Saturday, January 28, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಮನೆ ಮಾಲೀಕನ ನಿರ್ಲಕ್ಷ್ಯ ಆರೋಪ -ಜಿರಳೆ ಔಷಧಿಗೆ 6 ವರ್ಷದ ಬಾಲಕಿ ಸಾವು

Share on Facebook Share on Twitter Send Share
August 2, 2022

ಬೆಂಗಳೂರು: ಮನೆ ಮಾಲೀಕನ ನಿರ್ಲಕ್ಷ್ಯಕ್ಕೆ ಆರು ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ ಅನ್ನೋ ಆರೋಪ ಕೇಳಿಬಂದಿದೆ. ವಸಂತನಗರದ 5ನೇ ಕ್ರಾಸ್​ನಲ್ಲಿ ವಾಸಿಸುತ್ತಿದ್ದ 6 ವರ್ಷದ ಸಹನಾ ಎಂಬ ಬಾಲಕಿ ಸಾವನ್ನಪ್ಪಿದ್ದಾಳೆ.

Download the Newsfirstlive app

ಆರೋಪ ಏನು..? 
ಮನೆ ಮಾಲೀಕ ಶಿವಶಂಕರ್ ಎಂಬುವವರು ಜಿರಳೆ ಕಾಟದಿಂದ ಬೇಸತ್ತು ಹೋಗಿದ್ದರು. ಇದರಿಂದ ಬಾಡಿಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಜಿರಳೆ ಔಷಧಿ ಸಿಂಪಡಿಸಿದ್ದಾರೆ ಎನ್ನಲಾಗಿದೆ. ವಿನೋದ್ ಫ್ಯಾಮಿಲಿ ವಾರದ ಹಿಂದೆ ಊರಿಗೆ ತೆರಳಿತ್ತು. ಊರಿನಿಂದ ಬಂದ ಮೇಲೆ ಮರಳಿ ಬಾಡಿಗೆ ಮನೆಗೆ ವಾಪಸ್​ ಆಗಿತ್ತು.

ರಾತ್ರಿ ಮಲಗಿದ್ದ ವೇಳೆ ಜಿರಳೆ ಔಷಧಿ ಸಿಂಪಡಿಸಿದ್ದರಿಂದ ಮನೆಯಲ್ಲಿದ್ದವರು ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದೆ. ಇದರಿಂದ ಬಾಡಿಗೆ ಮನೆ ನಿವಾಸಿ ವಿನೋದ್​ ಮಗಳು ತೀವ್ರ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಲಾಗಿದೆ. ಅಸ್ವಸ್ಥಗೊಂಡಿದ್ದವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಅಧಿಕಾರಿಗಳು ಮಾಲೀಕ ಶಿವಶಂಕರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.

Tags: bangaluruBangaluru NewsGirl DiedKannada NewsNewsFirst Kannada

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಕೂಡಿ ಬರಲಿದೆ ಕಂಕಣ ಭಾಗ್ಯ; ಪ್ರೇಮಿಗಳಿಗೆ ಕಾಡಲಿದೆ ಆತಂಕ- ಇಲ್ಲಿದೆ ಇಂದಿನ ಭವಿಷ್ಯ

by veena
January 28, 2023
0

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ...

ವಾಶಿಂಗ್ಟನ್​ ಸುಂದರ್​​ ಏಕಾಂಗಿ ಹೋರಾಟ ವ್ಯರ್ಥ; ಟೀಂ ಇಂಡಿಯಾಗೆ ಹೀನಾಯ ಸೋಲು

by NewsFirst Kannada
January 27, 2023
0

ಇಂದು ರಾಂಚಿ ಇಂಟರ್​ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್​​​ ವಿರುದ್ಧ ಟೀಂ ಇಂಡಿಯಾ ಗೆದ್ದು ಬೀಗಿದೆ. ಕಿವೀಸ್​​ ನೀಡಿದ್ದ 177 ರನ್​ಗಳ ಬೃಹತ್​...

ಶಿವಾನಂದ ಮಠದಲ್ಲಿ ಭುಗಿಲೆದ್ದ ಉತ್ತರಾಧಿಕಾರ ವಿವಾದ; ಹಿರಿಯ-ಕಿರಿಯ ಸ್ವಾಮೀಜಿ ನಡುವೆ ಗುದ್ದಾಟ!

by veena
January 27, 2023
0

ಹುಬ್ಬಳ್ಳಿಯ ಮೂರು ಸಾವಿರ ಮಠದ ಬಳಿಕ ಗದಗದ ಶಿವಾನಂದ ಮಠದ ಉತ್ತರಾಧಿಕಾರ ವಿವಾದ ಮತ್ತೆ ತಾರಕಕ್ಕೇರಿದೆ. ಮಠದ ಆವರಣದಲ್ಲಿ ಪೀಠಾಧಿಪತಿಗಳ ನಡುವೆ ಜಟಾಪಟಿ ಶುರುವಾಗಿದ್ದು ಹೈಡ್ರಾಮಾವೇ ನಡೆದಿದೆ....

‘ಪೋಷಕರು ಮಕ್ಕಳ ಮೇಲೆ ಒತ್ತಡ ಹಾಕಬಾರ್ದು’ ಎಂದ ಮೋದಿ; ವಿದ್ಯಾರ್ಥಿಗಳಿಗೆ ಕೊಟ್ಟ ಟಿಪ್ಸ್​ ಏನು?

by veena
January 27, 2023
0

ಕೆಲವೇ ದಿನಗಳಲ್ಲಿ ಪರೀಕ್ಷೆಗಳು ಆರಂಭವಾಗಲಿದೆ. ಸಾಮಾನ್ಯವಾಗಿ ಪರೀಕ್ಷೆ ಅಂದ್ರೆ ವಿದ್ಯಾರ್ಥಿಗಳಿಗೆ ಭಯ ಇದ್ದೇ ಇರುತ್ತೆ. ಹೀಗಾಗಿ ಪರೀಕ್ಷಾ ಪೇ ಚರ್ಚೆ ಕಾರ್ಯಕ್ರಮ ನಡೆಸಿದ ಪ್ರಧಾನಿ ಮೋದಿ ವಿದ್ಯಾರ್ಥಿಗಳ...

ಕೋಲಾರದಲ್ಲಿ ಗೆಲ್ಲಲು ಸಿದ್ದರಾಮಯ್ಯ ಪ್ಲಾನ್​​; ಅಲ್ಪಸಂಖ್ಯಾತ ಮುಖಂಡರ ಮನವೊಲಿಕೆಗೆ ಸಭೆ

by veena
January 27, 2023
0

ಬೆಂಗಳೂರು: 2023ರ ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ಕ್ಷೇತ್ರ ಹೈವೋಲ್ಟೇಜ್​ ಕ್ಷೇತ್ರವಾಗಿ ಮಾರ್ಪಟ್ಟಿದೆ. ಈ ಬಾರಿ ಕೋಲಾರದಿಂದ ಸ್ಪರ್ಧಿಸೋದಾಗಿ ಸಿದ್ದರಾಮಯ್ಯ ಘೋಷಣೆ ಮಾಡಿದ ದಿನದಿಂದ ಕೋಲಾರದ ರಾಜಕೀಯ ಚಿತ್ರಣವೇ...

ಕೊನೇ ಓವರ್​​ನಲ್ಲಿ 27 ರನ್​ ಸಿಡಿಸಿದ ಮಿಚೆಲ್​​.. ಟೀಂ ಇಂಡಿಯಾಗೆ ಬರೋಬ್ಬರಿ 177 ರನ್​ ಟಾರ್ಗೆಟ್​

by NewsFirst Kannada
January 27, 2023
0

ಇಂದು ರಾಂಚಿ ಇಂಟರ್​ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರೋ ಮೊದಲ ಟಿ20 ಪಂದ್ಯದಲ್ಲಿ ಟಾಸ್​​ ಸೋತು ಫಸ್ಟ್​ ಬ್ಯಾಟಿಂಗ್​ ಮಾಡಿದ ನ್ಯೂಜಿಲೆಂಡ್​​​​ ಟೀಂ ಇಂಡಿಯಾಗೆ 177 ರನ್​​ ಬಿಗ್​...

ಜ್ಯೋತಿಷ್ಯ ನಂಬ್ತಾರಾ ಇಶಾನ್​​ ಕಿಶನ್​​..? ತನ್ನ ಜೆರ್ಸಿ ನಂಬರ್​​ ಬಗ್ಗೆ ಏನಂದ್ರು ಗೊತ್ತಾ..?

by NewsFirst Kannada
January 27, 2023
0

ಇಂಡೋ-ಕಿವೀಸ್​​ ಮೊದಲ ಟಿ20 ಪಂದ್ಯ ಇಂದು ರಾಂಚಿಯಲ್ಲಿ ನಡೆಯಲಿದೆ. ಆದ್ರೆ ಅದಕ್ಕೂ ಮುನ್ನ ಯಂಗ್​ ವಿಕೆಟ್​ ಕೀಪರ್​ ಇಶಾನ್​ ಕಿಶನ್​​​​​​, ತಾನು ಜೆರ್ಸಿ ನಂಬರ್​​​ 32 ಸಂಖ್ಯೆಯನ್ನ...

‘ಸಿದ್ದರಾಮಯ್ಯ ಅಲ್ಲ, ಅವ್ರು ಸುಳ್ಳಿನ ರಾಮಯ್ಯ’- HDK ಕೆಂಡಾಮಂಡಲ

by veena
January 27, 2023
0

ರಾಯಚೂರು: ಮಾಜಿ ಸಿಎಂ ಸಿದ್ದರಾಮಯ್ಯರನ್ನು ಸುಳ್ಳಿನ ರಾಮಯ್ಯ ಎಂದು ಕರೆಯಬೇಕು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಇನ್ನು ಕಳೆದ ನಾಲ್ಕು ದಿನಗಳಿಂದ ರಾಯಚೂರು ಜಿಲ್ಲೆಯಲ್ಲಿ...

ಕೊಹ್ಲಿ ಅಲ್ಲ.. ಈ ಇಬ್ಬರು ಸ್ಟಾರ್​ ಪ್ಲೇಯರ್ಸ್​ಗೆ ಐಸಿಸಿ ಪ್ರಶಸ್ತಿ ಗೌರವ..!

by NewsFirst Kannada
January 27, 2023
0

2022ರ ಅತ್ಯುತ್ತಮ ಏಕದಿನ ಮತ್ತು ಟೆಸ್ಟ್​​​​ ಆಟಗಾರರನ್ನ ಐಸಿಸಿ ಪ್ರಕಟಿಸಿದೆ. ಪಾಕಿಸ್ತಾನ ತಂಡದ ನಾಯಕ ಬಾಬರ್​ ಅಜಮ್​, ICCಯ ಏಕದಿನ ಆಟಗಾರ ಪ್ರಶಸ್ತಿಗೆ ಸತತ 2ನೇ ವರ್ಷ...

ವೈವಾಹಿಕ ಜೀವನಕ್ಕೆ ಕಾಲಿಟ್ಟ ಸಿಲ್ಲಿ ಲಲ್ಲಿ ಖ್ಯಾತಿಯ ಲೋಕೇಶ್ ಬಸವಟ್ಟಿ, ನಟಿ ರಚನಾ ದಶರಥ್!​

by veena
January 27, 2023
0

ಸಿಲ್ಲಿ ಲಲ್ಲಿ ಖ್ಯಾತಿಯ ಲೋಕೇಶ್ ಬಸವಟ್ಟಿ ಹಾಗೂ ಹಲವು ಕನ್ನಡ ಚಿತ್ರಗಳಲ್ಲಿ ನಟಿಸಿ ಸೈ ಎನಿಕೊಂಡಿರೋ ನಟಿ ರಚನಾ ದಶರಥ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೆಲವು...

Next Post

ಹೊಡೆಯಲು ಬಂದಾಗ ಯಾರೂ ತಡೆದಿಲ್ಲ -ನಿಜಕ್ಕೂ ಆಗಿದ್ದೇನು ಎಂದು ತಿಳಿಸಿದ ಚಂದನ್

ಏಷ್ಯಾಕಪ್​​​ ಅಧಿಕೃತ ವೇಳಾಪಟ್ಟಿ ಪ್ರಕಟ: ಭಾರತ-ಪಾಕ್​ ಫೈಟ್​​ಗೆ 26 ದಿನ ಬಾಕಿ

NewsFirst Kannada

NewsFirst Kannada

LATEST NEWS

ಕೂಡಿ ಬರಲಿದೆ ಕಂಕಣ ಭಾಗ್ಯ; ಪ್ರೇಮಿಗಳಿಗೆ ಕಾಡಲಿದೆ ಆತಂಕ- ಇಲ್ಲಿದೆ ಇಂದಿನ ಭವಿಷ್ಯ

January 28, 2023

ವಾಶಿಂಗ್ಟನ್​ ಸುಂದರ್​​ ಏಕಾಂಗಿ ಹೋರಾಟ ವ್ಯರ್ಥ; ಟೀಂ ಇಂಡಿಯಾಗೆ ಹೀನಾಯ ಸೋಲು

January 27, 2023

ಶಿವಾನಂದ ಮಠದಲ್ಲಿ ಭುಗಿಲೆದ್ದ ಉತ್ತರಾಧಿಕಾರ ವಿವಾದ; ಹಿರಿಯ-ಕಿರಿಯ ಸ್ವಾಮೀಜಿ ನಡುವೆ ಗುದ್ದಾಟ!

January 27, 2023

‘ಪೋಷಕರು ಮಕ್ಕಳ ಮೇಲೆ ಒತ್ತಡ ಹಾಕಬಾರ್ದು’ ಎಂದ ಮೋದಿ; ವಿದ್ಯಾರ್ಥಿಗಳಿಗೆ ಕೊಟ್ಟ ಟಿಪ್ಸ್​ ಏನು?

January 27, 2023

ಕೋಲಾರದಲ್ಲಿ ಗೆಲ್ಲಲು ಸಿದ್ದರಾಮಯ್ಯ ಪ್ಲಾನ್​​; ಅಲ್ಪಸಂಖ್ಯಾತ ಮುಖಂಡರ ಮನವೊಲಿಕೆಗೆ ಸಭೆ

January 27, 2023

ಕೊನೇ ಓವರ್​​ನಲ್ಲಿ 27 ರನ್​ ಸಿಡಿಸಿದ ಮಿಚೆಲ್​​.. ಟೀಂ ಇಂಡಿಯಾಗೆ ಬರೋಬ್ಬರಿ 177 ರನ್​ ಟಾರ್ಗೆಟ್​

January 27, 2023

ಜ್ಯೋತಿಷ್ಯ ನಂಬ್ತಾರಾ ಇಶಾನ್​​ ಕಿಶನ್​​..? ತನ್ನ ಜೆರ್ಸಿ ನಂಬರ್​​ ಬಗ್ಗೆ ಏನಂದ್ರು ಗೊತ್ತಾ..?

January 27, 2023

‘ಸಿದ್ದರಾಮಯ್ಯ ಅಲ್ಲ, ಅವ್ರು ಸುಳ್ಳಿನ ರಾಮಯ್ಯ’- HDK ಕೆಂಡಾಮಂಡಲ

January 27, 2023

ಕೊಹ್ಲಿ ಅಲ್ಲ.. ಈ ಇಬ್ಬರು ಸ್ಟಾರ್​ ಪ್ಲೇಯರ್ಸ್​ಗೆ ಐಸಿಸಿ ಪ್ರಶಸ್ತಿ ಗೌರವ..!

January 27, 2023

ವೈವಾಹಿಕ ಜೀವನಕ್ಕೆ ಕಾಲಿಟ್ಟ ಸಿಲ್ಲಿ ಲಲ್ಲಿ ಖ್ಯಾತಿಯ ಲೋಕೇಶ್ ಬಸವಟ್ಟಿ, ನಟಿ ರಚನಾ ದಶರಥ್!​

January 27, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ