Tuesday, August 16, 2022
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ರೆಡ್ ಬಾಲ್ ಮುಟ್ಟಿಯೇ 3 ತಿಂಗಳು-ಬಲಿಷ್ಠವಾಗಿದೆ ಇಂಗ್ಲೆಂಡ್​​.. ಸೋಲು ತಪ್ಪಿಸಿಕೊಳ್ಳುತ್ತಾ ಭಾರತ..?

Share on Facebook Share on Twitter Send Share
June 22, 2022

ಉಳಿದಿರೋ ಒಂದು ಟೆಸ್ಟ್​​ ಪಂದ್ಯವನ್ನ ಜಯಿಸಿ ಇಂಗ್ಲೆಂಡ್​​ನಲ್ಲಿ, ಐತಿಹಾಸಿಕ ಸಾಧನೆ ಮಾಡಲು ಟೀಮ್​ ಇಂಡಿಯಾ ಸಜ್ಜಾಗಿದೆ. ಆದ್ರೆ ಕಳೆದ ವರ್ಷದಂತೆ ಸುಲಭವಾಗಿ ಆಂಗ್ಲರನ್ನ ಈ ಬಾರಿ ಮಣಿಸೋಕೆ ಆಗಲ್ಲ. ಗೆದ್ದು ಬೀಗಬೇಕಂದ್ರೆ ಟೀಮ್​ ಇಂಡಿಯಾ ಸಿಕ್ಕಾಪಟ್ಟೆ ಹಾರ್ಡ್​​ವರ್ಕ್​ ಮಾಡಬೇಕಿದೆ.

ಸೌತ್​​ ಆಫ್ರಿಕಾ ಸರಣಿ ಇದೀಗ ಮುಗಿದ ಅಧ್ಯಾಯ. ಈಗೇನಿದ್ರೂ ಎಲ್ಲರ ಚಿತ್ತ, ಇಂಗ್ಲೆಂಡ್​​ ಪ್ರವಾಸದ ಮೇಲೆ ನೆಟ್ಟಿದೆ. ಉಳಿದಿರೋ ಏಕೈಕ ಟೆಸ್ಟ್​ ಪಂದ್ಯವನ್ನ ಗೆದ್ದು ಐತಿಹಾಸಿಕ ಸಾಧನೆ ಮಾಡಲು, ಟೀಮ್​ ಇಂಡಿಯಾ ಸಜ್ಜಾಗಿದೆ. ಈಗಾಗಲೇ ಇಂಗ್ಲೆಂಡ್​​ನಲ್ಲಿ ಬೀಡು ಬಿಟ್ಟಿರುವ ಆಟಗಾರರು ಸಿದ್ಧತೆಯನ್ನ ಆರಂಭಿಸಿದ್ದಾರೆ. ಟೀಮ್​ ಇಂಡಿಯಾ ಹೆಡ್​​ ಕೋಚ್​​ ಎಡ್ಜ್​ಬಸ್ಟನ್​ನಲ್ಲಿ ಗೆದ್ದು ಬೀಗೋ ವಿಶ್ವಾಸವನ್ನೂ, ವ್ಯಕ್ತಪಡಿಸಿದ್ದಾರೆ. ಆದ್ರೆ ಈ ಬಾರಿ ಗೆಲುವು ಅಷ್ಟು ಸುಲಭದ್ದಿಲ್ಲ.

Download the Newsfirstlive app

ಆಟಗಾರರು ರೆಡ್​ ಬಾಲ್​ ಕ್ರಿಕೆಟ್​​ ಆಡಿ ಕಳೆದಿವೆ 3 ತಿಂಗಳು.!

ಟೀಮ್​ ಇಂಡಿಯಾ ಕೊನೆಯದಾಗಿ ಟೆಸ್ಟ್​​ ಕ್ರಿಕೆಟ್​ ಆಡಿದ್ದು, ಮಾರ್ಚ್​​ನಲ್ಲಿ..! ಅದೂ ತವರಿನ ಪಿಚ್​​ನಲ್ಲಿ..! ಅದಾಗಿ ಈಗ 3 ತಿಂಗಳು ಉರುಳಿವೆ. ಇದರ ನಡುವೆ ಟೀಮ್​ ಇಂಡಿಯಾ ಆಟಗಾರರು ಐಪಿಎಲ್​ ಸೇರಿದಂತೆ ಲಿಮಿಟೆಡ್​​ ಓವರ್​​ ಸೀರಿಸ್​​ನಲ್ಲೇ ಬ್ಯುಸಿಯಾಗಿದ್ದಾರೆ. ಚೇತೇಶ್ವರ್​ ಪೂಜಾರ ಹೊರತುಪಡಿಸಿದ್ರೆ, ಟೆಸ್ಟ್​ ತಂಡದಲ್ಲಿರೋ ಯಾವೊಬ್ಬ ಆಟಗಾರ ರೆಡ್​ ಬಾಲ್​ ಕ್ರಿಕೆಟ್​ ಆಡಿಲ್ಲ. ಇದೀಗ ಒಂದೇ ಸಲ ಅದೂ ಇಂಗ್ಲೆಂಡ್​ನ ಪಿಚ್​ಗಳಲ್ಲಿ ರೆಡ್​ ಬಾಲ್​ ಕ್ರಿಕೆಟ್​​ ಆಡೋದು ನಿಜಕ್ಕೂ ಸವಾಲಾಗಲಿದೆ.

ಮಿಡಲ್​ ಆರ್ಡರ್​​ ಬ್ಯಾಟರ್ಸ್​​ ಒಬ್ರೂ ಫಾರ್ಮ್​ನಲ್ಲಿಲ್ಲ.!

ಟೀಮ್​ ಇಂಡಿಯಾದ ಮಿಡಲ್​ ಆರ್ಡರ್​​ ಬ್ಯಾಟಿಂಗ್​ನಲ್ಲಿ ಬಲವೇ ಇಲ್ಲ ಅಂದ್ರೆ, ತಪ್ಪಾಗಲ್ಲ.! ವಿರಾಟ್​​ ಕೊಹ್ಲಿ ಫಾರ್ಮ್​ನಲ್ಲೇ ಇಲ್ಲ. ಇನ್ನು ಇನ್​ಕನ್ಸಿಸ್ಟೆಂಟ್​​​ ರಿಷಭ್​ ಪಂತ್​ರನ್ನ ನಂಬೋ ಹಾಗಿಲ್ಲ. ಹನುಮ ವಿಹಾರಿ, ಶ್ರೇಯಸ್​​ ಅಯ್ಯರ್​ದ್ದೂ, ಇದೇ ಕಥೆ. ಈ ಮಿಡಲ್​ ಆರ್ಡರ್​ ಸಮಸ್ಯೆಯೆ ತಂಡಕ್ಕೆ ಹಿನ್ನಡೆಯಾಗೋ ಸಾಧ್ಯತೆಯಿದೆ.

ಅಂದಿದ್ದ ಇಂಗ್ಲೆಂಡ್​ ತಂಡವೇ ಬೇರೆ, ಈಗಿರೋದೆ ಬೇರೆ.!

ಯೆಸ್​​..! ಟೀಮ್​ ಇಂಡಿಯಾದಲ್ಲಿರೋ ವೀಕ್​ನೆಸ್​​ ಒಂದೆಡೆಯಾದ್ರೆ, ಎದುರಾಳಿ ಸ್ಟ್ರೆಂಥ್​​ ಇನ್ನೊಂದೆಡೆ. ಕಳೆದ ಬಾರಿಯ ಪ್ರವಾಸದಲ್ಲಿ ಇಂಗ್ಲೆಂಡ್​ ತಂಡ ಇನ್​​ಕನ್ಸಿಸ್ಟೆನ್ಸಿ ಸಮಸ್ತೆ ಎದುರಿಸ್ತಾ ಇತ್ತು. ಆದ್ರೆ ಈಗ ಹಾಗಿಲ್ಲ. ಇಂಗ್ಲೆಂಡ್​ ಟೆಸ್ಟ್​​ ತಂಡದ ಅಪ್ರೋಚ್​ ಕಂಪ್ಲೀಟ್​​ ಚೈಂಜ್​ ಆಗಿದೆ. ಬೆನ್​​ ಸ್ಟೋಕ್ಸ್​​ ಕ್ಯಾಪ್ಟನ್​, ಬ್ರೆಂಡನ್​ ಮೆಕಲಮ್​ ಕೋಚ್​ ಆಗಿದ್ದೇ ಆಗಿದ್ದು, ಡಿಫೆನ್ಸಿವ್​ ಆಗಿದ್ದ ಆಂಗ್ಲರ ಪಡೆ ಇದೀಗ ಅಗ್ರೆಸ್ಸೀವ್​ ಕ್ರಿಕೆಟ್​ ಆಡ್ತಿದೆ. ಇತ್ತೀಚೆಗೆ ಮುಕ್ತಾಯವಾದ ನ್ಯೂಜಿಲೆಂಡ್​​ ವಿರುದ್ಧದ 2ನೇ ಟೆಸ್ಟ್​ನಲ್ಲಿ ಟಿ20 ಗೇಮ್​ ಆಡಿ ಬರೋಬ್ಬರಿ 299 ಚೇಸ್​​ ಮಾಡಿದ್ದೇ ಇದಕ್ಕೆ ಸಾಕ್ಷಿ.

ಡ್ರೀಮ್​ ಫಾರ್ಮ್​ನಲ್ಲಿದ್ದಾರೆ ಇಂಗ್ಲೆಂಡ್​​ ಬ್ಯಾಟರ್ಸ್​​ .!

ಇಂಗ್ಲೆಂಡ್​​ ಟೆಸ್ಟ್​​ ತಂಡದ ಬ್ಯಾಟರ್ಸ್​​ಗಳೆಲ್ಲಾ ಡ್ರೀಮ್​ ಫಾರ್ಮ್​ನಲ್ಲಿದ್ದಾರೆ. ಮಾಜಿ ಕ್ಯಾಪ್ಟನ್​ ಜೋ ರೂಟ್​​, ಕಿವೀಸ್​ ಪಡೆಯ ವಿರುದ್ಧ ಬ್ಯಾಕ್​​ ಟು ಬ್ಯಾಕ್​ ಸೆಂಚುರಿ ಸಿಡಿಸಿ ಅಬ್ಬರಿಸಿದ್ದಾರೆ. ಇನ್ನು ಬೇರ್​​ ಸ್ಟೋ, ಬೆನ್​​ ಸ್ಟೋಕ್ಸ್​​ ಡ್ರೀಮ್​ ಫಾರ್ಮ್​ನಲ್ಲಿದ್ದಾರೆ. ಇವರನ್ನ ಕಟ್ಟಿ ಹಾಕೋದು ಟೀಮ್​ ಇಂಡಿಯಾಗೆ ನಿಜಕ್ಕೂ ಸವಾಲೇ ಸರಿ.

ಜೇಮ್ಸ್​​ ಌಂಡರ್ಸನ್​ – ಸ್ಟುವರ್ಟ್​ ಬ್ರಾಡ್, ಬೆಂಕಿ- ಬಿರುಗಾಳಿ​.!

ಪೆಸ್​​ ಅಟ್ಯಾಕ್​​​ ಇಂಗ್ಲೆಂಡ್​​ ತಂಡದ ಮೇನ್​​ ಸ್ಟ್ರೆಂಥ್​​.! ಕಳೆದ ವರ್ಷದ ಪ್ರವಾಸದಲ್ಲಿ ಜೇಮ್ಸ್​ ಆ್ಯಂಡರ್ಸನ್​, ಸ್ಟುವರ್ಟ್​ ಬ್ರಾಡ್​ ತಂಡದಲ್ಲಿದ್ರೂ ಟೀಮ್​ ಇಂಡಿಯಾ ಮೇಲುಗೈ ಸಾಧಿಸಿತ್ತು. ಆದ್ರೆ, ಈ ಬಾರಿ ಈ ಇಬ್ಬರನ್ನ ಎದುರಿಸೋದು ಅಷ್ಟು ಸುಲಭವಿಲ್ಲ. ಸದ್ಯ ಸಾಲಿಡ್​​ ಪ್ರದರ್ಶನ ನೀಡ್ತಾ ಇರೋ ಇಬ್ಬರು ಕಿವೀಸ್​​ ಬ್ಯಾಟ್ಸ್​​ಮನ್​ ಇನ್ನಿಲ್ಲದಂತೆ ಕಾಡ್ತಿದ್ದಾರೆ. ಇವರ ದಾಳಿಯನ್ನ ಸಮರ್ಥವಾಗಿ ಎದುರಿಸಬೇಕಂದ್ರೆ, ಟೀಮ್​ ಇಂಡಿಯಾ ಬ್ಯಾಟರ್ಸ್​​ ಸಖತ್​ ಹಾರ್ಡ್​​ವರ್ಕ್​ ಮಾಡಬೇಕಿದೆ.

Practice 🔛

Strength and Conditioning Coach, Soham Desai, takes us through Day 1⃣ of #TeamIndia's practice session in Leicester as we build up to the #ENGvIND Test. 💪 pic.twitter.com/qxm2f4aglX

— BCCI (@BCCI) June 21, 2022

ಕಳೆದ ಬಾರಿ ಪ್ರವಾಸಕ್ಕಿಂತ ಭಿನ್ನವಾಗಿದೆ ತಂಡ.!

ಟೀಮ್​ ಇಂಡಿಯಾ ಕೊನೆಯ ಪ್ರವಾಸದಲ್ಲಿ ವಿರಾಟ್​ ಕೊಹ್ಲಿ ಕ್ಯಾಪ್ಟನ್​ ಆಗಿದ್ರೆ, ರವಿಶಾಸ್ತ್ರಿ ಕೋಚ್​ ಆಗಿದ್ರು. ಇದೀಗ ಟೀಮ್​ ಇಂಡಿಯಾ ಕೋಚ್​ ರಾಹುಲ್​ ದ್ರಾವಿಡ್​ ಆಗಿದ್ರೆ, ರೋಹಿತ್​ ಶರ್ಮಾ ಕ್ಯಾಪ್ಟನ್​ ಆಗಿದ್ದಾರೆ. ಅತ್ತ ಇಂಗ್ಲೆಂಡ್​ ತಂಡದ ಕೋಚ್​​-ಕ್ಯಾಪ್ಟನ್​ ಕೂಡ ಚೈಂಜ್​ ಆಗಿದ್ದಾರೆ. ಇದೆಲ್ಲದರ ಜೊತೆಗೆ ಕಳೆದ ಬಾರಿ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ್ದ​ 7 ಆಟಗಾರರು ಈಗ ತಂಡದಲ್ಲೇ ಇಲ್ಲ.

ಇದೆಲ್ಲದರ ಜೊತೆ ಇಂಗ್ಲೆಂಡ್​ ಕಂಡೀಷನ್​ಗೆ ಹೊಂದಿಕೊಳ್ಳೋ ಸವಾಲೂ ಟೀಮ್​ ಇಂಡಿಯಾ ಮುಂದಿದೆ. ಈಗಾಗಲೇ ಒಂದು ಬ್ಯಾಚ್​ ಇಂಗ್ಲೆಂಡ್​​ನಲ್ಲಿ ಅಭ್ಯಾಸ ಆರಂಭಿಸಿದ್ರೆ, ಇನ್ನೊಂದು ಬ್ಯಾಚ್​​ ನಿನ್ನೆ ರಿಚ್​ ಆಗಿದೆ. ಇದು ಕೂಡ ಹಿನ್ನಡೆಯಾಗೋ ಸಾಧ್ಯತೆಯಿದೆ.\

ಸರಣಿಯಲ್ಲಿ ಟೀಮ್​ ಇಂಡಿಯಾ ಸದ್ಯ 2-1 ಅಂತರದಲ್ಲಿ ಮುನ್ನಡೆಯಲ್ಲಿದೆ. ಹೀಗಾಗಿ ಉಳಿದಿರುವ ಒಂದು ಪಂದ್ಯದಲ್ಲಿ ಗೆಲ್ಲದಿದ್ರೂ, ಡ್ರಾ ಮಾಡಿಕೊಂಡರೆ ಸಾಕು ಸರಣಿ ಭಾರತದ ಕೈ ವಶವಾಗಲಿದೆ. ಆದ್ರೆ, ಎದುರಿರುವ ಸವಾಲುಗಳನ್ನ ಗಮನಿಸಿದ್ರೆ, ಟೀಮ್​ ಇಂಡಿಯಾ ಎಚ್ಚರಿಕೆಯ ಆಟವಾಡಿದ್ರೆ ಮಾತ್ರ ಇವೆಲ್ಲಾ ಸಾಧ್ಯ ಅನ್ನೋದಂತೂ ಸ್ಪಷ್ಟ.

Tags: IND VS ENGRahul DravidRohit Sharmateam india

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

SDPI-PFI ಬ್ಯಾನ್ ಮಾಡೋದಾದ್ರೆ ಮಾಡಿ -ಸಿದ್ದರಾಮಯ್ಯ

by NewsFirst Kannada
August 16, 2022
0

ನಿಮಗೆ ಎಸ್​ಡಿಪಿಐ (Social Democratic Party of India), ಪಿಎಫ್​ಐ (Popular Front of India) ಸಮಾಜದ ಸಾಮಾರಸ್ಯ ಹಾಳು ಮಾಡ್ತಿದ್ದಾರೆ. ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ...

BREAKING: ಪಂಜಾಬ್​​ ಪೊಲೀಸ್​​ ಸಬ್​​ ಇನ್​ಸ್ಪೆಕ್ಟರ್​​ ಜೀಪ್​​ಗೆ ಬಾಂಬ್​ ಇಟ್ಟ ದುಷ್ಕರ್ಮಿಗಳು

by NewsFirst Kannada
August 16, 2022
0

ಅಮೃತಸರ: ಪಂಜಾಬ್​​ನ ಅಮೃತಸರದಲ್ಲಿ ಪೊಲೀಸ್​​ ಅಧಿಕಾರಿಯೊಬ್ಬರ ಜೀಪ್​​​ ಅಡಿಯಲ್ಲಿ ಬಾಂಬ್​ ಇಡಲಾಗಿದೆ. ಬೈಕ್​​ ಮೇಲೆ ಬಂದ ಇಬ್ಬರು ಕಿಡಿಗೇಡಿಗಳು ಪಂಜಾಬ್​​ ಪಿಎಸ್​​ಐ ಪೊಲೀಸ್​ ಜೀಪ್​​ ಅಡಿಯಲ್ಲಿ ಬಾಂಬ್​​...

ಐಪಿಎಲ್​​ನಲ್ಲಿ ಡಕೌಟ್​​ ಆಗಿದ್ದೆ ಎಂದು ನನ್ನ ಕೆನ್ನೆಗೆ ಬಾರಿಸಿದ್ದರು- ಮಾಜಿ RCB ಆಟಗಾರ

by NewsFirst Kannada
August 16, 2022
0

ನ್ಯೂಜಿಲೆಂಡ್​ ತಂಡದ ಮಾಜಿ ಆಟಗಾರ ರಾಸ್ ಟೇಲರ್​ ನೀಡಿರೋ ಹೇಳಿಕೆ ಕ್ರಿಕೆಟ್ ಲೋಕದಲ್ಲಿ ಭಾರೀ ವಿವಾದ ಸೃಷ್ಟಿಸಿದೆ. ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಆಡ್ತಿದ್ದಾಗ ಪಂದ್ಯವೊಂದರಲ್ಲಿ ಡಕೌಟ್ ಆಗಿದ್ದೆ....

ಮುಸ್ಲಿಮರಿರೋ ಏರಿಯಾಗೆ ಯಾಕೆ ಸಾವರ್ಕರ್ ಫೋಟೋ ಹಾಕಿದ್ರಿ..? ಶಿವಮೊಗ್ಗ ಗಲಾಟೆ ಬಗ್ಗೆ ಸಿದ್ದು ಪ್ರಶ್ನೆ

by NewsFirst Kannada
August 16, 2022
0

ಶಿವಮೊಗ್ಗದಲ್ಲಿ ನಡೆದ ಗಲಾಟೆ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಮುಸ್ಲಿಮರ ಏರಿಯಾಗೆ ಸಾವರ್ಕರ್​ ಫೋಟೋ ಹಾಕಿ ಕಿತಾಪತಿ ಮಾಡಿದ್ದಾರೆ. ಈಗ ಸುಖಾಸುಮ್ಮನೇ ಕಾಂಗ್ರೆಸ್​ ಮೇಲೆ...

ನ್ಯೂಸ್​ಫಸ್ಟ್​ ಇಂಪ್ಯಾಕ್ಟ್​.. ಜಯಮಾಲಾ ಮೊಟ್ಟೆ ಸ್ಕ್ಯಾಮ್​​ ವಿರುದ್ಧ JDS, BJP ಭಾರೀ ಆಕ್ರೋಶ

by NewsFirst Kannada
August 16, 2022
0

ಬೆಂಗಳೂರು: ಕಾಂಗ್ರೆಸ್​ ಮಾಜಿ ಮಿನಿಸ್ಟರ್​​ ಜಯಮಾಲಾ ಮೊಟ್ಟೆ ಹಗರಣವನ್ನ, ನ್ಯೂಸ್​​ಫಸ್ಟ್ ತನ್ನ ರಹಸ್ಯ ಕಾರ್ಯಾಚರಣೆ ಮೂಲಕ ರಾಜ್ಯದ ಜನರ ಮುಂದಿಟ್ಟಿತ್ತು. ಮೊಟ್ಟೆ ಡೀಲ್​ಗೆ ಸಾಕಷ್ಟು ಆಕ್ರೋಶವೂ ವ್ಯಕ್ತವಾಗಿತ್ತು....

ಕೊಹ್ಲಿ, ರಾಹುಲ್ ಇನ್​ & ಔಟ್ ಆಟ, ರೋಹಿತ್​ಗೆ ಟೆನ್ಷನ್-DK ಬೆಂಚ್​ ಕಾಯೋದು ಕನ್ಫರ್ಮ್!

by NewsFirst Kannada
August 16, 2022
0

ಏಷ್ಯಾಕಪ್ ಟೂರ್ನಿಗೆ ರೆಡಿಯಾಗ್ತಿರೋ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್​ ಶರ್ಮಾಗೆ ಹೊಸ ಸಮಸ್ಯೆ ಕಾಡ್ತಿದೆ. ವಿರಾಟ್ ಕೊಹ್ಲಿ ಹಾಗೂ ರಾಹುಲ್ ಕಮ್​ಬ್ಯಾಕ್​ ಇದಕ್ಕೆ ಕಾರಣವಾಗಿದೆ. ಟಿ20 ವಿಶ್ವಕಪ್​...

ಕಾಡಾನೆಯಿಂದ ಬೆಳೆ ನಾಶ.. ಪಿಡಿಓ, ಅರಣ್ಯ ಸಿಬ್ಬಂದಿ ಕೂಡಿ ಹಾಕಿದ ಗ್ರಾಮಸ್ಥರು

by NewsFirst Kannada
August 16, 2022
0

ಹಾಸನ: ಅರಣ್ಯ ಇಲಾಖೆ ಸಿಬ್ಬಂದಿಯನ್ನ ಕೂಡಿ ಹಾಕಿ ಜಿಲ್ಲೆಯ ಬೇಲೂರು ತಾಲೂಕಿನ ನಾರ್ವೆಪೇಟೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಡಾನೆಗಳ ಹಾವಳಿಯಿಂದ ಬೆಳೆ ನಾಶವಾಗಿತ್ತು. ಇದನ್ನ ಪರಿಶೀಲನೆ ಮಾಡಲು...

ಸ್ವಗ್ರಾಮದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ₹50 ಲಕ್ಷ ದೇಣಿಗೆ ಕೊಟ್ಟ ನಿರ್ದೇಶಕ ಪ್ರಶಾಂತ್ ನೀಲ್​

by NewsFirst Kannada
August 16, 2022
0

ಬೆಂಗಳೂರು: ಕನ್ನಡದ ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್​ ತಮ್ಮ ಹುಟ್ಟೂರು ಆಂಧ್ರ ಪ್ರದೇಶದ ಸತ್ಯ ಸಾಯಿ ಜಿಲ್ಲೆ (ಅನಂತಪುರಂ) ಮಡಕಶಿರಾ ವಿಧಾನಸಭಾ ಕ್ಷೇತ್ರದ ನೀಲಕಂಠಪುರಂ ನಿರ್ಮಾಣ ಮಾಡಲಾಗುತ್ತಿರುವ...

ಕ್ಯಾಟರಿಂಗ್ ಮ್ಯಾನೇಜರ್​​ಗೆ ಶಿವಸೇನೆ MLA ಕಪಾಳಮೋಕ್ಷ -ವಿಡಿಯೋ

by NewsFirst Kannada
August 16, 2022
0

ಕ್ಯಾಟರಿಂಗ್ ಮ್ಯಾನೇಜರ್​ಗೆ ಶಿವಸೇನೆಯ ಏಕನಾಥ್ ಶಿಂದೆ ಬಣದ ಶಾಸಕ ಕಪಾಳಮೋಕ್ಷ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶಾಸಕ ಸಂತೋಷ್ ಬಂಗೇರ್, ಕ್ಯಾಟರಿಂಗ್ ಮ್ಯಾನೇಜರ್​ಗೆ ಹೊಡೆದು...

ಅಂತ್ಯಕ್ರಿಯೆಗೆ ಹೊರಟಿದ್ದಾಗ ಭೀಕರ ಅಪಘಾತ; 8 ವರ್ಷದ ಮಗು ಸೇರಿ ಮೂವರು ಸ್ಥಳದಲ್ಲೇ ಸಾವು

by NewsFirst Kannada
August 16, 2022
0

ಬೆಂಗಳೂರು: ಬಳ್ಳಾರಿ ಮತ್ತು ರಾಯಚೂರಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತದಲ್ಲಿ ನಾಲ್ವರು ಬೈಕ್ ಸವಾರರು ದಾರುಣವಾಗಿ ಸಾವನ್ನಪ್ಪಿದ್ದಾರೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬೊಮ್ಮನಾಳ ಕ್ರಾಸ್ ಬಳಿ...

Next Post

BIG BREAKING ಮಹಾರಾಷ್ಟ್ರ ವಿಧಾನಸಭೆ ವಿಸರ್ಜನೆ ಬಗ್ಗೆ ರಾವತ್ ಹಿಂಟ್

ಅನೈತಿಕ ಸಂಬಂಧಕ್ಕೆ ಬಿತ್ತು ಎರಡು ಹೆಣ-ಅನುಮಾನ ಹುಟ್ಟುಹಾಕಿದ ವಾಟ್ಸ್​ಆ್ಯಪ್ ಮೆಸೇಜ್

NewsFirst Kannada

NewsFirst Kannada

LATEST NEWS

SDPI-PFI ಬ್ಯಾನ್ ಮಾಡೋದಾದ್ರೆ ಮಾಡಿ -ಸಿದ್ದರಾಮಯ್ಯ

August 16, 2022

BREAKING: ಪಂಜಾಬ್​​ ಪೊಲೀಸ್​​ ಸಬ್​​ ಇನ್​ಸ್ಪೆಕ್ಟರ್​​ ಜೀಪ್​​ಗೆ ಬಾಂಬ್​ ಇಟ್ಟ ದುಷ್ಕರ್ಮಿಗಳು

August 16, 2022

ಐಪಿಎಲ್​​ನಲ್ಲಿ ಡಕೌಟ್​​ ಆಗಿದ್ದೆ ಎಂದು ನನ್ನ ಕೆನ್ನೆಗೆ ಬಾರಿಸಿದ್ದರು- ಮಾಜಿ RCB ಆಟಗಾರ

August 16, 2022

ಮುಸ್ಲಿಮರಿರೋ ಏರಿಯಾಗೆ ಯಾಕೆ ಸಾವರ್ಕರ್ ಫೋಟೋ ಹಾಕಿದ್ರಿ..? ಶಿವಮೊಗ್ಗ ಗಲಾಟೆ ಬಗ್ಗೆ ಸಿದ್ದು ಪ್ರಶ್ನೆ

August 16, 2022

ನ್ಯೂಸ್​ಫಸ್ಟ್​ ಇಂಪ್ಯಾಕ್ಟ್​.. ಜಯಮಾಲಾ ಮೊಟ್ಟೆ ಸ್ಕ್ಯಾಮ್​​ ವಿರುದ್ಧ JDS, BJP ಭಾರೀ ಆಕ್ರೋಶ

August 16, 2022

ಕೊಹ್ಲಿ, ರಾಹುಲ್ ಇನ್​ & ಔಟ್ ಆಟ, ರೋಹಿತ್​ಗೆ ಟೆನ್ಷನ್-DK ಬೆಂಚ್​ ಕಾಯೋದು ಕನ್ಫರ್ಮ್!

August 16, 2022

ಕಾಡಾನೆಯಿಂದ ಬೆಳೆ ನಾಶ.. ಪಿಡಿಓ, ಅರಣ್ಯ ಸಿಬ್ಬಂದಿ ಕೂಡಿ ಹಾಕಿದ ಗ್ರಾಮಸ್ಥರು

August 16, 2022

ಸ್ವಗ್ರಾಮದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ₹50 ಲಕ್ಷ ದೇಣಿಗೆ ಕೊಟ್ಟ ನಿರ್ದೇಶಕ ಪ್ರಶಾಂತ್ ನೀಲ್​

August 16, 2022

ಕ್ಯಾಟರಿಂಗ್ ಮ್ಯಾನೇಜರ್​​ಗೆ ಶಿವಸೇನೆ MLA ಕಪಾಳಮೋಕ್ಷ -ವಿಡಿಯೋ

August 16, 2022

ಅಂತ್ಯಕ್ರಿಯೆಗೆ ಹೊರಟಿದ್ದಾಗ ಭೀಕರ ಅಪಘಾತ; 8 ವರ್ಷದ ಮಗು ಸೇರಿ ಮೂವರು ಸ್ಥಳದಲ್ಲೇ ಸಾವು

August 16, 2022
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ