Thursday, August 11, 2022
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಕಾಮನ್ ​ವೆಲ್ತ್​​ನಲ್ಲಿ ಭಾರತದಿಂದ ಪದಕಗಳ ಬೇಟೆ!- ಒಂದು ಗಂಟೆ ಅಂತರದಲ್ಲೇ 3 ಚಿನ್ನ ಗೆದ್ದ ‘ಕುಸ್ತಿ’ವೀರರು

Share on Facebook Share on Twitter Send Share
August 6, 2022

ಕಾಮನ್ ​ವೆಲ್ತ್​ ಗೇಮ್ಸ್​​ನಲ್ಲಿ ಭಾರತ ಇತಿಹಾಸ ನಿರ್ಮಿಸಿದೆ. 9 ಚಿನ್ನ, 9 ಬೆಳ್ಳಿ ಮತ್ತು 8 ಕಂಚು ಪದಕ ಪಡೆದು ದಾಖಲೆ ಸೃಷ್ಟಿಸಿದೆ. ಕೇವಲ ಒಂದು ಗಂಟೆ ಅಂತರದಲ್ಲೇ ಕುಸ್ತಿ ವೀರರು ಹ್ರ್ಯಾಟಿಕ್​ ಚಿನ್ನ ಗೆದಿದ್ದಾರೆ. ಬಜರಂಗ್​, ದೀಪಕ್ ಮತ್ತು ಸಾಕ್ಷಿ ಬಂಗಾರ ಗೆದ್ದು ಭಾರತದ ಕೀರ್ತಿ ಪತಾಕೆಯನ್ನ ಮತ್ತಷ್ಟು ಎತ್ತರಕ್ಕೆ ಹಾರಿಸಿದ್ದಾರೆ.. ಇದರ ಜೊತೆಗೆ ಅನ್ಶು ಮಲಿಕ್​​ ಬೆಳ್ಳಿ ಗೆದ್ರೆ, ದಿವ್ಯಾ ಕಕ್ರಾನ್​ ಕಂಚು ಪದಕ ಪಡೆದು ಹೆಗ್ಗಳಿಕೆಗೆ ಕಾರಣವಾಗಿದ್ದಾರೆ.

🥇🥇🥇

A triple threat!

What a night for @WeAreTeamIndia in the wrestling!

They carry off three gold medals! 👏#CommonwealthGames #B2022 pic.twitter.com/P861ifstCk

— Commonwealth Sport (@thecgf) August 5, 2022

Download the Newsfirstlive app

ಬರ್ಮಿಂಗ್​​ ಹ್ಯಾಮ್​ನಲ್ಲಿ ನಡೆಯುತ್ತಿರೋ ಕಾಮನ್ ​ವೆಲ್ತ್ ಗೇಮ್ಸ್​​ನಲ್ಲಿ ಪದಕಗಳ ಬೇಟೆ ಮುಂದುವರೆದಿದೆ. ಕಳೆದ ರಾತ್ರಿ ನಡೆದ ಕುಸ್ತಿಯಲ್ಲಿ ಭಾರತದ ಬರೋಬ್ಬರಿ ಮೂವರು ಆಟಗಾರರು ಚಿನ್ನಕ್ಕೆ ಮುತ್ತಿಕ್ಕಿದ್ದಾರೆ. ಕೇವಲ ಒಂದು ಗಂಟೆಯ ಅಂತರದಲ್ಲೇ ಮೂವರು ಕುಸ್ತಿ ಪಟುಗಳು ಬಂಗಾರದ ಬೇಟೆಯಾಡಿದ್ದಾರೆ.

ಬಂಗಾರದ ‘ಕುಸ್ತಿ’ವೀರರು..

ಕಳೆದ ರಾತ್ರಿ ಕಾಮನ್​ ವೆಲ್ತ್​ ಗೇಮ್ಸ್​​​ನಲ್ಲಿ ನಡೆದ ಕುಸ್ತಿಯಲ್ಲಿ ಬಜರಂಗ್ ಪೂನಿಯಾ ಬಂಗಾರದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಕುಸ್ತಿಯ 65 ಕೆಜಿ ವಿಭಾಗದಲ್ಲಿ ಬಜರಂಗ್ ಪೂನಿಯಾಗೆ ಚಿನ್ನ ಗೆದ್ದಿದ್ದಾರೆ. ಕೆನಡಾದ ಲಂಚ್ಲನ್​ ವಿರುದ್ಧ ಬಜರಂಗ್​ ಪೂನಿಯಾ ಗೆದ್ದು ಬೀಗಿದ್ದಾರೆ. ವಿಶೇಷವೆಂದ್ರೆ, ಕಾಮನ್​ ವೆಲ್ತ್ ಗೇಮ್ಸ್​ನಲ್ಲಿ ಗೆಲ್ಲೋ ಮೂಲಕ ಬಜರಂಗ್ ಹ್ಯಾಟ್ರಿಕ್ ಮೆಡಲ್ ಪಡೆದಿದ್ದಾರೆ.

Its raining medals for Indian wrestling!🥇
Sakshi Malik makes a strong comeback to clinch another GOLD for India in the women's 62 kg category!#CommonwealthGames2022 | #Wrestling #sakshimalik #GoldMedal #IndiaAt75 #Cheer4India #Birmingham2022 pic.twitter.com/wAa9ecoSZa

— Manish Parab (@maniparab_07) August 5, 2022

ಇದಾದ ಕೆಲವೇ ನಿಮಿಷಗಳಲ್ಲೇ ಮಹಿಳೆಯರ ಕುಸ್ತಿಯಲ್ಲಿ ಸಾಕ್ಷಿ ಮಲಿಕ್​ ಚಿನ್ನದ ಬೇಟೆಯಾಡಿದ್ದಾರೆ. ಮಹಿಳೆಯರ 62 ಕೆ.ಜಿ ಕುಸ್ತಿ ವಿಭಾಗದಲ್ಲಿ ಸಾಕ್ಷಿ ಮಲ್ಲಿಕ್​​ ಬಂಗಾರ ಗೆದ್ದು ಬೀಗಿದ್ದಾರೆ. ಕೆನಡಾದ ಅನಾ ಗೊಡಿನೆಜ್ ವಿರುದ್ಧ ಸಾಕ್ಷಿ ಮಲಿಕ್​ ಗೆಲುವಾಗಿತ್ತು. ಇಷ್ಟಕ್ಕೆ ಭಾರತದ ಚಿನ್ನದ ಬೇಟೆ ನಿಂತಿಲ್ಲ.

Complete Dominance!@BajrangPunia beats Canada's McNeil Lachlan in the men's freestyle 65 Kg weight category final to clinch the gold medal. This is seventh gold India has won so far in #CommonwealthGames2022 pic.twitter.com/G9ozbYkueD

— Namami Gange | #IndiaFightsCorona (@cleanganganmcg) August 5, 2022

ಸಾಕ್ಷಿ ಗೆದ್ದ ಕೆಲವೇ ನಿಮಿಷಗಳಲ್ಲೇ ಕುಸ್ತಿಯಲ್ಲಿ ದೀಪಕ್ ಪೂನಿಯಾ ಬಂಗಾರ ಗೆದ್ದಿದ್ದಾರೆ. ಕುಸ್ತಿಯ 86 ಕೆ.ಜಿ ವಿಭಾಗದಲ್ಲಿ ದೀಪಕ್ ಪೂನಿಯಾಗೆ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ. ಪಾಕಿಸ್ತಾನದ ಮೊಹಮ್ಮದ್​ ಇನಾಮ್​ ವಿರುದ್ಧ ದೀಪಕ್​ಗೆ ಗೆಲುವಾಗಿತ್ತು.

आज हरियाणा के पहलवान मैदान में है, आज बस सोना बरसेगा #DeepakPunia #Gold#CWG22 @deepakpunia86 pic.twitter.com/FEGGEzzHlc

— Pankaj Nain IPS (@ipspankajnain) August 5, 2022

ಕಾಮನ್​ ವೆಲ್ತ್​​ನಲ್ಲಿ ತ್ರಿಮೂರ್ತಿಗಳು ಚಿನ್ನದ ಬೇಟೆಯಾಡ್ತಿದ್ರೆ, ಅತ್ತ 68 ಕೆಜಿ ಕುಸ್ತಿ ವಿಭಾಗದಲ್ಲಿ ದಿವ್ಯಾ ಕಕ್ರಾನ್​ ಮತ್ತು 125 ಕೆಜಿ ವಿಭಾಗದಲ್ಲಿ ಮೋಹಿತ್ ಗ್ರೇವಾಲ್​​​ಗೆ ಕಂಚು ಬಂದಿದೆ. ಟುಂಗಾದ ಟಿಜರ್​ ಲಿಲ್ಲಿ ಕಾಕರ್ ವಿರುದ್ಧ ಗೆದ್ದು ಬೀಗಿದ್ದಾರೆ. ಇನ್ನು ಅನ್ಶು ಮಲಿಕ್ ಕೂಡ 57 ಕೆಜಿ ತೂಕ ವಿಭಾಗದಲ್ಲಿ ಬೆಳ್ಳಿಗೆ ಮುತ್ತಿಕ್ಕಿದ್ದಾರೆ.

Our wrestlers are making the nation proud! 🇮🇳
Many congratulations to all of them for their inspiring performances in wrestling.

Bajrang Punia 🥇
Deepak Punia 🥇
Sakshi Malik 🥇
Anshu Malik 🥈
Divya Kakran 🥉#CommonwealthGames2022 pic.twitter.com/vFA491gRHJ

— VVS Laxman (@VVSLaxman281) August 6, 2022

ಸದ್ಯ ಕಾಮನ್​ ವೆಲ್ತ್​​ನಲ್ಲಿ ಭಾರತ ಬರೋಬ್ಬರಿ 26 ಪದಕಗಳನ್ನ ಗೆಲ್ಲೋ ಮೂಲಕ ಇತಿಹಾಸ ನಿರ್ಮಿಸಿದೆ. 25 ಪದಕಗಳಲ್ಲಿ ಬರೋಬ್ಬರಿ 9 ಬಂಗಾರದ ಪದಕ, 9 ಬೆಳ್ಳಿ ಮತ್ತು 8 ಕಂಚು ಪದಕಗಳು ಇದರಲ್ಲಿ ಸೇರಿವೆ. ಇಷ್ಟಕ್ಕೆ ಮುಗಿದಿಲ್ಲ. ಭಾರತ, ಹಲವು ಕ್ರೀಡೆಗಳಲ್ಲಿ ಭಾಗಿಯಾಗಿದ್ದು, ಪದಕ ಗೆಲ್ಲೂ ಹಂತಕ್ಕೆ ಬಂದು ನಿಂತಿದೆ. ಇನ್ನು ಪದಕ ಗೆದ್ದ ಎಲ್ಲಾ ಆಟಗಾರರಿಗೂ ಪ್ರಧಾನಿ ಮೋದಿಯಿಂದ ಹಿಡಿದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ಸೆಲೆಬ್ರೆಟಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ.

Tags: Anshu MalikBajrang PuniaCommon wealth Games2022Deepak PuniaDivya KakranSakshi Malik

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಯೋಗಿ ಸರ್ಕಾರದಿಂದ ಕಠಿಣ ಕ್ರಮ; ಮತ್ತೊಬ್ಬ ಬಿಜೆಪಿ ನಾಯಕನ ವಿರುದ್ಧ ಬುಲ್ಡೋಜರ್ ಅಸ್ತ್ರ ಪ್ರಯೋಗ

by NewsFirst Kannada
August 11, 2022
0

ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರದ ‘ಕಠಿಣ ನಿಯಮ’ಗಳು ತಮ್ಮ ಪಕ್ಷದ ನಾಯಕರ ಮೇಲೂ ಜಾರಿಯಾಗುತ್ತಿವೆ. ಮೊನ್ನೆಯಷ್ಟೇ ಮಹಿಳೆಯೊಬ್ಬರ ಜೊತೆ ಅನುಚಿತವಾಗಿ ವರ್ತಿಸಿರುವ ಆರೋಪದ ಮೇಲೆ ಬಿಜೆಪಿ...

IT ದಾಳಿ; ಬರೋಬ್ಬರಿ ₹390 ಕೋಟಿ ಮೌಲ್ಯದ ಬೇನಾಮಿ ಆಸ್ತಿ ಜಪ್ತಿ-₹56 ಕೋಟಿ ನಗದು ಸೀಜ್​

by NewsFirst Kannada
August 11, 2022
0

ಮುಂಬೈ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಹಾರಾಷ್ಟ್ರದ ವಿವಿಧ ಸ್ಥಳಗಳಲ್ಲಿ ನಡೆಸಿದ ದಾಳಿಯಲ್ಲಿ ಬರೋಬ್ಬರಿ 390 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂಬ ಮಾಹಿತಿ...

ಕನ್ನಡಿಗ KL ರಾಹುಲ್ ಫಿಟ್ನೆಸ್ ಬಗ್ಗೆ ಟೆಶ್ಶನ್-ಫಿಟ್​​​​ ಇಲ್ಲದಿದ್ರೂ ಚಾನ್ಸ್​ ಏಕೆ ಅಂತ ಟೀಕೆ..!

by NewsFirst Kannada
August 11, 2022
0

ಏಷ್ಯಾಕಪ್​​ಗೆ ಟೀಮ್​ ಇಂಡಿಯಾ ಅನೌನ್ಸ್​ ಆಗಿದೆ. ಆದ್ರೆ ಈ ಸ್ಟಾರ್ ಪ್ಲೇಯರ್​​​ ಫಿಟ್​​​​ ಇಲ್ಲದಿದ್ರೂ, ಚಾನ್ಸ್​ ನೀಡಿರೋದು ಟೀಕೆಗೆ ಗುರಿಯಾಗಿದೆ. ಜೊತೆಗೆ ಆತ ಅಗ್ನಿ ಪರೀಕ್ಷೆಗೂ ಸಜ್ಜಾಗುವಂತಾಗಿದೆ....

ಮಧು ಬಂಗಾರಪ್ಪ ನೇತೃತ್ವದಲ್ಲಿ ‘ಏಕತೆಗಾಗಿ ನಡಿಗೆ’; ಮಳೆಯನ್ನೂ ಲೆಕ್ಕಿಸದೇ ನೂರಾರು ಕಾರ್ಯಕರ್ತರು ಭಾಗಿ

by NewsFirst Kannada
August 11, 2022
0

ಶಿವಮೊಗ್ಗ: ದೇಶದ ಏಕತೆಗಾಗಿ ‘ಜನಜಾಗೃತಿ ಪಾದಯಾತ್ರೆ’ಯನ್ನ ಜಿಲ್ಲಾ ಕಾಂಗ್ರೆಸ್​, ಸೊರಬ ತಾಲೂಕಿನ ಬಿಳುವಾಣಿಯಿಂದ ಆರಂಭಿಸಿದೆ. ರಾಜ್ಯ ಕಾಂಗ್ರೆಸ್​ನ ಉಪಾಧ್ಯಕ್ಷ ಮಧು ಬಂಗಾರಪ್ಪ ನೇತೃತ್ವದಲ್ಲಿ ಈ ಪಾದಯಾತ್ರೆ ಆರಂಭವಾಗಿದೆ....

ರಾಯಲ್ ಎನ್‌ಫೀಲ್ಡ್ ಬೈಕ್​ಗಳೇ ಈತನ ಟಾರ್ಗೆಟ್​​- ಶೋಕಿಗಾಗಿ ಕದ್ದ ಬೈಕ್​ಗಳೇಷ್ಟು ಗೊತ್ತಾ..?

by NewsFirst Kannada
August 11, 2022
0

ಚಿಕ್ಕಬಳ್ಳಾಪುರ: ಮನೆ, ಕಚೇರಿಗಳ ಎದುರು ನಿಲ್ಲಿಸುತ್ತಿದ್ದ ರಾಯಲ್ ಎನ್​ಫೀಲ್ಡ್ ಬೈಕ್​​ಗಳನ್ನು ಟಾರ್ಗೆಟ್​ ಮಾಡಿ ಕ್ಷಣಾರ್ಧದಲ್ಲಿ ಕದ್ದು ಪರಾರಿಯಾಗುತ್ತಿದ್ದ ಇಬ್ಬರು ಕಳ್ಳರನ್ನು ಹೆಡೆಮುರಿಕಟ್ಟುವಲ್ಲಿ ಬಾಗೇಪಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ರಾಯಲ್...

ಸ್ವಾತಂತ್ರ್ಯೋತ್ಸವ ಪರೇಡ್​ಗೆ ವಿಜಯನಗರ ವಿದ್ಯಾರ್ಥಿ ಆಯ್ಕೆ..

by NewsFirst Kannada
August 11, 2022
0

ವಿಜಯನಗರ: ಮಹಾವಿದ್ಯಾಲಯದ ಎನ್ ಸಿ ಸಿ ವಿಭಾಗದ ಕೆಡೆಟ್ ಆದ ಪ್ರಸ್ತುತ ಬಿಎಸ್​ಸಿ ಸಿಬಿ ಜೆಡ್​ನಲ್ಲಿ ಓದುತ್ತಿರುವ ವಿದ್ಯಾರ್ಥಿನಿಯಾದ ‌ಕುಮಾರಿ ಸಾಯಿ ತೇಜಸ್ವಿನಿ ಆಗಸ್ಟ್ 15ರಂದು ದೆಹಲಿಯಲ್ಲಿ...

ಕಳಪೆ ಊಟ; ತಟ್ಟೆ ಹಿಡಿದು ರಸ್ತೆಯಲ್ಲೇ ಕಣ್ಣೀರಿಟ್ಟ ಕಾನ್ಸ್​ಟೇಬಲ್​.. Video

by NewsFirst Kannada
August 11, 2022
0

ಲಕ್ನೋ: ಪೊಲೀಸ್​ ಕಚೇರಿಯ ಅಧಿಕೃತ ಮೆಸ್​ನಲ್ಲಿ ಊಟ ರುಚಿಯಾಗಿಲ್ಲ ಎಂಬ ಕಾರಣಕ್ಕೆ ಕಾನ್ಸ್​ಟೇಬಲ್​ ಓರ್ವ ಊಟದ ತಟ್ಟೆ ಹಿಡಿದು ರಸ್ತೆಯಲ್ಲಿ ನಿಂತ ಘಟನೆ ಉತ್ತರಪ್ರದೇಶದ ಫಿರೋಜಾಬಾದ್​ನಲ್ಲಿ ನಡೆದಿದೆ....

ಸೇನಾ ಶಿಬಿರದ ಮೇಲೆ ಆತ್ಮಾಹುತಿ ದಾಳಿ; ಮೂವರು ಯೋಧರು ಹುತಾತ್ಮ-ಇಬ್ಬರು ಉಗ್ರರ ಹತ್ಯೆ..

by NewsFirst Kannada
August 11, 2022
0

ಶ್ರೀನಗರ: ಜಮ್ಮು ಕಾಶ್ಮೀರದ ಸೇನಾ ಶಿಬಿರದ ಮೇಲೆ ನಡೆದ ಆತ್ಮಾಹುತಿ ದಾಳಿಯಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದು, ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಸೇನಾಪಡೆ...

ಬಾಲಿವುಡ್ ನಟಿಗೆ ಪಂತ್ ಫೋನ್ ಮೇಲೆ ಫೋನ್-ಮೊದಲ ಬಾರಿಗೆ ಲವ್ ಸ್ಟೋರಿ ಬಿಚ್ಚಿಟ್ಟ ಊರ್ವಶಿ..

by NewsFirst Kannada
August 11, 2022
0

ಬಾಲಿವುಡ್​​ಗೂ ಕ್ರಿಕೆಟ್​ ಲೋಕಕ್ಕೂ ಒಂತರಾ ಬಿಡಿಸಲಾಗದ ನಂಟು. ಅನಾದಿ ಕಾಲದಿಂದಲೂ ಲವ್​ ಕಹಾನಿಗಳು, ಗಾಸಿಪ್​ಗಳು ಈ ಎರಡು ಲೋಕಕ್ಕೆ ತಳಕು ಹಾಕಿಕೊಂಡಿವೆ. ಈ ಲಿಸ್ಟ್​​ಗೆ ಡೇರ್​ ಡೆವಿಲ್​​...

15 ದಿನಗಳ ಬಳಿಕ ಪ್ರವೀಣ್​ ಹಂತಕರ ಬಂಧನ-ಆರೋಪಿಗಳನ್ನ ಖೆಡ್ಡಾಗೆ ಕೆಡವಿದ್ದು ಹೇಗೆ?

by NewsFirst Kannada
August 11, 2022
0

ಮಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು​ ಹತ್ಯೆ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಹಂತಕರನ್ನ ಬೆನ್ನತ್ತಿರುವ ಪೊಲೀಸರ ತಂಡ, ಕೃತ್ಯ ನಡೆಸಿದ್ದ ಮೂವರು ಅರೋಪಿಗಳನ್ನು ಬಂಧನ ಮಾಡಿದೆ....

Next Post

ಮಂಡ್ಯ; ರುಂಡವಿಲ್ಲದ ಮೃತದೇಹ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್-ಹಣ, ಚಿನ್ನಾಭರಣ ಆಸೆ ಹುಟ್ಟಿಸಿ ಕೊಲೆ

ಮೋಸ್ಟ್ ವಾಂಟೆಡ್ ಹೀರೋಯಿನ್ ರಶ್ಮಿಕಾ -ಚಾಮುಂಡಿ ಬೆಟ್ಟಕ್ಕೆ ಸುದೀಪ್ ಭೇಟಿ..

NewsFirst Kannada

NewsFirst Kannada

LATEST NEWS

ಯೋಗಿ ಸರ್ಕಾರದಿಂದ ಕಠಿಣ ಕ್ರಮ; ಮತ್ತೊಬ್ಬ ಬಿಜೆಪಿ ನಾಯಕನ ವಿರುದ್ಧ ಬುಲ್ಡೋಜರ್ ಅಸ್ತ್ರ ಪ್ರಯೋಗ

August 11, 2022

IT ದಾಳಿ; ಬರೋಬ್ಬರಿ ₹390 ಕೋಟಿ ಮೌಲ್ಯದ ಬೇನಾಮಿ ಆಸ್ತಿ ಜಪ್ತಿ-₹56 ಕೋಟಿ ನಗದು ಸೀಜ್​

August 11, 2022

ಕನ್ನಡಿಗ KL ರಾಹುಲ್ ಫಿಟ್ನೆಸ್ ಬಗ್ಗೆ ಟೆಶ್ಶನ್-ಫಿಟ್​​​​ ಇಲ್ಲದಿದ್ರೂ ಚಾನ್ಸ್​ ಏಕೆ ಅಂತ ಟೀಕೆ..!

August 11, 2022

ಮಧು ಬಂಗಾರಪ್ಪ ನೇತೃತ್ವದಲ್ಲಿ ‘ಏಕತೆಗಾಗಿ ನಡಿಗೆ’; ಮಳೆಯನ್ನೂ ಲೆಕ್ಕಿಸದೇ ನೂರಾರು ಕಾರ್ಯಕರ್ತರು ಭಾಗಿ

August 11, 2022

ರಾಯಲ್ ಎನ್‌ಫೀಲ್ಡ್ ಬೈಕ್​ಗಳೇ ಈತನ ಟಾರ್ಗೆಟ್​​- ಶೋಕಿಗಾಗಿ ಕದ್ದ ಬೈಕ್​ಗಳೇಷ್ಟು ಗೊತ್ತಾ..?

August 11, 2022

ಸ್ವಾತಂತ್ರ್ಯೋತ್ಸವ ಪರೇಡ್​ಗೆ ವಿಜಯನಗರ ವಿದ್ಯಾರ್ಥಿ ಆಯ್ಕೆ..

August 11, 2022

ಕಳಪೆ ಊಟ; ತಟ್ಟೆ ಹಿಡಿದು ರಸ್ತೆಯಲ್ಲೇ ಕಣ್ಣೀರಿಟ್ಟ ಕಾನ್ಸ್​ಟೇಬಲ್​.. Video

August 11, 2022

ಸೇನಾ ಶಿಬಿರದ ಮೇಲೆ ಆತ್ಮಾಹುತಿ ದಾಳಿ; ಮೂವರು ಯೋಧರು ಹುತಾತ್ಮ-ಇಬ್ಬರು ಉಗ್ರರ ಹತ್ಯೆ..

August 11, 2022

ಬಾಲಿವುಡ್ ನಟಿಗೆ ಪಂತ್ ಫೋನ್ ಮೇಲೆ ಫೋನ್-ಮೊದಲ ಬಾರಿಗೆ ಲವ್ ಸ್ಟೋರಿ ಬಿಚ್ಚಿಟ್ಟ ಊರ್ವಶಿ..

August 11, 2022

15 ದಿನಗಳ ಬಳಿಕ ಪ್ರವೀಣ್​ ಹಂತಕರ ಬಂಧನ-ಆರೋಪಿಗಳನ್ನ ಖೆಡ್ಡಾಗೆ ಕೆಡವಿದ್ದು ಹೇಗೆ?

August 11, 2022
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ