Wednesday, August 17, 2022
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಒಂದೇ ರೂಮ್​ನಲ್ಲಿ ನರೇಶ್, ಪವಿತ್ರಾ- ಚಪ್ಪಲಿಯಿಂದ ಹೊಡೆಯಲು ಯತ್ನಿಸಿದ ರಮ್ಯಾ ರಘುಪತಿ

Share on Facebook Share on Twitter Send Share
July 3, 2022

ಮೈಸೂರು: ಇಂದು ಬೆಳಗಿನ ಜಾವದಿಂದಲೂ ರೂಮ್ ಮುಂದೆ ತೆಲುಗು ನಟ ನರೇಶ್ ಪತ್ನಿ ರಮ್ಯಾ ರಘುಪತಿ, ನಟ ನರೇಶ್, ನಟಿ ಪವಿತ್ರಾ ಲೋಕೇಶ್ ಒಂದ ರೂಮ್​ನಲ್ಲಿದ್ದಾರೆಂದು ಧರಣಿ ನಡೆಸಿದ್ದಾರೆ. ಬಾಗಿಲು ತಟ್ಟಿದರೂ ಕೂಡಾ ನಟ ನರೇಶ್ ಹೊರ ಬಾರದಿರುವ ಕಾರಣಕ್ಕೆ 3 ಗಂಟೆಗಳ ಕಾಲ ಹೋಟೆಲ್​ನಲ್ಲಿ ಹೈ ಡ್ರಾಮವೇ ನಡೆದು ಹೋಗಿದೆ. ಬೆಳಗ್ಗಿನಿಂದಲೂ ರೂಮ್ ಎದುರೇ ನಿಂತಿದ್ದ ರಮ್ಯಾ ರಘುಪತಿ ಹೋಟೆಲ್​ ಸಿಬ್ಬಂದಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

ಮೈಸೂರಿನ ಹೋಟೆಲ್​ನಲ್ಲಿ ಹೈಡ್ರಾಮಾ
ಬಾಗಿಲು ತಟ್ಟಿದ್ರೂ ಓಪನ್ ಮಾಡುತ್ತಿಲ್ಲ ತೆಲುಗು ನಟ ನರೇಶ್

Download the Newsfirstlive app

ಸುಮಾರು ಮೂರು ಗಂಟೆಗಳ ಕಾಲ ಹೋಟೆಲ್​​ ರೂಮ್​​ ಎದುರು ಹೈಡ್ರಾಮಾ ನಡೆಸಿದ ಬಳಿಕ ನಟ ನರೇಶ್​, ನಟಿ ಪವಿತ್ರಾ ಲೋಕೋಶ್​ ಕೋರಂ ಹೋಟೆಲ್​ನಿಂದ ಹೊರಬಂದರು. ಈ ವೇಳೆ ನರೇಶ್, ಪವಿತ್ರಾ ಲೋಕೇಶ್​ರನ್ನು ಪ್ರಶ್ನಿಸಲು ಮುಂದಾದ ರಮ್ಯಾ ಅವರಿಗೆ ನರೇಶ್​ ಡೋಂಟ್​ ಕೇರ್ ಎಂದರು. ಇನ್ನೂ ನನಗೂ ನರೇಶ್‌ಗೂ ಯಾವುದೇ ಸಂಬಂಧ ಇಲ್ಲವೆಂದಿದ್ದ ಪವಿತ್ರಾ ಲೋಕೇಶ್​ ಇಂದು ಮುಂಜಾನೆ ಮೈಸೂರಿನ ಕೋರಂ ಹೋಟೆಲ್​ನಿಂದ ನಟ ನರೇಶ್​ ಜೊತೆಗೆ ಹೊರ ಬಂದಿದ್ದರು. ಹೋಟೆಲ್​ ಮುಂದೇ ಹೈ ಡ್ರಾಮ ನಡೆಯುತ್ತಿದ್ದಂತೆ ಇಬ್ಬರು ಕಾರ್​ ಏರಿ ಹೊರಟು ಹೋಗಿದರು.

ಇದಕ್ಕೂ ಮುನ್ನ, ನರೇಶ್​, ಪವಿತ್ರಾ ರೂಮ್​ನಿಂದ ಹೊರಬರುತ್ತಿದ್ದಂತೆ ಕೂಗಾಡಿದ ರಮ್ಯಾ ಅವರು, ಇಬ್ಬರಿಗೂ ಚಪ್ಪಲಿಯಿಂದ ಹಲ್ಲೆ ಮಾಡಲು ಮುಂದಾದರು. ಈ ವೇಳೆ ಸ್ಥಳದಲ್ಲೇ ಇದ್ದ ಮಹಿಳಾ ಪೊಲೀಸರು ಅವರನ್ನು ತಡೆದರು. ಇತ್ತ ರಮ್ಯಾ ಆರೋಪಗಳಿಗೆ ತಿರುಗೇಟು ನೀಡಿದ ನರೇಶ್​, ರಮ್ಯಾ ಫ್ರಾಂಡ್ ಎಂದು ಆರೋಪ ಮಾಡಿದ್ರು.

ನಟ ನರೇಶ್​ ಪತ್ನಿ ರಮ್ಯಾ ರಘುಪತಿ​ ಆಕ್ರೋಶ..

ಇನ್ನೂ, ಈ ಬಗ್ಗೆ ನಟ ನರೇಶ್​ ಪತ್ನಿ ರಮ್ಯಾ ರಘುಪತಿ​ ಆಕ್ರೋಶ ವ್ಯಕ್ತ ಪಡಿಸಿದ್ದು, ಇಬ್ಬರೂ ಕುಳಿತುಕೊಂಡು ಮಾತನಾಡಬಹುದಿತ್ತು. ನನ್ನ ಶೀಲದ ಬಗ್ಗೆ ಮಾತನಾಡಲು ಅವರು ಯಾರು, ಶೀಲದ ಬಗ್ಗೆ ಮಾತಾಡಿದಾಗ ಎದ್ದು ನಿಲ್ಲಲೇಬೇಕು. ಮೊದಲು ಅವರು ನೆಟ್ಟಗಿದ್ದಾರಾ ನೋಡಿಕೊಳ್ಳಲಿ ಎಂದು ಪತಿ ನರೇಶ್​, ಪವಿತ್ರಾ ಲೋಕೇಶ್​ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Tags: MysuruNareshnaresh babuPavitra Lokesh

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

‘ಅಪ್ಪು’ ಗಣೇಶಮೂರ್ತಿಗೆ ಡಿಮ್ಯಾಂಡಪೋ ಡಿಮ್ಯಾಂಡ್-ಗಣೇಶ ಉತ್ಸವಕ್ಕೆ ಪುನೀತ್ ಮೆರುಗು..

by NewsFirst Kannada
August 17, 2022
0

ಚಿಕ್ಕಬಳ್ಳಾಪುರ: ಗಣೇಶ ಹಬ್ಬ ಬಂತು ಅಂದ್ರೆ ಸಾಕು ಯುವಕರಿಗೆ ಎಲ್ಲಿಲ್ಲದ ಸಂಭ್ರಮ. ತಮ್ಮ ಏರಿಯಾಗಳಲ್ಲಿ ಗಣೇಶನ ಪ್ರತಿಷ್ಠಾಪಿಸಿ ವಿಘ್ನ ವಿನಾಯಕನನ್ನ ನೆನೆಯೋದೆ ಒಂತಾರ ಖುಷಿ. ಇನ್ನೂ ಈ...

ಕಲಬುರಗಿ: ಡಾ.ರಾಜ್ ವಂಶದ ಕುಡಿ ಧೀರೇನ್​ಗೆ ಹೂಮಳೆಯ ಸ್ವಾಗತ

by NewsFirst Kannada
August 17, 2022
0

ಕಲಬುರಗಿ: ಹೂವಿನ ಸುರಿಮಳೆ… ಸುತ್ತ ನಿಂತ ಜೆಸಿಬಿ​, ಮಧ್ಯದಲ್ಲಿ ರಾಜನಂತೆ ಬರುತ್ತಿರುವ ವರನಟ ಡಾ. ರಾಜ್​ಕುಮಾರ್​ ವಂಶದ ಕುಡಿ. ಈ ದೃಶ್ಯ ವೈಭವಕ್ಕೆ ಸಾಕ್ಷಿಯಾಗಿದ್ದು ಕಲಬುರಗಿ. ಶಿವ...

ಗೂಡ್ಸ್​ ರೈಲಿಗೆ ಡಿಕ್ಕಿ ಹೊಡೆದ ಪ್ಯಾಸೆಂಜರ್ ಟ್ರೈನ್-50ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ..

by NewsFirst Kannada
August 17, 2022
0

ಮುಂಬೈ: ಮಹಾರಾಷ್ಟ್ರದ ಗೊಂಡಿಯಾದಲ್ಲಿ ಪ್ಯಾಸೆಂಜರ್ ರೈಲು ಹಾಗೂ ಸರಕು ಸಾಗಣೆ ರೈಲಿನ ನಡುವೆ ಡಿಕ್ಕಿ ಸಂಭವಿಸಿ 50 ಪ್ರಯಾಣಿಕರು ಗಾಯಗೊಂಡಿದ್ದಾರೆ. ಅಪಘಾತದ ರಭಸಕ್ಕೆ ಪ್ಯಾಸೆಂಜರ್ ರೈಲಿನ ಮೂರು...

ಹಾಲಿವುಡ್​ನತ್ತ ಜೂ.NTR; ಕಮಾಲ್ ಮಾಡ್ತಾರಾ ತಾರಕ್..?

by NewsFirst Kannada
August 17, 2022
0

ಆರ್‌ಆರ್‌ಆರ್ ಮೂಲಕ ಸಂಚಲನ ಮೂಡಿಸಿರುವ ನಟ ಜ್ಯೂ.ಎನ್‌ಟಿಆರ್ ಈ ಚಿತ್ರದ ಸಕ್ಸಸ್ ನಂತರ ಇದೀಗ ಹಾಲಿವುಡ್‌ನತ್ತ ಮುಖ ಮಾಡಿದ್ದಾರೆ. ಹಾಲಿವುಡ್ ರಂಗದಲ್ಲಿ ಮಿಂಚಲು ತಾರಕ್ ಸಜ್ಜಾಗಿದ್ದಾರೆ. ದಕ್ಷಿಣದ...

ನಿಯಂತ್ರಣ ತಪ್ಪಿ ಪಲ್ಟಿಯಾದ ಖಾಸಗಿ ಬಸ್- ದಂಪತಿ ಸಾವು, 15 ಮಂದಿಗೆ ಗಾಯ

by NewsFirst Kannada
August 17, 2022
0

ಕೋಲಾರ: ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾದ ಪರಿಣಾಮ ಬಸ್ ನಲ್ಲಿದ್ದ ದಂಪತಿ ಮೃತಪಟ್ಟು, 15 ಮಂದಿ ಗಾಯಗೊಂಡಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಜಿಲ್ಲೆಯ ಮುಳಬಾಗಿಲು ತಾಲೂಕಿನ...

ಬೈಕ್​ನಲ್ಲಿ ಬಂದು ಪೊಲೀಸ್ ವಾಹನದ ಕೆಳಗೆ ಬಾಂಬ್ ಇಟ್ರು -CCTVಯಲ್ಲಿ ಸೆರೆಯಾಯ್ತು ದೃಶ್ಯ!

by NewsFirst Kannada
August 17, 2022
0

ಅಮೃತಸರ: ಪೊಲೀಸ್ ಅಧಿಕಾರಿಯೊಬ್ಬರ ಕಾರಿನ ಕೆಳಗೆ ಬಾಂಬ್ ಮಾದರಿಯ ವಸ್ತುವೊಂದು ಪತ್ತೆ ಆದ ಘಟನೆ ಪಂಜಾಬ್‍ನ ಅಮೃತಸರ ಜಿಲ್ಲೆಯಲ್ಲಿ ನಡೆದಿದೆ. ಅಮೃತಸರದ ರಂಜಿತ್ ಅವೆನ್ಯೂ ಪ್ರದೇಶದಲ್ಲಿರುವ ಸಬ್...

ಸೆಕ್ಯೂರಿಟಿ ಗಾರ್ಡ್‌ ಆಗಿದ್ದ ನಿವೃತ್ತ ಯೋಧನ ಮೇಲೆ ರಣಚಂಡಿಯಾದ ಲೇಡಿ- ವಿಡಿಯೋ..

by NewsFirst Kannada
August 17, 2022
0

ಪ್ರಾಣಿಗಳನ್ನ ಪ್ರೀತ್ಸೋರು, ಅವುಗಳನ್ನ ಉಳಿಸಲು, ಬೆಳೆಸಲು ಯಾವ ಹಂತಕ್ಕೆ ಬೇಕಾದ್ರೂ ಹೋಗ್ತಾರೆ. ಪ್ರಾಣಿಗಳನ್ನ ಹುಚ್ಚರಂತೆ ಪ್ರೀತಿಸುವಾಗ ಅವಕ್ಕೆ ಏನಾದ್ರೂ ಆದರೆ, ಅವರಿಗೆ ತಡೆಯೋಕಾಗಲ್ಲ. ಆಗ್ರಾದಲ್ಲೊಬ್ಬ ಮಹಿಳೆ ಬೀದಿ...

ಆಡಿಯೋ ಬಾಂಬ್ ಬೆನ್ನಲ್ಲೇ ST ಸೋಮಶೇಖರ್ ಅಲರ್ಟ್-ಆಡಿಯೋ ಬಗ್ಗೆ ಮಾಧುಸ್ವಾಮಿ ಹೇಳಿದ್ದೇನು..?

by NewsFirst Kannada
August 17, 2022
0

ಬೆಂಗಳೂರು: ಮಾಧುಸ್ವಾಮಿ ಆಡಿಯೋ ಬಾಂಬ್ ಸರ್ಕಾರಕ್ಕೆ ಮುಜುಗರ ತಂದಿಟ್ಟಿದೆ. ಸಹಕಾರ ಖಾತೆಯಲ್ಲಿನ ಬಗ್ಗೆಯೂ ಕಾನೂನು ಸಚಿವರು ಮಾತಾಡಿದ್ರು. ಸಹಕಾರ ಸಚಿವರ ಕಾರ್ಯವೈಖರಿ ಪ್ರಶ್ನೆ ಮಾಡಿದ್ರು. ಈ ಹಿನ್ನೆಲೆ...

ಬಿಜೆಪಿಯಲ್ಲಿ ಬದಲಾವಣೆ ಚರ್ಚೆ- RSSನ ಪ್ರಧಾನ ಕಚೇರಿ ಕೇಶವಕೃಪಾಗೆ ಸಿಎಂ ಬೊಮ್ಮಾಯಿ ಭೇಟಿ..

by NewsFirst Kannada
August 17, 2022
0

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಬದಲಾವಣೆ ಚರ್ಚೆ ನಡೆಯುತ್ತಿರುವಾಗಲೇ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಆರ್‌ಎಸ್‌ಎಸ್‌‌ನ ಪ್ರಧಾನ ಕಚೇರಿ ಕೇಶವಕೃಪಾಗೆ ಸಿಎಂ ಬೊಮ್ಮಾಯಿ ಭೇಟಿ ನೀಡಿದ್ದಾರೆ. ನಿನ್ನೆ ರಾತ್ರಿ 9:30 ರಿಂದ...

ರಕ್ಷಿತ್ ಕನಸಿನ ಸಂಭ್ರಮಕ್ಕೆ ತ್ರಿವಿಕ್ರಮ್ ರವಿಚಂದ್ರನ್ ಸಾಕ್ಷಿ.. ಕನ್ನಡತಿ ಬಿಟ್ಟಿದ್ಯಾಕೆ..?

by NewsFirst Kannada
August 17, 2022
0

ಕನ್ನಡತಿ ಖ್ಯಾತಿಯ ನಟ ರಕ್ಷಿತ್ ತಮ್ಮ ವಿಭಿನ್ನ ನಟನಾ ಶೈಲಿಯಿಂದ ಜನಪ್ರಿಯತೆ ಪಡೆದವರು. ಕನ್ನಡತಿಯಿಂದ ಹೊರಬಂದ ನಂತರ ರಕ್ಷಿತ್​ ಏನ್​ ಮಾಡ್ತಿದ್ದಾರೆ ಅನ್ನೋ ಪ್ರಶ್ನೆ ವೀಕ್ಷಕರಲ್ಲಿ ಇದ್ದೆ...

Next Post

ಮಹಾರಾಷ್ಟ್ರ ವಿಧಾನಸಭಾಗೆ ನೂತನ ಸ್ಪೀಕರ್​ ಆಯ್ಕೆ.. ಶಿಂಧೆ ಬಣ-ಬಿಜೆಪಿ ಅಭ್ಯರ್ಥಿಗೆ ಗೆಲುವು

ಗಾಯಗೊಂಡ ಸ್ಥಿತಿಯಲ್ಲಿ ರೈಲ್ವೆಗೇಟ್ ಬಳಿ ಪತ್ತೆಯಾಗಿದ್ದ MBBS ವಿದ್ಯಾರ್ಥಿನಿ ಸಾವು!

NewsFirst Kannada

NewsFirst Kannada

LATEST NEWS

‘ಅಪ್ಪು’ ಗಣೇಶಮೂರ್ತಿಗೆ ಡಿಮ್ಯಾಂಡಪೋ ಡಿಮ್ಯಾಂಡ್-ಗಣೇಶ ಉತ್ಸವಕ್ಕೆ ಪುನೀತ್ ಮೆರುಗು..

August 17, 2022

ಕಲಬುರಗಿ: ಡಾ.ರಾಜ್ ವಂಶದ ಕುಡಿ ಧೀರೇನ್​ಗೆ ಹೂಮಳೆಯ ಸ್ವಾಗತ

August 17, 2022

ಗೂಡ್ಸ್​ ರೈಲಿಗೆ ಡಿಕ್ಕಿ ಹೊಡೆದ ಪ್ಯಾಸೆಂಜರ್ ಟ್ರೈನ್-50ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ..

August 17, 2022

ಹಾಲಿವುಡ್​ನತ್ತ ಜೂ.NTR; ಕಮಾಲ್ ಮಾಡ್ತಾರಾ ತಾರಕ್..?

August 17, 2022

ನಿಯಂತ್ರಣ ತಪ್ಪಿ ಪಲ್ಟಿಯಾದ ಖಾಸಗಿ ಬಸ್- ದಂಪತಿ ಸಾವು, 15 ಮಂದಿಗೆ ಗಾಯ

August 17, 2022

ಬೈಕ್​ನಲ್ಲಿ ಬಂದು ಪೊಲೀಸ್ ವಾಹನದ ಕೆಳಗೆ ಬಾಂಬ್ ಇಟ್ರು -CCTVಯಲ್ಲಿ ಸೆರೆಯಾಯ್ತು ದೃಶ್ಯ!

August 17, 2022

ಸೆಕ್ಯೂರಿಟಿ ಗಾರ್ಡ್‌ ಆಗಿದ್ದ ನಿವೃತ್ತ ಯೋಧನ ಮೇಲೆ ರಣಚಂಡಿಯಾದ ಲೇಡಿ- ವಿಡಿಯೋ..

August 17, 2022

ಆಡಿಯೋ ಬಾಂಬ್ ಬೆನ್ನಲ್ಲೇ ST ಸೋಮಶೇಖರ್ ಅಲರ್ಟ್-ಆಡಿಯೋ ಬಗ್ಗೆ ಮಾಧುಸ್ವಾಮಿ ಹೇಳಿದ್ದೇನು..?

August 17, 2022

ಬಿಜೆಪಿಯಲ್ಲಿ ಬದಲಾವಣೆ ಚರ್ಚೆ- RSSನ ಪ್ರಧಾನ ಕಚೇರಿ ಕೇಶವಕೃಪಾಗೆ ಸಿಎಂ ಬೊಮ್ಮಾಯಿ ಭೇಟಿ..

August 17, 2022

ರಕ್ಷಿತ್ ಕನಸಿನ ಸಂಭ್ರಮಕ್ಕೆ ತ್ರಿವಿಕ್ರಮ್ ರವಿಚಂದ್ರನ್ ಸಾಕ್ಷಿ.. ಕನ್ನಡತಿ ಬಿಟ್ಟಿದ್ಯಾಕೆ..?

August 17, 2022
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ