Wednesday, August 17, 2022
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಗುಡ್​​ನ್ಯೂಸ್​​..! ಇನ್ಮುಂದೆ ಟ್ರಾಫಿಕ್​​ ಪೊಲೀಸ್ರು ಬೇಕಾಬಿಟ್ಟಿ ವಾಹನ ತಡಿಯೋ ಹಾಗಿಲ್ಲ

Share on Facebook Share on Twitter Send Share
June 27, 2022

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಇನ್ಮುಂದೆ ಸುಖಾ ಸುಮ್ಮನೆ ವಾಹನ ನಿಲ್ಲಿಸುವಂತಿಲ್ಲ. ಕೇವಲ ದಾಖಲೆ ಪರಿಶೀಲನೆಗೆ ಇನ್ಮುಂದೆ ಟ್ರಾಫಿಕ್ ಪೊಲೀಸರು ಗಾಡಿಯನ್ನು ನಿಲ್ಲಿಸಬಾರದು. ಟ್ರಾಫಿಕ್ ರೂಲ್ಸ್‌ನ್ನು ಉಲ್ಲಂಘಿಸಿದವರ ವಾಹನಗಳನ್ನು ಮಾತ್ರ ಸ್ಟಾಪ್ ಮಾಡುವಂತೆ ಟ್ರಾಫಿಕ್ ಪೊಲೀಸರಿಗೆ ಖುದ್ದು ಡಿಜಿ & ಐಜಿಪಿ ಪ್ರವೀಣ್ ಸೂದ್ ಸೂಚನೆ ಹೊರಡಿಸಿದ್ದಾರೆ.

ಬೆಂಗಳೂರಿನಲ್ಲಿ ಟ್ರಾಫಿಕ್ ಪೊಲೀಸರಿಂದಲೇ ನಗರದಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಎಲ್ಲೆಂದರಲ್ಲಿ ರೂಲ್ಸ್ ಉಲ್ಲಂಘನೆ ಮಾಡದೇ ಇದ್ದರು ಟ್ರಾಫಿಕ್ ಪೊಲೀಸರು ವಾಹನ ಅಡ್ಡ ಹಾಕ್ತಾರೆ ಎಂದು ಸಾರ್ವಜನಿಕರಿಂದ ವ್ಯಾಪಕ ದೂರು ಕೇಳಿಬಂದಿತ್ತು. ಸಾರ್ವಜನಿಕರು ಟ್ವೀಟ್ ಮೂಲಕ ಪೊಲೀಸ್ ಮಹಾನಿರ್ದೇಶಕರಿಗೆ ಈ ಬಗ್ಗೆ ದೂರು ದಾಖಲಿಸಿದ್ದರು. ಹಾಗಾಗಿ ಟ್ವೀಟ್ ಮೂಲಕ ಎಲ್ಲೆಂದರಲ್ಲಿ ದಾಖಲೆಯ ಪರಿಶೀಲನೆ ನೆಪದಲ್ಲಿ ಗಾಡಿಯನ್ನು ನಿಲ್ಲಿಸುವಂತಿಲ್ಲ. ಈ ಬಗ್ಗೆ ಬೆಂಗಳೂರು ನಗರ ಕಮೀಷನರ್‌ಗೆ ಹಾಗೂ ಟ್ರಾಫಿಕ್ ಪೊಲೀಸರಿಗೆ ತಕ್ಷಣ ಜಾರಿಗೊಳಿಸುವಂತೆ ಸೂಚನೆ ಕೊಡುತ್ತೇನೆ ಎಂದು ಬೆಂಗಳೂರಿಗರಿಗೆ ಪ್ರವೀಣ್ ಸೂದ್ ಭರವಸೆ ನೀಡಿದ್ದಾರೆ.

ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿರುವ ಪ್ರವೀಣ್ ಸೂದ್, ನಗರದಲ್ಲಿ ವಾಹನಗಳ ತಡೆದು ಪರಿಶೀಲನೆ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿ ಬಂದಿದೆ. ರಸ್ತೆಯಲ್ಲಿ ಬರುವ ವಾಹನಗಳನ್ನು ಸುಖಾಸುಮ್ಮನೆ ತಡೆದು ವಾಹನಗಳ ಪರಿಶೀಲನೆ ನಡೆಸುವಂತಿಲ್ಲ. ಡ್ರಿಂಕ್ ಆಂಡ್ ಡ್ರೈವ್ ಮಾಡುವ ವಾಹನಗಳಿಗೆ ಮಾತ್ರ ತಪಾಸಣೆ ನಡೆಸಿ. ಕಣ್ಣಿಗೆ ಕಾಣುವಂತೆ ರೂಲ್ಸ್ ಬ್ರೇಕ್ ಮಾಡುವಂತಹ ವಾಹನಗಳನ್ನು ತಡೆದು ಪರಶೀಲಿಸಿ ಎಂದು ನಗರದ ಪೊಲೀಸ್ ಕಮೀಷನರ್ ಹಾಗೂ ಟ್ರಾಫಿಕ್ ಜಂಟಿ ಆಯುಕ್ತರನ್ನು ಟ್ಯಾಗ್ ಮಾಡಿ ಡಿಜಿಪಿ ಟ್ವೀಟ್ ಮಾಡಿದ್ದಾರೆ.

Download the Newsfirstlive app

 

Yes I stand by it & reiterate again… no vehicle SHALL BE STOPPED only for checking documents unless it has committed a traffic violation visible to the naked eye. Only exception is drunken driving. Have instructed @CPBlr & @jointcptraffic for its implementation immediately. https://t.co/Ecg8y4FlGP

— Praveen Sood (@Copsview) June 27, 2022

 

Tags: Bangalore TrafficBangaluru NewsBangaluru PoliceDG IGP Praveen SoodNewsFirst Kannada

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಹಾಲಿವುಡ್​ನತ್ತ ಜೂ.NTR; ಕಮಾಲ್ ಮಾಡ್ತಾರಾ ತಾರಕ್..?

by NewsFirst Kannada
August 17, 2022
0

ಆರ್‌ಆರ್‌ಆರ್ ಮೂಲಕ ಸಂಚಲನ ಮೂಡಿಸಿರುವ ನಟ ಜ್ಯೂ.ಎನ್‌ಟಿಆರ್ ಈ ಚಿತ್ರದ ಸಕ್ಸಸ್ ನಂತರ ಇದೀಗ ಹಾಲಿವುಡ್‌ನತ್ತ ಮುಖ ಮಾಡಿದ್ದಾರೆ. ಹಾಲಿವುಡ್ ರಂಗದಲ್ಲಿ ಮಿಂಚಲು ತಾರಕ್ ಸಜ್ಜಾಗಿದ್ದಾರೆ. ದಕ್ಷಿಣದ...

ನಿಯಂತ್ರಣ ತಪ್ಪಿ ಪಲ್ಟಿಯಾದ ಖಾಸಗಿ ಬಸ್- ದಂಪತಿ ಸಾವು, 15 ಮಂದಿಗೆ ಗಾಯ

by NewsFirst Kannada
August 17, 2022
0

ಕೋಲಾರ: ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾದ ಪರಿಣಾಮ ಬಸ್ ನಲ್ಲಿದ್ದ ದಂಪತಿ ಮೃತಪಟ್ಟು, 15 ಮಂದಿ ಗಾಯಗೊಂಡಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಜಿಲ್ಲೆಯ ಮುಳಬಾಗಿಲು ತಾಲೂಕಿನ...

ಬೈಕ್​ನಲ್ಲಿ ಬಂದು ಪೊಲೀಸ್ ವಾಹನದ ಕೆಳಗೆ ಬಾಂಬ್ ಇಟ್ರು -CCTVಯಲ್ಲಿ ಸೆರೆಯಾಯ್ತು ದೃಶ್ಯ!

by NewsFirst Kannada
August 17, 2022
0

ಅಮೃತಸರ: ಪೊಲೀಸ್ ಅಧಿಕಾರಿಯೊಬ್ಬರ ಕಾರಿನ ಕೆಳಗೆ ಬಾಂಬ್ ಮಾದರಿಯ ವಸ್ತುವೊಂದು ಪತ್ತೆ ಆದ ಘಟನೆ ಪಂಜಾಬ್‍ನ ಅಮೃತಸರ ಜಿಲ್ಲೆಯಲ್ಲಿ ನಡೆದಿದೆ. ಅಮೃತಸರದ ರಂಜಿತ್ ಅವೆನ್ಯೂ ಪ್ರದೇಶದಲ್ಲಿರುವ ಸಬ್...

ಸೆಕ್ಯೂರಿಟಿ ಗಾರ್ಡ್‌ ಆಗಿದ್ದ ನಿವೃತ್ತ ಯೋಧನ ಮೇಲೆ ರಣಚಂಡಿಯಾದ ಲೇಡಿ- ವಿಡಿಯೋ..

by NewsFirst Kannada
August 17, 2022
0

ಪ್ರಾಣಿಗಳನ್ನ ಪ್ರೀತ್ಸೋರು, ಅವುಗಳನ್ನ ಉಳಿಸಲು, ಬೆಳೆಸಲು ಯಾವ ಹಂತಕ್ಕೆ ಬೇಕಾದ್ರೂ ಹೋಗ್ತಾರೆ. ಪ್ರಾಣಿಗಳನ್ನ ಹುಚ್ಚರಂತೆ ಪ್ರೀತಿಸುವಾಗ ಅವಕ್ಕೆ ಏನಾದ್ರೂ ಆದರೆ, ಅವರಿಗೆ ತಡೆಯೋಕಾಗಲ್ಲ. ಆಗ್ರಾದಲ್ಲೊಬ್ಬ ಮಹಿಳೆ ಬೀದಿ...

ಆಡಿಯೋ ಬಾಂಬ್ ಬೆನ್ನಲ್ಲೇ ST ಸೋಮಶೇಖರ್ ಅಲರ್ಟ್-ಆಡಿಯೋ ಬಗ್ಗೆ ಮಾಧುಸ್ವಾಮಿ ಹೇಳಿದ್ದೇನು..?

by NewsFirst Kannada
August 17, 2022
0

ಬೆಂಗಳೂರು: ಮಾಧುಸ್ವಾಮಿ ಆಡಿಯೋ ಬಾಂಬ್ ಸರ್ಕಾರಕ್ಕೆ ಮುಜುಗರ ತಂದಿಟ್ಟಿದೆ. ಸಹಕಾರ ಖಾತೆಯಲ್ಲಿನ ಬಗ್ಗೆಯೂ ಕಾನೂನು ಸಚಿವರು ಮಾತಾಡಿದ್ರು. ಸಹಕಾರ ಸಚಿವರ ಕಾರ್ಯವೈಖರಿ ಪ್ರಶ್ನೆ ಮಾಡಿದ್ರು. ಈ ಹಿನ್ನೆಲೆ...

ಬಿಜೆಪಿಯಲ್ಲಿ ಬದಲಾವಣೆ ಚರ್ಚೆ- RSSನ ಪ್ರಧಾನ ಕಚೇರಿ ಕೇಶವಕೃಪಾಗೆ ಸಿಎಂ ಬೊಮ್ಮಾಯಿ ಭೇಟಿ..

by NewsFirst Kannada
August 17, 2022
0

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಬದಲಾವಣೆ ಚರ್ಚೆ ನಡೆಯುತ್ತಿರುವಾಗಲೇ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಆರ್‌ಎಸ್‌ಎಸ್‌‌ನ ಪ್ರಧಾನ ಕಚೇರಿ ಕೇಶವಕೃಪಾಗೆ ಸಿಎಂ ಬೊಮ್ಮಾಯಿ ಭೇಟಿ ನೀಡಿದ್ದಾರೆ. ನಿನ್ನೆ ರಾತ್ರಿ 9:30 ರಿಂದ...

ರಕ್ಷಿತ್ ಕನಸಿನ ಸಂಭ್ರಮಕ್ಕೆ ತ್ರಿವಿಕ್ರಮ್ ರವಿಚಂದ್ರನ್ ಸಾಕ್ಷಿ.. ಕನ್ನಡತಿ ಬಿಟ್ಟಿದ್ಯಾಕೆ..?

by NewsFirst Kannada
August 17, 2022
0

ಕನ್ನಡತಿ ಖ್ಯಾತಿಯ ನಟ ರಕ್ಷಿತ್ ತಮ್ಮ ವಿಭಿನ್ನ ನಟನಾ ಶೈಲಿಯಿಂದ ಜನಪ್ರಿಯತೆ ಪಡೆದವರು. ಕನ್ನಡತಿಯಿಂದ ಹೊರಬಂದ ನಂತರ ರಕ್ಷಿತ್​ ಏನ್​ ಮಾಡ್ತಿದ್ದಾರೆ ಅನ್ನೋ ಪ್ರಶ್ನೆ ವೀಕ್ಷಕರಲ್ಲಿ ಇದ್ದೆ...

ಲಂಕಾಗೆ ಲಗ್ಗೆಯಿಟ್ಟ ಚೀನಾ ಬೇಹುಗಾರಿಕೆ ಹಡಗು-ಭಾರತಕ್ಕೆ ಆತಂಕವೇಕೆ? ಇಲ್ಲಿ ಕೆಲವು ಪ್ರಮುಖ ಅಂಶಗಳು!

by NewsFirst Kannada
August 17, 2022
0

ಚೀನಾದ ಕಳ್ಳಗಿವಿಯ ಹಡಗು ಹಿಂದೂ ಮಹಾಸಾಗರಕ್ಕೆ ಬಂದೇಬಿಟ್ಟಿದೆ. ಚೀನಾದ ಈ ಬೇಹುಗಾರಿಕಾ ಹಡಗು, ಲಂಕೆಯ ಬಂದರಿನಲ್ಲಿ ಲಂಗರು ಹಾಕಿದೆ. ಶ್ರೀಲಂಕಾದ ಒಪ್ಪಿಗೆ ಪಡೆದಿರೋ ಈ ಡ್ರ್ಯಾಗನ್ ಶಿಪ್...

ಗಾಳಿಪಟ 2 ಸಕ್ಸಸ್ ಸೀಕ್ರೇಟ್​ ಏನು..? ಯೋಗರಾಜ್ ಭಟ್ಟರ ಫಾರ್ಮುಲಾ ವರ್ಕ್ ಆಯ್ತಾ?

by NewsFirst Kannada
August 17, 2022
0

ಗಾಂಧಿನಗರದಲ್ಲಿ ಪ್ರೇಕ್ಷಕರ ಹೃದಯ ಮಂದಿರದಲ್ಲಿ ಗಾಳಿಪಟ 2 ಸಕ್ಸಸ್ ಅನ್ನೋ ಠಸ್ಸೆ ಬಿದ್ದಾಯ್ತು.. ಸಿನಿಮಾಗಳು ಗೆಲ್ಲೋದಕ್ಕೆ ಕೆಲವೊಂದು ಕಾರಣಗಳಿರುತ್ತವೆ, ಒಬ್ಬೊಬ್ಬರದ್ದು ಒಂದೊಂದು ಫಾರ್ಮುಲಾ ಇರುತ್ತವೆ.. ಅದರಂತೆ ಯೋಗರಾಜ್...

ವಯಸ್ಸು 99.. ಮರಿಮೊಮ್ಮಕ್ಕಳು ನೂರು..! ಕೊನೆಗೂ ಬಾಲ್ಯದ ಕನಸು ಈಡೇರಿಸಿಕೊಂಡ ವೃದ್ಧೆ

by NewsFirst Kannada
August 16, 2022
0

ಈಗಿನ ಕಾಲದಲ್ಲಿ ಒಬ್ಬ ಮನುಷ್ಯ 60 ವರ್ಷ ಬದುಕೋದು ಡೌಟು.. ಸಾಮಾನ್ಯವಾಗಿ ಈಗಿನ ತಲೆಮಾರು ಜನ ಅಬ್ಬಬ್ಬಾ ಅಂದ್ರೆ ಎರಡು ಜನರೇಷನ್​​ ಕಾಣಬಹುದು. ಆದರೆ, ಇಲ್ಲೋರ್ವ ಅಜ್ಜಿ...

Next Post

'ಈ ಆಟಗಾರನಿಗೆ ಟಿ20 ವಿಶ್ವಕಪ್​​​​ನಲ್ಲಿ ಚಾನ್ಸ್​ ಕೊಡಿ'- ಸೆಹ್ವಾಗ್​​ ಹೀಗಂದಿದ್ದು ಯಾರ ಬಗ್ಗೆ..?

ಸುದೀಪ್​​​​ ವಿಕ್ರಾಂತ್​​ ರೋಣಗೆ ಅಮಿತಾಭ್​​ ಬಚ್ಚನ್​​​​​ ಕೊಟ್ಟ ಮಾರ್ಕ್ಸ್​​ ಎಷ್ಟು..?

NewsFirst Kannada

NewsFirst Kannada

LATEST NEWS

ಹಾಲಿವುಡ್​ನತ್ತ ಜೂ.NTR; ಕಮಾಲ್ ಮಾಡ್ತಾರಾ ತಾರಕ್..?

August 17, 2022

ನಿಯಂತ್ರಣ ತಪ್ಪಿ ಪಲ್ಟಿಯಾದ ಖಾಸಗಿ ಬಸ್- ದಂಪತಿ ಸಾವು, 15 ಮಂದಿಗೆ ಗಾಯ

August 17, 2022

ಬೈಕ್​ನಲ್ಲಿ ಬಂದು ಪೊಲೀಸ್ ವಾಹನದ ಕೆಳಗೆ ಬಾಂಬ್ ಇಟ್ರು -CCTVಯಲ್ಲಿ ಸೆರೆಯಾಯ್ತು ದೃಶ್ಯ!

August 17, 2022

ಸೆಕ್ಯೂರಿಟಿ ಗಾರ್ಡ್‌ ಆಗಿದ್ದ ನಿವೃತ್ತ ಯೋಧನ ಮೇಲೆ ರಣಚಂಡಿಯಾದ ಲೇಡಿ- ವಿಡಿಯೋ..

August 17, 2022

ಆಡಿಯೋ ಬಾಂಬ್ ಬೆನ್ನಲ್ಲೇ ST ಸೋಮಶೇಖರ್ ಅಲರ್ಟ್-ಆಡಿಯೋ ಬಗ್ಗೆ ಮಾಧುಸ್ವಾಮಿ ಹೇಳಿದ್ದೇನು..?

August 17, 2022

ಬಿಜೆಪಿಯಲ್ಲಿ ಬದಲಾವಣೆ ಚರ್ಚೆ- RSSನ ಪ್ರಧಾನ ಕಚೇರಿ ಕೇಶವಕೃಪಾಗೆ ಸಿಎಂ ಬೊಮ್ಮಾಯಿ ಭೇಟಿ..

August 17, 2022

ರಕ್ಷಿತ್ ಕನಸಿನ ಸಂಭ್ರಮಕ್ಕೆ ತ್ರಿವಿಕ್ರಮ್ ರವಿಚಂದ್ರನ್ ಸಾಕ್ಷಿ.. ಕನ್ನಡತಿ ಬಿಟ್ಟಿದ್ಯಾಕೆ..?

August 17, 2022

ಲಂಕಾಗೆ ಲಗ್ಗೆಯಿಟ್ಟ ಚೀನಾ ಬೇಹುಗಾರಿಕೆ ಹಡಗು-ಭಾರತಕ್ಕೆ ಆತಂಕವೇಕೆ? ಇಲ್ಲಿ ಕೆಲವು ಪ್ರಮುಖ ಅಂಶಗಳು!

August 17, 2022

ಗಾಳಿಪಟ 2 ಸಕ್ಸಸ್ ಸೀಕ್ರೇಟ್​ ಏನು..? ಯೋಗರಾಜ್ ಭಟ್ಟರ ಫಾರ್ಮುಲಾ ವರ್ಕ್ ಆಯ್ತಾ?

August 17, 2022

ವಯಸ್ಸು 99.. ಮರಿಮೊಮ್ಮಕ್ಕಳು ನೂರು..! ಕೊನೆಗೂ ಬಾಲ್ಯದ ಕನಸು ಈಡೇರಿಸಿಕೊಂಡ ವೃದ್ಧೆ

August 16, 2022
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ