Sunday, July 3, 2022
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

‘ಅಮ್ಮಾ.. ಅಂದರೆ ಕೇವಲ ಪದವಲ್ಲ..’ ಅಪ್ಪನನ್ನೂ ನೆನಪಿಸಿ ಭಾವನಾತ್ಮಕ ಪತ್ರ ಬರೆದ ಮೋದಿ

Share on Facebook Share on Twitter Send Share
June 18, 2022

‘ಅಮ್ಮಾ’ ಇದು ಕೇವಲ ಪದವಲ್ಲ. ಪ್ರೀತಿ, ಸಹನೆ, ವಿಶ್ವಾಸ ಹೀಗೆ.. ಹಲವು ಅಂಶಗಳನ್ನು ಒಳಗೊಂಡಿರುವ ಜೀವನದ ಭಾವ ‘ಅಮ್ಮಾ’. ಪ್ರಪಂಚದ ಯಾವುದೇ ಮೂಲೆಯಲ್ಲಿರಲಿ, ಯಾವುದೇ ದೇಶವಿರಲಿ, ಪ್ರತಿ ಮಗುವಿನ ಮನಸ್ಸಿನಲ್ಲಿ ಅಮೂಲ್ಯವಾದ ಪ್ರೀತಿ ಸಿಗೋದು ತಾಯಿಯದ್ದು ಮಾತ್ರ. ಅಮ್ಮಾ, ನಮ್ಮ ದೇಹವನ್ನು ಮಾತ್ರವಲ್ಲದೆ ನಮ್ಮ ಮನಸ್ಸು, ನಮ್ಮ ವ್ಯಕ್ತಿತ್ವ, ನಮ್ಮ ಆತ್ಮ ವಿಶ್ವಾಸವನ್ನು ರೂಪಿಸುತ್ತಾಳೆ.  ಇದನೆಲ್ಲಾ ತನ್ನ ಮಕ್ಕಳಿಗಾಗಿ ಮಾಡುತ್ತ ತನ್ನನ್ನೇ ತಾನು ಮರೆತುಬಿಡುತ್ತಾಳೆ.
ನರೇಂದ್ರ ಮೋದಿ, ಪ್ರಧಾನಿ

ಹೌದು ‘ಅಮ್ಮಾ’ ಇದು ಕೇವಲ ಪದವಲ್ಲ.. ಇದು ಜೀವನದ ಆತ್ಮ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ. ಅವರ ತಾಯಿ ಹೀರಾಬೇನ್ ಅವರು ಇಂದು 100ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅಮ್ಮನ ಕುರಿತ ತಮ್ಮ ವೆಬ್​ಸೈಟ್​ನಲ್ಲಿ ಸುದೀರ್ಘ ನೆನಪುಗಳನ್ನ ಬರೆದುಕೊಂಡಿದ್ದಾರೆ.

Download the Newsfirstlive app

ಇದನ್ನೂ ಓದಿ: ಹೀರಾಬೆನ್​​ಗೆ 100ರ ಸಂಭ್ರಮ- ಶತಾಯುಷಿ ಅಮ್ಮನ ಪಾದಪೂಜೆ ಮಾಡಿ ಆಶೀರ್ವಾದ ಪಡೆದ ಮೋದಿ

‘ಅಮ್ಮನ ಮನಸ್ಸಿನ ಶಕ್ತಿ ಇನ್ನೂ ಹಾಗೆಯೇ ಇದೆ’
ನಿಮ್ಮೊಂದಿಗೆ ಇಂದು ನನ್ನ ಸಂತೋಷ, ನನ್ನ ಅದೃಷ್ಟವನ್ನು ಹಂಚಿಕೊಳ್ಳಲು ಬಯಸುತ್ತೇನೆ. ನನ್ನ ತಾಯಿ, ಹೀರಾಬಾ ಇಂದು ನೂರನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಅಂದರೆ ಅವರ ಜನ್ಮ ಶತಮಾನೋತ್ಸವ ವರ್ಷ ಆರಂಭವಾಗುತ್ತಿದೆ. ಇವತ್ತು ಅಪ್ಪ ಇದ್ದಿದ್ದರೆ ಅವರಿಗೂ ಕಳೆದ ವಾರ 100 ವರ್ಷ ತುಂಬುತ್ತಿತ್ತು.

ಕಳೆದ ವಾರ ನನ್ನ ಸೋದರಳಿಯ ಗಾಂಧಿನಗರದಿಂದ ಅಮ್ಮನ ಕೆಲವು ವೀಡಿಯೊಗಳನ್ನು ಕಳುಹಿಸಿದ್ದಾರೆ. ಕೆಲವು ಚಿಕ್ಕ ಹುಡುಗರು ಮನೆಗೆ ಬಂದಿದ್ದಾರೆ. ತಂದೆಯ ಚಿತ್ರವನ್ನು ಕುರ್ಚಿಯ ಮೇಲೆ ಇರಿಸಲಾಗಿದೆ. ಭಜನೆ ಕೀರ್ತನೆ ನಡೆಯುತ್ತಿದೆ. ಅಮ್ಮಾ ಸ್ತೋತ್ರಗಳನ್ನು ಹಾಡುತ್ತಿದ್ದಾರೆ. ಸಂತೋಷದಿಂದ ಮಂಜಿರ ನುಡಿಸುತ್ತಿದ್ದಾರೆ. ಅಮ್ಮ ಈಗಲೂ ಹಾಗೆಯೇ ಇದ್ದಾರೆ. ದೇಹದ ಶಕ್ತಿ ಕಡಿಮೆಯಾಗಿರಬಹುದು ಆದರೆ ಮನಸ್ಸಿನ ಶಕ್ತಿ ಹಾಗೆಯೇ ಇದೆ.

ಇಲ್ಲಿ ಹುಟ್ಟುಹಬ್ಬವನ್ನ ಆಚರಿಸುವ ಸಂಪ್ರದಾಯ ನಮಗಿಲ್ಲ. ಆದರೆ ನಮ್ಮ ಕುಟುಂಬದ ಹೊಸ ತಲೆಮಾರಿನ ಮಕ್ಕಳು, ಅಪ್ಪನ ಜನ್ಮ ಶತಮಾನೋತ್ಸವದಲ್ಲಿ 100 ಗಿಡಗಳನ್ನು ನೆಟ್ಟಿದ್ದಾರೆ. ಇಂದು ನನ್ನ ಜೀವನದಲ್ಲಿ ಒಳ್ಳೆಯದಾಗಿದ್ದರೆ ಅದೆಲ್ಲಾ ತಂದೆ-ತಾಯಿಯ ಕೊಡುಗೆ.

ಅಮ್ಮ ಎಷ್ಟು ಸಾಮಾನ್ಯಳೋ ಅಷ್ಟೇ ಅಸಾಧಾರಣದವಳು. ಪ್ರತಿಯೊಬ್ಬ ತಾಯಿಯಂತೆಯೇ.. ಅಮ್ಮನ ಬಗ್ಗೆ ನಾನು ಬರೆದಿರೋದನ್ನ ಓದುವಾಗ ನಿಮಗೂ ಅನಿಸಬಹುದು.. ಹೇ, ನನ್ನ ತಾಯಿಯೂ ಹೀಗೆಯೇ, ನನ್ನ ತಾಯಿಯೂ ಹಾಗೆಯೇ ಮಾಡುತ್ತಾಳೆ ಎಂದು. ಇದನ್ನು ಓದುವಾಗ ನಿಮ್ಮ ಮನಸ್ಸಿನಲ್ಲಿ ನಿಮ್ಮ ತಾಯಿಯ ಚಿತ್ರ ಮೂಡುತ್ತದೆ. ತಾಯಿಯ ತಪಸ್ಸು ತನ್ನ ಮಗುವನ್ನು ಸರಿಯಾದ ವ್ಯಕ್ತಿಯನ್ನಾಗಿ ಮಾಡುತ್ತದೆ.

ತಾಯಿ ಒಬ್ಬ ವ್ಯಕ್ತಿಯಲ್ಲ, ವ್ಯಕ್ತಿತ್ವವಲ್ಲ, ತಾಯಿ ಒಂದು ರೂಪ. ಭಕ್ತನು ಹೇಗಿರುತ್ತಾನೋ ಹಾಗೆಯೇ ಭಗವಂತನೂ ಎಂದು ಹೇಳಲಾಗಿದೆ. ಹಾಗೆಯೇ ನಮ್ಮ ಮನಸ್ಸಿನ ಭಾವನೆಗೆ ತಕ್ಕಂತೆ ನಾವು ತಾಯಿಯ ಸ್ವಭಾವವನ್ನು ಅನುಭವಿಸಬಹುದು.

Maa…this isn’t a mere word but it captures a range of emotions. Today, 18th June is the day my Mother Heeraba enters her 100th year. On this special day, I have penned a few thoughts expressing joy and gratitude. https://t.co/KnhBmUp2se

— Narendra Modi (@narendramodi) June 18, 2022


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

3 ವರ್ಷಗಳಿಂದ ಕೊಹ್ಲಿ ಬಾರಿಸಿಲ್ಲ ಒಂದೇ 1 ಶತಕ: ಹಾಗಾದ್ರೆ ಮುಗೀತಾ ಕಿಂಗ್​ ಕರಿಯರ್​​..?

by NewsFirst Kannada
July 3, 2022
0

ಸದ್ಯ ನಡೆಯುತ್ತಿರೋ ಇಂಗ್ಲೆಂಡ್​​ ವಿರುದ್ಧದ ಟೆಸ್ಟ್​ನಲ್ಲೂ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್​​ ವಿರಾಟ್​​ ಕೊಹ್ಲಿ ಕಳಪೆ ಫಾರ್ಮ್​​ ಮುಂದುವರಿದಿದೆ. ಫಸ್ಟ್​ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್​ ಮಾಡಿದ ಕೊಹ್ಲಿ, 19...

ಸುಟ್ಟ ಸ್ಥಿತಿಯಲ್ಲಿ ಮಹಿಳೆ ಮೃತದೇಹ ಪತ್ತೆ ಕೇಸ್​​.. ಏನಿದರ ಅಸಲಿ ಕಥೆ..?

by NewsFirst Kannada
July 3, 2022
0

ಬೆಂಗಳೂರು: ಸುಟ್ಟ ಸ್ಥಿತಿಯಲ್ಲಿ ಮಹಿಳೆ ಮೃತದೇಹ ಪತ್ತೆಯಾಗಿರೋ ಘಟನೆ ಕೆಂಗೇರಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾಜರಾಜೇಶ್ವರಿ ಮೃತ ದುರ್ದೈವಿ. ಇದನ್ನು ಓದಿ: ಕೆಂಗೇರಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಮಹಿಳೆ...

ಡೀಲ್ ರಾಣಿ ಮಂಜುಳಾ ಪೂಜಾರ್​ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

by NewsFirst Kannada
July 3, 2022
0

ಹಾವೇರಿ: ಡೀಲ್ ರಾಣಿ ಮಂಜುಳಾ ಪೂಜಾರ್ ಮೋಸದ ಜಾಲ ಬಿಚ್ಚಿಟ್ಟ ನ್ಯೂಸ್ ಫಸ್ಟ್ ಮೇಲೆ ಹಾಗೂ ನ್ಯೂಸ್ ಫಸ್ಟ್ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿ ದರ್ಪ ಮೆರೆದಿದ್ರು,...

ವಿಚಿತ್ರ ವಿವಾಹ.. ಮೊಸಳೆಯನ್ನೇ ಮದುವೆಯಾದ ವ್ಯಕ್ತಿ..!

by NewsFirst Kannada
July 3, 2022
0

ಮೆಕ್ಸಿಕೋ: ಸಾಮಾನ್ಯವಾಗಿ ಮನಸಿಗೆ ಒಪ್ಪುವ ಹುಡುಗಿಯನ್ನ ಹುಡುಕಿ ಯುವಕರು ಮದುವೆಯಾಗೋದನ್ನ ನೋಡಿರ್ತೀವಿ ಆದರೆ ಇಲ್ಲೊಬ್ಬ ಯುವಕ ಮೊಸಳೆಯೊಂದನ್ನ ಮದುವೆಯಾಗಿರೋ ವಿಚಿತ್ರ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ. ವಿಕ್ಟರ್​ ಹ್ಯೂಗೋ...

ಇಂದು 2ನೇ T20: ಟೀಂ ಇಂಡಿಯಾ ಕ್ಯಾಪ್ಟನ್​​ ದಿನೇಶ್​ ಕಾರ್ತಿಕ್​​ಗೆ ಅಗ್ನಿಪರೀಕ್ಷೆ

by NewsFirst Kannada
July 3, 2022
0

ಇಂದು ನಡೆಯಲಿರುವ ನಾರ್ಥಾಂಪ್ಟನ್‌ಶೈರ್​​​ ವಿರುದ್ಧ 2ನೇ ಅಭ್ಯಾಸ ಪಂದ್ಯಕ್ಕೆ ಟೀಮ್​ ಇಂಡಿಯಾ ಸಜ್ಜಾಗಿದೆ. ಈ ಪಂದ್ಯವನ್ನೂ ವಿಕೆಟ್‌ ಕೀಪರ್ ದಿನೇಶ್ ಕಾರ್ತಿಕ್ ತಂಡವನ್ನ ಮುನ್ನಡೆಸಲಿದ್ದಾರೆ. ದೀಪಕ್​ ಹೂಡಾ,...

ಭೀಕರ ಬಸ್​ ಅಪಘಾತ.. 19 ಮಂದಿ ಸಾವು

by NewsFirst Kannada
July 3, 2022
0

ಇಸ್ಲಾಮಾಬಾದ್​: ಬಸ್ ಕಂದಕಕ್ಕೆ ಉರುಳಿ 19 ಜನರು ಪ್ರಯಾಣಿಕರು ಸಾವನ್ನಪ್ಪಿರೋ ಘಟನೆ ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ನಡೆದಿದೆ. ಇನ್ನು ಈ ದುರ್ಘಟನೆಯಲ್ಲಿ 12 ಜನರಿಗೆ ಗಾಯಗಳಾಗಿವೆ. ಇಸ್ಲಾಮಾಬಾದ್‌ನಿಂದ...

ಅಮರನಾಥ್ ಯಾತ್ರೆ ಮೇಲೆ ಉಗ್ರರ ಕರಿನೆರಳು; ಬಂಧಿತ ಉಗ್ರ ಬಿಜೆಪಿ ಸದಸ್ಯನಾಗಿದ್ನಾ?

by NewsFirst Kannada
July 3, 2022
0

ಶ್ರೀನಗರ: ಇನ್ನೇನು ಹಿಂದೂಗಳ ಪವಿತ್ರ ಅಮರನಾಥ್ ಯಾತ್ರೆ ಶುರುವಾಗಲಿದೆ. ಈ ಯಾತ್ರೆ ಮೇಲೆ ಉಗ್ರರ ಕರಿನೆರಳು ಬಿದ್ದಿದ್ದು, ಹೇಡಿ ಉಗ್ರರು ಜನ ಸಾಮಾನ್ಯರ ಟಾರ್ಗೆಟ್ ಮಾಡಲು ಹೊಂಚು...

ಮಹಾರಾಷ್ಟ್ರದ ಅಮರಾವತಿ ಹತ್ಯೆ ಕೇಸ್​​.. FIR​​ ದಾಖಲಿಸಿಕೊಂಡ NIA

by NewsFirst Kannada
July 3, 2022
0

ಮುಂಬೈ: ಉದಯಪುರದ ಟೈಲರ್ ಹತ್ಯೆಗೂ ಮುನ್ನ ನೂಪುರ್ ಶರ್ಮಾ ಹೇಳಿಕೆ ಬೆಂಬಲಿಸಿ ಪೋಸ್ಟ್‌ ಹಾಕಿದ್ದ ಎಂದು ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಅಂಗಡಿ ಮಾಲೀಕರೊಬ್ಬರನ್ನು ಹತ್ಯೆ ಮಾಡಲಾಗಿತ್ತು. ಈ...

ಕೆಂಗೇರಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಮಹಿಳೆ ಮೃತದೇಹ ಪತ್ತೆ..!

by NewsFirst Kannada
July 3, 2022
0

ಬೆಂಗಳೂರು: ಸುಟ್ಟ ಸ್ಥಿತಿಯಲ್ಲಿ ಮಹಿಳೆ ಮೃತದೇಹ ಪತ್ತೆಯಾಗಿರೋ ಘಟನೆ ಕೆಂಗೇರಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೆಂಗೇರಿಯ ರಾಮಸಂದ್ರದಲ್ಲಿ ಘಟನೆ ನಡೆದಿದ್ದು, ಮೃತ ಮಹಿಳೆ ವಯಸ್ಸು 25-30...

‘ಡೈನಾಮಿಕ್ ಪ್ರಿನ್ಸ್’ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸರ್ಫೈಸ್​ ಕೊಟ್ಟ ‘ಮಾಫಿಯಾ’ ಚಿತ್ರತಂಡ

by NewsFirst Kannada
July 3, 2022
0

ಜುಲೈ 4 ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬ. ಇದರ ಸವಿನೆನಪಿಗಾಗಿ ಅವರು ನಾಯಕರಾಗಿ ನಟಿಸುತ್ತಿರುವ "ಮಾಫಿಯಾ" ಚಿತ್ರತಂಡ ಹೊಸ ಮಾಸ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ...

Next Post

ಶಬ್ದ ಮಾಲಿನ್ಯ ತಡೆಗೆ ಮುಂದಾದ ಹೈಕೋರ್ಟ್- ರಾಜ್ಯದಲ್ಲಿ ಧ್ವನಿವರ್ಧಕಗಳಿಗೆ ಬೀಳುತ್ತಾ ಬ್ರೇಕ್?

ಸ್ವಿಸ್ ಬ್ಯಾಂಕ್‍ನಲ್ಲಿ ಭಾರತೀಯರ ಸಂಪತ್ತು ಶೇ.50 ರಷ್ಟು ಹೆಚ್ಚಳ- ₹30,500 ಕೋಟಿಗೆ ಏರಿಕೆ..

NewsFirst Kannada

NewsFirst Kannada

LATEST NEWS

3 ವರ್ಷಗಳಿಂದ ಕೊಹ್ಲಿ ಬಾರಿಸಿಲ್ಲ ಒಂದೇ 1 ಶತಕ: ಹಾಗಾದ್ರೆ ಮುಗೀತಾ ಕಿಂಗ್​ ಕರಿಯರ್​​..?

July 3, 2022

ಸುಟ್ಟ ಸ್ಥಿತಿಯಲ್ಲಿ ಮಹಿಳೆ ಮೃತದೇಹ ಪತ್ತೆ ಕೇಸ್​​.. ಏನಿದರ ಅಸಲಿ ಕಥೆ..?

July 3, 2022

ಡೀಲ್ ರಾಣಿ ಮಂಜುಳಾ ಪೂಜಾರ್​ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

July 3, 2022

ವಿಚಿತ್ರ ವಿವಾಹ.. ಮೊಸಳೆಯನ್ನೇ ಮದುವೆಯಾದ ವ್ಯಕ್ತಿ..!

July 3, 2022

ಇಂದು 2ನೇ T20: ಟೀಂ ಇಂಡಿಯಾ ಕ್ಯಾಪ್ಟನ್​​ ದಿನೇಶ್​ ಕಾರ್ತಿಕ್​​ಗೆ ಅಗ್ನಿಪರೀಕ್ಷೆ

July 3, 2022

ಭೀಕರ ಬಸ್​ ಅಪಘಾತ.. 19 ಮಂದಿ ಸಾವು

July 3, 2022

ಅಮರನಾಥ್ ಯಾತ್ರೆ ಮೇಲೆ ಉಗ್ರರ ಕರಿನೆರಳು; ಬಂಧಿತ ಉಗ್ರ ಬಿಜೆಪಿ ಸದಸ್ಯನಾಗಿದ್ನಾ?

July 3, 2022

ಮಹಾರಾಷ್ಟ್ರದ ಅಮರಾವತಿ ಹತ್ಯೆ ಕೇಸ್​​.. FIR​​ ದಾಖಲಿಸಿಕೊಂಡ NIA

July 3, 2022

ಕೆಂಗೇರಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಮಹಿಳೆ ಮೃತದೇಹ ಪತ್ತೆ..!

July 3, 2022

‘ಡೈನಾಮಿಕ್ ಪ್ರಿನ್ಸ್’ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸರ್ಫೈಸ್​ ಕೊಟ್ಟ ‘ಮಾಫಿಯಾ’ ಚಿತ್ರತಂಡ

July 3, 2022
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ