Tuesday, March 21, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಗಳಗಳನೆ ಅತ್ತಿದ್ಯಾಕೆ ವಿರಾಟ್​​ ಕೊಹ್ಲಿ.? ಅಗ್ರೆಸ್ಸಿವ್​ ಆಟಗಾರನ ಕಣ್ಣೀರಿನ ಕತೆ..

Share on Facebook Share on Twitter Send Share
June 10, 2022

ಅಗ್ರೆಸ್ಸೀವ್​ ವಿರಾಟ್​​​ ಕೊಹ್ಲಿ. ಒಂದು ಸಲ ಮಗುವಿನಂತೆ ಗಳಗಳನೆ ಅತ್ತಿದ್ರು ಅಂದ್ರೆ ನಂಬ್ತಿರಾ..? ನಂಬಲೇ ಬೇಕು ಕಣ್ರಿ! ಪ್ಲೇಯಿಂಗ್​ ಇಲೆವೆನ್​​ನಲ್ಲಿ ಸ್ಥಾನ ಸಿಗಲ್ಲ ಅನ್ನೋ ಒಂದೇ ಒಂದು ಕಾರಣಕ್ಕೆ ಗಳಗಳನೆ ಅತ್ತ ಕೊಹ್ಲಿ, ರಾತ್ರಿ ನಿದ್ದೆಯನ್ನೂ ಮಾಡಿದೆ ಕುಳಿತುಬಿಟ್ಟಿದ್ರಂತೆ!

ವಿರಾಟ್​ ಕೊಹ್ಲಿ.. ಮಾರ್ಡರ್​ನ್​ ಕ್ರಿಕೆಟ್​​ನ ಲೆಜೆಂಡ್​​. ಪ್ಯಾಡ್​​ ಕಟ್ಟಿ ಮೈದಾನಕ್ಕಿಳಿದ ಮೇಲೆ ಎದುರಾಳಿ ಯಾರೇ ಇರಲಿ. ಮೈದಾನ ಯಾವುದೇ ಆಗಲಿ. ಅಬ್ಬರ ಅಂತೂ ಫಿಕ್ಸ್​​.! ಫಾರ್ಮ್​ನಲ್ಲಿ ಇರಲಿ. ಇರದೇ ಇರಲಿ, ಕೊಹ್ಲಿ ಮೈದಾನಕ್ಕಿಳಿದ್ರೆ ಸಾಕು ಎದುರಾಳಿ ಕ್ಯಾಪ್ಟನ್​ ಹಾಗೂ ಬೌಲಿಂಗ್​ ಯುನಿಟ್​​​ ಒಂದು ಕ್ಷಣ ಸ್ಟನ್​ ಆಗೋದಂತೂ ಕನ್​ಫರ್ಮ್​.

ಕಳೆದ 2 ವರ್ಷಗಳಿಂದ ವಿರಾಟ್​​ ಫಾರ್ಮ್​​ನಲ್ಲಿಲ್ಲ ನಿಜ. ಹಾಗೆಂದ ಮಾತ್ರಕ್ಕೆ ವಿರಾಟ್​​ ಕೊಹ್ಲಿಯ ಹವಾ, ಕಿಂಚಿತ್ತು ಕಡಿಮೆಯಾಗಿಲ್ಲ. ಇಗ್ಲೂ ಮೈದಾನಕ್ಕಿಳಿದ್ರೆ, ಬೌಲರ್​​ಗಳ ಎದೆಯಲ್ಲಿ ಢವಢವ ಸ್ಟಾರ್ಟ್​​ ಆಗಿ ಬಿಡುತ್ತೆ. ಆ ಲೆವೆಲ್​ಗೆ ಕೊಹ್ಲಿ ಟ್ರೆಡ್​​ಮಾರ್ಕ್​ ಸೆಟ್​ ಮಾಡಿದ್ದಾರೆ.

ಇನ್ನು ಬೌಲಿಂಗ್​ ವೇಳೆ ಕೊಹ್ಲಿ ಮೈದಾನದಲ್ಲಿದ್ರೆ ಸಾಕು, ಬೌಲರ್​​ಗಳ ಜೋಷ್​​ ನೆಕ್ಸ್ಟ್​​​ ಲೆವೆಲ್​ನಲ್ಲಿರುತ್ತೆ. ಪ್ರತಿ ವಿಕೆಟ್​ ಬಿದ್ದಾಗಲೂ ಕೊಹ್ಲಿಯ ಸೆಲೆಬ್ರೆಷನ್​ ವಿಕೆಟ್​​ ತೆಗೆದುಕೊಂಡ ಬೌಲರ್​​ಗಿಂತ ಹೆಚ್ಚೆ ಇರುತ್ತೆ. ಈ ಅಗ್ರೆಸಿಸ್​ ಆ್ಯಟಿಟ್ಯೂಡ್​​, ಬೌಲರ್​​ಗಳ ಕಾನ್ಫಿಡೆನ್ಸ್​​ ಬೂಸ್ಟ್​ ಮಾಡಿದ್ರೆ, ಎದುರಾಳಿ ಬ್ಯಾಟ್ಸ್​​ಮನ್​ಗಳು ನರ್ವಸ್​​​ ಆಗಿ ಸೈಲೆಂಟ್​​ ಆಗಿ ಬಿಡ್ತಾರೆ. ಆ ಲೆವೆಲ್​​ಗೆ ಕೊಹ್ಲಿ ಭಯ ಇಟ್ಟಿದ್ದಾರೆ.

ಎಷ್ಟು ಅಗ್ರೆಸ್ಸಿವ್​​​, ಅಷ್ಟೇ ಭಾವುಕ ವಿರಾಟ್​ ಕೊಹ್ಲಿ.!

ಈಗ ಇಷ್ಟೇಲ್ಲಾ ಅಗ್ರೆಸ್ಸೀವ್​ ಆಗಿರೋ ಕೊಹ್ಲಿ, ಹಿಂದೊಮ್ಮೆ ಒಂದು ಫ್ರಾಂಕ್​ಗೆ ಹೆದರಿ ಗಳಗಳನೆ ಅತ್ತು ಬಿಟ್ಟಿದ್ರು ಅಂದ್ರೆ ನೀವು ನಂಬಲೆಬೇಕು. ಆದ್ರೆ, ಇದು ಈಗಿನ ಕಥೆಯಲ್ಲ..! ಅಂಡರ್​-17 ಕಾಲದ ಕಥೆ.

ಸ್ಥಾನ ಕೈ ತಪ್ಪುತ್ತೆ ಅಂತ ಗಳಗಳನೇ ಅತ್ತಿದ್ರಂತೆ ಕೊಹ್ಲಿ.!

ಸದ್ಯ ವಿರಾಟ್​ ಕೊಹ್ಲಿ ಕಳಪೆ ಫಾರ್ಮ್​ನಲ್ಲಿದ್ದಾರೆ. ಇದು ಕೊಹ್ಲಿ ಸ್ಥಾನಕ್ಕೆ ಕುತ್ತು ತಂದಿರೋದಂತೂ ಸುಳ್ಳಲ್ಲ.! ಇದೇ ರೀತಿ ಅಂಡರ್​-17 ದಿನಗಳಲ್ಲೂ ವಿರಾಟ್​ ಕೊಹ್ಲಿ ಕಳಪೆ ಫಾರ್ಮ್​ ಎದುರಿಸಿದ್ರಂತೆ. ಸತತ ಎರಡು ಮೂರು ಪಂದ್ಯಗಳಲ್ಲಿ ಫ್ಲಾಫ್​ ಆಗಿದ್ದ ಬೆನ್ನಲ್ಲೇ, ದೆಹಲಿ ಅಂಡರ್​​-19 ತಂಡದ ಆಟಗಾರರು ಹಾಗೂ ಸಪೋರ್ಟ್​​ ಸ್ಟಾಫ್​ ಒಂದು ಪ್ರ್ಯಾಂಕ್​ ಮಾಡಿದ್ರಂತೆ. ಇದೇ ನೋಡಿ ಕೊಹ್ಲಿ ಕಣ್ಣಲ್ಲಿ ಕಣ್ಣೀರು ಹಾಕಿಸಿದ್ದು. ಇದನ್ನ ಸ್ವತಃ ಅಂದಿನ ಕೊಹ್ಲಿ ಟೀಮ್​ಮೇಟ್​​ ಪ್ರದೀಪ್​ ಸಂಗ್ವಾನ್​ ರಿವೀಲ್​ ಮಾಡಿದ್ದಾರೆ.

Download the Newsfirstlive app

‘ರೂಮ್​ಗೆ ಹೋಗಿ ಗಳಗಳನೆ ಅತ್ತಿದ್ರು’

‘ನಾವು ಪಂಜಾಬ್​ನಲ್ಲಿ ಅಂಡರ್​​-17 ಪಂದ್ಯಗಳನ್ನ ಆಡ್ತಾ ಇದ್ವಿ. ಅಲ್ಲಿ ಕೊಹ್ಲಿ 2-3 ಪಂದ್ಯಗಳಲ್ಲಿ ಪರ್ಫಾಮ್​ ಮಾಡಲಿಲ್ಲ. ಆಗ ನಮ್ಮ ಕೋಚ್​ ಆಗಿದ್ದಿದ್ದು, ಅಜಿತ್​ ಚೌಧರಿ ಅಂತ. ಅವರೇ ಪ್ರ್ಯಾಂಕ್ಕ್​ ಮಾಡೋ ನಿರ್ಧಾರ ಮಾಡಿದ್ದು. ಪ್ಲಾನ್​ನಂತೇ ಟೀಮ್​ ಮೀಟಿಂಗ್​ ವೇಳೆ ಅವರು ಟೀಮ್​ ಪ್ರಕಟಿಸಿದ್ರು. ಆದ್ರೆ, ಕೊಹ್ಲಿ ಹೆಸರನ್ನ ಹೇಳಲೆ ಇಲ್ಲ. ಆಗ ರೂಮ್​ಗೆ ಹೋದ ಕೊಹ್ಲಿ, ಗಳಗಳನೇ ಅತ್ತಿದ್ರು’

-ಪ್ರದೀಪ್​ ಸಂಗ್ವಾನ್​, ಕೊಹ್ಲಿ ಟೀಮ್​ಮೆಟ್​​

ರೂಮ್​ಗೆ ಹೋಗಿ ಅತ್ತಿದ್ದಷ್ಟೇ ಅಲ್ಲ.. ತಮ್ಮ ಕೋಚ್​​ ರಾಜ್​ ಕುಮಾರ್​​ ಶರ್ಮಾಗೆ ಫೋನ್​ ಮಾಡಿಯೂ ಕೊಹ್ಲಿ, ಬೇಸರ ವ್ಯಕ್ತಪಡಿಸಿದ್ರಂತೆ. ಇಷ್ಟೇ ಅಲ್ಲ..! ಇಡೀ ರಾತ್ರಿ ಕೊಹ್ಲಿ ನಿದ್ದೆಯನ್ನೆ ಮಾಡಿರಲಿಲ್ವಂತೆ.

‘ನಿದ್ದೆ ಮಾಡದೆ ಕುಳಿತುಬಿಟ್ಟಿದ್ರು’

‘ಮೀಟಿಂಗ್​ ಮುಗಿದ ಬಳಿಕ ಕೊಹ್ಲಿ ನನ್ನ ಬಂದು ಕೇಳಿದ್ರು. ಹೇಳು ಸಂಗ್ವಾನ್​, ತಪ್ಪಾಗಿದ್ದು ಎಲ್ಲಿ.? ನಾನು ಈ ಸೀಸನ್​ನಲ್ಲಿ ರನ್​ ಹೊಡೆದಿದ್ದೇನೆ. ಆಗ ನಾನೂ ಹೇಳಿದೆ ಇದು ತಪ್ಪು ಅಂತಾ. ಆ ದಿನ ರಾತ್ರಿ ನಿದ್ದೆ ಮಾಡದೇ ಕೊಹ್ಲಿ ಕುಳಿತುಬಿಟ್ಟಿದ್ರು. ತಂಡದಲ್ಲಿ ಸ್ಥಾನವಿಲ್ಲ ಅಂದ ಮೇಲೆ ನಿದ್ದೆ ಮಾಡಿ ಏನು ಪ್ರಯೋಜನ ಎಂದು ಪ್ರಶ್ನಿಸಿದ್ರು. ಆಗ ನಾನು ಹೇಳಿದೆ. ನೀನು ಆಡ್ತಿದಿಯಾ, ಇದೊಂದು ಪ್ರ್ಯಾಂಕ್​ ಅಂತ’!!

ಪ್ರದೀಪ್​ ಸಂಗ್ವಾನ್​, ಕೊಹ್ಲಿ ಟೀಮ್​ಮೆಟ್​​

ಅಂದು ಅಂಡರ್​​-17 ತಂಡದಲ್ಲಿ ಸ್ಥಾನ ಇಲ್ಲ ಅಂತ ಕೊಹ್ಲಿಗೆ, ಇಡೀ ತಂಡ ಫ್ರ್ಯಾಂಕ್ ಮಾಡಿತ್ತು. ಇದೀಗ ಕಳೆದೆರಡು ವರ್ಷಗಳ ಕಳಪೆ ಪರ್ಫಾಮೆನ್ಸ್​, ಟೀಮ್​ ಇಂಡಿಯಾ ಸ್ಥಾನವನ್ನೇ ಕಿತ್ತುಕೊಳ್ಳುವ ಹಂತಕ್ಕೆ ಬಂದಿದೆ. ಟೀಕೆ ಟಿಪ್ಪಣಿಗಳಂತೂ ಹೆಚ್ಚುತ್ತಲೆ ಇವೆ. ಸದ್ಯ ವಿಶ್ರಾಂತಿಯಲ್ಲಿರೋ ಕೊಹ್ಲಿ, ಮುಂದಿನ ದಿನಗಳಲ್ಲಾದ್ರೂ ಸ್ಟ್ರಾಂಗ್​​ ಕಮ್​ಬ್ಯಾಕ್​ ಮಾಡಲಿ, ಟೀಕೆಗಳಿಗೆ ಬ್ಯಾಟ್​ನಿಂದ ಉತ್ತರ ಕೊಡಲಿ ಅನ್ನೋದೇ ಎಲ್ಲರ ಆಶಯ.

Tags: ipl 2022RcbTata IPL 2022team indiavirat kohli

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಕಾಲಭೈರವನಿಗೆ ಅಮಾವಾಸ್ಯೆ ಪೂಜೆ; ಕುಮಾರಸ್ವಾಮಿಯಂತೆ CM ಆಗುವ ಹರಕೆ ಕಟ್ಟಿಕೊಂಡ್ರಾ ಡಿಕೆಶಿ?

by Bhimappa
March 21, 2023
0

ಮಂಡ್ಯ: ಆದಿಚುಂಚನಗಿರಿ ಮಠದ ಕಾಲಭೈರವನಿಗೆ ಅಮಾವಾಸ್ಯೆ ಹಿನ್ನೆಲೆಯಲ್ಲಿ ಇಂದು ವಿಶೇಷ ಪೂಜೆ ನಡೆದಿದೆ. ಈ ಅಮಾವಾಸ್ಯೆ ಪೂಜೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭಾಗಿಯಾಗಿದ್ದರು. ಕಾಲಭೈರವೇಶ್ವರನ ಸನ್ನಿಧಿಯಲ್ಲಿ...

Breaking: ಹಿಂದೂ ಧರ್ಮದ ವಿರುದ್ಧ ಹೇಳಿಕೆ; ನಟ ಚೇತನ್ ಅಹಿಂಸಾ ಅರೆಸ್ಟ್​

by NewsFirst Kannada
March 21, 2023
0

ಸ್ಯಾಂಡಲ್ ವುಡ್ ನಟ ಚೇತನ್ ಅಹಿಂಸಾ ಅವರನ್ನು ಬಂಧಿಸಲಾಗಿದೆ. ಹಿಂದೂ ಧರ್ಮದ ವಿರುದ್ಧವಾಗಿ ಹೇಳಿಕೆಯನ್ನ ನೀಡಿದರ ಕುರಿತು ಶೇಷಾದ್ರಿಪುರಂ ಪೊಲೀಸರು ನಟನನ್ನು ಬಂಧಿಸಿದ್ದಾರೆ. ಹಿಂದೂ ಧರ್ಮದ ವಿರುದ್ಧವಾಗಿ...

ಕೋಲಾರ‌ ನಮ್ಮೂರು ಸಿದ್ದರಾಮಯ್ಯ ನಮ್ಮೋರು; ಮಾಜಿ ಸಿಎಂ ಮನೆ ಮುಂದೆ ಕಾಂಗ್ರೆಸ್​ ಕಾರ್ಯಕರ್ತರ ಹೈಡ್ರಾಮಾ

by NewsFirst Kannada
March 21, 2023
0

ಸಿದ್ಧರಾಮಯ್ಯ ಅವರು ಕೊಲಾರದಿಂದ ಸ್ಪರ್ಧೆ ಮಾಡುವಂತೆ ಕಾಂಗ್ರೆಸ್​ ಕಾರ್ಯಕರ್ತರು ಬಿಗಿಪಟ್ಟು ಹಿಡಿದಿದ್ದಾರೆ. ಕೋಲಾರದಿಂದ ಆಗಮಿಸಿದ ಕಾರ್ಯಕರ್ತರು ಶಿವನಂದ ವೃತ್ತದ ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸದ ಬಳಿ ಸೇರಿದ್ದು,...

ಅಕ್ರಮ ಸಂಬಂಧಕ್ಕೆ ನೊಂದು ಪತ್ನಿಗೆ ಚೂರಿ ಇರಿದು ಕೊಂದ ಪತಿ; ಕೋಪದಿಂದ ಮಗುವಿಗೂ ಚಾಕು ಚುಚ್ಚಿದ ಆರೋಪಿ

by Bhimappa
March 21, 2023
0

ಬೆಂಗಳೂರು: ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಪತಿಯು ಚಾಕುವಿನಿಂದ ಇರಿದು ಪತ್ನಿಯನ್ನ ಕೊಲೆ ಮಾಡಿದ್ದಲ್ಲದೇ, ಮಗುವಿಗು ಚಾಕು ಚುಚ್ಚಿದ್ದಾನೆ. ಸದ್ಯ ಈ ಘಟನೆ ಹೆಣ್ಣೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ...

ಮಾಲಿವುಡ್​ ನಟಿ ಜೊತೆಗೆ ಧನುಷ್​ ಮದುವೆ! ಕಾಲಿವುಡ್​​ ನಟ ಬಿಚ್ಚಿಟ್ರು ಸ್ಫೋಟಕ ಮಾಹಿತಿ

by NewsFirst Kannada
March 21, 2023
0

ಕಾಲಿವುಡ್​ ಖ್ಯಾತ ನಟ ಧನುಷ್​ ಮತ್ತು ರಜಿನಿಕಾಂತ್​ ಮಗಳು ಐಶ್ವರ್ಯಾ ವಿಚ್ಛೇದನ ನೀಡಿ ದೂರವಾಗಿರುವ ಸಂಗತಿ ಎಲ್ಲರಿಗೂ ಗೊತ್ತೆ ಇದೆ. ಆದರೀಗ ತಮಿಳು ಸಿನಿಮಾ ರಂಗದಲ್ಲಿ ಧನುಷ್​...

ಚರಂಡಿ ಸ್ವಚ್ಛಗೊಳಿಸಲು ಹೋಗಿ ಅಸ್ವಸ್ಥಗೊಂಡ ಇಬ್ಬರ ಸಾವು; ಪಂಚಾಯಿತಿ ಅಧ್ಯಕ್ಷರ ನಿರ್ಲಕ್ಷ್ಯ?

by Bhimappa
March 21, 2023
0

ದಾವಣಗೆರೆ: ಚರಂಡಿ ಸ್ವಚ್ಛಗೊಳಿಸಲು ಹೋಗಿ ಅಸ್ವಸ್ಥರಾಗಿದ್ದ ಇಬ್ಬರು ವ್ಯಕ್ತಿಗಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.  ಜಗಳೂರು ತಾಲೂಕಿ‌ನ ಬಸವನಕೋಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಸತ್ಯಪ್ಪ ಮತ್ತು...

Kohli: ಎಷ್ಟನೇ ಕ್ರಮಾಂಕದಲ್ಲಿ ಕೊಹ್ಲಿನಾ ಕಣಕ್ಕಿಳಿಸೋದು? RCBಗೆ ಶುರುವಾಗಿದೆ ಹೀಗೊಂದು ತಲೆನೋವು!

by Bhimappa
March 21, 2023
0

ಇಂಡಿಯನ್​ ಪ್ರೀಮಿಯರ್​​​ ಲೀಗ್​ಗೆ ಕೌಂಟ್​ಡೌನ್​ ಸ್ಟಾರ್ಟ್​ ಆದಂತೆ ಆರ್​​​ಸಿಬಿ ಟೀಮ್​ ಮ್ಯಾನೇಜ್​ಮೆಂಟ್​​ಗೆ ಟೆನ್ಶನ್​ ಹೆಚ್ಚಾಗುತ್ತಿದೆ. ಆರ್​​ಸಿಬಿ ಥಿಂಕ್​ ಟ್ಯಾಂಕ್​ ಚಿಂತೆ ಹೆಚ್ಚಿಸಿರೋದು ಬೇರೆ ಯಾರು ಅಲ್ಲ. ಒನ್​...

ಹಿರೇಹಡಗಲಿಯ ಶಿವಲಿಂಗಕ್ಕೆ ಸೂರ್ಯನ ಕಿರಣ ಸ್ಪರ್ಶ; ಅದ್ಭುತ ದೃಶ್ಯ ಕ್ಯಾಮೆರಾದಲ್ಲಿ ಸೆರೆ

by NewsFirst Kannada
March 21, 2023
0

ವಿಜಯನಗರ: ಪವಿತ್ರ ಕ್ಷೇತ್ರವಾದ ಹಿರೇಹಡಗಲಿಯ ಶಿವಲಿಂಗಕ್ಕೆ ಸೂರ್ಯನ ಕಿರಣ ಸ್ಪರ್ಶವಾಗಿದೆ. ಭಾಸ್ಕರನು ಶಿವಲಿಂಗವನ್ನು ಸ್ಪರ್ಶಿಸುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಾತ್ರವಲ್ಲದೆ, ಸಾಮಾಜಿಕ ಜಾಲತಾಣದಲ್ಲೂ ಫೋಟೋಗಳು ಹರಿದಾಡುತ್ತಿವೆ. ಕಟ್ಟಿ...

RCB ಟ್ರೋಫಿ ಗೆಲ್ಲದ ಬಗ್ಗೆ ಕ್ರಿಸ್​ ಗೇಲ್ ಸ್ಫೋಟಕ ಹೇಳಿಕೆ; ​ಯೂನಿವರ್ಸಲ್​ ಬಾಸ್ ಹೇಳಿದ್ದು ಕೇಳಿದ್ರೆ ಶಾಕ್​ ಆಗ್ತೀರಾ

by Bhimappa
March 21, 2023
0

ಆರ್​​ಸಿಬಿ ಕಪ್​​​ ಗೆಲ್ಲೋದು ಯಾವಾಗ?. ಇದು ಆರ್​ಸಿಬಿ ಫ್ಯಾನ್ಸ್​​ 15 ವರ್ಷಗಳಿಂದ ಕೇಳುತ್ತಿರುವ ಪ್ರಶ್ನೆ. ಬಟ್​ ಈವರೆಗು ಆನ್ಸರ್ ಸಿಕ್ಕಿಲ್ಲ. ಘಟಾನುಘಟಿ ಪ್ಲೇಯರ್ಸ್ ತಂಡ ಪ್ರತಿನಿಧಿಸಿದ್ದಾರೆ. ಆದರು...

ಲಾರಿ-ಬೈಕ್​​ ಮುಖಾಮುಖಿ ಡಿಕ್ಕಿ; ಓರ್ವ ಸವಾರ ಸಾವು, ಮತ್ತೊಬ್ಬ ಗಂಭೀರ

by NewsFirst Kannada
March 21, 2023
0

ವಿಜಯಪುರ: ಲಾರಿ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಬೈಕ್​ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಸೊಲ್ಲಾಪುರ ರಸ್ತೆಯಲ್ಲಿ ನಡೆದಿದೆ. ವಿಜಯಪುರ ನಗರದ ಚಂದಾಬಾವಡಿ...

Next Post

‘PUBG ಆಡಬೇಡ’ ಅಂದಿದ್ಕೆ ಅಮ್ಮನಿಗೇ ಗುಂಡಿಟ್ಟ ರಾಕ್ಷಸ- ನರಳಿ ನರಳಿ ಪ್ರಾಣಬಿಟ್ಟ ವಿದ್ರಾವಕ ಘಟನೆ

ಮಂಡ್ಯ: ಪ್ರೀತಿ ನಿರಾಕರಿಸಿದ್ದಕ್ಕೆ ವಿದ್ಯಾರ್ಥಿನಿ ಮೇಲೆ ಮಾರಣಾಂತಿಕ ಹಲ್ಲೆ-ಯುವಕನಿಗೆ ಧರ್ಮದೇಟು

NewsFirst Kannada

NewsFirst Kannada

LATEST NEWS

ಕಾಲಭೈರವನಿಗೆ ಅಮಾವಾಸ್ಯೆ ಪೂಜೆ; ಕುಮಾರಸ್ವಾಮಿಯಂತೆ CM ಆಗುವ ಹರಕೆ ಕಟ್ಟಿಕೊಂಡ್ರಾ ಡಿಕೆಶಿ?

March 21, 2023

Breaking: ಹಿಂದೂ ಧರ್ಮದ ವಿರುದ್ಧ ಹೇಳಿಕೆ; ನಟ ಚೇತನ್ ಅಹಿಂಸಾ ಅರೆಸ್ಟ್​

March 21, 2023

ಕೋಲಾರ‌ ನಮ್ಮೂರು ಸಿದ್ದರಾಮಯ್ಯ ನಮ್ಮೋರು; ಮಾಜಿ ಸಿಎಂ ಮನೆ ಮುಂದೆ ಕಾಂಗ್ರೆಸ್​ ಕಾರ್ಯಕರ್ತರ ಹೈಡ್ರಾಮಾ

March 21, 2023

ಅಕ್ರಮ ಸಂಬಂಧಕ್ಕೆ ನೊಂದು ಪತ್ನಿಗೆ ಚೂರಿ ಇರಿದು ಕೊಂದ ಪತಿ; ಕೋಪದಿಂದ ಮಗುವಿಗೂ ಚಾಕು ಚುಚ್ಚಿದ ಆರೋಪಿ

March 21, 2023

ಮಾಲಿವುಡ್​ ನಟಿ ಜೊತೆಗೆ ಧನುಷ್​ ಮದುವೆ! ಕಾಲಿವುಡ್​​ ನಟ ಬಿಚ್ಚಿಟ್ರು ಸ್ಫೋಟಕ ಮಾಹಿತಿ

March 21, 2023

ಚರಂಡಿ ಸ್ವಚ್ಛಗೊಳಿಸಲು ಹೋಗಿ ಅಸ್ವಸ್ಥಗೊಂಡ ಇಬ್ಬರ ಸಾವು; ಪಂಚಾಯಿತಿ ಅಧ್ಯಕ್ಷರ ನಿರ್ಲಕ್ಷ್ಯ?

March 21, 2023

Kohli: ಎಷ್ಟನೇ ಕ್ರಮಾಂಕದಲ್ಲಿ ಕೊಹ್ಲಿನಾ ಕಣಕ್ಕಿಳಿಸೋದು? RCBಗೆ ಶುರುವಾಗಿದೆ ಹೀಗೊಂದು ತಲೆನೋವು!

March 21, 2023

ಹಿರೇಹಡಗಲಿಯ ಶಿವಲಿಂಗಕ್ಕೆ ಸೂರ್ಯನ ಕಿರಣ ಸ್ಪರ್ಶ; ಅದ್ಭುತ ದೃಶ್ಯ ಕ್ಯಾಮೆರಾದಲ್ಲಿ ಸೆರೆ

March 21, 2023

RCB ಟ್ರೋಫಿ ಗೆಲ್ಲದ ಬಗ್ಗೆ ಕ್ರಿಸ್​ ಗೇಲ್ ಸ್ಫೋಟಕ ಹೇಳಿಕೆ; ​ಯೂನಿವರ್ಸಲ್​ ಬಾಸ್ ಹೇಳಿದ್ದು ಕೇಳಿದ್ರೆ ಶಾಕ್​ ಆಗ್ತೀರಾ

March 21, 2023

ಲಾರಿ-ಬೈಕ್​​ ಮುಖಾಮುಖಿ ಡಿಕ್ಕಿ; ಓರ್ವ ಸವಾರ ಸಾವು, ಮತ್ತೊಬ್ಬ ಗಂಭೀರ

March 21, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ