Thursday, August 11, 2022
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಹೊಸ ದಾರಿ ತೋರಿಸಿದ RCB.. ಕಾರ್ತಿಕ್ ಕಂಬ್ಯಾಕ್ ಹಿಂದಿನ ‘ಹೊಸ ಸೀಕ್ರೆಟ್’.. ಇಂಟರೆಸ್ಟಿಂಗ್ ಕಹಾನಿ..

Share on Facebook Share on Twitter Send Share
August 1, 2022

ಒಂದು ಕನಸು, ಒಂದು ಗುರಿ, ಸಾಧಿಸಲೇಬೇಕೆಂಬ ಛಲ ಇದ್ರೆ ಏನಾದ್ರೂ ಮಾಡಬಹುದು ಅನ್ನೋದಕ್ಕೆ ದಿನೇಶ್​ ಕಾರ್ತಿಕ್​​ ಬೆಸ್ಟ್​​ ಎಕ್ಸಾಂಪಲ್​. ಕ್ರಿಕೆಟಿಗರ ಪಾಲಿಗಂತೂ DK ಬಾಸ್​​ ಕಂ​ಬ್ಯಾಕ್, ​ಒಂದೊಳ್ಳೆ ಪಾಠ. ಹಾಗಾದ್ರೆ, ದಿನೇಶ್​​ ಕಾರ್ತಿಕ್​ ಕಂ​ಬ್ಯಾಕ್​ ಹಿಂದಿನ ಸೀಕ್ರೆಟ್​​ ಏನು.? ಇಲ್ಲಿದೆ ಇಂಟರೆಸ್ಟಿಂಗ್​ ಕಹಾನಿ.

ತುಂಬಾ ಹಿಂದಲ್ಲ.. ಕೇವಲ 2 ವರ್ಷದ ಹಿಂದೆ ದಿನೇಶ್​ ಕಾರ್ತಿಕ್​​, ಕ್ರಿಕೆಟ್​​ ಕರಿಯರ್​ ಮುಗಿತು ಅನ್ನೋ ಫೈನಲ್ ನಿರ್ಧಾರಕ್ಕೆ ಇಡೀ ಕ್ರಿಕೆಟ್​​ ಲೋಕವೇ ಬಂದಿತ್ತು. ಅದರಲ್ಲೂ ಕಾಮೆಂಟೇಟರ್​​ ಅವತಾರ ಎತ್ತಿದ ಮೇಲಂತೂ ಕಾರ್ತಿಕ್​, 2ನೇ ಇನ್ನಿಂಗ್ಸ್​​ ಸ್ಟಾರ್ಟ್​​ ಆಯ್ತು ಎಂಬ ಟಾಕ್​ ಸ್ಟಾರ್ಟ್​​ ಆಗಿತ್ತು. ಈ ಎಲ್ಲಾ ಅಭಿಪ್ರಾಯಗಳಿಂದ ಸಾಧಿಸಬೇಕೆಂಬ ಛಲ ಕಾರ್ತಿಕ್​ರಲ್ಲಿ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ. 2 ವರ್ಷಗಳ ಬದಲಾಗಿರುವ ಪರಿಸ್ಥಿತಿಯೇ ಇದಕ್ಕೆ ಬೆಸ್ಟ್​​ ಎಕ್ಸಾಂಪಲ್​.

ತಂಡಕ್ಕೆ ಬೇಡವಾಗಿದ್ದವನಿಗೆ ವಿಶ್ವಕಪ್​ ತಂಡದಲ್ಲಿ ಸ್ಥಾನ ಫಿಕ್ಸ್​
ಕಂ​ಬ್ಯಾಕ್​​ಗೂ ಮುನ್ನ ದಿನೇಶ್​ ಕಾರ್ತಿಕ್​ ಟೀಮ್​ ಇಂಡಿಯಾವನ್ನ ಪ್ರತಿನಿಧಿಸಿದ್ದು ಯಾವಾಗ ಗೊತ್ತಾ? 2019ರಲ್ಲಿ ನ್ಯೂಜಿಲೆಂಡ್​​ ವಿರುದ್ಧ. ಸುಮಾರು 3 ವರ್ಷಗಳ ಕಾಲ ಟೀಮ್​ ಇಂಡಿಯಾಗೆ ಬೇಡವಾಗಿದ್ದ DK​​, ಈಗ ವಿಶ್ವಕಪ್​ ತಂಡದಲ್ಲಿ ಸ್ಥಾನ ಸೀಲ್​ ಮಾಡಿದ್ದಾರೆ. ಯಾವ ಸ್ಲಾಟ್​​​ನಲ್ಲಿ ಸ್ಥಾನ ಪಡೆಯಬೇಕಂದ್ರೂ ಯುವ ಕ್ರಿಕೆಟಿಗರ ನಡುವೆ ತೀವ್ರ ಪೈಪೋಟಿಯಿದೆ. ಇದರ ನಡುವೆ 37ರ ಹರೆಯದ ಡಿಕೆ ಬಾಸ್​​ ಸ್ಥಾನವನ್ನ ಭದ್ರಪಡಿಸಿಕೊಂಡಿರೋದು ನಿಜಕ್ಕೂ ರೋಚಕ.

Download the Newsfirstlive app

ಟೀಮ್​ ಇಂಡಿಯಾದಲ್ಲಿ ಸ್ಥಾನ ವಂಚಿತನಾದ್ರೂ ವಿಶ್ವಕಪ್​ ಆಡಬೇಕು ಅನ್ನೋ ಒಂದು ಕನಸು ದಿನೇಶ್​​ ಕಾರ್ತಿಕ್​​ಗಿತ್ತು. ಆ ನಿಟ್ಟಿನಲ್ಲಿ ಛಲವನ್ನ ಬಿಡದ ಕಾರ್ತಿಕ್​​ ಕಠಿಣ ನಡೆಸುತ್ತಲೇ ಇದ್ರು. ಅದನ್ನ ಎಕ್ಸಿಕ್ಯೂಟ್​​ ಮಾಡೋಕ್ಕೆ ಸೂಕ್ತ ಅವಕಾಶದ ಕೊರತೆ ಕಾಡ್ತಿತ್ತು. ಕೊನೆಗೂ ಅದು ಸಿಕ್ಕಿದ್ದು, 15ನೇ ಆವೃತ್ತಿಯ IPL​ನಲ್ಲಿ ಆರ್​​ಸಿಬಿ ಪರ.

ಐಪಿಎಲ್​ ಅಖಾಡಕ್ಕಿಳಿಯೋ ಮುನ್ನ ವಿಶೇಷ ಅಭ್ಯಾಸ
ವಿಶ್ವಕಪ್​ ತಂಡದಲ್ಲಿ ಸ್ಥಾನ ಪಡೆಯೋ ಗುರಿ ಹೊಂದಿದ್ದ ದಿನೇಶ್​​ ಕಾರ್ತಿಕ್​ಗೆ, IPL​ನಲ್ಲಿ ಅಬ್ಬರಿಸೋದು ಅನಿವಾರ್ಯ ಅನ್ನೋದು ಸ್ಪಷ್ಟವಾಗಿತ್ತು. ಹೀಗಾಗಿಯೇ ಇದಕ್ಕೆಂದು ಕಾರ್ತಿಕ್​ ವಿಶೇಷ ಅಭ್ಯಾಸದ ಮೋರೆ ಹೋದ್ರು. ತಮಿಳುನಾಡಿನ ಚೆನ್ನೈನಿಂದ ಸುಮಾರು 500 ಕಿಲೋ ಮೀಟರ್​​ ದೂರದಲ್ಲಿರೋ ಥೇನಿಯಲ್ಲಿ ಡಿಕೆ​ ವಿಶೇಷ ಅಭ್ಯಾಸ ನಡೆಸಿದ್ರು. ಇಲ್ಲಿ ಇಂಡಿಯಾ ಸಿಮೆಂಟ್ಸ್​​ ಪರ ಕ್ಲಬ್​ ಕ್ರಿಕೆಟ್​ ಆಡಿದ ಕಾರ್ತಿಕ್​, ಕ್ರಿಕೆಟ್​​ ಟಚ್​​ ಪಡೆದುಕೊಂಡ್ರು. ಇಲ್ಲಾಡಿದ ಅನುಭವವೇ ಐಪಿಎಲ್​ನಲ್ಲಿ ಕಾರ್ತಿಕ್​ ಕೈ ಹಿಡಿದಿದ್ದು.

RCB ಪರ ಅಬ್ಬರ, ಟೀಮ್​ ಇಂಡಿಯಾಗೆ ಎಂಟ್ರಿ..!
ಆರ್​​ಸಿಬಿ ತಂಡ ಹರಾಜಿನಲ್ಲಿ ದಿನೇಶ್​​ ಕಾರ್ತಿಕ್​ಗೆ ಮಣೆ ಹಾಕಿದ್ದೇ ತಡ ಟೀಕೆಗಳ ಸುರಿಮಳೆಯೇ ವ್ಯಕ್ತವಾಗಿತ್ತು. ಆದ್ರೆ, ಈ ವಿಚಾರದಲ್ಲಿ ಮ್ಯಾನೇಜ್​ಮೆಂಟ್​​ ಹಾಗೂ ದಿನೇಶ್​ ಕಾರ್ತಿಕ್​ ಇಬ್ಬರೂ ಸ್ಪಷ್ಟವಾಗಿದ್ರು. ತಂಡ ನೀಡಿದ ಫಿನಿಷರ್​​ ಹೊಣೆಗಾರಿಕೆಯನ್ನ ಸೂಪರ್​​ ಡೂಪರ್​ ಆಗಿ ಕಾರ್ತಿಕ್​ ನಿಭಾಯಿಸಿದ್ರು. ಇದರ ಬೆನ್ನಲ್ಲೆ, ನೋಡಿ, ಟೀಮ್​ ಇಂಡಿಯಾ ಡೋರ್​​ ಕೂಡ ಓಪನ್​ ಆಗಿದ್ದು.

ಐರ್ಲೆಂಡ್​, ಇಂಗ್ಲೆಂಡ್​ ವಿರುದ್ಧ ಪ್ಲಾಫ್​, ಆಯ್ಕೆ ಬಗ್ಗೆ ಪ್ರಶ್ನೆ
ತವರಿನಲ್ಲಿ ನಡೆದ ಸೌತ್​ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ದಿನೇಶ್​ ಕಾರ್ತಿಕ್​ ಟೀಮ್​ ಇಂಡಿಯಾಗೆ ಕಮ್​ಬ್ಯಾಕ್​ ಮಾಡಿದ್ರು. ಈ ಸರಣಿಯಲ್ಲಿ ಕಾರ್ತಿಕ್​ ಇಂಪ್ಯಾಕ್ಟ್​​​ಫುಲ್​ ಪ್ರದರ್ಶನವನ್ನೇ ನೀಡಿದ್ರು. ಆದ್ರೆ, ಆ ನಂತರದ ಐರ್ಲೆಂಡ್​​ ಹಾಗೂ ಇಂಗ್ಲೆಂಡ್​​ ಪ್ರವಾಸದಲ್ಲಿ ಕಾರ್ತಿಕ್​ ಫ್ಲಾಪ್​ ಆದ್ರು. ಎರಡೂ ಸರಣಿಯಿಂದ 5 ಪಂದ್ಯವನ್ನಾಡಿದ ಕಾರ್ತಿಕ್​, ಗಳಿಸಿದ್ದು, ಕೇವಲ 34 ರನ್​ ಮಾತ್ರ. ಇದರ ಬೆನ್ನಲ್ಲೇ ಆಯ್ಕೆಯ ಬಗ್ಗೆ ಮತ್ತೆ ಪ್ರಶ್ನೆಗಳು ಎದುರಾದ್ವು. ಇದಕ್ಕೆಲ್ಲಾ ಡಿಕೆ ಬಾಸ್​​​ ವಿಂಡೀಸ್​​ ಸರಣಿಯಲ್ಲಿ ಉತ್ತರ ಕೊಟ್ಟಿದ್ದಾರೆ. ಇದರ ಹಿಂದಿರೋದು ದೇಶಿ ಕ್ರಿಕೆಟ್​​ನ ಸಹಾಯವೇ.

ರಾಯಲ್​ ಕಮ್​ಬ್ಯಾಕ್​ಗೂ ಮುನ್ನ TNPL ಆಡಿದ ಡಿಕೆ
ಇಂಗ್ಲೆಂಡ್​​​ ಪ್ರವಾಸ ಮುಗಿದ ಬೆನ್ನಲ್ಲೇ, ತವರಿಗೆ ವಾಪಾಸ್ಸಾದ ಕಾರ್ತಿಕ್​ ರಿಲ್ಯಾಕ್ಸ್​ ಮೂಡ್​​ಗೆ ಜಾರಲಿಲ್ಲ. TNPL​ನ ತಿರುಪ್ಪುರ್​​ ತಮಿಝಾನ್ಸ್​ ತಂಡವನ್ನ ಕಾರ್ತಿಕ್​ ಸೇರಿದ್ರು. ಇಲ್ಲಿ ತಂಡವನ್ನ ಪ್ರತಿನಿಧಿಸಿದ್ದು, ಒಂದೇ ಪಂದ್ಯದಲ್ಲಾದ್ರೂ ನೆಟ್ಸ್​​​ನಲ್ಲಿ ಬೆವರಿಳಿಸಿದ್ರು. ಸವಾಲಿನ ಪಿಚ್​​ನಲ್ಲಿ ಕಠಿಣ ಅಭ್ಯಾಸ ನಡೆಸಿಯೇ ಕಾರ್ತಿಕ್​ ವಿಂಡೀಸ್​​ ಫ್ಲೈಟ್​ ಹತ್ತಿದ್ದು. ವಿಂಡೀಸ್​​ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಡಿಕೆ ಅಬ್ಬರಿಸಿ ಬೊಬ್ಬಿರಿದ ಹಿಂದಿನ ಸೀಕ್ರೆಟ್​​ ಇದೇ.

ವಿಂಡೀಸ್​​​ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ದಿನೇಶ್​​ ಕಾರ್ತಿಕ್​​ ಅಬ್ಬರಿಸೋದ್ರಿಂದಿಗೆ ಟೀಮ್​ ಇಂಡಿಯಾಗೆ ಗೆಲುವಿನ ಗಿಫ್ಟ್​ ನೀಡಿದ್ದಾರೆ. ಸರಣಿಯ ಉಳಿದ ಪಂದ್ಯದಗಳಲ್ಲೂ ಕಾರ್ತಿಕ್​​, ಮಾಸ್ಟರ್​​ ಕ್ಲಾಸ್​​ ಫಿನಿಷಿಂಗ್​ ಮಾಡಲಿ. ಈ ಮೂಲಕ ವಿಶ್ವಕಪ್​ ತಂಡದಲ್ಲಿ ಸ್ಥಾನವನ್ನ ಭದ್ರಪಡಿಸಿಕೊಳ್ಳಲಿ ಅನ್ನೋದೇ ಅಭಿಮಾನಿಗಳ ಅಶಯ.

ವಿಶೇಷ ವರದಿ: ವಸಂತ್​ ಮಳವತ್ತಿ

Tags: Dinesh KarthikdkIPLODISuccess SecretsT20

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಚಾಮರಾಜಪೇಟೆ ವಿವಾದಿತ ಮೈದಾನದಲ್ಲಿ ಸರ್ಕಾರದಿಂದ ಧ್ವಜಾರೋಹಣ -ಅಶೋಕ್ ಘೋಷಣೆ

by NewsFirst Kannada
August 11, 2022
0

ಬೆಂಗಳೂರು: ವಿವಾದಿತ ಚಾಮರಾಜಪೇಟೆ ಮೈದಾನದಲ್ಲಿ ಸರ್ಕಾರದ ವತಿಯಿಂದ ಧ್ವಜಾರೋಹಣ ಮಾಡಲು ನಿರ್ಧಾರಿಸಲಾಗಿದೆ. ಕಂದಾಯ ಸಚಿವ ಆರ್​.ಅಶೋಕ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಸಭೆ ಬಳಿಕ...

ಸಿಗರೇಟ್​​ ಹೊಗೆ ಮುಖಕ್ಕೆ ಬಿಟ್ಟ-ಪ್ರಶ್ನಿಸಿದಕ್ಕೆ ರಾಡ್​​ನಿಂದ ಹಿಗ್ಗಾ ಮುಗ್ಗಾ ಹಲ್ಲೆ.. ಭಯಾನಕ ದೃಶ್ಯ CCTVಯಲ್ಲಿ ಸೆರೆ

by NewsFirst Kannada
August 11, 2022
0

ವಿಜಯಪುರ: ಸಿಗರೇಟ್ ಹೊಗೆ ಮುಖಕ್ಕೆ ಬಿಟ್ಟಿರೋದನ್ನ ಪ್ರಶ್ನಿಸಿದ್ದಕ್ಕೆ ವ್ಯಕ್ತಿಯ ಮೇಲೆ ಮನಬಂದಂತೆ ರಾಡ್​ನಿಂದ ಹಿಗ್ಗಾಮುಗ್ಗಾ ಹಲ್ಲೆ ಮಾಡಿರೋ ಘಟನೆ ವಿಜಯಪುರ ತಾಲೂಕಿನ ಕನ್ನೂರು ಗ್ರಾಮದಲ್ಲಿ ನಡೆದಿದೆ. ಮಲ್ಲಪ್ಪ...

ಎರಡು ಗುಂಪುಗಳ ಮಧ್ಯೆ ಗಲಾಟೆ.. ಇಬ್ಬರು ಸಾವು.. ಕೊಪ್ಪಳದಲ್ಲಿ ಬಿಗುವಿನ ವಾತಾವರಣ

by NewsFirst Kannada
August 11, 2022
0

ಕೊಪ್ಪಳ: ಕನಕಗಿರಿ ತಾಲೂಕು ಹುಲಿಹೈದರ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪಿನ ನಡುವೆ ಮಾರಾಮಾರಿ ನಡೆದಿದೆ. ಗಲಾಟೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಯಂಕಪ್ಪ ಶ್ಯಾಮಪ್ಪ...

IAS ಅಧಿಕಾರಿ ರೋಹಿಣಿ ಸಿಂಧೂರಿಗೆ ಮತ್ತೆ ಸಂಕಷ್ಟ..?

by NewsFirst Kannada
August 11, 2022
0

ಮೈಸೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಮತ್ತೆ ಸಂಕಷ್ಟ ಎದುರಾಗಲಿದೆ. ಆಗಸ್ಟ್ 19 ರಂದು ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಹಿತಿ ಸಂಗ್ರಹ ಇದೆ. ಈ ಹಿನ್ನೆಲೆಯಲ್ಲಿ ವಿಚಾರಣೆಗಾಗಿ...

ಪ್ರವೀಣ್ ಹಂತಕರ ಬಂಧನ; ಆರೋಪಿಗಳ ಹಿನ್ನೆಲೆ ಏನು ಗೊತ್ತಾ..? ಅಲೋಕ್​ ಕುಮಾರ್ ಹೇಳಿದ್ದೇನು..?

by NewsFirst Kannada
August 11, 2022
0

ಮಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಮೂವರು ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದು, ಈ ಕುರಿತಂತೆ ಮಂಗಳೂರಿನಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಸುದ್ದಿಗೋಷ್ಠಿ...

ಮಾಜಿ ಸಿಎಂಗೆ ರಾಯರ ಮೇಲೆ ಭಕ್ತಿ; ವಿಜಯೇಂದ್ರ, ರಾಘವೇಂದ್ರ ಅಂತಾ ಹೆಸರಿಟ್ಟಿದ್ಯಾಕೆ? ಬಿಎಸ್​ವೈ ಮಾತು

by NewsFirst Kannada
August 11, 2022
0

ರಾಯಚೂರು: ಕುಟುಂಬ ಸಮೇತ ಮಂತ್ರಾಲಯಕ್ಕೆ ಭೇಟಿ ನೀಡಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಗುರು ರಾಯರ ದರ್ಶನವನ್ನ ಪಡೆದುಕೊಂಡಿದ್ದಾರೆ. ಯಡಿಯೂರಪ್ಪ ಜೊತೆ ಪುತ್ರರಾದ ಬಿ.ವೈ ವಿಜಯೇಂದ್ರ, ಬಿ.ವೈ...

ಯೋಗಿ ಸರ್ಕಾರದಿಂದ ಕಠಿಣ ಕ್ರಮ; ಮತ್ತೊಬ್ಬ ಬಿಜೆಪಿ ನಾಯಕನ ವಿರುದ್ಧ ಬುಲ್ಡೋಜರ್ ಅಸ್ತ್ರ ಪ್ರಯೋಗ

by NewsFirst Kannada
August 11, 2022
0

ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರದ ‘ಕಠಿಣ ನಿಯಮ’ಗಳು ತಮ್ಮ ಪಕ್ಷದ ನಾಯಕರ ಮೇಲೂ ಜಾರಿಯಾಗುತ್ತಿವೆ. ಮೊನ್ನೆಯಷ್ಟೇ ಮಹಿಳೆಯೊಬ್ಬರ ಜೊತೆ ಅನುಚಿತವಾಗಿ ವರ್ತಿಸಿರುವ ಆರೋಪದ ಮೇಲೆ ಬಿಜೆಪಿ...

IT ದಾಳಿ; ಬರೋಬ್ಬರಿ ₹390 ಕೋಟಿ ಮೌಲ್ಯದ ಬೇನಾಮಿ ಆಸ್ತಿ ಜಪ್ತಿ-₹56 ಕೋಟಿ ನಗದು ಸೀಜ್​

by NewsFirst Kannada
August 11, 2022
0

ಮುಂಬೈ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಹಾರಾಷ್ಟ್ರದ ವಿವಿಧ ಸ್ಥಳಗಳಲ್ಲಿ ನಡೆಸಿದ ದಾಳಿಯಲ್ಲಿ ಬರೋಬ್ಬರಿ 390 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂಬ ಮಾಹಿತಿ...

ಕನ್ನಡಿಗ KL ರಾಹುಲ್ ಫಿಟ್ನೆಸ್ ಬಗ್ಗೆ ಟೆಶ್ಶನ್-ಫಿಟ್​​​​ ಇಲ್ಲದಿದ್ರೂ ಚಾನ್ಸ್​ ಏಕೆ ಅಂತ ಟೀಕೆ..!

by NewsFirst Kannada
August 11, 2022
0

ಏಷ್ಯಾಕಪ್​​ಗೆ ಟೀಮ್​ ಇಂಡಿಯಾ ಅನೌನ್ಸ್​ ಆಗಿದೆ. ಆದ್ರೆ ಈ ಸ್ಟಾರ್ ಪ್ಲೇಯರ್​​​ ಫಿಟ್​​​​ ಇಲ್ಲದಿದ್ರೂ, ಚಾನ್ಸ್​ ನೀಡಿರೋದು ಟೀಕೆಗೆ ಗುರಿಯಾಗಿದೆ. ಜೊತೆಗೆ ಆತ ಅಗ್ನಿ ಪರೀಕ್ಷೆಗೂ ಸಜ್ಜಾಗುವಂತಾಗಿದೆ....

ಮಧು ಬಂಗಾರಪ್ಪ ನೇತೃತ್ವದಲ್ಲಿ ‘ಏಕತೆಗಾಗಿ ನಡಿಗೆ’; ಮಳೆಯನ್ನೂ ಲೆಕ್ಕಿಸದೇ ನೂರಾರು ಕಾರ್ಯಕರ್ತರು ಭಾಗಿ

by NewsFirst Kannada
August 11, 2022
0

ಶಿವಮೊಗ್ಗ: ದೇಶದ ಏಕತೆಗಾಗಿ ‘ಜನಜಾಗೃತಿ ಪಾದಯಾತ್ರೆ’ಯನ್ನ ಜಿಲ್ಲಾ ಕಾಂಗ್ರೆಸ್​, ಸೊರಬ ತಾಲೂಕಿನ ಬಿಳುವಾಣಿಯಿಂದ ಆರಂಭಿಸಿದೆ. ರಾಜ್ಯ ಕಾಂಗ್ರೆಸ್​ನ ಉಪಾಧ್ಯಕ್ಷ ಮಧು ಬಂಗಾರಪ್ಪ ನೇತೃತ್ವದಲ್ಲಿ ಈ ಪಾದಯಾತ್ರೆ ಆರಂಭವಾಗಿದೆ....

Next Post

ಮೈ ತುಂಬಾ ಚಿನ್ನ.. ಇವ್ರ ವಿರುದ್ಧ ಬರೋಬ್ಬರಿ 20 ಕೋಟಿ ರೂ. ವಂಚಿಸಿದ ಆರೋಪ

ಪುಟಾಣಿಗೂ ಬೆಲೆ ಏರಿಕೆಯ ಮಂಡೆಬಿಸಿ..‘ಮೋದಿಜೀ ಅಮ್ಮ ಹೊಡೀತಾಳೆ’ ಎಂದು ಕಂಪ್ಲೆಂಟ್..!

NewsFirst Kannada

NewsFirst Kannada

LATEST NEWS

ಚಾಮರಾಜಪೇಟೆ ವಿವಾದಿತ ಮೈದಾನದಲ್ಲಿ ಸರ್ಕಾರದಿಂದ ಧ್ವಜಾರೋಹಣ -ಅಶೋಕ್ ಘೋಷಣೆ

August 11, 2022

ಸಿಗರೇಟ್​​ ಹೊಗೆ ಮುಖಕ್ಕೆ ಬಿಟ್ಟ-ಪ್ರಶ್ನಿಸಿದಕ್ಕೆ ರಾಡ್​​ನಿಂದ ಹಿಗ್ಗಾ ಮುಗ್ಗಾ ಹಲ್ಲೆ.. ಭಯಾನಕ ದೃಶ್ಯ CCTVಯಲ್ಲಿ ಸೆರೆ

August 11, 2022

ಎರಡು ಗುಂಪುಗಳ ಮಧ್ಯೆ ಗಲಾಟೆ.. ಇಬ್ಬರು ಸಾವು.. ಕೊಪ್ಪಳದಲ್ಲಿ ಬಿಗುವಿನ ವಾತಾವರಣ

August 11, 2022

IAS ಅಧಿಕಾರಿ ರೋಹಿಣಿ ಸಿಂಧೂರಿಗೆ ಮತ್ತೆ ಸಂಕಷ್ಟ..?

August 11, 2022

ಪ್ರವೀಣ್ ಹಂತಕರ ಬಂಧನ; ಆರೋಪಿಗಳ ಹಿನ್ನೆಲೆ ಏನು ಗೊತ್ತಾ..? ಅಲೋಕ್​ ಕುಮಾರ್ ಹೇಳಿದ್ದೇನು..?

August 11, 2022

ಮಾಜಿ ಸಿಎಂಗೆ ರಾಯರ ಮೇಲೆ ಭಕ್ತಿ; ವಿಜಯೇಂದ್ರ, ರಾಘವೇಂದ್ರ ಅಂತಾ ಹೆಸರಿಟ್ಟಿದ್ಯಾಕೆ? ಬಿಎಸ್​ವೈ ಮಾತು

August 11, 2022

ಯೋಗಿ ಸರ್ಕಾರದಿಂದ ಕಠಿಣ ಕ್ರಮ; ಮತ್ತೊಬ್ಬ ಬಿಜೆಪಿ ನಾಯಕನ ವಿರುದ್ಧ ಬುಲ್ಡೋಜರ್ ಅಸ್ತ್ರ ಪ್ರಯೋಗ

August 11, 2022

IT ದಾಳಿ; ಬರೋಬ್ಬರಿ ₹390 ಕೋಟಿ ಮೌಲ್ಯದ ಬೇನಾಮಿ ಆಸ್ತಿ ಜಪ್ತಿ-₹56 ಕೋಟಿ ನಗದು ಸೀಜ್​

August 11, 2022

ಕನ್ನಡಿಗ KL ರಾಹುಲ್ ಫಿಟ್ನೆಸ್ ಬಗ್ಗೆ ಟೆಶ್ಶನ್-ಫಿಟ್​​​​ ಇಲ್ಲದಿದ್ರೂ ಚಾನ್ಸ್​ ಏಕೆ ಅಂತ ಟೀಕೆ..!

August 11, 2022

ಮಧು ಬಂಗಾರಪ್ಪ ನೇತೃತ್ವದಲ್ಲಿ ‘ಏಕತೆಗಾಗಿ ನಡಿಗೆ’; ಮಳೆಯನ್ನೂ ಲೆಕ್ಕಿಸದೇ ನೂರಾರು ಕಾರ್ಯಕರ್ತರು ಭಾಗಿ

August 11, 2022
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ