Thursday, March 23, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

IPL ಆದಾಯದಿಂದ ಪ್ರತಿದಿನ 5 ಸಾವಿರ ಜನರಿಗೆ ಊಟ-ಗಂಭೀರ್ ಮಹತ್ಕಾರ್ಯಕ್ಕೆ ಫ್ಯಾನ್ಸ್​ ಫಿದಾ

Share on Facebook Share on Twitter Send Share
June 6, 2022

ಟೀಮ್ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್, ಕ್ರಿಕೆಟ್​​ನಿಂದ ಮಾತ್ರವಲ್ಲ.! ನೇರ ನುಡಿ, ವಿವಾದಗಳ ಮೂಲಕವೂ ಹೆಚ್ಚು ಪರಿಚಿತ. ಇದೀಗ ಗಂಬೀರ್​ ಮತ್ತೊಂದು ವಿಚಾರದಿಂದ ಫ್ಯಾನ್ಸ್​​ಗೆ ಇನ್ನಷ್ಟು ಹತ್ತಿರವಾಗಿದ್ದಾರೆ. ಅಂದು ಗಂಭೀರ್​ರನ್ನ ಟೀಕಿಸಿದವರು ಕೂಡ ಈಗ, ಶಹಬ್ಬಾಸ್ ಅಂತಿದ್ದಾರೆ.

ಗೌತಮ್​ ಗಂಭೀರ್..! ಭಾರತೀಯ ಕ್ರಿಕೆಟ್ ಜಗತ್ತು ಕಂಡ ಆ್ಯಂಗ್ರಿ ಯಂಗ್ ಮ್ಯಾನ್, ಒನ್ ಆಫ್​ ದಿ ಬೆಸ್ಟ್ ಲೆಫ್ಟ್​ ಹ್ಯಾಂಡ್​​ ಬ್ಯಾಟ್ಸ್​​ಮನ್. ಆರಂಭಿಕರಾಗಿ ಫೀಲ್ಡ್​​ಗಿಳಿಯುತ್ತಿದ್ದ ಗಂಭೀರ್, ಸೆಹ್ವಾಗ್​ರಂತೆ ಡೇರಿಂಗ್ ಆ್ಯಂಡ್ ಡ್ಯಾಶಿಂಗ್ ಬ್ಯಾಟಿಂಗ್​ ಮೂಲಕ ಅಬ್ಬರಿಸ್ತಿರಲಿಲ್ಲ. ಹಿಟ್​​ಮ್ಯಾನ್ ರೋಹಿತ್​ ಶರ್ಮಾರಂತೆ ಎದುರಾಳಿಗಳು ಬೆಚ್ಚಿ ಬೀಳುವಂತೆ ಆರ್ಭಟಿಸ್ತಿರಲಿಲ್ಲ..! ಆದ್ರೆ, ಸೈಲೆಂಟಾಗೇ ಬ್ಯಾಟ್​​ ಬೀಸಿ, ತಂಡದ ಗೆಲುವಿನ ರೂವಾರಿಯಾಗ್ತಿದ್ರು.

ಟೀಮ್ ಇಂಡಿಯಾ ಚೊಚ್ಚಲ ಟಿ-20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್​ ಕಿರೀಟ ಮುಡಿಗೇರಿಸಿಕೊಳ್ಳುವಲ್ಲಿ ಗಂಭೀರ್ ಪಾತ್ರ ಮಹತ್ವದ್ದು. ಈ ಎರಡು ಟೂರ್ನಿಗಳ ಫೈನಲ್ ಕಾದಾಟದಲ್ಲಿ ಗಂಭೀರ್​ರದ್ದೇ, ಹೈಯೆಸ್ಟ್ ಸ್ಕೋರ್. ಅದ್ರಲ್ಲೂ, 2011ರ ವಿಶ್ವಕಪ್​ ಫೈನಲ್​ನಲ್ಲಿ 97 ರನ್​ ಸಿಡಿಸಿ, ಭಾರತ 2ನೇ ಬಾರಿ ವಿಶ್ವಕಪ್ ಎತ್ತಹಿಡಿಯುವಲ್ಲಿ ಗಂಭೀರ್​ ಪ್ರಮುಖ ಪಾತ್ರವಹಿಸಿದ್ರು. ಆದ್ರೆ, ಇಷ್ಟೆಲ್ಲಾ ಇದ್ರೂ, ಗಂಭೀರ್ ಹೆಚ್ಚು ಸುದ್ದಿಯಾಗಿದ್ದು ಮಾತ್ರ ವಿವಾದಗಳ ಮೂಲಕ.

ಹೆಸರಿಗೆ ತಕ್ಕಂತೆ ಗಂಭೀರ ವ್ಯಕ್ತಿತ್ವದ ಗಂಭೀರ್, ತಮ್ಮ ಖಡಕ್ ಮಾತುಗಳಿಂದಲೇ ಹಲವು ಬಾರಿ ಟೀಕೆಗೆ ಗುರಿಯಾಗಿದ್ದಾರೆ. ಆದ್ರೆ, ಯಾವುದಕ್ಕೂ, ಯಾರ ಬಗ್ಗೆಯೂ ತಲೆಕೆಡಿಸಿಕೊಳ್ಳದ ಗಂಭೀರ್, ತಮಗನ್ನಿಸದ್ದನ್ನು ನೇರವಾಗಿ ಹೇಳ್ತಾರೆ. ಹಾಗಂತ, ಗಂಭೀರ್, ಬರಿ ವಿವಾದಗಳಿಂದಷ್ಟೇ ಅಲ್ಲ, ಸಮಾಜಮುಖಿ ಕಾರ್ಯ, ಸೇವೆಗಳ ಮೂಲಕವೂ ಸುದ್ದಿಯಾಗಿದ್ದಾರೆ. ಸಾವಿರಾರು ಜನರ ಪಾಲಿಗೆ ಅಕ್ಷರಶಃ ದೇವರಾಗಿದ್ದಾರೆ.

ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದ ಸಂಸದರಾಗಿರೋ ಗಂಭೀರ್, ರಾಜಕಾರಣಕ್ಕಿಂತ ಹೆಚ್ಚಾಗಿ, ಕ್ರಿಕೆಟ್​ ಫೀಲ್ಡ್​​ನಲ್ಲೇ ಕಾಣಿಸಿಕೊಳ್ತಾರೆ. ಇದೇ ಕಾರಣಕ್ಕೆ ಸಾಕಷ್ಟು ಟೀಕೆಯನ್ನೂ ಗಂಭೀರ್ ಎದುರಿಸಿದ್ದಾರೆ. ಅದ್ರಲ್ಲೂ, ಮಿಲಿಯನ್ ಡಾಲರ್​ ಟೂರ್ನಿ, ಐಪಿಎಲ್​ನಲ್ಲಿ ಗಂಭೀರ್ ಗುರುತಿಸಿಕೊಂಡಿರೋದು ತೀವ್ರ ಟೀಕೆಗೆ ಗುರಿಯಾಗಿತ್ತು. MPಯಾಗಿ ಜನರ ಸಮಸ್ಯೆ, ಕಷ್ಟ ಪರಿಹರಿಸೋದು ಬಿಟ್ಟು, ದುಡ್ಡಿಗಾಗಿ ಐಪಿಎಲ್​ನಲ್ಲಿ ಭಾಗಿಯಾಗಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿದ್ವು. ಇದೀಗ ತಮ್ಮ ವಿರುದ್ಧದ ಎಲ್ಲಾ ಟೀಕೆಗಳಿಗೆ ಖಡಕ್ ಉತ್ತರ ನೀಡಿದ್ದಾರೆ.

Download the Newsfirstlive app

ಐಪಿಎಲ್​​ ಆದಾಯದಿಂದ 5 ಸಾವಿರ ಜನರಿಗೆ ಊಟ..!
ಬಡವರ ಹಸಿವು ನೀಗಿಸಲು ಪ್ರತಿ ವರ್ಷ 2.7 ಕೋಟಿ ವೆಚ್ಚ..!

ಯೆಸ್​, ಐಪಿಎಲ್​ನಲ್ಲಿ ಕೋಟಿಗಟ್ಟಲೇ ಹಣಗಳಿಸೋ ಗಂಭೀರ್, ಆ ಹಣವನ್ನೆಲ್ಲಾ ಸಾವಿರಾರು ಜನರ, ಮೂರೊಪ್ಪತ್ತಿನ ಹೊಟ್ಟೆಪಾಡಿಗಾಗಿ ಮೀಸಲಿಟ್ಟಿದ್ದಾರೆ. ಐಪಿಎಲ್​ನಿಂದ ಬರ್ತಿರೋ ಹಣದಲ್ಲಿ ಗಂಭೀರ್ ಒಂದಲ್ಲ, ಎರಡಲ್ಲ ಪ್ರತಿನಿತ್ಯ ಬರೋಬ್ಬರಿ 5 ಸಾವಿರ ಜನರ ಹಸಿವು ನೀಗಿಸುತ್ತಿದ್ದಾರೆ. ಈ ವಿಷ್ಯವನ್ನ ಖುದ್ದು ಗಂಭೀರ್​ ರಿವೀಲ್ ಮಾಡಿದ್ದಾರೆ.

‘ಜನರಿಗಾಗಿ ಐಪಿಎಲ್​, ನನಗಾಗಿಯಲ್ಲ’

‘ನಾನು ಐಪಿಎಲ್​ನಲ್ಲಿ ಭಾಗಿಯಾಗಲು ಕಾರಣ ಇದೆ. ದೆಹಲಿಯಲ್ಲಿ ನಾನು ಪ್ರತಿನಿತ್ಯ ಐದು ಸಾವಿರ ಜನರಿಗೆ ನಿತ್ಯ ಊಟ ನೀಡುತ್ತಿದ್ದೇನೆ. ಇದಕ್ಕಾಗಿ ಪ್ರತಿ ತಿಂಗಳು ನನಗೆ 25 ಲಕ್ಷ ರೂಪಾಯಿ ಖರ್ಚಾಗುತ್ತೆ. ಅಂದ್ರೆ, ವರ್ಷಕ್ಕೆ 2.75 ಕೋಟಿ ಬೇಕಾಗುತ್ತೆ. 25 ಲಕ್ಷ ರೂಪಾಯಿ ವೆಚ್ಚದಲ್ಲಿ ಲೈಬ್ರರಿ ಕಟ್ಟಿಸಿದ್ದೇನೆ. ಈ ಹಣವನ್ನೆಲ್ಲಾ ನಾನೇ ಭರಿಸ್ತಿದ್ದೀನಿ. ಎಂಪಿ ಫಂಡ್​​ನಿಂದ ಬರೋ ಅನುದಾನದಿಂದ ನಾನು ನಡೆಸೋ ಅಡುಗೆ ಸಾಮಗ್ರಿಗಳನ್ನ ಖರೀದಿಸಲೂ ಆಗಲ್ಲ. ಇದೆಲ್ಲದಕ್ಕೆ ಖರ್ಚು ಮಾಡಲು, ನಮ್ಮ ಮನೆಯಲ್ಲಿ ಹಣ ಬೆಳೆಯೋ ಮರ ಇಲ್ಲ. ಇದಕ್ಕಾಗಿಯೇ ನಾನು ಐಪಿಎಲ್​ನಲ್ಲಿ ಭಾಗಿಯಾಗಿದ್ದೇನೆ. ಇದರಿಂದ ನನಗೆ ನಾಚಿಗೆ ಆಗ್ತಿಲ್ಲ’

– ಗೌತಮ್​ ಗಂಭೀರ್- ಟೀಮ್ ಇಂಡಿಯಾ ಮಾಜಿ ಆಟಗಾರ

ಈಗ ಮಾತ್ರವಲ್ಲ.., ತಾವು ಎಮ್​.ಪಿ ಯಾಗೋಕು ಮೊದಲಿಂದಲೇ ದಿನಗೂಲಿ ನೌಕರರಿಗಾಗಿ ಉಚಿತವಾಗಿ ಊಟದ ವಿತರಣೆಯನ್ನ ಗಂಭೀರ್​​ ಮಾಡ್ತಿದ್ದಾರೆ. ಇದರ ಜೊತೆಗೆ ಹಲ ಸಮಾಜಮುಖಿ ಕಾರ್ಯಗಳಲ್ಲೂ ಭಾಗವಾಗಿದ್ದಾರೆ. ಮಹಾಮಾರಿ ಕೊರೊನಾ ಸಂಕಷ್ಟದಲ್ಲಿ ಗಂಭೀರ್, ತಮ್ಮ ಫೌಂಡೇಶನ್ ಮೂಲಕ, ಆಕ್ಸಿಜನ್ ಸಿಲಿಂಡರ್​ಗಳನ್ನ ಪೂರೈಸಿದ್ರು. ಇನ್ನು ತೃತೀಯ ಲಿಂಗಿಗಳಂತೆ ಸೀರೆ ಉಟ್ಟು, ಬಿಂದಿ ಇಟ್ಟು ರಾಖಿ ಕಟ್ಟಿಸಿಕೊಂಡು ಅವರಿಗೆ ನೈತಿಕ ಬೆಂಬಲ ನೀಡಿದ್ರು. ಆ ಮೂಲಕ ಲಿಂಗ ತಾರತಮ್ಯದ ವಿರುದ್ಧವೂ ಧ್ವನಿ ಎತ್ತಿದ್ರು. ಹೀಗೆ ಹಲ ಸಮಾಜ ಸೇವೆಯನ್ನ ಗಂಭೀರ್​ ಮಾಡುತ್ತಲೇ ಬಂದಿದ್ದಾರೆ.

ಗಂಭೀರ್​, ಐಪಿಎಲ್​ ಭಾಗವಾಗಿದ್ದಾಗ ಟೀಕಿಸಿದವರೇ, ಇದೀಗ ಮಹತ್ಕಾರ್ಯದ ಬಗ್ಗೆ ಕೇಳಿ, ಶಹಬ್ಬಾಸ್ ಅಂತಿದ್ದಾರೆ, ಅವ್ರ ಕಾರ್ಯವನ್ನ ಮೆಚ್ಚಿ ಕೊಂಡಾಡ್ತಿದ್ದಾರೆ. ಅದೇನೆ ಇರಲಿ ಬಡ ಜನರು, ಸಮಾಜದ ಬಗೆಗಿನ ಗಂಭೀರ್​​ ಕಾಳಜಿ ನಿಜಕ್ಕೂ ಪ್ರಶಂಸನೀಯ.

Tags: Gautam Gambhiripl 2022LSGlucknow supergiantsTata IPL 2022

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ನಿಮ್ಮ ಸಮಸ್ಯೆಗೆ ‘ನಾನೇನು ಮಾಡೋಕೆ ಆಗುತ್ತೆ’ ಅಂದ್ರು ಸಿಎಂ; ಅಲ್ಲೇ ಮನವಿ ಅರ್ಜಿ ಹರಿದು ಹಾಕಿ ಯುವಕ ಆಕ್ರೋಶ

by veena
March 23, 2023
0

ಬೆಂಗಳೂರು: ಕೆಪಿಟಿಸಿಎಲ್​ ಹುದ್ದೆ ನೇಮಕಾತಿಯ ಆಕಾಂಕ್ಷಿಯೊಬ್ಬ ಸಿಎಂ ಗೃಹಕಚೇರಿ ಬಳಿ ಅರ್ಜಿ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಇಂದು ನಡೆದಿದೆ. ಕೆಪಿಸಿಎಲ್​ನಲ್ಲಿ ನೇಮಕಾತಿ ಗೊಂದಲ ಸರಿಪಡಿಸುವಂತೆ...

VIDEO: ಮೋಸ್ಟ್‌ ಬ್ಯಾಚುಲರ್ MP ಜೊತೆ ಪರಿಣಿತಿ ಚೋಪ್ರಾ; ಸ್ನೇಹನಾ.. ಪ್ರೀತಿನಾ.. ಎಲ್ಲೆಲ್ಲೂ ಗುಲ್ಲೋ ಗುಲ್ಲು..!

by NewsFirst Kannada
March 23, 2023
0

ಬಾಲಿವುಡ್ ಬ್ಯೂಟಿ ಪರಿಣಿತಿ ಚೋಪ್ರಾ, ಮೋಸ್ಟ್ ಬ್ಯಾಚುಲರ್ ಸಂಸದ ರಾಘವೇಂದ್ರ ಛಡ್ಡಾ ಜೊತೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಮುಂಬೈನ ರೆಸ್ಟೋರೆಂಟ್‌ನಲ್ಲಿ ರಾಘವೇಂದ್ರ ಛಡ್ಡಾ, ಪರಿಣಿತಿ ಚೋಪ್ರಾ ಒಟ್ಟಿಗೆ...

Video: ರಾಜಕೀಯ ಟೆನ್ಶನ್ ಮರೆತು ಆಟೋ ಡ್ರೈವರ್ ಆಗ್ಬಿಟ್ರು ಡಿ.ಕೆ.ಶಿವಕುಮಾರ್​

by veena
March 23, 2023
0

ಬೆಂಗಳೂರು: ರಾಜ್ಯ ಚುನಾವಣೆಗೆ ದಿನಗಣನೆ ಎಣೆಸುವ ಹೊತ್ತು ಇನ್ನೇನು ಹತ್ತಿರ ಇದೆ. ಇದೇ ವೇಳೆ ಮೊಟ್ಟ ಮೊದಲ ಬಾರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಾರ್ವಜನಿಕವಾಗಿ ಆಟೋ...

RCB ಕ್ಯಾಂಪ್ ಸೇರಿಕೊಂಡ ದಂತಕತೆಗಳು; ಈ ‘ಸಲ ಕಪ್ ನಮ್ದೇ’ ಎಂದ ದಿಗ್ಗಜರು..!

by NewsFirst Kannada
March 23, 2023
0

ಮಿಲಿಯನ್ ಡಾಲರ್​ ಎಂದು ಕರೆಸಿಕೊಳ್ಳುವ 16ನೇ ಐಪಿಎಲ್​ಗೆ ಮಾರ್ಚ್​ 31ಕ್ಕೆ ಕಿಕ್​ ಸ್ಟಾರ್ಟ್​ ಸಿಗಲಿದೆ. ಟೂರ್ನಿ ಆರಂಭಕ್ಕೆ ಒಂದು ವಾರ ಬಾಕಿ ಇರುವಾಗಲೇ ಆರ್​ಸಿಬಿ ಕ್ಯಾಪ್ಟನ್​​​​​​ ಫಾಫ್...

ಮೋದಿ ಹೆಸರು ಇಟ್ಕೊಂಡವ್ರೆಲ್ಲ ಕಳ್ಳರೇ.. ಕೇಸ್ ಹಾಕ್ತೀರಾ..? -ನಲ್ಪಾಡ್ ವಾಗ್ದಾಳಿ

by NewsFirst Kannada
March 23, 2023
0

‘ಮೋದಿ ಹೆಸರನ್ನು ಇಟ್ಟುಕೊಂಡವರೆಲ್ಲ ಕಳ್ಳರೇ’ ಎಂದು ಕಾಂಗ್ರೆಸ್​​ ಯುವ ನಾಯಕ ಮೊಹ್ಮದ್ ನಲ್ಪಾಡ್ ಆರೋಪಿಸಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಅಬ್ಬರದ ಭಾಷಣ ಮಾಡಿರುವ ನಲ್ಪಾಡ್​, ಮಾನನಷ್ಟ ಮೊಕದ್ದಮೆ...

ತೆಲುಗಿನ ಮತ್ತೊಬ್ಬ ಹೀರೋ ಜೊತೆ ರಶ್ಮಿಕಾ ಆ್ಯಕ್ಟಿಂಗ್ -ಇಲ್ಲಿದೆ ಟಾಪ್ 5 ಸಿನಿಮಾ ಸುದ್ದಿಗಳು

by veena
March 23, 2023
0

NTR 30ನೇ ಚಿತ್ರಕ್ಕೆ ರಾಜಮೌಳಿ-ಪ್ರಶಾಂತ್ ನೀಲ್ ಸಾಥ್ ಆರ್​ಆರ್​ಆರ್​ ಸಿನಿಮಾದ ನಂತರ ಜ್ಯೂನಿಯರ್​ ಎನ್​.ಟಿ.ಆರ್ ತಮ್ಮ ಕರಿಯರ್​ನ 30ನೇ ಸಿನಿಮಾ ಶೂಟಿಂಗ್​ಗೆ ಸಿದ್ಧರಾಗಿದ್ದಾರೆ. ಯುಗಾದಿ ಹಬ್ಬದ ಪ್ರಯುಕ್ತ...

ಪಾಂಡ್ಯ vs ಸ್ಮಿತ್: ಏಕದಿನ ಸರಣಿಯಲ್ಲಿ ಹಾರ್ದಿಕ್ ವಿಶೇಷ ದಾಖಲೆ

by NewsFirst Kannada
March 23, 2023
0

ಆಸ್ಟ್ರೇಲಿಯಾ ಕ್ಯಾಪ್ಟನ್​​​​ ಸ್ಟೀವ್ ಸ್ಮಿತ್​ ಭಾರತ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಖಾತೆ ತೆರೆಯದೇ ಪೆವಿಲಿಯನ್ ಸೇರಿಕೊಂಡರು. ಮೂರು ಬಾಲ್ ಎದುರಿಸಿದ ಸ್ಮಿತ್​ ಹಾರ್ದಿಕ್​ ಪಾಂಡ್ಯ ಬೌಲಿಂಗ್​​​ನಲ್ಲಿ...

ದೇವರಿಗೆ ನಮಸ್ಕಾರ ಸಲ್ಲಿಸುವಾಗ ಭೀಕರ ಅಪಘಾತ; ಸ್ಥಳದಲ್ಲೇ ಮಹಿಳೆ ಸಾವು 

by veena
March 23, 2023
0

ಚಿಕ್ಕೋಡಿ: ದೀರ್ಘ ದಂಡ ನಮಸ್ಕಾರ ಸಲ್ಲಿಸುವಾಗ ಕಾರು ಹರಿದು ಯುವತಿ ಸಾವನ್ನಪ್ಪಿರುವ ಘಟನೆ ಅಥಣಿ ತಾಲೂಕಿನ ತೀರ್ಥ ಗ್ರಾಮದಲ್ಲಿ ನಡೆದಿದೆ. ಐಶ್ವರ್ಯ ನಾಯಿಕ (22) ಮೃತ ದುರ್ದೈವಿ....

ತೆಂಗಿನಕಾಯಿ ಕೀಳುವ ವಿಚಾರಕ್ಕೆ ಕಿತ್ತಾಟ; ಎರಡು ಕುಟುಂಬಗಳ ಮಾರಾಮಾರಿಯಲ್ಲಿ ಹಲವರಿಗೆ ಗಾಯ

by veena
March 23, 2023
0

ವಿಜಯಪುರ: ತೆಂಗಿನಕಾಯಿ ಕೀಳುವ ವಿಚಾರವಾಗಿ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ ನಡೆದಿರೋ ಘಟನೆ ಜಿಲ್ಲೆಯ ಚಡಚಣ ತಾಲೂಕಿನ ಅರ್ಜನಾಳ ಗ್ರಾಮದಲ್ಲಿ ನಡೆದಿದೆ. ಇದನ್ನು ಓದಿ: ಅವಿವಾಗೆ ಯಾವ ರೀತಿ...

ಮೊನ್ನೆ ನಾಟು ನಾಟು ಹಾಡಿಗೆ.. ನಿನ್ನೆಯೂ ಕೊಹ್ಲಿ ಡ್ಯಾನ್ಸ್​​​.. ಇವರಿಗೆ ಇದೆಂಥಾ ಕ್ರೇಜ್..?

by NewsFirst Kannada
March 23, 2023
0

ವಿರಾಟ್ ಕೊಹ್ಲಿ ಸದಾ ಆ್ಯಕ್ಟೀವ್​​​​ ಆಗಿರ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಅದು ಚೆನ್ನೈನ ಚೆಪಾಕ್​​​ ಅಂಗಳದಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಪಂದ್ಯ ಶುರುವಿಗೂ ಮುನ್ನ ಟೀಮ್ ಇಂಡಿಯಾ...

Next Post

ರಾಯಚೂರು ನಗರಸಭೆ ಕಲುಷಿತ ನೀರಿಗೆ 3ನೇ ಬಲಿ-ತಲಾ ₹5 ಲಕ್ಷ ಪರಿಹಾರ ಘೋಷಿಸಿದ ಸಿಎಂ

ಹರಿಣಗಳ ಪಡೆಯಲ್ಲಿ ಟೆನ್ಶನ್ -ಕುಲ್ಚಾ ಜೋಡಿಗಾಗಿ ಸೌತ್​ ಆಫ್ರಿಕಾ ಆಟಗಾರರ ವಿಶೇಷ ಅಭ್ಯಾಸ

NewsFirst Kannada

NewsFirst Kannada

LATEST NEWS

ನಿಮ್ಮ ಸಮಸ್ಯೆಗೆ ‘ನಾನೇನು ಮಾಡೋಕೆ ಆಗುತ್ತೆ’ ಅಂದ್ರು ಸಿಎಂ; ಅಲ್ಲೇ ಮನವಿ ಅರ್ಜಿ ಹರಿದು ಹಾಕಿ ಯುವಕ ಆಕ್ರೋಶ

March 23, 2023

VIDEO: ಮೋಸ್ಟ್‌ ಬ್ಯಾಚುಲರ್ MP ಜೊತೆ ಪರಿಣಿತಿ ಚೋಪ್ರಾ; ಸ್ನೇಹನಾ.. ಪ್ರೀತಿನಾ.. ಎಲ್ಲೆಲ್ಲೂ ಗುಲ್ಲೋ ಗುಲ್ಲು..!

March 23, 2023

Video: ರಾಜಕೀಯ ಟೆನ್ಶನ್ ಮರೆತು ಆಟೋ ಡ್ರೈವರ್ ಆಗ್ಬಿಟ್ರು ಡಿ.ಕೆ.ಶಿವಕುಮಾರ್​

March 23, 2023

RCB ಕ್ಯಾಂಪ್ ಸೇರಿಕೊಂಡ ದಂತಕತೆಗಳು; ಈ ‘ಸಲ ಕಪ್ ನಮ್ದೇ’ ಎಂದ ದಿಗ್ಗಜರು..!

March 23, 2023

ಮೋದಿ ಹೆಸರು ಇಟ್ಕೊಂಡವ್ರೆಲ್ಲ ಕಳ್ಳರೇ.. ಕೇಸ್ ಹಾಕ್ತೀರಾ..? -ನಲ್ಪಾಡ್ ವಾಗ್ದಾಳಿ

March 23, 2023

ತೆಲುಗಿನ ಮತ್ತೊಬ್ಬ ಹೀರೋ ಜೊತೆ ರಶ್ಮಿಕಾ ಆ್ಯಕ್ಟಿಂಗ್ -ಇಲ್ಲಿದೆ ಟಾಪ್ 5 ಸಿನಿಮಾ ಸುದ್ದಿಗಳು

March 23, 2023

ಪಾಂಡ್ಯ vs ಸ್ಮಿತ್: ಏಕದಿನ ಸರಣಿಯಲ್ಲಿ ಹಾರ್ದಿಕ್ ವಿಶೇಷ ದಾಖಲೆ

March 23, 2023

ದೇವರಿಗೆ ನಮಸ್ಕಾರ ಸಲ್ಲಿಸುವಾಗ ಭೀಕರ ಅಪಘಾತ; ಸ್ಥಳದಲ್ಲೇ ಮಹಿಳೆ ಸಾವು 

March 23, 2023

ತೆಂಗಿನಕಾಯಿ ಕೀಳುವ ವಿಚಾರಕ್ಕೆ ಕಿತ್ತಾಟ; ಎರಡು ಕುಟುಂಬಗಳ ಮಾರಾಮಾರಿಯಲ್ಲಿ ಹಲವರಿಗೆ ಗಾಯ

March 23, 2023

ಮೊನ್ನೆ ನಾಟು ನಾಟು ಹಾಡಿಗೆ.. ನಿನ್ನೆಯೂ ಕೊಹ್ಲಿ ಡ್ಯಾನ್ಸ್​​​.. ಇವರಿಗೆ ಇದೆಂಥಾ ಕ್ರೇಜ್..?

March 23, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ