Tuesday, August 16, 2022
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಬೆಂಗಳೂರು ಟ್ರಾಫಿಕ್​ ರೂಲ್ಸ್​.. ರಾಜಕಾರಣಿಗಳಿಗೊಂದು, ಜನಸಾಮಾನ್ಯರಿಗೊಂದು ನ್ಯಾಯ..!

Share on Facebook Share on Twitter Send Share
June 19, 2022

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸೋರಿಗೆ ಫೈನ್​ ಹಾಕೋ ವಿಚಾರದಲ್ಲಿ ಬೆಂಗಳೂರು ಸಂಚಾರ ಪೊಲೀಸರು ಜನಸಾಮಾನ್ಯರಿಗೊಂದು, ಗಣ್ಯರಿಗೊಂದು ರೂಲ್ಸ್​ ಮಾಡಿರೋದು ಭಾರೀ ಟೀಕೆಗೆ ಗುರಿಯಾಗಿದೆ. ಅದರಲ್ಲೂ ರಾಜಕಾರಣಿಗಳು ಮತ್ತು ಸರ್ಕಾರದ ವಾಹನಗಳ ಮೇಲೆ ಎಷ್ಟು ಫೈನ್​ ಇದ್ರೂ ಕಲೆಕ್ಟ್​ ಮಾಡೋದಿಲ್ಲ. ಬದಲಿಗೆ ಯಾರಾದ್ರೂ ಒಬ್ಬ ಜನಸಾಮಾನ್ಯ ಟ್ರಾಫಿಕ್​ ರೂಲ್ಸ್ ಬ್ರೇಕ್​ ಮಾಡಿದ್ರೆ ಸಾಕು ಫೈನ್​ ಹಾಕೋಕೆ ತುದಿಗಾಲಲ್ಲೇ ನಿಂತಿರುತ್ತಾರೆ.

Download the Newsfirstlive app

ಹೌದು, ಟ್ರಾಫಿಕ್​ ರೂಲ್ಸ್ ಪತ್ತೆಗೆ ಮತ್ತಷ್ಟು ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ANPR ಕ್ಯಾಮೆರಾ ಮೂಲಕ ದಂಡ ಸಂಗ್ರಹ ಮಾಡಲಾಗುತ್ತಿದೆ. ಆದರೆ, ಸರ್ಕಾರಿ ಬೋರ್ಡ್ ಇರೋ ಕಾರಿಗಿಲ್ಲ ಯವುದೇ ರೂಲ್ಸ್ ಎಂಬುದು ಚರ್ಚೆ ವಿಚಾರ. ​ಸಚಿವರ ಕಾರಿನ ಮೇಲೆ 2,000 ರೂಪಾಯಿ ಫೈನ್​ ಇದ್ರೂ ಸಾಫ್ಟ್ ಕಾರ್ನರ್​ ತೋರಿಸಲಾಗುತ್ತಿದೆ.

ಪೊಲೀಸರ ವಾಹನಗಳ ಮೇಲೂ ಫೈನ್ ಇದೆ. ಹಲವು ಪೊಲೀಸರ ವಾಹನದ ಮೇಲೆ ಫೈನ್​ ಇದ್ರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಜನಸಾಮಾನ್ಯರು ತಪ್ಪು ಮಾಡಿದ್ರೆ ಮಾತ್ರ ಪೊಲೀಸರು ದರ್ಪ ತೋರುತ್ತಾರೆ. ಸರ್ಕಾರಿ ವಾಹನಗಳು ಕಂಡರೂ ಕಾಣದಂತೆ ವರ್ತನೆ ಮಾಡುತ್ತಿದ್ದಾರೆ ಪೊಲೀಸ್ರು. ಹಾಗಾಗಿ ಪೊಲೀಸರ ಈ ನಡೆಗೆ ಜನಸಾಮಾನ್ಯರಿಂದ ವಿರೋಧ ವ್ಯಕ್ತವಾಗುತ್ತಿದೆ. ರೂಲ್ಸ್ ಮಾಡುವವರಿಂದಲೇ ಹಲವು ರೂಲ್ಸ್​ ಬ್ರೇಕ್ ಹಾಕುತ್ತಿದ್ದು, ​ಜನಸಾಮಾನ್ಯರಿಗೆ ಮಾತ್ರನಾ ಈ ರೂಲ್ಸ್​? ಎಂಬ ಚರ್ಚೆ ನಡೆಯುತ್ತಿದೆ.

Tags: Kannada NewsNewsFirst Kannada

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಕೊಹ್ಲಿ, ರಾಹುಲ್ ಇನ್​ & ಔಟ್ ಆಟ, ರೋಹಿತ್​ಗೆ ಟೆನ್ಷನ್-DK ಬೆಂಚ್​ ಕಾಯೋದು ಕನ್ಫರ್ಮ್!

by NewsFirst Kannada
August 16, 2022
0

ಏಷ್ಯಾಕಪ್ ಟೂರ್ನಿಗೆ ರೆಡಿಯಾಗ್ತಿರೋ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್​ ಶರ್ಮಾಗೆ ಹೊಸ ಸಮಸ್ಯೆ ಕಾಡ್ತಿದೆ. ವಿರಾಟ್ ಕೊಹ್ಲಿ ಹಾಗೂ ರಾಹುಲ್ ಕಮ್​ಬ್ಯಾಕ್​ ಇದಕ್ಕೆ ಕಾರಣವಾಗಿದೆ. ಟಿ20 ವಿಶ್ವಕಪ್​...

ಕಾಡಾನೆಯಿಂದ ಬೆಳೆ ನಾಶ.. ಪಿಡಿಓ, ಅರಣ್ಯ ಸಿಬ್ಬಂದಿ ಕೂಡಿ ಹಾಕಿದ ಗ್ರಾಮಸ್ಥರು

by NewsFirst Kannada
August 16, 2022
0

ಹಾಸನ: ಅರಣ್ಯ ಇಲಾಖೆ ಸಿಬ್ಬಂದಿಯನ್ನ ಕೂಡಿ ಹಾಕಿ ಜಿಲ್ಲೆಯ ಬೇಲೂರು ತಾಲೂಕಿನ ನಾರ್ವೆಪೇಟೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಡಾನೆಗಳ ಹಾವಳಿಯಿಂದ ಬೆಳೆ ನಾಶವಾಗಿತ್ತು. ಇದನ್ನ ಪರಿಶೀಲನೆ ಮಾಡಲು...

ಸ್ವಗ್ರಾಮದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ₹50 ಲಕ್ಷ ದೇಣಿಗೆ ಕೊಟ್ಟ ನಿರ್ದೇಶಕ ಪ್ರಶಾಂತ್ ನೀಲ್​

by NewsFirst Kannada
August 16, 2022
0

ಬೆಂಗಳೂರು: ಕನ್ನಡದ ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್​ ತಮ್ಮ ಹುಟ್ಟೂರು ಆಂಧ್ರ ಪ್ರದೇಶದ ಸತ್ಯ ಸಾಯಿ ಜಿಲ್ಲೆ (ಅನಂತಪುರಂ) ಮಡಕಶಿರಾ ವಿಧಾನಸಭಾ ಕ್ಷೇತ್ರದ ನೀಲಕಂಠಪುರಂ ನಿರ್ಮಾಣ ಮಾಡಲಾಗುತ್ತಿರುವ...

ಕ್ಯಾಟರಿಂಗ್ ಮ್ಯಾನೇಜರ್​​ಗೆ ಶಿವಸೇನೆ MLA ಕಪಾಳಮೋಕ್ಷ -ವಿಡಿಯೋ

by NewsFirst Kannada
August 16, 2022
0

ಕ್ಯಾಟರಿಂಗ್ ಮ್ಯಾನೇಜರ್​ಗೆ ಶಿವಸೇನೆಯ ಏಕನಾಥ್ ಶಿಂದೆ ಬಣದ ಶಾಸಕ ಕಪಾಳಮೋಕ್ಷ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶಾಸಕ ಸಂತೋಷ್ ಬಂಗೇರ್, ಕ್ಯಾಟರಿಂಗ್ ಮ್ಯಾನೇಜರ್​ಗೆ ಹೊಡೆದು...

ಅಂತ್ಯಕ್ರಿಯೆಗೆ ಹೊರಟಿದ್ದಾಗ ಭೀಕರ ಅಪಘಾತ; 8 ವರ್ಷದ ಮಗು ಸೇರಿ ಮೂವರು ಸ್ಥಳದಲ್ಲೇ ಸಾವು

by NewsFirst Kannada
August 16, 2022
0

ಬೆಂಗಳೂರು: ಬಳ್ಳಾರಿ ಮತ್ತು ರಾಯಚೂರಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತದಲ್ಲಿ ನಾಲ್ವರು ಬೈಕ್ ಸವಾರರು ದಾರುಣವಾಗಿ ಸಾವನ್ನಪ್ಪಿದ್ದಾರೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬೊಮ್ಮನಾಳ ಕ್ರಾಸ್ ಬಳಿ...

ಮೊದಲ ಮಗುವಿನ ನಿರೀಕ್ಷೆಯಲ್ಲಿ ಬಿಪಾಸಾ ಬಸು-ಬೇಬಿ ಬಂಪ್ ಫೋಟೋಸ್ ವೈರಲ್..

by NewsFirst Kannada
August 16, 2022
0

ಬಾಲಿವುಡ್​​ನ ಹಾಟ್​​ ನಟಿ ಬಿಪಾಶಾ ಬಸು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಇದೇ ಮೊದಲ ಬಾರಿಗೆ ಬೇಬಿ ಬಂಪ್​ ಫೋಟೋವನ್ನು ತಮ್ಮ ಇನ್​​ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಪತಿ ಕರಣ್ ಸಿಂಗ್...

ಕಾಶ್ಮೀರದಲ್ಲಿ ಮತ್ತೊಬ್ಬ ಕಾಶ್ಮೀರಿ ಪಂಡಿತನನ್ನ ಗುಂಡಿಟ್ಟು ಕೊಂದ ಉಗ್ರರು

by NewsFirst Kannada
August 16, 2022
0

ಜಮ್ಮು-ಕಾಶ್ಮೀರದಲ್ಲಿ ಮತ್ತೊಬ್ಬ ಕಾಶ್ಮೀರಿ ಪಂಡಿತನನ್ನ ಉಗ್ರರು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾರೆ. ಸುನಿಲ್ ಕುಮಾರ್ ಹತ್ಯೆಯಾದ ಕಾಶ್ಮೀರಿ ಪಂಡಿತ. ಶೋಪಿಯಾನ್ ಜಿಲ್ಲೆಯಲ್ಲಿ ಕೃತ್ಯ ನಡೆದಿದೆ. ಸುನಿಲ್ ಕುಮಾರ್,...

BREAKING ಬ್ರೇಕ್ ಫೇಲ್ಯೂರ್​.. 39 ಯೋಧರಿದ್ದ ಬಸ್​ ಪಲ್ಟಿ.. 6 ಸೈನಿಕರು ಸಾವು

by NewsFirst Kannada
August 16, 2022
0

ಬ್ರೇಕ್ ಫೇಲ್ಯೂರ್ ಆಗಿ ಬಸ್​​ ನದಿ ತಟದಲ್ಲಿ ಪಲ್ಟಿಯಾದ ಘಟನೆ ಜಮ್ಮು-ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದಿದೆ. ಬಸ್ಸಿನಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರು ಸೇರಿ 39 ಮಂದಿ ಪ್ರಯಾಣಿಕರು ಇದ್ದರು.​...

IPL ಸೀಸನ್ 15ರ ಬಳಿಕ CSK ಸಂಪರ್ಕದಲ್ಲಿಲ್ಲ ಜಡೇಜಾ-ಧೋನಿಯನ್ನ ಬಿಟ್ಟು ಬರ್ತಾರಾ ‘ಜಡ್ಡು’?

by NewsFirst Kannada
August 16, 2022
0

ಈ ವರ್ಷ ನಡೆದ ಐಪಿಎಲ್​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ತಂಡ ಹೀನಾಯ ಪ್ರದರ್ಶನ ನೀಡಿ, ಲೀಗ್​ ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದಿತ್ತು. ಆದ್ರೆ, ಮುಂದಿನ ಸೀಸನ್​ನಲ್ಲಿ ಸಿಎಸ್​ಕೆ ಸ್ಟ್ರಾಂಗ್​...

ಭಾರತದ ವಿರೋಧದ ನಡುವೆಯೂ ಶ್ರೀಲಂಕಾಗೆ ಬಂತು ಚೀನಾದ ಸ್ಪೈ ಹಡಗು

by NewsFirst Kannada
August 16, 2022
0

ಭಾರತದ ವಿರೋಧ ಹಾಗೂ ತೀವ್ರ ಆತಂಕದ ನಡುವೆಯೇ ಚೀನಾದ ಡೇಂಜರಸ್ ಬೆಹುಗಾರಿಕಾ ಹಡಗು (Spy Ship: Yuan Wang 5) ಶ್ರೀಲಂಕಾ ತಲುಪಿದೆ. ಭಾರತ ಮತ್ತು ಅಮೆರಿಕದ...

Next Post

ಮುಂದಿನ 4 ದಿನ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ- ಹವಾಮಾನ ಇಲಾಖೆ

ಟೀಂ ಇಂಡಿಯಾ ಪರ ಅಬ್ಬರಿಸುತ್ತಿರೋ ಇಶಾನ್​​ ಐಪಿಎಲ್​​ನಲ್ಲಿ ಫೇಲ್​ ಆಗಿದ್ದೇಕೆ..?

NewsFirst Kannada

NewsFirst Kannada

LATEST NEWS

ಕೊಹ್ಲಿ, ರಾಹುಲ್ ಇನ್​ & ಔಟ್ ಆಟ, ರೋಹಿತ್​ಗೆ ಟೆನ್ಷನ್-DK ಬೆಂಚ್​ ಕಾಯೋದು ಕನ್ಫರ್ಮ್!

August 16, 2022

ಕಾಡಾನೆಯಿಂದ ಬೆಳೆ ನಾಶ.. ಪಿಡಿಓ, ಅರಣ್ಯ ಸಿಬ್ಬಂದಿ ಕೂಡಿ ಹಾಕಿದ ಗ್ರಾಮಸ್ಥರು

August 16, 2022

ಸ್ವಗ್ರಾಮದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ₹50 ಲಕ್ಷ ದೇಣಿಗೆ ಕೊಟ್ಟ ನಿರ್ದೇಶಕ ಪ್ರಶಾಂತ್ ನೀಲ್​

August 16, 2022

ಕ್ಯಾಟರಿಂಗ್ ಮ್ಯಾನೇಜರ್​​ಗೆ ಶಿವಸೇನೆ MLA ಕಪಾಳಮೋಕ್ಷ -ವಿಡಿಯೋ

August 16, 2022

ಅಂತ್ಯಕ್ರಿಯೆಗೆ ಹೊರಟಿದ್ದಾಗ ಭೀಕರ ಅಪಘಾತ; 8 ವರ್ಷದ ಮಗು ಸೇರಿ ಮೂವರು ಸ್ಥಳದಲ್ಲೇ ಸಾವು

August 16, 2022

ಮೊದಲ ಮಗುವಿನ ನಿರೀಕ್ಷೆಯಲ್ಲಿ ಬಿಪಾಸಾ ಬಸು-ಬೇಬಿ ಬಂಪ್ ಫೋಟೋಸ್ ವೈರಲ್..

August 16, 2022

ಕಾಶ್ಮೀರದಲ್ಲಿ ಮತ್ತೊಬ್ಬ ಕಾಶ್ಮೀರಿ ಪಂಡಿತನನ್ನ ಗುಂಡಿಟ್ಟು ಕೊಂದ ಉಗ್ರರು

August 16, 2022

BREAKING ಬ್ರೇಕ್ ಫೇಲ್ಯೂರ್​.. 39 ಯೋಧರಿದ್ದ ಬಸ್​ ಪಲ್ಟಿ.. 6 ಸೈನಿಕರು ಸಾವು

August 16, 2022

IPL ಸೀಸನ್ 15ರ ಬಳಿಕ CSK ಸಂಪರ್ಕದಲ್ಲಿಲ್ಲ ಜಡೇಜಾ-ಧೋನಿಯನ್ನ ಬಿಟ್ಟು ಬರ್ತಾರಾ ‘ಜಡ್ಡು’?

August 16, 2022

ಭಾರತದ ವಿರೋಧದ ನಡುವೆಯೂ ಶ್ರೀಲಂಕಾಗೆ ಬಂತು ಚೀನಾದ ಸ್ಪೈ ಹಡಗು

August 16, 2022
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ