದಿಚುಂಚನಗಿರಿ ಮಠದ ಕಾಲಭೈರವನಿಗೆ ಅಮಾವಾಸ್ಯೆ ಹಿನ್ನೆಲೆಯಲ್ಲಿ ಇಂದು ವಿಶೇಷ ಪೂಜೆ ನಡೆದಿದೆ. ಈ ಅಮಾವಾಸ್ಯೆ ಪೂಜೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭಾಗಿಯಾಗಿದ್ದರು. ಕಾಲಭೈರವೇಶ್ವರನ ಸನ್ನಿಧಿಯಲ್ಲಿ...

Breaking: ಹಿಂದೂ ಧರ್ಮದ ವಿರುದ್ಧ ಹೇಳಿಕೆ; ನಟ ಚೇತನ್ ಅಹಿಂಸಾ ಅರೆಸ್ಟ್​

by NewsFirst Kannada
March 21, 2023
0

ಸ್ಯಾಂಡಲ್ ವುಡ್ ನಟ ಚೇತನ್ ಅಹಿಂಸಾ ಅವರನ್ನು ಬಂಧಿಸಲಾಗಿದೆ. ಹಿಂದೂ ಧರ್ಮದ ವಿರುದ್ಧವಾಗಿ ಹೇಳಿಕೆಯನ್ನ ನೀಡಿದರ ಕುರಿತು ಶೇಷಾದ್ರಿಪುರಂ ಪೊಲೀಸರು ನಟನನ್ನು ಬಂಧಿಸಿದ್ದಾರೆ. ಹಿಂದೂ ಧರ್ಮದ ವಿರುದ್ಧವಾಗಿ...

ಕೋಲಾರ‌ ನಮ್ಮೂರು ಸಿದ್ದರಾಮಯ್ಯ ನಮ್ಮೋರು; ಮಾಜಿ ಸಿಎಂ ಮನೆ ಮುಂದೆ ಕಾಂಗ್ರೆಸ್​ ಕಾರ್ಯಕರ್ತರ ಹೈಡ್ರಾಮಾ

by NewsFirst Kannada
March 21, 2023
0

ಸಿದ್ಧರಾಮಯ್ಯ ಅವರು ಕೊಲಾರದಿಂದ ಸ್ಪರ್ಧೆ ಮಾಡುವಂತೆ ಕಾಂಗ್ರೆಸ್​ ಕಾರ್ಯಕರ್ತರು ಬಿಗಿಪಟ್ಟು ಹಿಡಿದಿದ್ದಾರೆ. ಕೋಲಾರದಿಂದ ಆಗಮಿಸಿದ ಕಾರ್ಯಕರ್ತರು ಶಿವನಂದ ವೃತ್ತದ ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸದ ಬಳಿ ಸೇರಿದ್ದು,...

ಅಕ್ರಮ ಸಂಬಂಧಕ್ಕೆ ನೊಂದು ಪತ್ನಿಗೆ ಚೂರಿ ಇರಿದು ಕೊಂದ ಪತಿ; ಕೋಪದಿಂದ ಮಗುವಿಗೂ ಚಾಕು ಚುಚ್ಚಿದ ಆರೋಪಿ

by Bhimappa
March 21, 2023
0

ಬೆಂಗಳೂರು: ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಪತಿಯು ಚಾಕುವಿನಿಂದ ಇರಿದು ಪತ್ನಿಯನ್ನ ಕೊಲೆ ಮಾಡಿದ್ದಲ್ಲದೇ, ಮಗುವಿಗು ಚಾಕು ಚುಚ್ಚಿದ್ದಾನೆ. ಸದ್ಯ ಈ ಘಟನೆ ಹೆಣ್ಣೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ...

ಮಾಲಿವುಡ್​ ನಟಿ ಜೊತೆಗೆ ಧನುಷ್​ ಮದುವೆ! ಕಾಲಿವುಡ್​​ ನಟ ಬಿಚ್ಚಿಟ್ರು ಸ್ಫೋಟಕ ಮಾಹಿತಿ

by NewsFirst Kannada
March 21, 2023
0

ಕಾಲಿವುಡ್​ ಖ್ಯಾತ ನಟ ಧನುಷ್​ ಮತ್ತು ರಜಿನಿಕಾಂತ್​ ಮಗಳು ಐಶ್ವರ್ಯಾ ವಿಚ್ಛೇದನ ನೀಡಿ ದೂರವಾಗಿರುವ ಸಂಗತಿ ಎಲ್ಲರಿಗೂ ಗೊತ್ತೆ ಇದೆ. ಆದರೀಗ ತಮಿಳು ಸಿನಿಮಾ ರಂಗದಲ್ಲಿ ಧನುಷ್​...

ಚರಂಡಿ ಸ್ವಚ್ಛಗೊಳಿಸಲು ಹೋಗಿ ಅಸ್ವಸ್ಥಗೊಂಡ ಇಬ್ಬರ ಸಾವು; ಪಂಚಾಯಿತಿ ಅಧ್ಯಕ್ಷರ ನಿರ್ಲಕ್ಷ್ಯ?

by Bhimappa
March 21, 2023
0

ದಾವಣಗೆರೆ: ಚರಂಡಿ ಸ್ವಚ್ಛಗೊಳಿಸಲು ಹೋಗಿ ಅಸ್ವಸ್ಥರಾಗಿದ್ದ ಇಬ್ಬರು ವ್ಯಕ್ತಿಗಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.  ಜಗಳೂರು ತಾಲೂಕಿ‌ನ ಬಸವನಕೋಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಸತ್ಯಪ್ಪ ಮತ್ತು...

Kohli: ಎಷ್ಟನೇ ಕ್ರಮಾಂಕದಲ್ಲಿ ಕೊಹ್ಲಿನಾ ಕಣಕ್ಕಿಳಿಸೋದು? RCBಗೆ ಶುರುವಾಗಿದೆ ಹೀಗೊಂದು ತಲೆನೋವು!

by Bhimappa
March 21, 2023
0

ಇಂಡಿಯನ್​ ಪ್ರೀಮಿಯರ್​​​ ಲೀಗ್​ಗೆ ಕೌಂಟ್​ಡೌನ್​ ಸ್ಟಾರ್ಟ್​ ಆದಂತೆ ಆರ್​​​ಸಿಬಿ ಟೀಮ್​ ಮ್ಯಾನೇಜ್​ಮೆಂಟ್​​ಗೆ ಟೆನ್ಶನ್​ ಹೆಚ್ಚಾಗುತ್ತಿದೆ. ಆರ್​​ಸಿಬಿ ಥಿಂಕ್​ ಟ್ಯಾಂಕ್​ ಚಿಂತೆ ಹೆಚ್ಚಿಸಿರೋದು ಬೇರೆ ಯಾರು ಅಲ್ಲ. ಒನ್​...

ಹಿರೇಹಡಗಲಿಯ ಶಿವಲಿಂಗಕ್ಕೆ ಸೂರ್ಯನ ಕಿರಣ ಸ್ಪರ್ಶ; ಅದ್ಭುತ ದೃಶ್ಯ ಕ್ಯಾಮೆರಾದಲ್ಲಿ ಸೆರೆ

by NewsFirst Kannada
March 21, 2023
0

ವಿಜಯನಗರ: ಪವಿತ್ರ ಕ್ಷೇತ್ರವಾದ ಹಿರೇಹಡಗಲಿಯ ಶಿವಲಿಂಗಕ್ಕೆ ಸೂರ್ಯನ ಕಿರಣ ಸ್ಪರ್ಶವಾಗಿದೆ. ಭಾಸ್ಕರನು ಶಿವಲಿಂಗವನ್ನು ಸ್ಪರ್ಶಿಸುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಾತ್ರವಲ್ಲದೆ, ಸಾಮಾಜಿಕ ಜಾಲತಾಣದಲ್ಲೂ ಫೋಟೋಗಳು ಹರಿದಾಡುತ್ತಿವೆ. ಕಟ್ಟಿ...

RCB ಟ್ರೋಫಿ ಗೆಲ್ಲದ ಬಗ್ಗೆ ಕ್ರಿಸ್​ ಗೇಲ್ ಸ್ಫೋಟಕ ಹೇಳಿಕೆ; ​ಯೂನಿವರ್ಸಲ್​ ಬಾಸ್ ಹೇಳಿದ್ದು ಕೇಳಿದ್ರೆ ಶಾಕ್​ ಆಗ್ತೀರಾ

by Bhimappa
March 21, 2023
0

ಆರ್​​ಸಿಬಿ ಕಪ್​​​ ಗೆಲ್ಲೋದು ಯಾವಾಗ?. ಇದು ಆರ್​ಸಿಬಿ ಫ್ಯಾನ್ಸ್​​ 15 ವರ್ಷಗಳಿಂದ ಕೇಳುತ್ತಿರುವ ಪ್ರಶ್ನೆ. ಬಟ್​ ಈವರೆಗು ಆನ್ಸರ್ ಸಿಕ್ಕಿಲ್ಲ. ಘಟಾನುಘಟಿ ಪ್ಲೇಯರ್ಸ್ ತಂಡ ಪ್ರತಿನಿಧಿಸಿದ್ದಾರೆ. ಆದರು...

Next Post

ಮಂಡ್ಯದಲ್ಲಿ ಮಲಕಲಕುವ ಘಟನೆ-ಪುಟ್ಟ ಕಂದಮ್ಮನ ಎದುರೇ ತಾಯಿ ನೇಣಿಗೆ ಶರಣು

ಧೋನಿ ಖಡಕ್​ ನಡೆಯಿಂದ ಅತಂತ್ರಕ್ಕೆ ಸಿಲುಕಿತ್ತಂತೆ ಸೆಹ್ವಾಗ್ ಕರಿಯರ್​​-ಸಚಿನ್​​ರಿಂದ ಸೇವ್​ ಆಗಿತ್ತು ಭವಿಷ್ಯ!

NewsFirst Kannada

NewsFirst Kannada

LATEST NEWS

RCB ಮ್ಯಾಚ್​ ನೋಡೋಕೆ ಬಂದ ಈ ಬ್ಯೂಟಿ ಈಗ ಮಾಡೆಲ್; ಇದಕ್ಕೆಲ್ಲ ಕಾರಣ ಬೆಂಗಳೂರು ಫ್ಯಾನ್ಸ್‌!

March 21, 2023

ಕಾಲಭೈರವನಿಗೆ ಅಮಾವಾಸ್ಯೆ ಪೂಜೆ; ಕುಮಾರಸ್ವಾಮಿಯಂತೆ CM ಆಗುವ ಹರಕೆ ಕಟ್ಟಿಕೊಂಡ್ರಾ ಡಿಕೆಶಿ?

March 21, 2023

Breaking: ಹಿಂದೂ ಧರ್ಮದ ವಿರುದ್ಧ ಹೇಳಿಕೆ; ನಟ ಚೇತನ್ ಅಹಿಂಸಾ ಅರೆಸ್ಟ್​

March 21, 2023

ಕೋಲಾರ‌ ನಮ್ಮೂರು ಸಿದ್ದರಾಮಯ್ಯ ನಮ್ಮೋರು; ಮಾಜಿ ಸಿಎಂ ಮನೆ ಮುಂದೆ ಕಾಂಗ್ರೆಸ್​ ಕಾರ್ಯಕರ್ತರ ಹೈಡ್ರಾಮಾ

March 21, 2023

ಅಕ್ರಮ ಸಂಬಂಧಕ್ಕೆ ನೊಂದು ಪತ್ನಿಗೆ ಚೂರಿ ಇರಿದು ಕೊಂದ ಪತಿ; ಕೋಪದಿಂದ ಮಗುವಿಗೂ ಚಾಕು ಚುಚ್ಚಿದ ಆರೋಪಿ

March 21, 2023

ಮಾಲಿವುಡ್​ ನಟಿ ಜೊತೆಗೆ ಧನುಷ್​ ಮದುವೆ! ಕಾಲಿವುಡ್​​ ನಟ ಬಿಚ್ಚಿಟ್ರು ಸ್ಫೋಟಕ ಮಾಹಿತಿ

March 21, 2023

ಚರಂಡಿ ಸ್ವಚ್ಛಗೊಳಿಸಲು ಹೋಗಿ ಅಸ್ವಸ್ಥಗೊಂಡ ಇಬ್ಬರ ಸಾವು; ಪಂಚಾಯಿತಿ ಅಧ್ಯಕ್ಷರ ನಿರ್ಲಕ್ಷ್ಯ?

March 21, 2023

Kohli: ಎಷ್ಟನೇ ಕ್ರಮಾಂಕದಲ್ಲಿ ಕೊಹ್ಲಿನಾ ಕಣಕ್ಕಿಳಿಸೋದು? RCBಗೆ ಶುರುವಾಗಿದೆ ಹೀಗೊಂದು ತಲೆನೋವು!

March 21, 2023

ಹಿರೇಹಡಗಲಿಯ ಶಿವಲಿಂಗಕ್ಕೆ ಸೂರ್ಯನ ಕಿರಣ ಸ್ಪರ್ಶ; ಅದ್ಭುತ ದೃಶ್ಯ ಕ್ಯಾಮೆರಾದಲ್ಲಿ ಸೆರೆ

March 21, 2023

RCB ಟ್ರೋಫಿ ಗೆಲ್ಲದ ಬಗ್ಗೆ ಕ್ರಿಸ್​ ಗೇಲ್ ಸ್ಫೋಟಕ ಹೇಳಿಕೆ; ​ಯೂನಿವರ್ಸಲ್​ ಬಾಸ್ ಹೇಳಿದ್ದು ಕೇಳಿದ್ರೆ ಶಾಕ್​ ಆಗ್ತೀರಾ

March 21, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ