Wednesday, August 17, 2022
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಕನ್ನಡದ ಬಿಗ್​​ಬಾಸ್​​ ಮನೆಗೆ ಹೋಗೋ ಹೊಸಬರ ಪಟ್ಟಿ ಹೀಗಿದೆ..!

Share on Facebook Share on Twitter Send Share
August 6, 2022

ಓಟಿಟಿ ಬಿಗ್‌ಬಾಸ್ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಹೆಚ್ಚಾಗಿವೆ. ಈ ಓಟಿಟಿ ಸೀಸನ್​ ಕನ್ನಡಕ್ಕೆ ತುಂಬಾ ಹೊಸದು. ಹಿಂದಿಯಲ್ಲಿ ಈ ಫಾರ್ಮ್ಯಾಟ್‌ ಅಲ್‌ರೆಡಿ ವರ್ಕ್ ಆಗಿದೆ. ಕನ್ನಡಕ್ಕೆ ವರ್ಕ್ ಆಗುತ್ತಾ ಅನ್ನೋದೇ ಸದ್ಯದ ಕುತೂಹಲ. ಹಾಗಾಗಿ ಈ ಸ್ಪರ್ಧಿಗಳನ್ನ ಪಿಕ್ ಮಾಡಲಾಗಿದೆ.

1. ಯಾರು ಈ ನಂದಿನಿ..?

ಇವರು ಸಾಮಾನ್ಯ ಮಹಿಳೆ ಅಲ್ಲ. ಎಂಟಿವಿ ರೋಡಿಸ್‌ 2022 ರಿಯಾಲಿಟಿ ಶೋನ ವಿನ್ನರ್‌. ಪ್ರತಿಯೊಬ್ಬರನ್ನ ದಂಗು ಬಡಿಸಿದ ನಂದಿನಿ, ಈಗ ಓಟಿಟಿ ಬಿಗ್‌ಬಾಸ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ನಂದಿನಿ ಪ್ರೊಷೆಷನಲ್‌ ಫುಟ್‌ಬಾಲ್ ಪ್ಲೇಯರ್ ಮತ್ತು ಡ್ಯಾನ್ಸರ್‌. 25 ವರ್ಷದ ಈ ಅಥ್ಲಿಟ್‌, ಧೈರ್ಯವೇ ದೊಡ್ಡ ಅಸ್ತ್ರ. ಸಾಹಸ ಮಾಡೋದೇ ಇವರ ಹವ್ಯಾಸ. ರೋಡೀಸ್‌ನಲ್ಲಿ ಇವರ ತಾಕತ್‌ ನೋಡಿ ಬೆರಗಾದವರು ಸಿಕ್ಕಾಪಟ್ಟೆ ಜನ.

2. ಯಾರು ಈ ಜಸ್ವಂತ್ ಬೋಪಣ್ಣ..?

ಕರ್ನಾಟಕದ ಹ್ಯಾಂಡ್ಸಮ್ ಹುಡುಗ. ಕೂರ್ಗ್‌ ಯುವಕ. ಹೆಸರು ಜಸ್ವಂತ್ ಬೋಪಣ್ಣ. ಜಸ್ವಂತ್ ಬೋಪಣ್ಣ ನೋಡೋಕೆ ಥೇಟ್‌ ಭುವನ್‌ ಪೊನ್ನಣ್ಣನ ಥರಾನೇ ಇದ್ದಾನೆ. ಈತ ಕೂಡ ನಂದಿನಿಯಷ್ಟೇ ಟ್ಯಾಲೆಂಟೆಡ್‌. ಜಸ್ವಂತ್‌ ಮೊದಲು ಫಿಟ್‌ನೆಸ್‌ ಟ್ರೈನರ್‌. ಆ ನಂತರ ಡ್ಯಾನ್ಸರ್‌. ಆ ನಂತರ ಮಾಡಲ್‌ ಆಗಿ ಮಿಂಚಿದವರು. ಕಳೆದ ರೋಡಿಸ್‌ ಸೀಸನ್‌ ಫಸ್ಟ್ ರನ್ನರಪ್ ಆಗಿರೋ ಜಸ್ವಂತ್‌ ಬೋಪಣ್ಣ, ಕೂರ್ಗ್‌ನವರಾದರು ಹುಟ್ಟಿದ್ದು ಸೆಂಟರಲ್ ಆಫ್ರಿಕಾದ ಕೆಮಾರನ್‌ನಲ್ಲಿ. ಸ್ಕೂಲಿಂಗ್ ಮುಗಿಸಿ 2011ರಲ್ಲಿ ಇಂಡಿಯಾಗೆ ವಾಪಸ್ ಆದ ಜಸ್ವಂತ್ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಡಿಗ್ರಿ ಮುಗಿಸಿದರು. ಆ ನಂತರ ಮಾಡಲಿಂಗ್‌ ಕ್ಷೇತ್ರದಲ್ಲಿ ಮಿಂಚಿದರು. ಜೊತೆಗೆ ಫಿಟ್‌ನೆಸ್‌ ಟ್ರೈನರ್‌ ಆಗಿ ಹೆಚ್ಚು ಪ್ರಖ್ಯಾತಿ ಪಡೆದಿದ್ದಾರೆ ಜಸ್ವಂತ್‌.

3. ಯಾರು ಈ ಅರ್ಜುನ್‌..?

ಶನಿ ಸೀರಿಯಲ್‌ನಲ್ಲಿ ಶಿವನ ಪಾತ್ರ ಮಾಡಿದ್ದ ಅರ್ಜುನ್‌ ಓಟಿಟಿ ಬಿಗ್‌ಬಾಸ್ ಸೀಸನ್‌ನ ಸಂಭಾವ್ಯ ಸ್ಪರ್ಧಿ. ಅರ್ಜುನ್ ಕೇವಲ ಸೀರಿಯಲ್‌ಗಳಲ್ಲಿ ಮಾತ್ರ ಅಭಿನಯಿಸಿಲ್ಲ, ಕಲರ್ಸ್ ವಾಹಿನಿಯ ಶಾಂತಂ ಪಾಪಂ ಸೀರಿಸ್‌ನಲ್ಲಿ ಆ್ಯಂಕರ್‌ ಆಗಿಯೂ ಕಾಣಿಸಿಕೊಂಡಿದ್ದಾರೆ.

4. ಯಾರು ಈ ಸಾನ್ಯಾ..?

Download the Newsfirstlive app

ಕಿರುತೆರೆಯ ಬೆಡಗಿ ಬಾಲ ನಟಿಯಾಗಿ ಎಂಟ್ರಿ ಕೊಟ್ಟಿದ್ದ ಈಕೆ, ಪುಟ್ಟಗೌರಿ ಎಂದೇ ಪ್ರಖ್ಯಾತ. ಡ್ಯಾನ್ಸಿಂಗ್ ಚಾಂಪಿಯನ್‌ನಲ್ಲಿ ಮಿಂಚಿದ್ದ ಈ ಸುಂದರಿ ಯಾರು ಗೊತ್ತಾ? ಅವರೆ ಸಾನ್ಯಾ. ಇವರ ಬಗ್ಗೆ ಹೇಳೋದೇ ಬೇಡ. ಈಕೆ ಚಿರಪರಿಚಿತ ಫೇಸ್‌. ಬಣ್ಣದ ಲೋಕದಲ್ಲಿ ಮುಂದೆ ಮಿಂಚುವ ಭರವಸೆ ಮೂಡಿಸಿರುವ ನಟಿ. ಸಾನ್ಯಾ ಕೂಡ ಓಟಿಟಿ ಬಿಗ್‌ಬಾಸ್ ಸೀಸನ್‌ನ ಸಂಭಾವ್ಯ ಸ್ಪರ್ಧಿ ಎಂದು ಹೇಳಲಾಗ್ತಿದೆ.

5. ಯಾರು ಈ ರಾಕೇಶ್‌..?

ಜೋಶ್ ಸಿನಿಮಾ ಮೂಲಕ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ರಾಕೇಶ್‌ ಉತ್ತಮ ನಟ ಕಮ್ ಸಿಂಗರ್‌. ಹಲವು ಸಿನಿಮಾಗಳಲ್ಲಿ ನಟಿಸಿರೋ ರಾಕೇಶ್‌, ಈ ಬಾರಿಯ ಬಿಗ್‌ಬಾಸ್‌ ಸ್ಪರ್ಧಿ ಎಂದು ಹೇಳಲಾಗ್ತಿದೆ.

6. ಯಾರು ಈ ಲೋಕೇಶ್‌..?

ರಿಯಾಲಿಟಿ ಶೋ ವೀಕ್ಷಕರಿಗೆ ಗೊತ್ತಿರೋರೇ. ಕಾಮಿಡಿ ಕಿಲಾಡಿಗಳು ಕಲಾವಿದ ಲೋಕೇಶ್‌ ಬಿಗ್‌ಬಾಸ್‌ ಸಂಭಾವ್ಯ ಸ್ಪರ್ಧಿ. ಜನರನ್ನ ಸಾಕಷ್ಟು ರಂಜಿಸಿರುವ ಲೋಕೇಶ್‌ಗೆ ಕರ್ನಾಟಕದ ಅತಿ ದೊಡ್ಡ ವೇದಿಕೆ ಬಿಗ್‌ಬಾಸ್‌ ಸಿಕ್ಕಿರೋ ಚಾನಸ್ಸ್ ಜಾಸ್ತಿಯಿದೆ.  ಇನ್ನು, ಈರಣ್ಯ ಯೋಗೇಶ್ವರ್‌, ಅಕ್ಷತಾ, ಇದು ಈ ಓಟಿಟಿ ಬಿಗ್‌ಬಾಸ್‌ ಸೀಸನ್‌ ಒಂದರ ಸಂಭಾವ್ಯ ಸ್ಪರ್ಧಿಗಳ ಲಿಸ್ಟ್‌ ಸಿಕಿದ್ದೆ.

Tags: kiccha sudeepmini bigg bossNewsFirst Kannadaott bigg boss

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

‘ಅಪ್ಪು’ ಗಣೇಶಮೂರ್ತಿಗೆ ಡಿಮ್ಯಾಂಡಪೋ ಡಿಮ್ಯಾಂಡ್-ಗಣೇಶ ಉತ್ಸವಕ್ಕೆ ಪುನೀತ್ ಮೆರುಗು..

by NewsFirst Kannada
August 17, 2022
0

ಚಿಕ್ಕಬಳ್ಳಾಪುರ: ಗಣೇಶ ಹಬ್ಬ ಬಂತು ಅಂದ್ರೆ ಸಾಕು ಯುವಕರಿಗೆ ಎಲ್ಲಿಲ್ಲದ ಸಂಭ್ರಮ. ತಮ್ಮ ಏರಿಯಾಗಳಲ್ಲಿ ಗಣೇಶನ ಪ್ರತಿಷ್ಠಾಪಿಸಿ ವಿಘ್ನ ವಿನಾಯಕನನ್ನ ನೆನೆಯೋದೆ ಒಂತಾರ ಖುಷಿ. ಇನ್ನೂ ಈ...

ಕಲಬುರಗಿ: ಡಾ.ರಾಜ್ ವಂಶದ ಕುಡಿ ಧೀರೇನ್​ಗೆ ಹೂಮಳೆಯ ಸ್ವಾಗತ

by NewsFirst Kannada
August 17, 2022
0

ಕಲಬುರಗಿ: ಹೂವಿನ ಸುರಿಮಳೆ… ಸುತ್ತ ನಿಂತ ಜೆಸಿಬಿ​, ಮಧ್ಯದಲ್ಲಿ ರಾಜನಂತೆ ಬರುತ್ತಿರುವ ವರನಟ ಡಾ. ರಾಜ್​ಕುಮಾರ್​ ವಂಶದ ಕುಡಿ. ಈ ದೃಶ್ಯ ವೈಭವಕ್ಕೆ ಸಾಕ್ಷಿಯಾಗಿದ್ದು ಕಲಬುರಗಿ. ಶಿವ...

ಗೂಡ್ಸ್​ ರೈಲಿಗೆ ಡಿಕ್ಕಿ ಹೊಡೆದ ಪ್ಯಾಸೆಂಜರ್ ಟ್ರೈನ್-50ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ..

by NewsFirst Kannada
August 17, 2022
0

ಮುಂಬೈ: ಮಹಾರಾಷ್ಟ್ರದ ಗೊಂಡಿಯಾದಲ್ಲಿ ಪ್ಯಾಸೆಂಜರ್ ರೈಲು ಹಾಗೂ ಸರಕು ಸಾಗಣೆ ರೈಲಿನ ನಡುವೆ ಡಿಕ್ಕಿ ಸಂಭವಿಸಿ 50 ಪ್ರಯಾಣಿಕರು ಗಾಯಗೊಂಡಿದ್ದಾರೆ. ಅಪಘಾತದ ರಭಸಕ್ಕೆ ಪ್ಯಾಸೆಂಜರ್ ರೈಲಿನ ಮೂರು...

ಹಾಲಿವುಡ್​ನತ್ತ ಜೂ.NTR; ಕಮಾಲ್ ಮಾಡ್ತಾರಾ ತಾರಕ್..?

by NewsFirst Kannada
August 17, 2022
0

ಆರ್‌ಆರ್‌ಆರ್ ಮೂಲಕ ಸಂಚಲನ ಮೂಡಿಸಿರುವ ನಟ ಜ್ಯೂ.ಎನ್‌ಟಿಆರ್ ಈ ಚಿತ್ರದ ಸಕ್ಸಸ್ ನಂತರ ಇದೀಗ ಹಾಲಿವುಡ್‌ನತ್ತ ಮುಖ ಮಾಡಿದ್ದಾರೆ. ಹಾಲಿವುಡ್ ರಂಗದಲ್ಲಿ ಮಿಂಚಲು ತಾರಕ್ ಸಜ್ಜಾಗಿದ್ದಾರೆ. ದಕ್ಷಿಣದ...

ನಿಯಂತ್ರಣ ತಪ್ಪಿ ಪಲ್ಟಿಯಾದ ಖಾಸಗಿ ಬಸ್- ದಂಪತಿ ಸಾವು, 15 ಮಂದಿಗೆ ಗಾಯ

by NewsFirst Kannada
August 17, 2022
0

ಕೋಲಾರ: ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾದ ಪರಿಣಾಮ ಬಸ್ ನಲ್ಲಿದ್ದ ದಂಪತಿ ಮೃತಪಟ್ಟು, 15 ಮಂದಿ ಗಾಯಗೊಂಡಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಜಿಲ್ಲೆಯ ಮುಳಬಾಗಿಲು ತಾಲೂಕಿನ...

ಬೈಕ್​ನಲ್ಲಿ ಬಂದು ಪೊಲೀಸ್ ವಾಹನದ ಕೆಳಗೆ ಬಾಂಬ್ ಇಟ್ರು -CCTVಯಲ್ಲಿ ಸೆರೆಯಾಯ್ತು ದೃಶ್ಯ!

by NewsFirst Kannada
August 17, 2022
0

ಅಮೃತಸರ: ಪೊಲೀಸ್ ಅಧಿಕಾರಿಯೊಬ್ಬರ ಕಾರಿನ ಕೆಳಗೆ ಬಾಂಬ್ ಮಾದರಿಯ ವಸ್ತುವೊಂದು ಪತ್ತೆ ಆದ ಘಟನೆ ಪಂಜಾಬ್‍ನ ಅಮೃತಸರ ಜಿಲ್ಲೆಯಲ್ಲಿ ನಡೆದಿದೆ. ಅಮೃತಸರದ ರಂಜಿತ್ ಅವೆನ್ಯೂ ಪ್ರದೇಶದಲ್ಲಿರುವ ಸಬ್...

ಸೆಕ್ಯೂರಿಟಿ ಗಾರ್ಡ್‌ ಆಗಿದ್ದ ನಿವೃತ್ತ ಯೋಧನ ಮೇಲೆ ರಣಚಂಡಿಯಾದ ಲೇಡಿ- ವಿಡಿಯೋ..

by NewsFirst Kannada
August 17, 2022
0

ಪ್ರಾಣಿಗಳನ್ನ ಪ್ರೀತ್ಸೋರು, ಅವುಗಳನ್ನ ಉಳಿಸಲು, ಬೆಳೆಸಲು ಯಾವ ಹಂತಕ್ಕೆ ಬೇಕಾದ್ರೂ ಹೋಗ್ತಾರೆ. ಪ್ರಾಣಿಗಳನ್ನ ಹುಚ್ಚರಂತೆ ಪ್ರೀತಿಸುವಾಗ ಅವಕ್ಕೆ ಏನಾದ್ರೂ ಆದರೆ, ಅವರಿಗೆ ತಡೆಯೋಕಾಗಲ್ಲ. ಆಗ್ರಾದಲ್ಲೊಬ್ಬ ಮಹಿಳೆ ಬೀದಿ...

ಆಡಿಯೋ ಬಾಂಬ್ ಬೆನ್ನಲ್ಲೇ ST ಸೋಮಶೇಖರ್ ಅಲರ್ಟ್-ಆಡಿಯೋ ಬಗ್ಗೆ ಮಾಧುಸ್ವಾಮಿ ಹೇಳಿದ್ದೇನು..?

by NewsFirst Kannada
August 17, 2022
0

ಬೆಂಗಳೂರು: ಮಾಧುಸ್ವಾಮಿ ಆಡಿಯೋ ಬಾಂಬ್ ಸರ್ಕಾರಕ್ಕೆ ಮುಜುಗರ ತಂದಿಟ್ಟಿದೆ. ಸಹಕಾರ ಖಾತೆಯಲ್ಲಿನ ಬಗ್ಗೆಯೂ ಕಾನೂನು ಸಚಿವರು ಮಾತಾಡಿದ್ರು. ಸಹಕಾರ ಸಚಿವರ ಕಾರ್ಯವೈಖರಿ ಪ್ರಶ್ನೆ ಮಾಡಿದ್ರು. ಈ ಹಿನ್ನೆಲೆ...

ಬಿಜೆಪಿಯಲ್ಲಿ ಬದಲಾವಣೆ ಚರ್ಚೆ- RSSನ ಪ್ರಧಾನ ಕಚೇರಿ ಕೇಶವಕೃಪಾಗೆ ಸಿಎಂ ಬೊಮ್ಮಾಯಿ ಭೇಟಿ..

by NewsFirst Kannada
August 17, 2022
0

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಬದಲಾವಣೆ ಚರ್ಚೆ ನಡೆಯುತ್ತಿರುವಾಗಲೇ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಆರ್‌ಎಸ್‌ಎಸ್‌‌ನ ಪ್ರಧಾನ ಕಚೇರಿ ಕೇಶವಕೃಪಾಗೆ ಸಿಎಂ ಬೊಮ್ಮಾಯಿ ಭೇಟಿ ನೀಡಿದ್ದಾರೆ. ನಿನ್ನೆ ರಾತ್ರಿ 9:30 ರಿಂದ...

ರಕ್ಷಿತ್ ಕನಸಿನ ಸಂಭ್ರಮಕ್ಕೆ ತ್ರಿವಿಕ್ರಮ್ ರವಿಚಂದ್ರನ್ ಸಾಕ್ಷಿ.. ಕನ್ನಡತಿ ಬಿಟ್ಟಿದ್ಯಾಕೆ..?

by NewsFirst Kannada
August 17, 2022
0

ಕನ್ನಡತಿ ಖ್ಯಾತಿಯ ನಟ ರಕ್ಷಿತ್ ತಮ್ಮ ವಿಭಿನ್ನ ನಟನಾ ಶೈಲಿಯಿಂದ ಜನಪ್ರಿಯತೆ ಪಡೆದವರು. ಕನ್ನಡತಿಯಿಂದ ಹೊರಬಂದ ನಂತರ ರಕ್ಷಿತ್​ ಏನ್​ ಮಾಡ್ತಿದ್ದಾರೆ ಅನ್ನೋ ಪ್ರಶ್ನೆ ವೀಕ್ಷಕರಲ್ಲಿ ಇದ್ದೆ...

Next Post

ಫ್ಯಾನ್ಸ್​ಗೆ ಗುಡ್​ನ್ಯೂಸ್​​.. ಏಷ್ಯಾಕಪ್​​ಗೆ ಟೀಂ ಇಂಡಿಯಾದ ಈ ಸ್ಟಾರ್​ ಪ್ಲೇಯರ್ಸ್​​ ಲಭ್ಯ

ನುಡಿದಂತೆ ನಡೆದ ಪ್ರಕಾಶ್ ರಾಜ್.. ‘ಅಪ್ಪು ಆ್ಯಂಬುಲೆನ್ಸ್​ ಸೇವೆ’ ಆರಂಭ

NewsFirst Kannada

NewsFirst Kannada

LATEST NEWS

‘ಅಪ್ಪು’ ಗಣೇಶಮೂರ್ತಿಗೆ ಡಿಮ್ಯಾಂಡಪೋ ಡಿಮ್ಯಾಂಡ್-ಗಣೇಶ ಉತ್ಸವಕ್ಕೆ ಪುನೀತ್ ಮೆರುಗು..

August 17, 2022

ಕಲಬುರಗಿ: ಡಾ.ರಾಜ್ ವಂಶದ ಕುಡಿ ಧೀರೇನ್​ಗೆ ಹೂಮಳೆಯ ಸ್ವಾಗತ

August 17, 2022

ಗೂಡ್ಸ್​ ರೈಲಿಗೆ ಡಿಕ್ಕಿ ಹೊಡೆದ ಪ್ಯಾಸೆಂಜರ್ ಟ್ರೈನ್-50ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ..

August 17, 2022

ಹಾಲಿವುಡ್​ನತ್ತ ಜೂ.NTR; ಕಮಾಲ್ ಮಾಡ್ತಾರಾ ತಾರಕ್..?

August 17, 2022

ನಿಯಂತ್ರಣ ತಪ್ಪಿ ಪಲ್ಟಿಯಾದ ಖಾಸಗಿ ಬಸ್- ದಂಪತಿ ಸಾವು, 15 ಮಂದಿಗೆ ಗಾಯ

August 17, 2022

ಬೈಕ್​ನಲ್ಲಿ ಬಂದು ಪೊಲೀಸ್ ವಾಹನದ ಕೆಳಗೆ ಬಾಂಬ್ ಇಟ್ರು -CCTVಯಲ್ಲಿ ಸೆರೆಯಾಯ್ತು ದೃಶ್ಯ!

August 17, 2022

ಸೆಕ್ಯೂರಿಟಿ ಗಾರ್ಡ್‌ ಆಗಿದ್ದ ನಿವೃತ್ತ ಯೋಧನ ಮೇಲೆ ರಣಚಂಡಿಯಾದ ಲೇಡಿ- ವಿಡಿಯೋ..

August 17, 2022

ಆಡಿಯೋ ಬಾಂಬ್ ಬೆನ್ನಲ್ಲೇ ST ಸೋಮಶೇಖರ್ ಅಲರ್ಟ್-ಆಡಿಯೋ ಬಗ್ಗೆ ಮಾಧುಸ್ವಾಮಿ ಹೇಳಿದ್ದೇನು..?

August 17, 2022

ಬಿಜೆಪಿಯಲ್ಲಿ ಬದಲಾವಣೆ ಚರ್ಚೆ- RSSನ ಪ್ರಧಾನ ಕಚೇರಿ ಕೇಶವಕೃಪಾಗೆ ಸಿಎಂ ಬೊಮ್ಮಾಯಿ ಭೇಟಿ..

August 17, 2022

ರಕ್ಷಿತ್ ಕನಸಿನ ಸಂಭ್ರಮಕ್ಕೆ ತ್ರಿವಿಕ್ರಮ್ ರವಿಚಂದ್ರನ್ ಸಾಕ್ಷಿ.. ಕನ್ನಡತಿ ಬಿಟ್ಟಿದ್ಯಾಕೆ..?

August 17, 2022
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ