Sunday, August 14, 2022
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

PSI ನೇಮಕಾತಿ ಪರೀಕ್ಷೆ ಅಕ್ರಮ; ಕುಡಚಿ ಶಾಸಕ ಪಿ.ರಾಜೀವ್​​ ಆಪ್ತ ಸಹಾಯಕನ ಆಡಿಯೋ ವೈರಲ್

Share on Facebook Share on Twitter Send Share
June 5, 2022

ಬೆಂಗಳೂರು: ಪಿಎಸ್‌ಐ ಪರೀಕ್ಷೆಯಲ್ಲಿ ಕೋಟಿ ಕೋಟಿ ಬಾಚಲು ಕಿಂಗ್​ಪಿನ್​ಗಳು ಮಾಡಿದ್ದ ಖತರ್ನಾಕ್ ಪ್ಲಾನ್​​ಗಳು ಜಗಜ್ಜಾಹೀರಾಗಿದ್ದು, ಅಕ್ರಮ ಸಂಪತ್ತಿನ ಕೋಟೆ ಕಟ್ಟಿದ್ದ ಆರೋಪಿಗಳು ತನಿಖಾ ತಂಡದ ತೆಕ್ಕೆಗೆ ಬೀಳ್ತಿದ್ದಾರೆ. ಈ ನಡುವೆ ಸರ್ಕಾರ 2021ರಲ್ಲಿ ನಡೆದಿದ್ದ ಪರೀಕ್ಷೆಯನ್ನ ರದ್ದುಗೊಳಿಸಿ ಮರು ಪರೀಕ್ಷೆ ನಡೆಸಲು ಸಜ್ಜಾಗಿದೆ. ಈ ನಡುವೆ ಸರ್ಕಾರವನ್ನ ಒತ್ತಡಕ್ಕೆ ಸಿಲುಕಿಸುವ ಕಾರ್ಯ ನಡೆಸಲಾಗುತ್ತಿದೆ, ಪಿಎಸ್‌ಐ ಪರೀಕ್ಷೆ ಅಕ್ರಮದ ಸಂಪೂರ್ಣ ತನಿಖೆ ಮುಗಿಯುವ ಮುನ್ನವೇ ಒತ್ತಡ ಶಾಸಕರು ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿತ್ತು. ಇದರಲ್ಲಿ ಕುಡಚಿ ಶಾಸಕ ಪಿ.ರಾಜೀವ್​ ಅವರ ಹೆಸರು ಕೇಳಿ ಬಂದಿತ್ತು.

Download the Newsfirstlive app

ಸದ್ಯ ಈ ಬೆಳವಣಿಗೆಗೆ ಬಿಗ್​ ಟ್ವಿಸ್ಟ್ ಸಿಕ್ಕಿದ್ದು, ಎಲ್ಲಾ 9 ಶಾಸಕರೂ ಸಹ ಸ್ವಯಂಪ್ರೇರಿತವಾಗಿ ಪತ್ರ ಬರೆದಿಲ್ಲ. ಯಾರೋ ಬರೆದು ತಂದ ಪತ್ರಕ್ಕೆ ನೋಡದೇ ಶಾಸಕರು ಸಹಿ ಹಾಕಿದ್ದಾರಾ ಎಂದ ಪ್ರಶ್ನೆ ಉದ್ಭವಿಸಿದೆ. ಹೌದು, ನ್ಯೂಸ್ ಫಸ್ಟ್​ಗೆ ಶಾಸಕ ಪಿ.ರಾಜೀವ್ ಅವರ ಆಪ್ತ ಸಹಾಯಕ ಮಾತನಾಡಿರುವ ಲಭ್ಯವಾಗಿದ್ದು, ಯಾರೋ ಬರೆದು ತಂದ ಪತ್ರಕ್ಕೆ ನೋಡದೇ ಶಾಸಕರು ಸಹಿ ಹಾಕಿದ್ದಾರಾ ಎಂಬ ಅನುಮಾನ ಸಾಧ್ಯ ಎದುರಾಗಿದೆ. ಏಕೆಂದರೆ ಎಲ್ಲಾ 9 ಶಾಸಕರ ಪತ್ರ ಒಂದೇ ಫಾರ್ಮೆಟ್​ನಲ್ಲಿದ್ದು, ಒಂದೇ ಒಂದು ಅಕ್ಷರ ಅಥವಾ ಪ್ಯಾರಾ ಸಹ ಬದಲಾವಣೆ ಆಗಿಲ್ಲ. ಅಲ್ಲದೇ ಪಿ.ರಾಜೀವ್​ ಅವರ ಪಿಎ ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ ಪ್ರಸ್ತಾಪ ಮಾಡಲಾಗಿದೆ. ಪ್ರಕರಣವನ್ನು ಬೆಳಕಿಗೆ ತಂದ ರವಿಶಂಕರ್ ಎಂಬವರು ಶಾಸಕರ ಆಪ್ತ ಸಹಾಯಕರೊಂದಿಗೆ ಮಾತನಾಡಿದ ಆಡಿಯೋ ಎನ್ನಲಾಗಿದೆ.

ಇದನ್ನೂ ಓದಿ: PSI ನೇಮಕಾತಿ ಪರೀಕ್ಷೆ ಅಕ್ರಮ; ಗೃಹ ಸಚಿವರಿಗೆ ಪತ್ರ ಬರೆದ ಮೂರು ಪಕ್ಷದ 9 ಶಾಸಕರು

 ಶಾಸಕರ ಪಿಎ- ರವಿಶಂಕರ್ ಆಡಿಯೋ ಸಂಭಾಷಣೆಯಲ್ಲಿ ಏನಿದೆ..?

ಶಾಸಕ ಪಿ.ರಾಜೀವ್ ಪಿಎ: ತಗೊಳ್ಳಪ್ಪ ಅಂತ ಲೆಟರ್ ಕೊಟ್ರು..ಸಾಹೇಬ್ರು ಲೆಟರ್ ಡ್ರಾಫ್ಟ್ ಮಾಡಿಸಿದ್ದಲ್ಲ.. ಅವರಿಗೆ ಏನು ಬೇಕೋ ಮನಸಿಗೆ ಬಂದಂಗೆ ಬರೆಸಿಕೊಂಡ್ರು. ಸೈನ್ ಮಾಡಿಸಿಕೊಂಡು ಹೋದ್ರು ಅಷ್ಟೆ.

ರವಿಶಂಕರ್: ಅಂದ್ರೆ ನಮ್ಮ ರಾಜೀವ್ ಸಾಹೇಬ್ರು ಏನು.. ಬರೆದಿಲ್ಲ ಅಲ್ಲ ಸಾರ್ ಅದು

ಶಾಸಕ ಪಿ.ರಾಜೀವ್ ಪಿಎ: ಸಾಹೇಬ್ರು ಮ್ಯಾಟರ್ ಬರೆದಿದ್ದಲ್ಲ ಇದು..ಒಂದ್ 60 ಜನ ಬಂದಿದ್ರು..ಅವರು ತಗೊಂಡ್ ಹೋದ್ರು ಅಷ್ಟೆ.

ರವಿಶಂಕರ್: ಹುಂ ಸಾರ್….

ಶಾಸಕ ಪಿ.ರಾಜೀವ್ ಪಿಎ: ಸರ್.. ಹಿಂಗೆ ಲೆಟರ್​ ಕೊಡಿ ಹಂಗೆ ಇಂಗೆ ಅಂದ್ರು.. ಆಯ್ತು ಅಂತ ತಗೊಂಡ್ ಹೋಗಪ್ಪ.. ಏನಾದ್ರು ಮಾಡಪ್ಪ ಅಂತ ಸುಮ್ಮನಾಗಿಬಿಟ್ರು ಸಾಹೇಬ್ರು.

ರವಿಶಂಕರ್: ಸಾಹೇಬ್ರು ಅವರಿಗೆ ಏನ್ ಹೇಳಿಲ್ಲವೇನ್ರಿ..

ಶಾಸಕ ಪಿ.ರಾಜೀವ್ ಪಿಎ: ಏನೂ ಹೇಳಿಲ್ಲ..

ರವಿಶಂಕರ್: ಅಂದ್ರೆ ಅಳಕ್ಕತ್ತುಬಿಟ್ಟಿದ್ರಾ ಅವರು

ಶಾಸಕ ಪಿ.ರಾಜೀವ್ ಪಿಎ: ಹಾಂ.. ಬಹಳ ಜನ ಬಂದಿದ್ರು..ಕಷ್ಟಪಟ್ಟು ಎಕ್ಸಾಂ ಬರೆದಿದ್ದೀವಿ ಸಾರ್.. ನಾವು ಹೆಂಗೆ? ನಮ್ದಿಲ್ಲ ನಮಗೆ ಏಜ್ ಬಾರ್ ಆಗ್ಬಿಡ್ತಿದೆ.. ಅಟ್​ಲಿಸ್ಟ್​ ಹಿಂಗಾದ್ರೂ ಲೆಟರ್​ ಕೊಟ್ರೆ ಏನಾದ್ರೂ ಮಾಡಿಸಿಕೊಂಡ್ ಫಾಲೋ ಮಾಡ್ಕೊತಿವಿ ಸರ್ ಅಂದಿದ್ರು.

ರವಿಶಂಕರ್: ಹುಂ ಹುಂ..

ಶಾಸಕ ಪಿ.ರಾಜೀವ್ ಪಿಎ: ಅದಕ್ಕೆ ಇನ್ನೇನ್ ಮಾಡೋದು ಅಂತ, ಆಯ್ತು ತಗೊಳ್ಳಪ್ಪ.. ನೀವೇ ಏನಾದ್ರೂ ಮಾಡ್ಕೊಳಿ ಅಂತ ಸುಮ್ಮನಾಗಿಬಿಟ್ರು ಸಾಹೇಬ್ರು

ರವಿಶಂಕರ್: ಹೌದೇನ್ ಸರ್..

ಶಾಸಕ ಪಿ.ರಾಜೀವ್ ಪಿಎ: ಸಪರೇಟ್ ಮಾತಾಡ್​​ಬಿಟ್ಟು, ಇವ್ರೇ ತಗೊಂಡ್ ಹೋಗಿ ಅಂದಿದ್ರೆ ತಪ್ಪಾಗೋದು..

ರವಿಶಂಕರ್: ಹೌದೌದು ಕರೆಕ್ಟ್

ಶಾಸಕ ಪಿ.ರಾಜೀವ್ ಪಿಎ: ಸಾಹೇಬ್ರು.. ಲೆಟರ್ ಕೊಟ್ರು. ನೀವೇನಾದ್ರೂ ಮಾಡ್ಕೊಳ್ಳಿಯಪ್ಪ.. ನನ್ ಹತ್ರ ಬರಬೇಡಿ ಅಂತ ಹೇಳಿದ್ದಾರೆ.

ರವಿಶಂಕರ್: ಓಕೆ.. ಓಕೆ..

ಶಾಸಕ ಪಿ.ರಾಜೀವ್ ಪಿಎ: ಸಾಹೇಬ್ರು ಇದು ಮಾಡಿದ್ದನ್ನ ಯಾವತ್ತೂ ಹೇಳೋಕ್ಕೊಗಲ್ಲ, ಯಾರ್ ಹತ್ರನೂ ಹೇಳೋಕೆ ಹೋಗಲ್ಲ.. ಅಷ್ಟ್ ಮಾತ್ರ ಹೇಳಿದ್ರೂನು ನಾವೇ ಹೇಳೋಕೆ ಹೋಗ್ಬೇಡಿ ಅಂತ ತಡೀತಿವಿ ನಾವೇ ಸಾಹೇಬ್ರನ್ನ.

ರವಿಶಂಕರ್: ಹುಂ ಸರ್.. ಹುಂ ಸರ್..

ಶಾಸಕ ಪಿ.ರಾಜೀವ್ ಪಿಎ: ತಪ್ಪಾಗುತ್ತೆ ಅದು.. ಈಗ ನಾವೇ ಬಯಲಿಗೆಳೆದು ಬಿಟ್ಟು.. ಎಲ್ಲರಿಗೂ ಹೊರಗೆ ಹಾಕ್ಬಿಟ್ಟು.. ಎಕ್ಸಾಂ ಕ್ಯಾನ್ಸಲ್ ಮಾಡಿ, ರೀಎಕ್ಸಾಂ ಬರೆಸಿ ಅಂತ ನಾವೇ ಹೇಳ್ಬಿಟ್ಟು ನಮ್ಮೋರಿಗೆ ನಾವೇ ಹಿಂಗೆ ಕೊಡಿ ಸರ್ ಅಂದ್ರೆ ತಪ್ಪಾಗುತ್ತೆ

ರವಿಶಂಕರ್; ಇನ್ನೊಂದೇನ್ ಅಂದ್ರೆ ಸರ್, ಅಕ್ರಮ ತೆಗೆದಿದ್ದು ನಾನೇ ಸರ್..ದಾಖಲೆಗಳನ್ನ ತಗೊಂಡ್ ಹೋಮ್ ಮಿನಿಸ್ಟರ್​ಗೆ ಕೊಟ್ಟು.. ರವಿಶಂಕರ್ ಅಂತ ನಾನು

ಶಾಸಕ ಪಿ.ರಾಜೀವ್ ಪಿಎ: ತಪ್ಪು ಮಾಡಿದಾರೆ ಅದು ತಪ್ಪು. ಸುಮ್ನೆ ಏನ್ ಮಾಡೋಕ್ಕಾಗುತ್ತೆ ಸರ್.. 60 ಮಂದಿ ಬಂದುಬಿಟ್ಟು, ಗೋಳೋ ಅಂತಿದ್ರು.. ಇನ್ನೇನ್ ಮಾಡೋಕ್ಕಾಗುತ್ತೆ ಸಾಹೇಬ್ರು ಅಷ್ಟ್ ಜನ ಬಂದ್ಮೇಲೆ. ಆಯ್ತು ಲೆಟರ್ ಕೊಟ್ಟು ಕಳಿಸಿ ಅಂತ ಅಂದ್ರು..

ರವಿಶಂಕರ್; ಹೌದು ಹೌದು. ಕರೆಕ್ಟ್ ಐತೆ ಬಿಡ್ರಿ. ಆ ಲೆಟರ್​ನಿಂದಾನೂ ಏನೂ ಆಗಲ್ಲ.

ಶಾಸಕ ಪಿ.ರಾಜೀವ್ ಪಿಎ: ಹಂಗಾಂಗಿದ್ರೆ, ಯಾರೂ ಇರಂಗೆ ಇರಲಿಲ್ಲ ಇಲ್ಲಿ.

ರವಿಶಂಕರ್: ಹಃ ಹಃ. ಹೌದು ಸರ್ ಹೌದು. ಕರೆಕ್ಟ್​ ಐತೆ

ಶಾಸಕ ಪಿ.ರಾಜೀವ್ ಪಿಎ: ಏನ್ ಮಾಡೋದು ಸಮಾಧಾನಕ್ಕೋಸ್ಕರ.. ಮತ್ತೆ ಇವ್ರು ಸಮಾಜದವರು ಬಂದಿದ್ರು ಯಾಱರೋ ಬಂದಿದ್ರು. ಮತ್ತೆ ಏನೂ ಹೇಳೋಕ್ಕಾಗಲ್ಲ ಅಂತ. ಆಯ್ತು ತಗೊಳ್ಳಪ್ಪ ಅಂತ ಹೇಳ್ಬಿಟ್ಟು ಕೊಟ್ಟು ಕಳಿಸಿದ್ರು.

ರವಿಶಂಕರ್: ಓ ಹಿಂಗೇನು..

ಶಾಸಕ ಪಿ.ರಾಜೀವ್ ಪಿಎ: ಸಾಹೇಬ್ರು ಕೂಡ ಇದರಲ್ಲಿ ಏನು ಮ್ಯಾಟರ್ ಏನಿದೆ ಅಂತಾನೂ ಓದಲಿಲ್ಲ.. ಏನೂ ಬರೆದಿದೆ ಅಂತ.

ರವಿಶಂಕರ್: ಅದೇ

ಶಾಸಕ ಪಿ.ರಾಜೀವ್ ಪಿಎ: ಯಾವ ರೀತಿ ಬರೆದಿದ್ದಾರೆ ಏನೂ ಬರೆದಿದ್ದಾರೆ ಅಂತ ಏನೂ ಓದ್ಲಿಲ್ಲ.

Tags: P RajeevPSI exam scam

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಕೇಂದ್ರ ಸಚಿವ ಭಗವಂತ್​​ ಖೂಬಾ ಕಾರು ಮೇಲೆ BJP MLA ಬೆಂಬಲಿಗರಿಂದಲೇ ದಾಳಿ..!

by NewsFirst Kannada
August 13, 2022
0

ಬೀದರ್​: ಸ್ವಪಕ್ಷದವರಿಂದಲೇ ಕೇಂದ್ರ ಸಚಿವ ಭಗವಂತ್ ಖೂಬಾ ಕಾರಿನ ಮೇಲೆ ದಾಳಿ ಆಗಿದೆ. ಬೀದರ್​​​ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ಘಟನೆ ನಡೆದಿದೆ. ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ...

ಏಷ್ಯಾಕಪ್​​​ ಟೂರ್ನಿ.. ದೀಪಕ್​​ ಹೂಡಾ ಬದಲಿಗೆ ಸ್ಟಾರ್​ ಪ್ಲೇಯರ್​​ಗೆ ಮಣೆ ಹಾಕುತ್ತಾ BCCI..?

by NewsFirst Kannada
August 13, 2022
0

ಏಷ್ಯಾಕಪ್ ತಂಡದಿಂದ ವೇಗಿ ದೀಪಕ್​ ಚಹರ್​ರನ್ನ ಆಯ್ಕೆ ಮಾಡಿಲ್ಲ. ಹಾಗಂತ ಚಹರ್​ಗೆ ತಂಡದ ಬಾಗಿಲು ಇನ್ನು ಮುಚ್ಚಿಲ್ಲ. ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ಚಹರ್​ ಉತ್ತಮ ಪ್ರದರ್ಶನ...

ಜಿಂಬಾಬ್ವೆ ಸೀರೀಸ್​​.. ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡ್ತಾರಾ ರಾಹುಲ್​ ತ್ರಿಪಾಠಿ..?

by NewsFirst Kannada
August 13, 2022
0

ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ರಾಹುಲ್​ ತ್ರಿಪಾಠಿ, ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡೋ ಸಾಧ್ಯತೆ ಇದೆ. 2023ರ ಏಕದಿನ ವಿಶ್ವಕಪ್​ನಲ್ಲಿ ತ್ರಿಪಾಠಿಯಂತ ಡ್ಯಾಶಿಂಗ್ ಆಟಗಾರನ ಅಗತ್ಯ...

ಸ್ವಾತಂತ್ರೋತ್ಸವ ನಡುವೆಯೂ ರಾಜ್ಯದಲ್ಲಿ ಭಾರೀ ಮಳೆ.. ಎಲ್ಲೆಲ್ಲಿ ಏನಾಯ್ತು..?

by NewsFirst Kannada
August 13, 2022
0

ಕರುನಾಡಲ್ಲಿ ಒಂದ್ಕಡೆ ಸ್ವಾತಂತ್ರೋತ್ಸವದ ಸಂಭ್ರಮ ಜೋರಾಗಿದ್ರೆ ಮತ್ತೊಂದ್ಕಡೆ ಮಳೆರಾಯನ ಅಬ್ಬರವೂ ಜೋರಾಗೇ ಇದೆ. ಮೇಘರಾಜನ ಭರ್ಜರಿ ಬ್ಯಾಟಿಂಗ್​ಗೆ ರಾಜ್ಯದ ಬಹುತೇಕ ಜಲಾಶಯಗಳು ತುಂಬಿ ಹರಿಯುತ್ತಿದ್ದು ನದಿಪಾತ್ರದ ಜನರಿಗೆ...

ಏಷ್ಯಾಕಪ್​ಗೂ ಮುನ್ನವೇ ಆಟಗಾರರಿಗೆ ಬಂಪರ್ ಗಿಫ್ಟ್ ಕೊಟ್ಟ ಪಾಕ್​ ಕ್ರಿಕೆಟ್​​​ ಮಂಡಳಿ..!

by NewsFirst Kannada
August 13, 2022
0

ಏಷ್ಯಾಕಪ್​ ಆರಂಭಕ್ಕೂ ಮುನ್ನವೇ ಪಾಕಿಸ್ತಾನ ತಂಡದ ಆಟಗಾರರಿಗೆ, ತಮ್ಮ ಕ್ರಿಕೆಟ್​ ಬೋರ್ಡ್​​​​​​​​​​​​​​​​​​​​​ ಗುಡ್​ನ್ಯೂಸ್​ ನೀಡಿದ್ದು, ಆಟಗಾರರ ವಾರ್ಷಿಕ್​​ ವೇತನವನ್ನು ಹೆಚ್ಚಿಸಿದೆ. ಪಾಕ್​ ಆಟಗಾರರ ನೂತನ ಗುತ್ತಿಗೆ ಪಟ್ಟಿ...

ತಮಿಳುನಾಡು ಹಣಕಾಸು ಸಚಿವರ ಕಾರಿನ ಮೇಲೆ ಚಪ್ಪಲಿ ಎಸೆದ ಬಿಜೆಪಿ ಕಾರ್ಯಕರ್ತರು- ಐವರು ಅರೆಸ್ಟ್!

by NewsFirst Kannada
August 13, 2022
0

ಚೆನ್ನೈ: ತಮಿಳುನಾಡು ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತರು ಚಪ್ಪಲಿ ತೂರಿದ್ದಾರೆ. ಘಟನೆಯ ಸಂಬಂಧ ಐವರು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಧುರೈನಲ್ಲಿ...

ಸ್ವಾತಂತ್ರ್ಯದ ಅಮೃತ ಮಹೋತ್ಸವ: ಸರ್ಕಾರಿ ಕಲಾ ಕಾಲೇಜಿನಲ್ಲಿ ‘ಅಮೃತ ಭಾರತಿಗೆ ಕನ್ನಡದಾರತಿ’

by NewsFirst Kannada
August 13, 2022
0

ಬೆಂಗಳೂರು: ಭಾರತ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿದೆ. ಅಜಾದಿ ಕಾ ಅಮೃತ ಮಹೋತ್ಸವ ಸಂಭ್ರಮದಲ್ಲಿರೋ ಭಾರತದಲ್ಲಿ ಹರ್ ಘರ್ ತಿರಂಗಾ ಅಭಿಯಾನ ನಡೆಯುತ್ತಿದೆ. ರಾಜ್ಯದಲ್ಲೂ ಇದರ...

ಲಂಚ ಮಂಚ ಸರ್ಕಾರ; ‘ನಾನು ಕ್ಷಮೆ ಕೇಳಲು ಸಿದ್ಧನಿದ್ದೇನೆ, ಆದ್ರೆ’ -ಪ್ರಿಯಾಂಕ್ ಖರ್ಗೆ

by NewsFirst Kannada
August 13, 2022
0

ಬೆಂಗಳೂರು: ರಾಜ್ಯ ಸರ್ಕಾರ ಹುದ್ದೆಗಳನ್ನು ಮಾರಾಟ ಮಾಡಲು ನಿಂತಿದೆ. ರಾಜ್ಯದಲ್ಲಿರುವುದು ಲಂಚ, ಮಂಚದ ಬಿಜೆಪಿ ಸರ್ಕಾರದ ಎಂದು ಆರೋಪ ಮಾಡಿದ್ದ ಶಾಸಕ ಪ್ರಿಯಾಂಕ್​ ಖರ್ಗೆ ತಮ್ಮ ಹೇಳಿಕೆಗೆ...

‘ನನ್ನ ಹಿಂದೆ ಬೀಳಬೇಡ ಅಕ್ಕ’ ಎಂದ ರಿಷಭ್​ ಪಂತ್​​ಗೆ ಬಾಲಿವುಡ್​​ ನಟಿ ತಿರುಗೇಟು..

by NewsFirst Kannada
August 13, 2022
0

ಊರ್ವಶಿ ರೌಟೆಲಾ​ ಹೇಳಿಕೆಗೆ ಮೌನ ಮುರಿದಿದ್ದ ರಿಷಭ್​​ ಪಂತ್​​​ಗೆ ಇದೀಗ ಊರ್ವಶಿ ತಿರುಗೇಟು ನೀಡಿದ್ದಾರೆ. ಕೆಲ ವರ್ಷಗಳ ಹಿಂದೆ ಮಿಸ್ಟರ್​​ RP ವಾರಣಾಸಿ ಬಂದು, ನನಗಾಗಿ ತುಂಬಾ...

ಧವನ್​​ ಬದಲಿಗೆ KL ರಾಹುಲ್​​ ಕ್ಯಾಪ್ಟನ್​​ ಮಾಡಿದ್ದಕ್ಕೆ ಭಾರೀ ಆಕ್ರೋಶ..!

by NewsFirst Kannada
August 13, 2022
0

ಸದ್ಯದಲ್ಲೇ ನಡೆಯಲಿರೋ ಜಿಂಬಾಬ್ವೆ ಸರಣಿಗೆ ಟೀಂ ಇಂಡಿಯಾದ ಕ್ಯಾಪ್ಟನ್​ ಆಗಿ ಶಿಖರ್​ ಧವನ್​ ಅವರನ್ನೇ ಮುಂದುವರಿಸಬೇಕಿತ್ತು ಎಂದು ಆಕಾಶ್​ ಚೋಪ್ರಾ ಹೇಳಿದ್ದಾರೆ. ಈ ಸಂಬಂಧ ಮಾತಾಡಿದ ಟೀಂ...

Next Post

ಯಾವಾಗ್ಲೂ ಪಂಚೆಲೇ ಇರೋದ್ಯಾಕೆ ರಾಜ್ ಬಿ ಶೆಟ್ಟಿ..?

ಪ್ರೀತಿಸಿ ಮದ್ವೆಯಾಗಿದ್ದ ಮಹಿಳೆ ಆತ್ಮಹತ್ಯೆ.. ಸಿಕ್ಕ ಡೆತ್​ನೋಟ್​ನಲ್ಲಿ ಏನಿದೆ..?

NewsFirst Kannada

NewsFirst Kannada

LATEST NEWS

ಕೇಂದ್ರ ಸಚಿವ ಭಗವಂತ್​​ ಖೂಬಾ ಕಾರು ಮೇಲೆ BJP MLA ಬೆಂಬಲಿಗರಿಂದಲೇ ದಾಳಿ..!

August 13, 2022

ಏಷ್ಯಾಕಪ್​​​ ಟೂರ್ನಿ.. ದೀಪಕ್​​ ಹೂಡಾ ಬದಲಿಗೆ ಸ್ಟಾರ್​ ಪ್ಲೇಯರ್​​ಗೆ ಮಣೆ ಹಾಕುತ್ತಾ BCCI..?

August 13, 2022

ಜಿಂಬಾಬ್ವೆ ಸೀರೀಸ್​​.. ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡ್ತಾರಾ ರಾಹುಲ್​ ತ್ರಿಪಾಠಿ..?

August 13, 2022

ಸ್ವಾತಂತ್ರೋತ್ಸವ ನಡುವೆಯೂ ರಾಜ್ಯದಲ್ಲಿ ಭಾರೀ ಮಳೆ.. ಎಲ್ಲೆಲ್ಲಿ ಏನಾಯ್ತು..?

August 13, 2022

ಏಷ್ಯಾಕಪ್​ಗೂ ಮುನ್ನವೇ ಆಟಗಾರರಿಗೆ ಬಂಪರ್ ಗಿಫ್ಟ್ ಕೊಟ್ಟ ಪಾಕ್​ ಕ್ರಿಕೆಟ್​​​ ಮಂಡಳಿ..!

August 13, 2022

ತಮಿಳುನಾಡು ಹಣಕಾಸು ಸಚಿವರ ಕಾರಿನ ಮೇಲೆ ಚಪ್ಪಲಿ ಎಸೆದ ಬಿಜೆಪಿ ಕಾರ್ಯಕರ್ತರು- ಐವರು ಅರೆಸ್ಟ್!

August 13, 2022

ಸ್ವಾತಂತ್ರ್ಯದ ಅಮೃತ ಮಹೋತ್ಸವ: ಸರ್ಕಾರಿ ಕಲಾ ಕಾಲೇಜಿನಲ್ಲಿ ‘ಅಮೃತ ಭಾರತಿಗೆ ಕನ್ನಡದಾರತಿ’

August 13, 2022

ಲಂಚ ಮಂಚ ಸರ್ಕಾರ; ‘ನಾನು ಕ್ಷಮೆ ಕೇಳಲು ಸಿದ್ಧನಿದ್ದೇನೆ, ಆದ್ರೆ’ -ಪ್ರಿಯಾಂಕ್ ಖರ್ಗೆ

August 13, 2022

‘ನನ್ನ ಹಿಂದೆ ಬೀಳಬೇಡ ಅಕ್ಕ’ ಎಂದ ರಿಷಭ್​ ಪಂತ್​​ಗೆ ಬಾಲಿವುಡ್​​ ನಟಿ ತಿರುಗೇಟು..

August 13, 2022

ಧವನ್​​ ಬದಲಿಗೆ KL ರಾಹುಲ್​​ ಕ್ಯಾಪ್ಟನ್​​ ಮಾಡಿದ್ದಕ್ಕೆ ಭಾರೀ ಆಕ್ರೋಶ..!

August 13, 2022
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ