Thursday, August 11, 2022
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ವಿಕ್ರಾಂತ್​​ ರೋಣ ಮುಗೀತು.. ಈಗ ಏನಿದ್ರು ಮಾನ್ಸೂನ್​ ರಾಗ, ಗಾಳಿಪಟದ್ದೇ ಹವಾ..!

Share on Facebook Share on Twitter Send Share
August 6, 2022

ಕನ್ನಡ ಸಿನಿಮಾ ಪ್ರೇಕ್ಷಕರು ‘ವಿಕ್ರಾಂತ್ ರೋಣ’ ಚಿತ್ರದ ರಂಜನೆಯ ಕಾವಿನಲ್ಲಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಗಾಳಿಪಟ-2 ಮನೋರಂಜನೆ ಶುರುವಾಗಲಿದೆ. ಗಾಳಿಪಟದ ಗಮ್ಮತ್ತು ಶುರುವಾಗಿ ಒಂದೇ ವಾರಕ್ಕೆ ಎರಡು ಅದ್ಭುತ ಲವ್ ಸ್ಟೋರಿ ಸಿನಿಮಾಗಳ ಸಮಾಗಮ ಆಗಲಿದೆ. ಆಗಸ್ಟ್ 19ರಂದು ಎರಡು ಮ್ಯೂಸಿಕಲ್ ರೊಮ್ಯಾಟಿಕ್ ಸಿನಿಮಾಗಳ ರಂಜನೆ ಶುರುವಾಗಲಿದೆ. ಒಂದು ಮೊಗ್ಗಿನ ಮನಸು ಖ್ಯಾತಿಯ ಸೃಜನಾತ್ಮಕ ನಿರ್ದೇಶಕ ಶಶಾಂಕ್ ಸಾರಥ್ಯದ ‘ಲವ್ 360 ಡಿಗ್ರಿ’ ಮತ್ತೊಂದು ಡಾಲಿ ಧನಂಜಯ್ ಮತ್ತು ರಚಿತಾ ರಾಮ್ ನಟನೆಯ ಮಾನ್ಸುನ್ ರಾಗ.

ಹೊಸಬರನ್ನ ಪ್ರೇಕ್ಷಕರ ಮುಂದೆ ನಿಲ್ಲಿಸಿ ಗೆಲ್ಲಿಸೋದರಲ್ಲಿ ನಿರ್ದೇಶಕ ಶಶಾಂಕ್ ಪಂಟರ್ ಅನ್ನಬಹುದು. 14 ವರ್ಷದ ಹಿಂದೆ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರನ್ನ ಮೊಗ್ಗಿನ ಮನಸು ಸಿನಿಮಾದಲ್ಲಿ ನಿಲ್ಲಿಸಿ ಗೆಲ್ಲಿಸಿದ್ರು. ಈಗ ಮತ್ತು ಅದೇ ಫಾರ್ಮುಲದೊಂದಿಗೆ ಡಾ.ಪ್ರವೀಣ್ ಮತ್ತು ರಚನಾ ಇಂದಿರ್ ಅವರನ್ನ ಪ್ರೇಕ್ಷಕರ ಆಶೀರ್ವಾದಕ್ಕೆ ಲವ್ 360 ಡಿಗ್ರಿ ಸಿನಿಮಾದ ಮೂಲಕ ಮುಂದೆ ತರುತ್ತಿದ್ದಾರೆ. ಈಗಾಗಲೇ ‘ಲವ್ 360 ಡಿಗ್ರಿ’ ಸಿನಿಮಾದ ಜಗವೇ ನೀನು ಗೆಳತಿಯೆ ಹಾಡು ಕನ್ನಡಿಗರ ಫೇವರೆಟ್ ಗೀತೆಯಾಗಿ ಗೆದ್ದಿದೆ. ಜೊತೆಗೆ ಶಿವಣ್ಣ ಅವರಿಂದ ಲಾಂಚ್ ಆದ ಟ್ರೈಲರ್ ಕೂಡ ಸಖತ್ ಇಂಪ್ರೆಸಿವ್ ಆಗಿದೆ. ಲವ್ 360 ಡಿಗ್ರಿ ಸಿನಿಮಾ ಟ್ರೈಲರ್ ನೋಡ್ತಾ ಇದ್ರೆ ಪಕ್ಕಾ ನಾಯಕಿ ರಚನಾ ಇಂದರ್​ಗೆ ರಾಜ್ಯ ಪ್ರಶಸ್ತಿ ಬಂದೆ ಬರುತ್ತೆ ಅನ್ಸುತ್ತೆ. ಅಷ್ಟು ಅದ್ಭುತವಾಗಿ ‘ಲವ್ 360 ಡಿಗ್ರಿ’ ಸಿನಿಮಾದಲ್ಲಿ ಹೆಂಗೆ ನಾವು ಖ್ಯಾತಿ ರಚನಾ ಅಭಿನಯ ಮಾಡಿದ್ದಾರೆ.

‘ಲವ್ 360’ ಡಿಗ್ರಿ ಸಿನಿಮಾದ ಜೊತೆಗೆ ಡಾಲಿ ಧನಂಜಯ್ ನಟನೆಯ ಮಾನ್ಸೂನ್ ರಾಗ ಕೂಡ ನಿರೀಕ್ಷೆಯ ಲೋಕ ಫೆವರೆಟ್ ಆಗಿರೋದು ವಿಶೇಷ. ಕಳೆದ ದಿನ ರಿಲೀಸ್ ಆದ ಮಾನ್ಸೂನ್ ರಾಗ ಟ್ರೈಲರ್ ವಾವ್ ಅನ್ನಿಸೋ ಮಟ್ಟಕ್ಕೆ ಮೂಡಿಬಂದಿದ್ದು ಮಾನ್ಸೂನ್ ರಾಗ ಶೋರ್ ಶಾಟ್ ಏನಾದ್ರು ಮಾಡೇ ಮಾಡುತ್ತೆ ಅನ್ನೋ ಭರವಸೆ ಈಗ ಸಿನಿಮಾ ಲೋಕದಲ್ಲಿ ಮೂಡಿದೆ. ಇವತ್ತಿನ ಫೈವ್ ಜಿ ಪ್ರೇಕ್ಷಕರನ್ನ ಸೇಳೆಯಲು ಮುಖ್ಯವಾಗಿ ಬೇಕಾಗಿರೋದು ಮ್ಯೂಸಿಕ್ ಮತ್ತು ಮೇಕಿಂಗ್. ಈ ಎರಡು ಚೆನ್ನಾಗಿದ್ದರೆ ಥಿಯೇಟರ್​​ನ ಕಡೆ ತಿರುಗಿ ನೋಡ್ತಾರೆ ಬುದ್ಧಿವಂತ ಪ್ರೇಕ್ಷಕರು. ಈಗ ಪ್ರೇಕ್ಷಕ ಪ್ರಭುಗಳನ್ನ ತನ್ನತ್ತ ತಿರುಗಿ ನೋಡುವ ಕೆಲಸ ಮಾಡ್ತಿದೆ ಮಾನ್ಸೂನ್ ರಾಗ. ಅದ್ಭುತ ಮ್ಯೂಸಿಕ್ ಕಲರ್​​ಫುಲ್ ದೃಶ್ಯಗಳು, ಮೀನಿಂಗ್ ಫುಲ್ ಡೈಲಾಗ್ಸ್, ಭರವಸೆ ಮೂಡಿಸುವ ನಟರು. ಈ ಎಲ್ಲದರ ಸಮಿಶ್ರಣದಂತೆ ಕಾಣುತ್ತಿದೆ ಮಾನ್ಸೂನ್ ರಾಗ.

Download the Newsfirstlive app

ಬಹುನಿರೀಕ್ಷಿತ ‘ಮಾನ್ಸೂನ್ ರಾಗ’ ಸಿನಿಮಾ ಟ್ರೈಲರ್ ರಿಲೀಸ್ ಆಗಿದ್ದು, ರಾಜ್ಯಾದ್ಯಂತ ಆಗಸ್ಟ್ 19ಕ್ಕೆ ಸಂಪೂರ್ಣ ಸಿನಿಮಾ ಥಿಯೇಟರ್‌ನಲ್ಲಿ ರಿಲೀಸ್ ಆಗ್ತಿದೆ. ಅಂದಹಾಗೆ ಇದು ಭಾವನಾತ್ಮಕವಾಗಿರುವ ಮ್ಯೂಸಿಕಲ್ ಸಿನಿಮಾವಂತೆ. ‘ನಟ ರಾಕ್ಷಸ’ ಎಂದೇ ಖ್ಯಾತಿ ಪಡೆದಿರುವ ನಟ ಡಾಲಿ ಧನಂಜಯ, ‘ಡಿಂಪಲ್ ಕ್ವೀನ್’ ರಚಿತಾ ರಾಮ್ ಅವರು ಮೊದಲ ಬಾರಿಗೆ ಈ ಸಿನಿಮಾದಲ್ಲಿ ಒಟ್ಟಾಗಿ ನಟಿಸಿರುವುದು ವಿಶೇಷ. ವಿಖ್ಯಾತ್ ಗೌಡ ನಿರ್ಮಾಣದಲ್ಲಿ ಎಸ್.ರವಿಂದ್ರನಾಥ್ ನಿರ್ದೇಶನದಲ್ಲಿ ಮಾನ್ಸೂನ್ ರಾಗ ಮೂಡಿಬಂದಿದ್ದು ಆಗಸ್ಟ್ 19ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಈ ಎರಡು ಸಿನಿಮಾಗಳಲ್ಲಿ ಯಾವ ಸಿನಿಮಾಕ್ಕೆ ಪ್ರೇಕ್ಷಕರ ಹೆಚ್ಚಿನ ಆಶೀರ್ವಾದ ಸಿಗಲಿದೆ ಅನ್ನೋದನ್ನ ಕಾದು ನೋಡಬೇಕು.

 

View this post on Instagram

 

A post shared by Rachana Inder (@rachana.inder)

Thanks bro @dr_bhushana ❤️ https://t.co/tYc4mX7STM

— Dhananjaya (@Dhananjayaka) August 6, 2022

Tags: Love 360Monsoon RaagaNewsFirst Kannadarachana inder

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಪ್ರವೀಣ್ ಹಂತಕರ ಬಂಧನ; ಆರೋಪಿಗಳ ಹಿನ್ನೆಲೆ ಏನು ಗೊತ್ತಾ..? ಅಲೋಕ್​ ಕುಮಾರ್ ಹೇಳಿದ್ದೇನು..?

by NewsFirst Kannada
August 11, 2022
0

ಮಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಮೂವರು ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದು, ಈ ಕುರಿತಂತೆ ಮಂಗಳೂರಿನಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಸುದ್ದಿಗೋಷ್ಠಿ...

ಮಾಜಿ ಸಿಎಂಗೆ ರಾಯರ ಮೇಲೆ ಭಕ್ತಿ; ವಿಜಯೇಂದ್ರ, ರಾಘವೇಂದ್ರ ಅಂತಾ ಹೆಸರಿಟ್ಟಿದ್ಯಾಕೆ? ಬಿಎಸ್​ವೈ ಮಾತು

by NewsFirst Kannada
August 11, 2022
0

ರಾಯಚೂರು: ಕುಟುಂಬ ಸಮೇತ ಮಂತ್ರಾಲಯಕ್ಕೆ ಭೇಟಿ ನೀಡಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಗುರು ರಾಯರ ದರ್ಶನವನ್ನ ಪಡೆದುಕೊಂಡಿದ್ದಾರೆ. ಯಡಿಯೂರಪ್ಪ ಜೊತೆ ಪುತ್ರರಾದ ಬಿ.ವೈ ವಿಜಯೇಂದ್ರ, ಬಿ.ವೈ...

ಯೋಗಿ ಸರ್ಕಾರದಿಂದ ಕಠಿಣ ಕ್ರಮ; ಮತ್ತೊಬ್ಬ ಬಿಜೆಪಿ ನಾಯಕನ ವಿರುದ್ಧ ಬುಲ್ಡೋಜರ್ ಅಸ್ತ್ರ ಪ್ರಯೋಗ

by NewsFirst Kannada
August 11, 2022
0

ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರದ ‘ಕಠಿಣ ನಿಯಮ’ಗಳು ತಮ್ಮ ಪಕ್ಷದ ನಾಯಕರ ಮೇಲೂ ಜಾರಿಯಾಗುತ್ತಿವೆ. ಮೊನ್ನೆಯಷ್ಟೇ ಮಹಿಳೆಯೊಬ್ಬರ ಜೊತೆ ಅನುಚಿತವಾಗಿ ವರ್ತಿಸಿರುವ ಆರೋಪದ ಮೇಲೆ ಬಿಜೆಪಿ...

IT ದಾಳಿ; ಬರೋಬ್ಬರಿ ₹390 ಕೋಟಿ ಮೌಲ್ಯದ ಬೇನಾಮಿ ಆಸ್ತಿ ಜಪ್ತಿ-₹56 ಕೋಟಿ ನಗದು ಸೀಜ್​

by NewsFirst Kannada
August 11, 2022
0

ಮುಂಬೈ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಹಾರಾಷ್ಟ್ರದ ವಿವಿಧ ಸ್ಥಳಗಳಲ್ಲಿ ನಡೆಸಿದ ದಾಳಿಯಲ್ಲಿ ಬರೋಬ್ಬರಿ 390 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂಬ ಮಾಹಿತಿ...

ಕನ್ನಡಿಗ KL ರಾಹುಲ್ ಫಿಟ್ನೆಸ್ ಬಗ್ಗೆ ಟೆಶ್ಶನ್-ಫಿಟ್​​​​ ಇಲ್ಲದಿದ್ರೂ ಚಾನ್ಸ್​ ಏಕೆ ಅಂತ ಟೀಕೆ..!

by NewsFirst Kannada
August 11, 2022
0

ಏಷ್ಯಾಕಪ್​​ಗೆ ಟೀಮ್​ ಇಂಡಿಯಾ ಅನೌನ್ಸ್​ ಆಗಿದೆ. ಆದ್ರೆ ಈ ಸ್ಟಾರ್ ಪ್ಲೇಯರ್​​​ ಫಿಟ್​​​​ ಇಲ್ಲದಿದ್ರೂ, ಚಾನ್ಸ್​ ನೀಡಿರೋದು ಟೀಕೆಗೆ ಗುರಿಯಾಗಿದೆ. ಜೊತೆಗೆ ಆತ ಅಗ್ನಿ ಪರೀಕ್ಷೆಗೂ ಸಜ್ಜಾಗುವಂತಾಗಿದೆ....

ಮಧು ಬಂಗಾರಪ್ಪ ನೇತೃತ್ವದಲ್ಲಿ ‘ಏಕತೆಗಾಗಿ ನಡಿಗೆ’; ಮಳೆಯನ್ನೂ ಲೆಕ್ಕಿಸದೇ ನೂರಾರು ಕಾರ್ಯಕರ್ತರು ಭಾಗಿ

by NewsFirst Kannada
August 11, 2022
0

ಶಿವಮೊಗ್ಗ: ದೇಶದ ಏಕತೆಗಾಗಿ ‘ಜನಜಾಗೃತಿ ಪಾದಯಾತ್ರೆ’ಯನ್ನ ಜಿಲ್ಲಾ ಕಾಂಗ್ರೆಸ್​, ಸೊರಬ ತಾಲೂಕಿನ ಬಿಳುವಾಣಿಯಿಂದ ಆರಂಭಿಸಿದೆ. ರಾಜ್ಯ ಕಾಂಗ್ರೆಸ್​ನ ಉಪಾಧ್ಯಕ್ಷ ಮಧು ಬಂಗಾರಪ್ಪ ನೇತೃತ್ವದಲ್ಲಿ ಈ ಪಾದಯಾತ್ರೆ ಆರಂಭವಾಗಿದೆ....

ರಾಯಲ್ ಎನ್‌ಫೀಲ್ಡ್ ಬೈಕ್​ಗಳೇ ಈತನ ಟಾರ್ಗೆಟ್​​- ಶೋಕಿಗಾಗಿ ಕದ್ದ ಬೈಕ್​ಗಳೇಷ್ಟು ಗೊತ್ತಾ..?

by NewsFirst Kannada
August 11, 2022
0

ಚಿಕ್ಕಬಳ್ಳಾಪುರ: ಮನೆ, ಕಚೇರಿಗಳ ಎದುರು ನಿಲ್ಲಿಸುತ್ತಿದ್ದ ರಾಯಲ್ ಎನ್​ಫೀಲ್ಡ್ ಬೈಕ್​​ಗಳನ್ನು ಟಾರ್ಗೆಟ್​ ಮಾಡಿ ಕ್ಷಣಾರ್ಧದಲ್ಲಿ ಕದ್ದು ಪರಾರಿಯಾಗುತ್ತಿದ್ದ ಇಬ್ಬರು ಕಳ್ಳರನ್ನು ಹೆಡೆಮುರಿಕಟ್ಟುವಲ್ಲಿ ಬಾಗೇಪಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ರಾಯಲ್...

ಸ್ವಾತಂತ್ರ್ಯೋತ್ಸವ ಪರೇಡ್​ಗೆ ವಿಜಯನಗರ ವಿದ್ಯಾರ್ಥಿ ಆಯ್ಕೆ..

by NewsFirst Kannada
August 11, 2022
0

ವಿಜಯನಗರ: ಮಹಾವಿದ್ಯಾಲಯದ ಎನ್ ಸಿ ಸಿ ವಿಭಾಗದ ಕೆಡೆಟ್ ಆದ ಪ್ರಸ್ತುತ ಬಿಎಸ್​ಸಿ ಸಿಬಿ ಜೆಡ್​ನಲ್ಲಿ ಓದುತ್ತಿರುವ ವಿದ್ಯಾರ್ಥಿನಿಯಾದ ‌ಕುಮಾರಿ ಸಾಯಿ ತೇಜಸ್ವಿನಿ ಆಗಸ್ಟ್ 15ರಂದು ದೆಹಲಿಯಲ್ಲಿ...

ಕಳಪೆ ಊಟ; ತಟ್ಟೆ ಹಿಡಿದು ರಸ್ತೆಯಲ್ಲೇ ಕಣ್ಣೀರಿಟ್ಟ ಕಾನ್ಸ್​ಟೇಬಲ್​.. Video

by NewsFirst Kannada
August 11, 2022
0

ಲಕ್ನೋ: ಪೊಲೀಸ್​ ಕಚೇರಿಯ ಅಧಿಕೃತ ಮೆಸ್​ನಲ್ಲಿ ಊಟ ರುಚಿಯಾಗಿಲ್ಲ ಎಂಬ ಕಾರಣಕ್ಕೆ ಕಾನ್ಸ್​ಟೇಬಲ್​ ಓರ್ವ ಊಟದ ತಟ್ಟೆ ಹಿಡಿದು ರಸ್ತೆಯಲ್ಲಿ ನಿಂತ ಘಟನೆ ಉತ್ತರಪ್ರದೇಶದ ಫಿರೋಜಾಬಾದ್​ನಲ್ಲಿ ನಡೆದಿದೆ....

ಸೇನಾ ಶಿಬಿರದ ಮೇಲೆ ಆತ್ಮಾಹುತಿ ದಾಳಿ; ಮೂವರು ಯೋಧರು ಹುತಾತ್ಮ-ಇಬ್ಬರು ಉಗ್ರರ ಹತ್ಯೆ..

by NewsFirst Kannada
August 11, 2022
0

ಶ್ರೀನಗರ: ಜಮ್ಮು ಕಾಶ್ಮೀರದ ಸೇನಾ ಶಿಬಿರದ ಮೇಲೆ ನಡೆದ ಆತ್ಮಾಹುತಿ ದಾಳಿಯಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದು, ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಸೇನಾಪಡೆ...

Next Post

ಕ್ಯಾಪ್ಟನ್ಸಿಯಿಂದ ಕೆಳಗಿಳಿ ಎಂದು ಯಾರು ಕೊಹ್ಲಿಗೆ ಒತ್ತಡ ಹಾಕಲಿಲ್ಲ- ಅಸಲಿ ಸತ್ಯ ಬಿಚ್ಚಿಟ್ಟ ಅರುಣ್

ವಿಶ್ವ ಪೊಲೀಸ್ ಕ್ರೀಡಾಕೂಟ.. ಕಂಚಿನ ಪದಕ ಗೆದ್ದ ಬೆಂಗಳೂರು ಇನ್ಸ್​​ಪೆಕ್ಟರ್​​​ ಪ್ರಶಾಂತ್​​..!

NewsFirst Kannada

NewsFirst Kannada

LATEST NEWS

ಪ್ರವೀಣ್ ಹಂತಕರ ಬಂಧನ; ಆರೋಪಿಗಳ ಹಿನ್ನೆಲೆ ಏನು ಗೊತ್ತಾ..? ಅಲೋಕ್​ ಕುಮಾರ್ ಹೇಳಿದ್ದೇನು..?

August 11, 2022

ಮಾಜಿ ಸಿಎಂಗೆ ರಾಯರ ಮೇಲೆ ಭಕ್ತಿ; ವಿಜಯೇಂದ್ರ, ರಾಘವೇಂದ್ರ ಅಂತಾ ಹೆಸರಿಟ್ಟಿದ್ಯಾಕೆ? ಬಿಎಸ್​ವೈ ಮಾತು

August 11, 2022

ಯೋಗಿ ಸರ್ಕಾರದಿಂದ ಕಠಿಣ ಕ್ರಮ; ಮತ್ತೊಬ್ಬ ಬಿಜೆಪಿ ನಾಯಕನ ವಿರುದ್ಧ ಬುಲ್ಡೋಜರ್ ಅಸ್ತ್ರ ಪ್ರಯೋಗ

August 11, 2022

IT ದಾಳಿ; ಬರೋಬ್ಬರಿ ₹390 ಕೋಟಿ ಮೌಲ್ಯದ ಬೇನಾಮಿ ಆಸ್ತಿ ಜಪ್ತಿ-₹56 ಕೋಟಿ ನಗದು ಸೀಜ್​

August 11, 2022

ಕನ್ನಡಿಗ KL ರಾಹುಲ್ ಫಿಟ್ನೆಸ್ ಬಗ್ಗೆ ಟೆಶ್ಶನ್-ಫಿಟ್​​​​ ಇಲ್ಲದಿದ್ರೂ ಚಾನ್ಸ್​ ಏಕೆ ಅಂತ ಟೀಕೆ..!

August 11, 2022

ಮಧು ಬಂಗಾರಪ್ಪ ನೇತೃತ್ವದಲ್ಲಿ ‘ಏಕತೆಗಾಗಿ ನಡಿಗೆ’; ಮಳೆಯನ್ನೂ ಲೆಕ್ಕಿಸದೇ ನೂರಾರು ಕಾರ್ಯಕರ್ತರು ಭಾಗಿ

August 11, 2022

ರಾಯಲ್ ಎನ್‌ಫೀಲ್ಡ್ ಬೈಕ್​ಗಳೇ ಈತನ ಟಾರ್ಗೆಟ್​​- ಶೋಕಿಗಾಗಿ ಕದ್ದ ಬೈಕ್​ಗಳೇಷ್ಟು ಗೊತ್ತಾ..?

August 11, 2022

ಸ್ವಾತಂತ್ರ್ಯೋತ್ಸವ ಪರೇಡ್​ಗೆ ವಿಜಯನಗರ ವಿದ್ಯಾರ್ಥಿ ಆಯ್ಕೆ..

August 11, 2022

ಕಳಪೆ ಊಟ; ತಟ್ಟೆ ಹಿಡಿದು ರಸ್ತೆಯಲ್ಲೇ ಕಣ್ಣೀರಿಟ್ಟ ಕಾನ್ಸ್​ಟೇಬಲ್​.. Video

August 11, 2022

ಸೇನಾ ಶಿಬಿರದ ಮೇಲೆ ಆತ್ಮಾಹುತಿ ದಾಳಿ; ಮೂವರು ಯೋಧರು ಹುತಾತ್ಮ-ಇಬ್ಬರು ಉಗ್ರರ ಹತ್ಯೆ..

August 11, 2022
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ