Tuesday, March 21, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ವರ್ಷಕ್ಕೆ 2 ಸಲ IPL ನಡೆದ್ರೆ ಹೇಗಿರುತ್ತೆ? BCCIಗೆ ಟೀಂ ಇಂಡಿಯಾ ಮಾಜಿ ಕೋಚ್​ ಸಲಹೆ

Share on Facebook Share on Twitter Send Share
June 2, 2022

IPL​​​​​ ಅಂದ್ರೇನೆ ಎಂಟರ್​​ಟೈನ್​​ಮೆಂಟ್​​ ಲೀಗ್​. ವರ್ಷಕ್ಕೊಮ್ಮೆ ನಡೆಯೋ IPL ಹಬ್ಬಕ್ಕೆ, ಕ್ರಿಕೆಟ್​ ಪ್ರೇಮಿಗಳು ಉಸಿರು ಬಿಗಿ ಹಿಡಿದು, ಕಾದು ಕುಳಿತಿರುತ್ತಾರೆ. ಆದ್ರೆ ಇದೇ IPL ವರ್ಷಕ್ಕೆ 2 ಸಲ ನಡೆದ್ರೆ ಹೇಗಿರುತ್ತೆ ಊಹಿಸಿ.? ಮಾಜಿ ಕೋಚ್​ ಬಿಸಿಸಿಐಗೆ ಸಲಹೆ ನೀಡಿರೋದು, ಇದೀಗ ಸಖತ್​ ಸುದ್ದಿಯಾಗಿದೆ.

Download the Newsfirstlive app

ಐಪಿಎಲ್​​ ಫೀವರ್​​ ಮುಗೀತು. ಸದ್ಯ ಇಂಡೋ-ಆಫ್ರಿಕಾ ಟಿ20 ಬ್ಯಾಟಲ್​​ಗೆ, ಕೌಂಟ್​ಡೌನ್​ ಶುರು. ಬಳಿಕ ಐರ್ಲೆಂಡ್​ ವಿರುದ್ಧದ ಚುಟುಕು ಕದನ. ಆ ನಂತರ ಇಂಗ್ಲೆಂಡ್​ ಎದುರು ಟಿ20 ದಂಗಲ್.​. ಹೀಗೆ ದ್ವಿಪಕ್ಷೀಯ ಟಿ20 ಸರಣಿಗಳು ವರ್ಷದುದ್ದಕ್ಕೂ ನಡೀತವೆ. ಆದ್ರೆ ಇಷ್ಟೆಲ್ಲಾ ದ್ವಿಪಕ್ಷೀಯ ಸರಣಿಗಳ ಆಯೋಜನೆ ಬದಲಿಗೆ, ಒಂದೇ ವರ್ಷದಲ್ಲಿ ಎರಡು IPL ನಡೆಸಿದ್ರೆ ಹೇಗಿರುತ್ತೆ..?

ಹೌದು..! ವರ್ಷಕ್ಕೆ 2 ಬಾರಿ IPL​ ಆಯೋಜಿಸುವಂತೆ ಸಲಹೆ ನೀಡಿರೋದು, ಬೇರೆ ಯಾರೂ ಅಲ್ಲ, ಟೀಮ್ ಇಂಡಿಯಾ ಮಾಜಿ ​ಕೋಚ್​ ರವಿ ಶಾಸ್ತ್ರಿ.! ಎರಡು ದೇಶಗಳ ನಡುವೆ ನಡೆಯೋ ದ್ವಿಪಕ್ಷೀಯ ಸರಣಿಗಳಿಗಿಂತ, ವರ್ಷಕ್ಕೆ 2 IPL​ ಆಯೋಜನೆಯೇ BEST ಎಂದು ರವಿ ಶಾಸ್ತ್ರಿ ಹೇಳಿದ್ದಾರೆ. ದ್ವಿಪಕ್ಷೀಯ ಸರಣಿಗಳನ್ನ ನಿರ್ಬಂಧಿಸಿ, ವಿಶ್ವಕಪ್​ನಂತಹ ಟೂರ್ನಿಗಳಿಗೆ ಸೀಮಿತ ಮಾಡಬೇಕು ಅಂತಾನು ಶಾಸ್ತ್ರಿ ಹೇಳಿದ್ದಾರೆ. ಇನ್ನು ಈ ರೀತಿ ಅಚ್ಚರಿ ಹೇಳಿಕೆ ನೀಡಿರೋ ಮಾಜಿ ಕೋಚ್​​, ಅದಕ್ಕೆ ನಿಖರವಾದ ಕಾರಣವನ್ನೂ ಬಿಡಿಸಿ ಹೇಳಿದ್ದಾರೆ.

ವರ್ಷಕ್ಕೆ 2 ಆವೃತ್ತಿ ಯಾಕಾಗಬಾರದು..?

‘ಭವಿಷ್ಯದಲ್ಲಿ ವರ್ಷಕ್ಕೆ ಎರಡು ಬಾರಿ ಐಪಿಎಲ್ ಆಯೋಜನೆ ಉತ್ತಮ. ಒಂದು ಆವೃತ್ತಿಗೆ 70 ಪಂದ್ಯಗಳಂತೆ, ಎರಡೂ ಆವೃತ್ತಿ ಸೇರಿ 140 ಪಂದ್ಯಗಳು ಆಗಲಿವೆ. ಟಿ20 ಕ್ರಿಕೆಟ್‌ನಲ್ಲಿ ತುಂಬಾ ದ್ವಿಪಕ್ಷೀಯ ಸರಣಿಗಳು ನಡೀತಿವೆ. ಆದ್ರೆ ದ್ವಿಪಕ್ಷೀಯ T20 ಸರಣಿಗಳು, ಅನಗತ್ಯ ಅಂತ ಹೇಳಬಹುದೇ.? ಇನ್ನು IPL​​​ ಮತ್ತಷ್ಟು ವಿಸ್ತರಿಸುವ ಸಾಧ್ಯತೆ ಇದೆ. ಡೇನಿಯಲ್ ವೆಟ್ಟೋರಿ, ಇಯಾನ್ ಬಿಷಪ್ ಮತ್ತು ಆಕಾಶ್ ಚೋಪ್ರಾ IPL ವಿಸ್ತರಿಸೋ ಬಗ್ಗೆ ಮಾತನಾಡಿದ್ದಾರೆ. ಆದ್ರೆ ಅದು ಪ್ರತಿ ವರ್ಷ 2 ಆವೃತ್ತಿಗಳು ಯಾಕಾಗಬಾರದು..?

-ರವಿ ಶಾಸ್ತ್ರಿ, ಮಾಜಿ ಹೆಡ್​ಕೋಚ್​​

ಹೀಗಂತ ಪ್ರಶ್ನೆ ಮಾಡಿರೋ ರವಿಶಾಸ್ತ್ರಿ ಅದಕ್ಕೆ ಉದಾಹರಣೆ ಸಹಿತ ಉತ್ತರವನ್ನೂ ಕೊಟ್ಟಿದ್ದಾರೆ. ಪುಟ್ಬಾಲ್​ ಟೂರ್ನಿಗಳನ್ನೇ ಉದಾಹರಣೆ ನೀಡಿ, ಐಪಿಎಲ್​​ ಅನ್ನೂ ಹೀಗೆ ಮಾಡಿ ಎಂದು ಟಿಪ್ಸ್​ ನೀಡಿದ್ದಾರೆ.

‘ಪುಟ್ಬಾಲ್​ ರೀತಿ ನಡೆಸಬೇಕು’

‘ನಾನು ಭಾರತದ ಕೋಚ್ ಆಗಿದ್ದಾಗ ಟಿ20 ಸರಣಿಗಳು ನಡೆದಿವೆ. ಆದ್ರೆ ಇದು ಅನಗತ್ಯ ಅನಿಸುತ್ತೆ. ಟಿ20 ಸರಣಿಗಳ ಬದಲಿಗೆ ಫ್ರಾಂಚೈಸಿ ಲೀಗ್​​​​ಗಳ ಆಯೋಜನೆ ಹೆಚ್ಚಾಗಬೇಕು. ಉದಾಹರಣೆ ಫುಟ್ಬಾಲ್ ರೀತಿಯಲ್ಲಿ ಹೋಗಬೇಕು. ಪುಟ್ಬಾಲ್​ ಕ್ರೀಡೆಯಲ್ಲಿ ಯಾವುದೇ ದ್ವಿಪಕ್ಷೀಯ ಸರಣಿಗಳ ಆಯೋಜನೆ ಇರೋದಿಲ್ಲ. ಕೇವಲ ಲೀಗ್​​​​ ಟೂರ್ನಿಗಳಷ್ಟೇ ಇರುತ್ತವೆ. ಈ ಬೆಳವಣಿಗೆ T20 ಕ್ರಿಕೆಟ್‌ಗೂ ಕಾಲಿಟ್ಟರೆ ಉತ್ತಮ ಎಂದೆನಿಸುತ್ತೆ. ಕ್ರಿಕೆಟ್​​​ನಲ್ಲಿ ಕೇವಲ ಟಿ20 ವಿಶ್ವಕಪ್ ಮಾತ್ರ ಆಡಬೇಕು’

-ರವಿಶಾಸ್ತ್ರಿ, ಮಾಜಿ ಹೆಡ್​ಕೋಚ್​​

ಕೇವಲ ಇದನ್ನಷ್ಟೆ ರವಿಶಾಸ್ತ್ರಿ ಅವರು ಮಾತನಾಡಿಲ್ಲ. ದ್ವಿಪಕ್ಷೀಯ ಸರಣಿಗಳನ್ನು ಜನರು ಬೇಗನೇ ಮರೆತುಬಿಡ್ತಾರೆ ಅಂತಾನೂ ಹೇಳಿದ್ದಾರೆ.

‘ಬೇರೆ ಪಂದ್ಯಗಳು ನೆನೆಪಿಗೆ ಬರಲ್ಲ’

‘ಭಾರತದ ಕೋಚ್ ಆಗಿ ವಿಶ್ವಕಪ್ ಹೊರತುಪಡಿಸಿ ಒಂದೇ ಒಂದು ಪಂದ್ಯ ನನಗೆ ನೆನಪಿಲ್ಲ. ವಿಶ್ವಕಪ್ ಗೆಲ್ಲೋ ತಂಡವನ್ನು ಮಾತ್ರ ಜನರು ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಆದ್ರೆ ಆ ಅದೃಷ್ಟ ನನ್ನ ಅವಧಿಯಲ್ಲಿ ನಮಗೆ ಒಲಿಯಲಿಲ್ಲ. ಹಾಗಾಗಿ ನನಗೆ ಅದು ನೆನಪಿಲ್ಲ. ಈಗ ಎಲ್ಲೆಲ್ಲೂ ಫ್ರಾಂಚೈಸಿ ಲೀಗ್​​​ಗಳು ನಡೀತಿವೆ. ಅಲ್ಲಿ ಮಿಂಚಿದ ಆಟಗಾರರು ಯಾವ ಫ್ರಾಂಚೈಸಿಯಲ್ಲಾದ್ರೂ ಅವಕಾಶ ಪಡೆಯುತ್ತಾರೆ. ಪ್ರತಿಭೆಗಳಿಗೆ ಅದ್ಭುತ ವೇದಿಕೆ ಕೂಡ ಆಗಿದೆ. ಬಳಿಕ 2 ವರ್ಷಗಳಿಗೊಮ್ಮೆ ವಿಶ್ವಕಪ್​​​ಗೆ ಸಜ್ಜಾಗಲು ಸಹ ಉತ್ತಮವಾಗಿರುತ್ತದೆ’

-ರವಿಶಾಸ್ತ್ರಿ, ಮಾಜಿ ಹೆಡ್​ಕೋಚ್​​

ಸದ್ಯ ರವಿಶಾಸ್ತ್ರಿ ನೀಡಿರೋ ಹೇಳಿಕೆ ಸಾಕಷ್ಟು ಚರ್ಚೆಗೂ ಕಾರಣವಾಗಿದೆ. ಪರ-ವಿರೋಧ ಡಿಬೇಟ್​​ಗಳು ಶುರುವಾಗಿವೆ. ಇನ್ನು 2 ಆವೃತ್ತಿಗಳನ್ನು ಆಯೋಜಿಸೋ ತಾಕತ್ತು ಬಿಸಿಸಿಐಗೆ ಇದೆ. ಹಾಗಂತ ಆ ರೀತಿ ಮಾಡಿದ್ರೆ ಕ್ರಿಕೆಟ್​ ಮಂಡಳಿಗಳ ನಡುವಿನ ಬಾಂಧವ್ಯ ಹಳಸುತ್ತೆ. ಕ್ರಿಕೆಟ್​ ಜೊತೆಗೆ ದುಡ್ಡಿಗೂ ಬೆಲೆ ಇಲ್ಲದಂತಾಗುತ್ತೆ. ಒಟ್ನಲ್ಲಿ ರವಿಶಾಸ್ತ್ರಿ ನೀಡಿರೋ ಸಲಹೆ ಸರಿಯಿಲ್ಲ ಅನ್ನೋದು ಕ್ರಿಕೆಟ್​ ತಜ್ಞರ ವಾದವಾಗಿದೆ.

Tags: BCCIipl 2022Ravi ShastriT20 World CupTata IPL 2022

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಮಾರ್ಚ್​ 25ಕ್ಕೆ ‘ವೀಕೆಂಡ್​ ವಿತ್ ರಮೇಶ್​‘.. ಮೋಹಕ ತಾರೆ ರಮ್ಯಾ ಮೊದಲ ಗೆಸ್ಟ್! 2ನೇ ಅತಿಥಿ ಯಾರು ಗೊತ್ತಾ?

by NewsFirst Kannada
March 21, 2023
0

‘ವೀಕೆಂಡ್ ವಿತ್​ ರಮೇಶ್​’ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದು. ಕನ್ನಡದ ಜನಪ್ರಿಯ ಖಾಸಗಿ ಚಾನೆಲ್​ವೊಂದು ಈ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಾ ಬಂದಿದೆ. ನಟ ರಮೇಶ್​ ಅರವಿಂದ್​ ಅವರು...

RCB ಮ್ಯಾಚ್​ ನೋಡೋಕೆ ಬಂದ ಈ ಬ್ಯೂಟಿ ಈಗ ಮಾಡೆಲ್; ಇದಕ್ಕೆಲ್ಲ ಕಾರಣ ಬೆಂಗಳೂರು ಫ್ಯಾನ್ಸ್‌!

by Bhimappa
March 21, 2023
0

IPL​​​​​​​​​​​​​​​​​​​​​​​​​​​​​​​​ ಕ್ರಿಕೆಟಿಗರ ಹಣೆಬರಹವನ್ನಷ್ಟೇ ಅಲ್ಲ, ಅಭಿಮಾನಿಗಳ ಅದೃಷ್ಟವನ್ನೂ ಬದಲಿಸುತ್ತೆ. ಈ ಮಾತ್​ ನಾವ್​​ ಯಾಕೆ ಹೇಳ್ತಿದ್ದೀವಿ ಅಂದರೆ ಆರ್​ಸಿಬಿಯ ಫ್ಯಾನ್​​ ಗರ್ಲ್​ ಜೀವನದಲ್ಲಿ ಇದು ಆಕ್ಷರಶಃ ನಿಜವಾಗಿದೆ....

ಕಾಲಭೈರವನಿಗೆ ಅಮಾವಾಸ್ಯೆ ಪೂಜೆ; ಕುಮಾರಸ್ವಾಮಿಯಂತೆ CM ಆಗುವ ಹರಕೆ ಕಟ್ಟಿಕೊಂಡ್ರಾ ಡಿಕೆಶಿ?

by Bhimappa
March 21, 2023
0

ಮಂಡ್ಯ: ಆದಿಚುಂಚನಗಿರಿ ಮಠದ ಕಾಲಭೈರವನಿಗೆ ಅಮಾವಾಸ್ಯೆ ಹಿನ್ನೆಲೆಯಲ್ಲಿ ಇಂದು ವಿಶೇಷ ಪೂಜೆ ನಡೆದಿದೆ. ಈ ಅಮಾವಾಸ್ಯೆ ಪೂಜೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭಾಗಿಯಾಗಿದ್ದರು. ಕಾಲಭೈರವೇಶ್ವರನ ಸನ್ನಿಧಿಯಲ್ಲಿ...

Breaking: ಹಿಂದೂ ಧರ್ಮದ ವಿರುದ್ಧ ಹೇಳಿಕೆ; ನಟ ಚೇತನ್ ಅಹಿಂಸಾ ಅರೆಸ್ಟ್​

by NewsFirst Kannada
March 21, 2023
0

ಸ್ಯಾಂಡಲ್ ವುಡ್ ನಟ ಚೇತನ್ ಅಹಿಂಸಾ ಅವರನ್ನು ಬಂಧಿಸಲಾಗಿದೆ. ಹಿಂದೂ ಧರ್ಮದ ವಿರುದ್ಧವಾಗಿ ಹೇಳಿಕೆಯನ್ನ ನೀಡಿದರ ಕುರಿತು ಶೇಷಾದ್ರಿಪುರಂ ಪೊಲೀಸರು ನಟನನ್ನು ಬಂಧಿಸಿದ್ದಾರೆ. ಹಿಂದೂ ಧರ್ಮದ ವಿರುದ್ಧವಾಗಿ...

ಕೋಲಾರ‌ ನಮ್ಮೂರು ಸಿದ್ದರಾಮಯ್ಯ ನಮ್ಮೋರು; ಮಾಜಿ ಸಿಎಂ ಮನೆ ಮುಂದೆ ಕಾಂಗ್ರೆಸ್​ ಕಾರ್ಯಕರ್ತರ ಹೈಡ್ರಾಮಾ

by NewsFirst Kannada
March 21, 2023
0

ಸಿದ್ಧರಾಮಯ್ಯ ಅವರು ಕೊಲಾರದಿಂದ ಸ್ಪರ್ಧೆ ಮಾಡುವಂತೆ ಕಾಂಗ್ರೆಸ್​ ಕಾರ್ಯಕರ್ತರು ಬಿಗಿಪಟ್ಟು ಹಿಡಿದಿದ್ದಾರೆ. ಕೋಲಾರದಿಂದ ಆಗಮಿಸಿದ ಕಾರ್ಯಕರ್ತರು ಶಿವನಂದ ವೃತ್ತದ ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸದ ಬಳಿ ಸೇರಿದ್ದು,...

ಅಕ್ರಮ ಸಂಬಂಧಕ್ಕೆ ನೊಂದು ಪತ್ನಿಗೆ ಚೂರಿ ಇರಿದು ಕೊಂದ ಪತಿ; ಕೋಪದಿಂದ ಮಗುವಿಗೂ ಚಾಕು ಚುಚ್ಚಿದ ಆರೋಪಿ

by Bhimappa
March 21, 2023
0

ಬೆಂಗಳೂರು: ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಪತಿಯು ಚಾಕುವಿನಿಂದ ಇರಿದು ಪತ್ನಿಯನ್ನ ಕೊಲೆ ಮಾಡಿದ್ದಲ್ಲದೇ, ಮಗುವಿಗು ಚಾಕು ಚುಚ್ಚಿದ್ದಾನೆ. ಸದ್ಯ ಈ ಘಟನೆ ಹೆಣ್ಣೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ...

ಮಾಲಿವುಡ್​ ನಟಿ ಜೊತೆಗೆ ಧನುಷ್​ ಮದುವೆ! ಕಾಲಿವುಡ್​​ ನಟ ಬಿಚ್ಚಿಟ್ರು ಸ್ಫೋಟಕ ಮಾಹಿತಿ

by NewsFirst Kannada
March 21, 2023
0

ಕಾಲಿವುಡ್​ ಖ್ಯಾತ ನಟ ಧನುಷ್​ ಮತ್ತು ರಜಿನಿಕಾಂತ್​ ಮಗಳು ಐಶ್ವರ್ಯಾ ವಿಚ್ಛೇದನ ನೀಡಿ ದೂರವಾಗಿರುವ ಸಂಗತಿ ಎಲ್ಲರಿಗೂ ಗೊತ್ತೆ ಇದೆ. ಆದರೀಗ ತಮಿಳು ಸಿನಿಮಾ ರಂಗದಲ್ಲಿ ಧನುಷ್​...

ಚರಂಡಿ ಸ್ವಚ್ಛಗೊಳಿಸಲು ಹೋಗಿ ಅಸ್ವಸ್ಥಗೊಂಡ ಇಬ್ಬರ ಸಾವು; ಪಂಚಾಯಿತಿ ಅಧ್ಯಕ್ಷರ ನಿರ್ಲಕ್ಷ್ಯ?

by Bhimappa
March 21, 2023
0

ದಾವಣಗೆರೆ: ಚರಂಡಿ ಸ್ವಚ್ಛಗೊಳಿಸಲು ಹೋಗಿ ಅಸ್ವಸ್ಥರಾಗಿದ್ದ ಇಬ್ಬರು ವ್ಯಕ್ತಿಗಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.  ಜಗಳೂರು ತಾಲೂಕಿ‌ನ ಬಸವನಕೋಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಸತ್ಯಪ್ಪ ಮತ್ತು...

Kohli: ಎಷ್ಟನೇ ಕ್ರಮಾಂಕದಲ್ಲಿ ಕೊಹ್ಲಿನಾ ಕಣಕ್ಕಿಳಿಸೋದು? RCBಗೆ ಶುರುವಾಗಿದೆ ಹೀಗೊಂದು ತಲೆನೋವು!

by Bhimappa
March 21, 2023
0

ಇಂಡಿಯನ್​ ಪ್ರೀಮಿಯರ್​​​ ಲೀಗ್​ಗೆ ಕೌಂಟ್​ಡೌನ್​ ಸ್ಟಾರ್ಟ್​ ಆದಂತೆ ಆರ್​​​ಸಿಬಿ ಟೀಮ್​ ಮ್ಯಾನೇಜ್​ಮೆಂಟ್​​ಗೆ ಟೆನ್ಶನ್​ ಹೆಚ್ಚಾಗುತ್ತಿದೆ. ಆರ್​​ಸಿಬಿ ಥಿಂಕ್​ ಟ್ಯಾಂಕ್​ ಚಿಂತೆ ಹೆಚ್ಚಿಸಿರೋದು ಬೇರೆ ಯಾರು ಅಲ್ಲ. ಒನ್​...

ಹಿರೇಹಡಗಲಿಯ ಶಿವಲಿಂಗಕ್ಕೆ ಸೂರ್ಯನ ಕಿರಣ ಸ್ಪರ್ಶ; ಅದ್ಭುತ ದೃಶ್ಯ ಕ್ಯಾಮೆರಾದಲ್ಲಿ ಸೆರೆ

by NewsFirst Kannada
March 21, 2023
0

ವಿಜಯನಗರ: ಪವಿತ್ರ ಕ್ಷೇತ್ರವಾದ ಹಿರೇಹಡಗಲಿಯ ಶಿವಲಿಂಗಕ್ಕೆ ಸೂರ್ಯನ ಕಿರಣ ಸ್ಪರ್ಶವಾಗಿದೆ. ಭಾಸ್ಕರನು ಶಿವಲಿಂಗವನ್ನು ಸ್ಪರ್ಶಿಸುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಾತ್ರವಲ್ಲದೆ, ಸಾಮಾಜಿಕ ಜಾಲತಾಣದಲ್ಲೂ ಫೋಟೋಗಳು ಹರಿದಾಡುತ್ತಿವೆ. ಕಟ್ಟಿ...

Next Post

IPL 2023.. RCB ಕೈ ಬಿಡೋ ಐವರು ಆಟಗಾರರು ಇವರೇ ನೋಡಿ..!

ಬೆಂಗಳೂರು: ರಾತ್ರಿ ವೇಳೆ ನೇಣಿಗೆ ಕೊರಳೊಡ್ಡಿದ 19 ಯುವಕ.. ಕಾರಣವೇನು?

NewsFirst Kannada

NewsFirst Kannada

LATEST NEWS

ಮಾರ್ಚ್​ 25ಕ್ಕೆ ‘ವೀಕೆಂಡ್​ ವಿತ್ ರಮೇಶ್​‘.. ಮೋಹಕ ತಾರೆ ರಮ್ಯಾ ಮೊದಲ ಗೆಸ್ಟ್! 2ನೇ ಅತಿಥಿ ಯಾರು ಗೊತ್ತಾ?

March 21, 2023

RCB ಮ್ಯಾಚ್​ ನೋಡೋಕೆ ಬಂದ ಈ ಬ್ಯೂಟಿ ಈಗ ಮಾಡೆಲ್; ಇದಕ್ಕೆಲ್ಲ ಕಾರಣ ಬೆಂಗಳೂರು ಫ್ಯಾನ್ಸ್‌!

March 21, 2023

ಕಾಲಭೈರವನಿಗೆ ಅಮಾವಾಸ್ಯೆ ಪೂಜೆ; ಕುಮಾರಸ್ವಾಮಿಯಂತೆ CM ಆಗುವ ಹರಕೆ ಕಟ್ಟಿಕೊಂಡ್ರಾ ಡಿಕೆಶಿ?

March 21, 2023

Breaking: ಹಿಂದೂ ಧರ್ಮದ ವಿರುದ್ಧ ಹೇಳಿಕೆ; ನಟ ಚೇತನ್ ಅಹಿಂಸಾ ಅರೆಸ್ಟ್​

March 21, 2023

ಕೋಲಾರ‌ ನಮ್ಮೂರು ಸಿದ್ದರಾಮಯ್ಯ ನಮ್ಮೋರು; ಮಾಜಿ ಸಿಎಂ ಮನೆ ಮುಂದೆ ಕಾಂಗ್ರೆಸ್​ ಕಾರ್ಯಕರ್ತರ ಹೈಡ್ರಾಮಾ

March 21, 2023

ಅಕ್ರಮ ಸಂಬಂಧಕ್ಕೆ ನೊಂದು ಪತ್ನಿಗೆ ಚೂರಿ ಇರಿದು ಕೊಂದ ಪತಿ; ಕೋಪದಿಂದ ಮಗುವಿಗೂ ಚಾಕು ಚುಚ್ಚಿದ ಆರೋಪಿ

March 21, 2023

ಮಾಲಿವುಡ್​ ನಟಿ ಜೊತೆಗೆ ಧನುಷ್​ ಮದುವೆ! ಕಾಲಿವುಡ್​​ ನಟ ಬಿಚ್ಚಿಟ್ರು ಸ್ಫೋಟಕ ಮಾಹಿತಿ

March 21, 2023

ಚರಂಡಿ ಸ್ವಚ್ಛಗೊಳಿಸಲು ಹೋಗಿ ಅಸ್ವಸ್ಥಗೊಂಡ ಇಬ್ಬರ ಸಾವು; ಪಂಚಾಯಿತಿ ಅಧ್ಯಕ್ಷರ ನಿರ್ಲಕ್ಷ್ಯ?

March 21, 2023

Kohli: ಎಷ್ಟನೇ ಕ್ರಮಾಂಕದಲ್ಲಿ ಕೊಹ್ಲಿನಾ ಕಣಕ್ಕಿಳಿಸೋದು? RCBಗೆ ಶುರುವಾಗಿದೆ ಹೀಗೊಂದು ತಲೆನೋವು!

March 21, 2023

ಹಿರೇಹಡಗಲಿಯ ಶಿವಲಿಂಗಕ್ಕೆ ಸೂರ್ಯನ ಕಿರಣ ಸ್ಪರ್ಶ; ಅದ್ಭುತ ದೃಶ್ಯ ಕ್ಯಾಮೆರಾದಲ್ಲಿ ಸೆರೆ

March 21, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ