Thursday, March 23, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

IPL​ಗೆ ಫಿಟ್​, ದೇಶಕ್ಕಾಗಿ ಅನ್​ಫಿಟ್ಟಾ? ಬೇಕಂತಲೇ T20 ಸರಣಿಯಿಂದ ಹಿಂದೆ ಸರಿದ್ರಾ KL ರಾಹುಲ್

Share on Facebook Share on Twitter Send Share
June 11, 2022

ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಯಿಂದ, ಕೆ.ಎಲ್ ರಾಹುಲ್ ಹಿಂದೆ ಸರಿದಿದ್ಯಾಕೆ..? ರಾಹುಲ್​​ಗೆ ಸೀರಿಯಸ್ ಇಂಜುರಿ ಆಗಿತ್ತಾ..? ಅಥವಾ ರಾಹುಲ್​ ಬೇಕಂತಲೇ, ಟೂರ್ನಿಯಿಂದ ಹಿಂದೆ ಸರಿದ್ರಾ..? ಈ ಪ್ರಶ್ನೆ ಈಗ ಎಲ್ಲರನ್ನೂ ಕಾಡಲಾರಂಭಿಸಿದೆ.

ಇಂಜುರಿ ಸಮಸ್ಯೆಯಿಂದ ಕೆ.ಎಲ್​ ರಾಹುಲ್, T20ಸರಣಿಯಿಂದ ರೂಲ್ಡ್​ ಔಟ್​ ಆಗಿದ್ದಾರೆ. ಆದ್ರೆ ರಾಹುಲ್​ ಇಂಜುರಿ, ಅವರ ಅಲಭ್ಯತೆ, ಹಲವು ಪ್ರಶ್ನೆಗಳು, ಅನುಮಾನಗಳನ್ನ ಹುಟ್ಟುಹಾಕಿದೆ. ಭವಿಷ್ಯದಲ್ಲಿ ತಮ್ಮ ನಾಯಕತ್ವಕ್ಕೆ ಕುತ್ತು ಬರದೇ ಇರಲು ರಾಹುಲ್ ಹೀಗೆ ಮಾಡಿದ್ರಾ.? ಸೆಕೆಂಡ್​ ಸ್ಟ್ರಿಂಗ್​ ತಂಡವನ್ನ ಲೀಡ್​ ಮಾಡಲು ರಾಹುಲ್​ಗೆ, ಇಷ್ಟ ಇರಲಿಲ್ವಾ..? ಈ ಮಾತುಗಳು ಕ್ರಿಕೆಟ್ ವಲಯದಲ್ಲಿ, ಕೇಳಿ ಬರ್ತಿವೆ.

ಬೇಕಂತಲೇ T20 ಸರಣಿಯಿಂದ ಹಿಂದೆ ಸರಿದ್ರಾ ರಾಹುಲ್..?

ಯೆಸ್..! ಇಂತಹದ್ದೊಂದು ಪ್ರಶ್ನೆ ಈಗ ಮೂಡಿದೆ. ಇದಕ್ಕೆ ಕಾರಣ, ಟೀಮ್ ಇಂಡಿಯಾ ನಾಯಕರಾಗಿ ರಾಹುಲ್, ಹೇಳಿಕೊಳ್ಳುವಂತಹ ಸಾಧನೆಯನ್ನೇನು ಮಾಡ್ಲಿಲ್ಲ. ಈ ವರ್ಷ ಜನವರಿಯಲ್ಲಿ ಟೀಮ್ ಇಂಡಿಯಾ, ಸೌತ್ ಆಫ್ರಿಕಾದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಆಡಿತ್ತು. ಆದ್ರೆ ಆ ಸರಣಿಯಲ್ಲಿ ರಾಹುಲ್ ಪಡೆ, ವೈಟ್​ವಾಶ್ ಮುಖಭಂಗ ಅನುಭವಿಸಿತ್ತು. ಈಗ ಮತ್ತೊಮ್ಮೆ ಸರಣಿ ಸೋಲಿನ ಭಯದಿಂದಲೇ, ರಾಹುಲ್ ಟಿ-20 ಸರಣಿಯಿಂದ ಹಿಂದೆ ಸರಿದಿದ್ದಾರೆ. ಅದಕ್ಕೆ ಅಷ್ಟೇನೂ ಸೀರಿಯಸ್​ ಅಲ್ಲದ ಇಂಜುರಿಯನ್ನ ನೆಪವಾಗಿಸಿಕೊಂಡಿದ್ದಾರೆ ಅನ್ನೋ ಚರ್ಚೆ, ಜೋರಾಗಿ ನಡೀತಿದೆ.

ಒಂದು ವೇಳೆ ರಾಹುಲ್​ ನಾಯಕತ್ವದಲ್ಲಿ ಟೀಮ್ ಇಂಡಿಯಾ ಹರಿಣಗಳ ವಿರುದ್ಧ ಟಿ-20 ಸರಣಿ ಸೋತ್ರೆ, ಅದರ ಹೊಣೆ ರಾಹುಲ್ ಹೆಗಲೇರಲಿದೆ. ಇದರಿಂದ ಭವಿಷ್ಯದಲ್ಲಿ ರಾಹುಲ್, ಟೀಮ್ ಇಂಡಿಯಾ ಕ್ಯಾಪ್ಟನ್ ರೇಸ್​ನಿಂದ ಔಟಾದ್ರೂ ಅಚ್ಚರಿ ಇಲ್ಲ. ಈಗಾಗ್ಲೇ ಹಾರ್ದಿಕ್​ ಪಾಂಡ್ಯ, ಶ್ರೇಯಸ್ ಅಯ್ಯರ್, ರಿಷಬ್ ಪಂತ್​ ಫ್ಯೂಚರ್​ ಟೀಮ್ ಇಂಡಿಯಾ ಕ್ಯಾಪ್ಟನ್ ಸ್ಥಾನಕ್ಕೆ, ಸ್ಟ್ರಾಂಗ್ ಕಂಟೆಂಡರ್​ಗಳಾಗಿದ್ದಾರೆ.

ಯಾರಿಗೂ ಇಲ್ಲದ್ದು, ರಾಹುಲ್​ಗ್ಯಾಕೆ ಸ್ಪೆಷಲ್ ಟ್ರೀಟ್​ಮೆಂಟ್..?

ಯೆಸ್​, ಕೆ.ಎಲ್ ರಾಹುಲ್​ ಟೀಮ್ ಇಂಡಿಯಾದ ಬೆಸ್ಟ್​ ಬ್ಯಾಟ್ಸ್​​ಮನ್ ಅನ್ನೋದ್ರಲ್ಲಿ, ಯಾವುದೇ ಡೌಟಿಲ್ಲ. ಆದ್ರೆ ಯಾರಿಗೂ ಇಲ್ಲದ ಸ್ಪೆಷಲ್ ಟ್ರೀಟ್​ಮೆಂಟ್​, ರಾಹುಲ್​ಗ್ಯಾಕೆ ಅನ್ನೋ ಪ್ರಶ್ನೆಯೂ, ಈಗ ಎದ್ದಿದೆ. ಈ ಪ್ರಶ್ನೆಗೆ ಕಾರಣವೂ ಇದೆ. ಅದೇನಂದ್ರೆ, ಟೀಮ್ ಇಂಡಿಯಾದ ಯಾವುದೇ ಆಟಗಾರ ಇಂಜುರಿಗೊಳಗಾದ್ರೂ, ಬೆಂಗಳೂರಿನ NCAನ ರಿಹ್ಯಾಬ್​ ಸೆಂಟರ್​ನಲ್ಲಿ, ಭಾಗಿಯಾಗ್ತಾರೆ.

Download the Newsfirstlive app

ಆದ್ರೆ ರಾಹುಲ್ ಇಂಜುರಿ, ಗಂಭೀರ ಸ್ವರೂಪದ್ದಲ್ಲ..! UKನಲ್ಲೇ ರಾಹುಲ್​​ಗೆ ಬೇಕಾದ ಚಿಕಿತ್ಸೆ ನೀಡಲು ಬಿಸಿಸಿಐ ಮುಂದಾಗಿದೆ. ಹೀಗಾಗಿ ರಾಹುಲ್​​ರನ್ನ ಕ್ಯಾಪ್ಟನ್​ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಜೊತೆಗೆ ಮೊದಲ ಬ್ಯಾಚ್​​ನಲ್ಲೇ, ಇಂಗ್ಲೆಂಡ್​ಗೆ ಕಳಿಸಲು ಬಿಸಿಸಿಐ ನಿರ್ಧರಿಸಿದೆ. ಟೀಮ್ ಇಂಡಿಯಾ ಜುಲೈನಲ್ಲಿ ಏಕೈಕ ಟೆಸ್ಟ್, ಏಕದಿನ ಹಾಗೂ ಟಿ-20 ಸರಣಿ ಆಡಲಿದೆ.

ರಾಹುಲ್ ಬಿಟ್ರೆ ಮತ್ಯಾರು ಟ್ಯಾಲೆಂಟೆಡ್​ ಕ್ರಿಕೆಟರ್ಸೇ ಇಲ್ವಾ.?
ಟೀಮ್ ಮ್ಯಾನೇಜ್​ಮೆಂಟ್​ಗ್ಯಾಕೆ ರಾಹುಲ್ ಮೇಲೆ ಒಲವು..?

ಯೆಸ್, ಟೀಮ್ ಇಂಡಿಯಾದಲ್ಲಿ ಸಿಕ್ಕಾಪಟ್ಟೆ ಕಾಂಪಿಟೇಷನ್ ಇದೆ. ತಂಡದಲ್ಲಿ ಸ್ಥಾನ ಸಿಕ್ರೂ, ಪ್ಲೇಯಿಂಗ್ ಇಲೆವೆನ್​ನಲ್ಲಿ ಚಾನ್ಸ್​ ಸಿಗೋದು ಡೌಟ್. ಡೊಮೆಸ್ಟಿಕ್ ಹಾಗೂ ಐಪಿಎಲ್​​ನಲ್ಲಿ ಮಿಂಚ್ತಿರೋ ಹಲವು ಆಟಗಾರರು, ಟೀಮ್ ಇಂಡಿಯಾದಲ್ಲಿ ಆಡಲು ತುದಿಗಾಲ ಮೇಲೆ ನಿಂತಿದ್ದಾರೆ. ಹೀಗಿದ್ರೂ ಬಿಸಿಸಿಐ ಹಾಗೂ ಕೋಚ್​ ರಾಹುಲ್​ ದ್ರಾವಿಡ್​, ಟೀಮ್ ಮ್ಯಾನೇಜ್​ಮಂಟ್​ಗೆ ಪದೇ ಪದೇ ಇಂಜುರಿಗೊಳಗಾಗ್ತಿರೋ, ರಾಹುಲ್​ ಮೇಲ್ಯಾಕೆ ಅಷ್ಟೊಂದು ಒಲವು, ರಾಹುಲ್ ಸ್ಥಾನದಲ್ಲಿ ಬೇರೆಯವರಿಗೆ ಚಾನ್ಸ್ ನೀಡಿ, ಬೆಂಚ್​ ಸ್ಟ್ರೆಂಥ್ ಯಾಕೆ ಪರೀಕ್ಷಿಸ್ತಿಲ್ಲ ಅನ್ನೋ ಪ್ರಶ್ನೆಯೂ ಮೂಡಿದೆ.

ಐಪಿಎಲ್​ಗೆ ಫಿಟ್​, ದೇಶಕ್ಕಾಗಿ ಅನ್​ಫಿಟ್ಟಾ..?
ಈ ಸಿರೀಸ್​ ರಾಹುಲ್​ಗೆ ಲೆಕ್ಕಕ್ಕಿಲ್ವಾ..?

ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಗೂ ಮುನ್ನ ರಾಹುಲ್, ಬರೋಬ್ಬರಿ ಎರಡೂ ತಿಂಗಳ ಕಾಲ, ಐಪಿಎಲ್​ನಲ್ಲಿ ಭಾಗಿಯಾಗಿದ್ರು. ಆದ್ರೆ, ರಾಹುಲ್​ಗೆ ಆಗ ಫಿಟ್​ನೆಸ್​, ಇಂಜುರಿ ಸಮಸ್ಯೆ ಕಾಡಿರಲಿಲ್ಲ. ಲಕ್ನೋ ಸೂಪರ್​ಜೈಂಟ್ಸ್ ತಂಡವನ್ನ ಮುನ್ನಡೆಸಿದ್ದ ರಾಹುಲ್, ಒಂದೇ ಒಂದು ಪಂದ್ಯವನ್ನೂ ಮಿಸ್​ ಮಾಡಿಕೊಂಡಿರಲಿಲ್ಲ. ಅದ್ರೀಗ ದೇಶಕ್ಕಾಗಿ ಕಣಕ್ಕಿಳಿಯೋ ಮುನ್ನವೇ ರಾಹುಲ್​ಗೆ, ಇಂಜುರಿ ಕಾಣಿಸಿಕೊಂಡಿರೋದು ಅಚ್ಚರಿಗೆ ಕಾರಣವಾಗಿದೆ.

ಅದೇನೆ ಇರಲಿ, ಇನ್ನು ಮುಂದಾದ್ರೂ ರಾಹುಲ್ ತಮ್ಮ ಫಿಟ್​ನೆಸ್ ಕಡೆ ಹೆಚ್ಚು ಗಮನ ಹರಿಸಲಿ, ತಮಗೆ ಸಿಕ್ಕ ಜವಾಬ್ದಾರಿಯನ್ನ ಯಶಸ್ವಿಯಾಗಿ ನಿಭಾಯಿಸಲಿ. ಆ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಪಡಿಸಲಿ ಅನ್ನೋದ ಫ್ಯಾನ್ಸ್ ಆಶಯ.

Tags: IND vs SAIPLipl 2022kl rahulTata IPL 2022team india

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಕಾಂಗ್ರೆಸ್​ಗೆ ಬಿಗ್​ ಶಾಕ್​! ನಾರಾಯಣಗೌಡ ಜೊತೆ ಅಮಿತ್ ಶಾ ಮಾತುಕತೆ.. ಮುನಿಸು ಶಮನ..?

by NewsFirst Kannada
March 23, 2023
0

ಚುನಾವಣೆ ಹೊತ್ತಲ್ಲೇ ಬಂಡಾಯವೆದ್ದ ನಾಯಕರಿಗೆ ಬಿಜೆಪಿ ಹೈಕಮಾಂಡ್ ಕರೆದು ಮಾತುಕತೆ ನಡೆಸ್ತಿದೆ. ಇವತ್ತು ಸಚಿವ ನಾರಾಯಣಗೌಡ ಜೊತೆ ಕೇಂದ್ರ ಗೃಹ ಸಚಿವ ಅಮಿತ್​​ ಶಾ ಮಹತ್ವದ ಚರ್ಚೆ...

ಟೀಂ ಇಂಡಿಯಾದಲ್ಲಿ ಸ್ಥಾನ ಸಿಗದಿದ್ದರೆ ಏನಂತೆ.. IPLನಲ್ಲಿ ಖದರ್ ತೋರಿಸಲು ಸಂಜು ರೆಡಿ..!

by NewsFirst Kannada
March 23, 2023
0

ಕಳೆದ ಬಾರಿ ರನ್ನರ್​ಅಪ್​​​​​​​ ರಾಜಸ್ಥಾನ ರಾಯಲ್ಸ್​ ತಂಡ 2023ನೇ ಐಪಿಎಲ್​​​ಗೆ ಸಿದ್ಧತೆ ಜೋರಾಗಿ ನಡೆಸ್ತಿದೆ. ಕ್ಯಾಪ್ಟನ್​​​​ ಸಂಜು ಸ್ಯಾಮ್ಸನ್​​​​​ ಅಂಗಳದಲ್ಲಿ ಭರ್ಜರಿ ಬೆವರು ಹರಿಸ್ತಿದ್ದಾರೆ. ದೊಡ್ಡ ಹೊಡೆತಗಳಿಗೆ...

ನಿಮ್ಮ ಸಮಸ್ಯೆಗೆ ‘ನಾನೇನು ಮಾಡೋಕೆ ಆಗುತ್ತೆ’ ಅಂದ್ರು ಸಿಎಂ; ಅಲ್ಲೇ ಮನವಿ ಅರ್ಜಿ ಹರಿದು ಹಾಕಿ ಯುವಕ ಆಕ್ರೋಶ

by veena
March 23, 2023
0

ಬೆಂಗಳೂರು: ಕೆಪಿಟಿಸಿಎಲ್​ ಹುದ್ದೆ ನೇಮಕಾತಿಯ ಆಕಾಂಕ್ಷಿಯೊಬ್ಬ ಸಿಎಂ ಗೃಹಕಚೇರಿ ಬಳಿ ಅರ್ಜಿ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಇಂದು ನಡೆದಿದೆ. ಕೆಪಿಸಿಎಲ್​ನಲ್ಲಿ ನೇಮಕಾತಿ ಗೊಂದಲ ಸರಿಪಡಿಸುವಂತೆ...

VIDEO: ಮೋಸ್ಟ್‌ ಬ್ಯಾಚುಲರ್ MP ಜೊತೆ ಪರಿಣಿತಿ ಚೋಪ್ರಾ; ಸ್ನೇಹನಾ.. ಪ್ರೀತಿನಾ.. ಎಲ್ಲೆಲ್ಲೂ ಗುಲ್ಲೋ ಗುಲ್ಲು..!

by NewsFirst Kannada
March 23, 2023
0

ಬಾಲಿವುಡ್ ಬ್ಯೂಟಿ ಪರಿಣಿತಿ ಚೋಪ್ರಾ, ಮೋಸ್ಟ್ ಬ್ಯಾಚುಲರ್ ಸಂಸದ ರಾಘವೇಂದ್ರ ಛಡ್ಡಾ ಜೊತೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಮುಂಬೈನ ರೆಸ್ಟೋರೆಂಟ್‌ನಲ್ಲಿ ರಾಘವೇಂದ್ರ ಛಡ್ಡಾ, ಪರಿಣಿತಿ ಚೋಪ್ರಾ ಒಟ್ಟಿಗೆ...

Video: ರಾಜಕೀಯ ಟೆನ್ಶನ್ ಮರೆತು ಆಟೋ ಡ್ರೈವರ್ ಆಗ್ಬಿಟ್ರು ಡಿ.ಕೆ.ಶಿವಕುಮಾರ್​

by veena
March 23, 2023
0

ಬೆಂಗಳೂರು: ರಾಜ್ಯ ಚುನಾವಣೆಗೆ ದಿನಗಣನೆ ಎಣೆಸುವ ಹೊತ್ತು ಇನ್ನೇನು ಹತ್ತಿರ ಇದೆ. ಇದೇ ವೇಳೆ ಮೊಟ್ಟ ಮೊದಲ ಬಾರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಾರ್ವಜನಿಕವಾಗಿ ಆಟೋ...

RCB ಕ್ಯಾಂಪ್ ಸೇರಿಕೊಂಡ ದಂತಕತೆಗಳು; ಈ ‘ಸಲ ಕಪ್ ನಮ್ದೇ’ ಎಂದ ದಿಗ್ಗಜರು..!

by NewsFirst Kannada
March 23, 2023
0

ಮಿಲಿಯನ್ ಡಾಲರ್​ ಎಂದು ಕರೆಸಿಕೊಳ್ಳುವ 16ನೇ ಐಪಿಎಲ್​ಗೆ ಮಾರ್ಚ್​ 31ಕ್ಕೆ ಕಿಕ್​ ಸ್ಟಾರ್ಟ್​ ಸಿಗಲಿದೆ. ಟೂರ್ನಿ ಆರಂಭಕ್ಕೆ ಒಂದು ವಾರ ಬಾಕಿ ಇರುವಾಗಲೇ ಆರ್​ಸಿಬಿ ಕ್ಯಾಪ್ಟನ್​​​​​​ ಫಾಫ್...

ಮೋದಿ ಹೆಸರು ಇಟ್ಕೊಂಡವ್ರೆಲ್ಲ ಕಳ್ಳರೇ.. ಕೇಸ್ ಹಾಕ್ತೀರಾ..? -ನಲ್ಪಾಡ್ ವಾಗ್ದಾಳಿ

by NewsFirst Kannada
March 23, 2023
0

‘ಮೋದಿ ಹೆಸರನ್ನು ಇಟ್ಟುಕೊಂಡವರೆಲ್ಲ ಕಳ್ಳರೇ’ ಎಂದು ಕಾಂಗ್ರೆಸ್​​ ಯುವ ನಾಯಕ ಮೊಹ್ಮದ್ ನಲ್ಪಾಡ್ ಆರೋಪಿಸಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಅಬ್ಬರದ ಭಾಷಣ ಮಾಡಿರುವ ನಲ್ಪಾಡ್​, ಮಾನನಷ್ಟ ಮೊಕದ್ದಮೆ...

ತೆಲುಗಿನ ಮತ್ತೊಬ್ಬ ಹೀರೋ ಜೊತೆ ರಶ್ಮಿಕಾ ಆ್ಯಕ್ಟಿಂಗ್ -ಇಲ್ಲಿದೆ ಟಾಪ್ 5 ಸಿನಿಮಾ ಸುದ್ದಿಗಳು

by veena
March 23, 2023
0

NTR 30ನೇ ಚಿತ್ರಕ್ಕೆ ರಾಜಮೌಳಿ-ಪ್ರಶಾಂತ್ ನೀಲ್ ಸಾಥ್ ಆರ್​ಆರ್​ಆರ್​ ಸಿನಿಮಾದ ನಂತರ ಜ್ಯೂನಿಯರ್​ ಎನ್​.ಟಿ.ಆರ್ ತಮ್ಮ ಕರಿಯರ್​ನ 30ನೇ ಸಿನಿಮಾ ಶೂಟಿಂಗ್​ಗೆ ಸಿದ್ಧರಾಗಿದ್ದಾರೆ. ಯುಗಾದಿ ಹಬ್ಬದ ಪ್ರಯುಕ್ತ...

ಪಾಂಡ್ಯ vs ಸ್ಮಿತ್: ಏಕದಿನ ಸರಣಿಯಲ್ಲಿ ಹಾರ್ದಿಕ್ ವಿಶೇಷ ದಾಖಲೆ

by NewsFirst Kannada
March 23, 2023
0

ಆಸ್ಟ್ರೇಲಿಯಾ ಕ್ಯಾಪ್ಟನ್​​​​ ಸ್ಟೀವ್ ಸ್ಮಿತ್​ ಭಾರತ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಖಾತೆ ತೆರೆಯದೇ ಪೆವಿಲಿಯನ್ ಸೇರಿಕೊಂಡರು. ಮೂರು ಬಾಲ್ ಎದುರಿಸಿದ ಸ್ಮಿತ್​ ಹಾರ್ದಿಕ್​ ಪಾಂಡ್ಯ ಬೌಲಿಂಗ್​​​ನಲ್ಲಿ...

ದೇವರಿಗೆ ನಮಸ್ಕಾರ ಸಲ್ಲಿಸುವಾಗ ಭೀಕರ ಅಪಘಾತ; ಸ್ಥಳದಲ್ಲೇ ಮಹಿಳೆ ಸಾವು 

by veena
March 23, 2023
0

ಚಿಕ್ಕೋಡಿ: ದೀರ್ಘ ದಂಡ ನಮಸ್ಕಾರ ಸಲ್ಲಿಸುವಾಗ ಕಾರು ಹರಿದು ಯುವತಿ ಸಾವನ್ನಪ್ಪಿರುವ ಘಟನೆ ಅಥಣಿ ತಾಲೂಕಿನ ತೀರ್ಥ ಗ್ರಾಮದಲ್ಲಿ ನಡೆದಿದೆ. ಐಶ್ವರ್ಯ ನಾಯಿಕ (22) ಮೃತ ದುರ್ದೈವಿ....

Next Post

ಮದುವೆಯಾದ ಕೆಲ ಗಂಟೆಗಳಲ್ಲೇ ವಿವಾದಕ್ಕೆ ಸಿಲುಕಿದ ನಯನತಾರಾ, ವಿಘ್ನೇಶ್ ದಂಪತಿ

ಈ ಗೊರಿಲ್ಲ ಹೆಂಗೆ ಸೈಕಲ್ ಹೊಡೆಯುತ್ತೆ ಗೊತ್ತಾ..? ವಿಡಿಯೋ ನೋಡಿ

NewsFirst Kannada

NewsFirst Kannada

LATEST NEWS

ಕಾಂಗ್ರೆಸ್​ಗೆ ಬಿಗ್​ ಶಾಕ್​! ನಾರಾಯಣಗೌಡ ಜೊತೆ ಅಮಿತ್ ಶಾ ಮಾತುಕತೆ.. ಮುನಿಸು ಶಮನ..?

March 23, 2023

ಟೀಂ ಇಂಡಿಯಾದಲ್ಲಿ ಸ್ಥಾನ ಸಿಗದಿದ್ದರೆ ಏನಂತೆ.. IPLನಲ್ಲಿ ಖದರ್ ತೋರಿಸಲು ಸಂಜು ರೆಡಿ..!

March 23, 2023

ನಿಮ್ಮ ಸಮಸ್ಯೆಗೆ ‘ನಾನೇನು ಮಾಡೋಕೆ ಆಗುತ್ತೆ’ ಅಂದ್ರು ಸಿಎಂ; ಅಲ್ಲೇ ಮನವಿ ಅರ್ಜಿ ಹರಿದು ಹಾಕಿ ಯುವಕ ಆಕ್ರೋಶ

March 23, 2023

VIDEO: ಮೋಸ್ಟ್‌ ಬ್ಯಾಚುಲರ್ MP ಜೊತೆ ಪರಿಣಿತಿ ಚೋಪ್ರಾ; ಸ್ನೇಹನಾ.. ಪ್ರೀತಿನಾ.. ಎಲ್ಲೆಲ್ಲೂ ಗುಲ್ಲೋ ಗುಲ್ಲು..!

March 23, 2023

Video: ರಾಜಕೀಯ ಟೆನ್ಶನ್ ಮರೆತು ಆಟೋ ಡ್ರೈವರ್ ಆಗ್ಬಿಟ್ರು ಡಿ.ಕೆ.ಶಿವಕುಮಾರ್​

March 23, 2023

RCB ಕ್ಯಾಂಪ್ ಸೇರಿಕೊಂಡ ದಂತಕತೆಗಳು; ಈ ‘ಸಲ ಕಪ್ ನಮ್ದೇ’ ಎಂದ ದಿಗ್ಗಜರು..!

March 23, 2023

ಮೋದಿ ಹೆಸರು ಇಟ್ಕೊಂಡವ್ರೆಲ್ಲ ಕಳ್ಳರೇ.. ಕೇಸ್ ಹಾಕ್ತೀರಾ..? -ನಲ್ಪಾಡ್ ವಾಗ್ದಾಳಿ

March 23, 2023

ತೆಲುಗಿನ ಮತ್ತೊಬ್ಬ ಹೀರೋ ಜೊತೆ ರಶ್ಮಿಕಾ ಆ್ಯಕ್ಟಿಂಗ್ -ಇಲ್ಲಿದೆ ಟಾಪ್ 5 ಸಿನಿಮಾ ಸುದ್ದಿಗಳು

March 23, 2023

ಪಾಂಡ್ಯ vs ಸ್ಮಿತ್: ಏಕದಿನ ಸರಣಿಯಲ್ಲಿ ಹಾರ್ದಿಕ್ ವಿಶೇಷ ದಾಖಲೆ

March 23, 2023

ದೇವರಿಗೆ ನಮಸ್ಕಾರ ಸಲ್ಲಿಸುವಾಗ ಭೀಕರ ಅಪಘಾತ; ಸ್ಥಳದಲ್ಲೇ ಮಹಿಳೆ ಸಾವು 

March 23, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ