Thursday, August 11, 2022
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Morgan Retired: ಕ್ರಿಕೆಟ್​​ ಬದುಕಿಗೆ ವಿದಾಯ ಹೇಳಿದ ಮಾರ್ಗನ್​..!​

Share on Facebook Share on Twitter Send Share
June 28, 2022

ಇಂಗ್ಲೆಂಡ್ ತಂಡಕ್ಕೆ ಏಕದಿನ ವಿಶ್ವಕಪ್​ ಗೆದ್ದುಕೊಟ್ಟ ನಾಯಕ ಇಯಾನ್ ಮಾರ್ಗನ್​​ ಅಂತಾರಾಷ್ಟ್ರೀಯ ಕ್ರಿಕೆಟ್​ ವಿದಾಯ ಘೋಷಿಸಿದ್ದಾರೆ. ಆ ಮೂಲಕ ಹಲವು ದಿನಗಳಿಂದ ಎದ್ದಿದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಏಕದಿನ ಮತ್ತು ಟಿ20 ನಾಯಕ ಮಾರ್ಗನ್​ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿರುವ ಬಗ್ಗೆ ಇಂಗ್ಲೆಂಡ್​ ಕ್ರಿಕೆಟ್​ ಬೋರ್ಡ್​ ಖಚಿತಪಡಿಸಿದೆ.

ಕಳಪೆ ಫಾರ್ಮ್​ ಮತ್ತು ಪದೆಪದೇ ಇಂಜುರಿಗೆ ಒಳಗಾಗುತ್ತಿದ್ದ ಕಾರಣ ವಿಶ್ವಕಪ್​ ಹೀರೋ, ನಿವೃತ್ತಿ ಪಡೆದಿದ್ದಾರೆ. ಏಕದಿನ ಮತ್ತು ಟಿ20 ತಂಡದ ಕ್ಯಾಪ್ಟನ್​ ಆಗಿದ್ದ ಮಾರ್ಗನ್​, ಇಂಗ್ಲೀಷ್​ ಕ್ರಿಕೆಟ್​​​​ ಅನ್ನೇ ಬದಲಾಯಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರೋ ಇಸಿಬಿ, THANK YOU MORGAN ಎಂದು ಹೇಳಿದೆ.

ಎಲ್ಲರಿಗೂ ಧನ್ಯವಾದ ಎಂದ ಮಾರ್ಗನ್​

Download the Newsfirstlive app

ನನ್ನ ವೃತ್ತಿಜೀವನ ಅತ್ಯಂತ ಆನಂದದಾಯಕವಾಗಿತ್ತು. ನಿವೃತ್ತಿ ನಿರ್ಧಾರ ಸುಲಭಕ್ಕೆ ತೆಗೆದುಕೊಳ್ಳುವಂಥದಲ್ಲ. ಆದರೆ ಇದೇ ಸರಿಯಾದ ಸಮಯ. ನನ್ನ ವೃತ್ತಿಜೀವನದ ಯಶಸ್ಸಿಗೆ ಕಾರಣರಾದ ತಂಡದ ಆಟಗಾರರು, ಕೋಚ್​​ಗಳಿಗೆ, ಕುಟುಂಬ ಸದಸ್ಯರು ಮತ್ತು ಪ್ರೇಕ್ಷಕರಿಗೆ ನಾನು ಧನ್ಯವಾದ ಹೇಳಲೇಬೇಕು. ಏಕಂದ್ರೆ ಅವರೇ ಇಲ್ಲದಿದ್ದರೆ, ಇಂದು ನಾನು ಏನೂ ಅಲ್ಲ. ಅವರನ್ನೂ ಎಂದಿಗೂ ಮರೆಯಲ್ಲ. ಸದಾ ನೆನಪಿಸಿಕೊಳ್ಳುತ್ತೇನೆ ಎಂದು ತಮ್ಮ ವಿದಾಯದ ನುಡಿಗಳನ್ನು ಹೇಳಿದ್ದಾರೆ ಮಾರ್ಗನ್.

ಬಟ್ಲರ್​​ಗೆ ನಾಯಕತ್ವ ಸಾಧ್ಯತೆ.?

ಮಾರ್ಗನ್​​ ನಿವೃತ್ತಿಯ ಬಳಿಕ ಸೀಮಿತ ಓವರ್​​​ಗಳಿಗೆ ನಾಯಕನನ್ನಾಗಿ ಜೋಸ್​ ಬಟ್ಲರ್​​ರನ್ನು ನೇಮಿಸುವ ಸಾಧ್ಯತೆ ಇದೆ. ಏಕೆಂದರೆ ಅವರೇ ಈಗ ಏಕದಿನ ಮತ್ತು ಟಿ20 ತಂಡದ ಉಪನಾಯಕ. ಈ ಹಿಂದೆ ಮಾರ್ಗನ್​ ಅಲಭ್ಯತೆಯಲ್ಲಿ ಬಟ್ಲರ್​​ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಹೀಗಾಗಿ ಅವರಿಗೇ ಪಟ್ಟ ಕಟ್ಟೋದು ಖಚಿತ ಎನ್ನಲಾಗ್ತಿದೆ. ಮಾರ್ಗನ್​​​, ಅಲೆಸ್ಟರ್​​​ ಕುಕ್​​ ಅವರಿಂದ ನಾಯಕತ್ವ ಪಡೆದಿದ್ದರು.

ಮಾರ್ಗನ್​ ವೃತ್ತಿ ಜೀವನ

ಇಯಾನ್​ ಮಾರ್ಗನ್​ ನಾಯಕತ್ವದಲ್ಲಿ ಅಲ್ಲದೆ, ಬ್ಯಾಟಿಂಗ್​​​ನಲ್ಲೂ ಅಪಾರ ಸಾಧನೆ ಮಾಡಿದ್ದಾರೆ. ಮಾರ್ಗನ್ ಒಟ್ಟು​ 16 ಟೆಸ್ಟ್​ ಪಂದ್ಯಗಳನ್ನಾಡಿದ್ದು, 2 ಶತಕ, 3 ಅರ್ಧಶತಕಗಳ ನೆರವಿನಿಂದ 700 ರನ್​ ಕಲೆಹಾಕಿದ್ದಾರೆ. 2010ರಲ್ಲಿ ಟೆಸ್ಟ್​​ ಪದಾರ್ಪಣೆ ಮಾಡಿದ್ದ ಅವರು, 2012ರಲ್ಲಿ ತಮ್ಮ ಕೊನೆಯ ಟೆಸ್ಟ್​ ಪಂದ್ಯವನ್ನು ಆಡಿದ್ದರು.

ಏಕದಿನ ಕ್ರಿಕೆಟ್​​ನಲ್ಲಿ 248 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 39.29ರ ಸರಾಸರಿಯಲ್ಲಿ 7701 ರನ್​ ಸಿಡಿಸಿದ್ದಾರೆ. 14 ಶತಕ, 47 ಅರ್ಧಶತಕ ಬಾರಿಸಿದ್ದಾರೆ. 2006ರಲ್ಲಿ ಏಕದಿನ ಕ್ರಿಕೆಟ್​​ಗೆ ಡೆಬ್ಯೂ ಮಾಡಿದ್ದ ಇಂಗ್ಲೀಷ್​ ನಾಯಕ ಇದೇ ತಿಂಗಳು ನೆದರ್​ಲೆಂಡ್​ ವಿರುದ್ಧ (ಜೂನ್​​ 19, 2022) ಕೊನೆಯದಾಗಿ ಆಡಿದ್ದರು.

ಇನ್ನೂ ಚುಟುಕು ಕ್ರಿಕೆಟ್​​​ನಲ್ಲೂ ಅಪಾರ ಸಾಧನೆ ಮಾಡಿರುವ ಮಾರ್ಗನ್​​​ 115 ಪಂದ್ಯಗಳಲ್ಲಿ ಬ್ಯಾಟ್​ ಬೀಸಿದ ಸಾಧನೆ ಮಾಡಿದ್ದಾರೆ. ಒಟ್ಟು 14 ಅರ್ಧಶತಕಗಳನ್ನು ಸಿಡಿಸಿದ್ದು, 2458 ರನ್​ಗಳನ್ನು ಟಿ20 ಕ್ರಿಕೆಟ್​​​​ನಲ್ಲಿ ದಾಖಲಿಸಿದ್ದಾರೆ. 2009ರಲ್ಲಿ ಟಿ20ಗೆ ಪದಾರ್ಪಣೆ ಮಾಡಿದ್ದ ಮಾರ್ಗನ್​, 2022ರ ಜನವರಿಯಲ್ಲಿ ತಮ್ಮ ಕೊನೆಯ ಟಿ20 ಆಡಿದ್ದರು.

Tags: Kannada NewsMorgan

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಮಾಜಿ ಸಿಎಂಗೆ ರಾಯರ ಮೇಲೆ ಭಕ್ತಿ; ವಿಜಯೇಂದ್ರ, ರಾಘವೇಂದ್ರ ಅಂತಾ ಹೆಸರಿಟ್ಟಿದ್ಯಾಕೆ? ಬಿಎಸ್​ವೈ ಮಾತು

by NewsFirst Kannada
August 11, 2022
0

ರಾಯಚೂರು: ಕುಟುಂಬ ಸಮೇತ ಮಂತ್ರಾಲಯಕ್ಕೆ ಭೇಟಿ ನೀಡಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಗುರು ರಾಯರ ದರ್ಶನವನ್ನ ಪಡೆದುಕೊಂಡಿದ್ದಾರೆ. ಯಡಿಯೂರಪ್ಪ ಜೊತೆ ಪುತ್ರರಾದ ಬಿ.ವೈ ವಿಜಯೇಂದ್ರ, ಬಿ.ವೈ...

ಯೋಗಿ ಸರ್ಕಾರದಿಂದ ಕಠಿಣ ಕ್ರಮ; ಮತ್ತೊಬ್ಬ ಬಿಜೆಪಿ ನಾಯಕನ ವಿರುದ್ಧ ಬುಲ್ಡೋಜರ್ ಅಸ್ತ್ರ ಪ್ರಯೋಗ

by NewsFirst Kannada
August 11, 2022
0

ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರದ ‘ಕಠಿಣ ನಿಯಮ’ಗಳು ತಮ್ಮ ಪಕ್ಷದ ನಾಯಕರ ಮೇಲೂ ಜಾರಿಯಾಗುತ್ತಿವೆ. ಮೊನ್ನೆಯಷ್ಟೇ ಮಹಿಳೆಯೊಬ್ಬರ ಜೊತೆ ಅನುಚಿತವಾಗಿ ವರ್ತಿಸಿರುವ ಆರೋಪದ ಮೇಲೆ ಬಿಜೆಪಿ...

IT ದಾಳಿ; ಬರೋಬ್ಬರಿ ₹390 ಕೋಟಿ ಮೌಲ್ಯದ ಬೇನಾಮಿ ಆಸ್ತಿ ಜಪ್ತಿ-₹56 ಕೋಟಿ ನಗದು ಸೀಜ್​

by NewsFirst Kannada
August 11, 2022
0

ಮುಂಬೈ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಹಾರಾಷ್ಟ್ರದ ವಿವಿಧ ಸ್ಥಳಗಳಲ್ಲಿ ನಡೆಸಿದ ದಾಳಿಯಲ್ಲಿ ಬರೋಬ್ಬರಿ 390 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂಬ ಮಾಹಿತಿ...

ಕನ್ನಡಿಗ KL ರಾಹುಲ್ ಫಿಟ್ನೆಸ್ ಬಗ್ಗೆ ಟೆಶ್ಶನ್-ಫಿಟ್​​​​ ಇಲ್ಲದಿದ್ರೂ ಚಾನ್ಸ್​ ಏಕೆ ಅಂತ ಟೀಕೆ..!

by NewsFirst Kannada
August 11, 2022
0

ಏಷ್ಯಾಕಪ್​​ಗೆ ಟೀಮ್​ ಇಂಡಿಯಾ ಅನೌನ್ಸ್​ ಆಗಿದೆ. ಆದ್ರೆ ಈ ಸ್ಟಾರ್ ಪ್ಲೇಯರ್​​​ ಫಿಟ್​​​​ ಇಲ್ಲದಿದ್ರೂ, ಚಾನ್ಸ್​ ನೀಡಿರೋದು ಟೀಕೆಗೆ ಗುರಿಯಾಗಿದೆ. ಜೊತೆಗೆ ಆತ ಅಗ್ನಿ ಪರೀಕ್ಷೆಗೂ ಸಜ್ಜಾಗುವಂತಾಗಿದೆ....

ಮಧು ಬಂಗಾರಪ್ಪ ನೇತೃತ್ವದಲ್ಲಿ ‘ಏಕತೆಗಾಗಿ ನಡಿಗೆ’; ಮಳೆಯನ್ನೂ ಲೆಕ್ಕಿಸದೇ ನೂರಾರು ಕಾರ್ಯಕರ್ತರು ಭಾಗಿ

by NewsFirst Kannada
August 11, 2022
0

ಶಿವಮೊಗ್ಗ: ದೇಶದ ಏಕತೆಗಾಗಿ ‘ಜನಜಾಗೃತಿ ಪಾದಯಾತ್ರೆ’ಯನ್ನ ಜಿಲ್ಲಾ ಕಾಂಗ್ರೆಸ್​, ಸೊರಬ ತಾಲೂಕಿನ ಬಿಳುವಾಣಿಯಿಂದ ಆರಂಭಿಸಿದೆ. ರಾಜ್ಯ ಕಾಂಗ್ರೆಸ್​ನ ಉಪಾಧ್ಯಕ್ಷ ಮಧು ಬಂಗಾರಪ್ಪ ನೇತೃತ್ವದಲ್ಲಿ ಈ ಪಾದಯಾತ್ರೆ ಆರಂಭವಾಗಿದೆ....

ರಾಯಲ್ ಎನ್‌ಫೀಲ್ಡ್ ಬೈಕ್​ಗಳೇ ಈತನ ಟಾರ್ಗೆಟ್​​- ಶೋಕಿಗಾಗಿ ಕದ್ದ ಬೈಕ್​ಗಳೇಷ್ಟು ಗೊತ್ತಾ..?

by NewsFirst Kannada
August 11, 2022
0

ಚಿಕ್ಕಬಳ್ಳಾಪುರ: ಮನೆ, ಕಚೇರಿಗಳ ಎದುರು ನಿಲ್ಲಿಸುತ್ತಿದ್ದ ರಾಯಲ್ ಎನ್​ಫೀಲ್ಡ್ ಬೈಕ್​​ಗಳನ್ನು ಟಾರ್ಗೆಟ್​ ಮಾಡಿ ಕ್ಷಣಾರ್ಧದಲ್ಲಿ ಕದ್ದು ಪರಾರಿಯಾಗುತ್ತಿದ್ದ ಇಬ್ಬರು ಕಳ್ಳರನ್ನು ಹೆಡೆಮುರಿಕಟ್ಟುವಲ್ಲಿ ಬಾಗೇಪಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ರಾಯಲ್...

ಸ್ವಾತಂತ್ರ್ಯೋತ್ಸವ ಪರೇಡ್​ಗೆ ವಿಜಯನಗರ ವಿದ್ಯಾರ್ಥಿ ಆಯ್ಕೆ..

by NewsFirst Kannada
August 11, 2022
0

ವಿಜಯನಗರ: ಮಹಾವಿದ್ಯಾಲಯದ ಎನ್ ಸಿ ಸಿ ವಿಭಾಗದ ಕೆಡೆಟ್ ಆದ ಪ್ರಸ್ತುತ ಬಿಎಸ್​ಸಿ ಸಿಬಿ ಜೆಡ್​ನಲ್ಲಿ ಓದುತ್ತಿರುವ ವಿದ್ಯಾರ್ಥಿನಿಯಾದ ‌ಕುಮಾರಿ ಸಾಯಿ ತೇಜಸ್ವಿನಿ ಆಗಸ್ಟ್ 15ರಂದು ದೆಹಲಿಯಲ್ಲಿ...

ಕಳಪೆ ಊಟ; ತಟ್ಟೆ ಹಿಡಿದು ರಸ್ತೆಯಲ್ಲೇ ಕಣ್ಣೀರಿಟ್ಟ ಕಾನ್ಸ್​ಟೇಬಲ್​.. Video

by NewsFirst Kannada
August 11, 2022
0

ಲಕ್ನೋ: ಪೊಲೀಸ್​ ಕಚೇರಿಯ ಅಧಿಕೃತ ಮೆಸ್​ನಲ್ಲಿ ಊಟ ರುಚಿಯಾಗಿಲ್ಲ ಎಂಬ ಕಾರಣಕ್ಕೆ ಕಾನ್ಸ್​ಟೇಬಲ್​ ಓರ್ವ ಊಟದ ತಟ್ಟೆ ಹಿಡಿದು ರಸ್ತೆಯಲ್ಲಿ ನಿಂತ ಘಟನೆ ಉತ್ತರಪ್ರದೇಶದ ಫಿರೋಜಾಬಾದ್​ನಲ್ಲಿ ನಡೆದಿದೆ....

ಸೇನಾ ಶಿಬಿರದ ಮೇಲೆ ಆತ್ಮಾಹುತಿ ದಾಳಿ; ಮೂವರು ಯೋಧರು ಹುತಾತ್ಮ-ಇಬ್ಬರು ಉಗ್ರರ ಹತ್ಯೆ..

by NewsFirst Kannada
August 11, 2022
0

ಶ್ರೀನಗರ: ಜಮ್ಮು ಕಾಶ್ಮೀರದ ಸೇನಾ ಶಿಬಿರದ ಮೇಲೆ ನಡೆದ ಆತ್ಮಾಹುತಿ ದಾಳಿಯಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದು, ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಸೇನಾಪಡೆ...

ಬಾಲಿವುಡ್ ನಟಿಗೆ ಪಂತ್ ಫೋನ್ ಮೇಲೆ ಫೋನ್-ಮೊದಲ ಬಾರಿಗೆ ಲವ್ ಸ್ಟೋರಿ ಬಿಚ್ಚಿಟ್ಟ ಊರ್ವಶಿ..

by NewsFirst Kannada
August 11, 2022
0

ಬಾಲಿವುಡ್​​ಗೂ ಕ್ರಿಕೆಟ್​ ಲೋಕಕ್ಕೂ ಒಂತರಾ ಬಿಡಿಸಲಾಗದ ನಂಟು. ಅನಾದಿ ಕಾಲದಿಂದಲೂ ಲವ್​ ಕಹಾನಿಗಳು, ಗಾಸಿಪ್​ಗಳು ಈ ಎರಡು ಲೋಕಕ್ಕೆ ತಳಕು ಹಾಕಿಕೊಂಡಿವೆ. ಈ ಲಿಸ್ಟ್​​ಗೆ ಡೇರ್​ ಡೆವಿಲ್​​...

Next Post

ಟಾಸ್​​ ಗೆದ್ದ ಟೀಂ ಇಂಡಿಯಾ ಫಸ್ಟ್​ ಬ್ಯಾಟಿಂಗ್​​.. ಹಾರ್ದಿಕ್​ ಪಾಂಡ್ಯ ನಿರ್ಧಾರ ಎಷ್ಟು ಸರಿ..?

ಲೈಟ್​​ ಕಂಬಕ್ಕೆ ಸ್ಕೂಲ್​​​​ ವ್ಯಾನ್​ ಡಿಕ್ಕಿ.. ಭೀಕರ ಅಪಘಾತ

NewsFirst Kannada

NewsFirst Kannada

LATEST NEWS

ಮಾಜಿ ಸಿಎಂಗೆ ರಾಯರ ಮೇಲೆ ಭಕ್ತಿ; ವಿಜಯೇಂದ್ರ, ರಾಘವೇಂದ್ರ ಅಂತಾ ಹೆಸರಿಟ್ಟಿದ್ಯಾಕೆ? ಬಿಎಸ್​ವೈ ಮಾತು

August 11, 2022

ಯೋಗಿ ಸರ್ಕಾರದಿಂದ ಕಠಿಣ ಕ್ರಮ; ಮತ್ತೊಬ್ಬ ಬಿಜೆಪಿ ನಾಯಕನ ವಿರುದ್ಧ ಬುಲ್ಡೋಜರ್ ಅಸ್ತ್ರ ಪ್ರಯೋಗ

August 11, 2022

IT ದಾಳಿ; ಬರೋಬ್ಬರಿ ₹390 ಕೋಟಿ ಮೌಲ್ಯದ ಬೇನಾಮಿ ಆಸ್ತಿ ಜಪ್ತಿ-₹56 ಕೋಟಿ ನಗದು ಸೀಜ್​

August 11, 2022

ಕನ್ನಡಿಗ KL ರಾಹುಲ್ ಫಿಟ್ನೆಸ್ ಬಗ್ಗೆ ಟೆಶ್ಶನ್-ಫಿಟ್​​​​ ಇಲ್ಲದಿದ್ರೂ ಚಾನ್ಸ್​ ಏಕೆ ಅಂತ ಟೀಕೆ..!

August 11, 2022

ಮಧು ಬಂಗಾರಪ್ಪ ನೇತೃತ್ವದಲ್ಲಿ ‘ಏಕತೆಗಾಗಿ ನಡಿಗೆ’; ಮಳೆಯನ್ನೂ ಲೆಕ್ಕಿಸದೇ ನೂರಾರು ಕಾರ್ಯಕರ್ತರು ಭಾಗಿ

August 11, 2022

ರಾಯಲ್ ಎನ್‌ಫೀಲ್ಡ್ ಬೈಕ್​ಗಳೇ ಈತನ ಟಾರ್ಗೆಟ್​​- ಶೋಕಿಗಾಗಿ ಕದ್ದ ಬೈಕ್​ಗಳೇಷ್ಟು ಗೊತ್ತಾ..?

August 11, 2022

ಸ್ವಾತಂತ್ರ್ಯೋತ್ಸವ ಪರೇಡ್​ಗೆ ವಿಜಯನಗರ ವಿದ್ಯಾರ್ಥಿ ಆಯ್ಕೆ..

August 11, 2022

ಕಳಪೆ ಊಟ; ತಟ್ಟೆ ಹಿಡಿದು ರಸ್ತೆಯಲ್ಲೇ ಕಣ್ಣೀರಿಟ್ಟ ಕಾನ್ಸ್​ಟೇಬಲ್​.. Video

August 11, 2022

ಸೇನಾ ಶಿಬಿರದ ಮೇಲೆ ಆತ್ಮಾಹುತಿ ದಾಳಿ; ಮೂವರು ಯೋಧರು ಹುತಾತ್ಮ-ಇಬ್ಬರು ಉಗ್ರರ ಹತ್ಯೆ..

August 11, 2022

ಬಾಲಿವುಡ್ ನಟಿಗೆ ಪಂತ್ ಫೋನ್ ಮೇಲೆ ಫೋನ್-ಮೊದಲ ಬಾರಿಗೆ ಲವ್ ಸ್ಟೋರಿ ಬಿಚ್ಚಿಟ್ಟ ಊರ್ವಶಿ..

August 11, 2022
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ