Sunday, May 28, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಯೋಗಿ ಸರ್ಕಾರದಿಂದ ಕಠಿಣ ಕ್ರಮ; ಮತ್ತೊಬ್ಬ ಬಿಜೆಪಿ ನಾಯಕನ ವಿರುದ್ಧ ಬುಲ್ಡೋಜರ್ ಅಸ್ತ್ರ ಪ್ರಯೋಗ

Share on Facebook Share on Twitter Send Share
August 11, 2022

ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರದ ‘ಕಠಿಣ ನಿಯಮ’ಗಳು ತಮ್ಮ ಪಕ್ಷದ ನಾಯಕರ ಮೇಲೂ ಜಾರಿಯಾಗುತ್ತಿವೆ. ಮೊನ್ನೆಯಷ್ಟೇ ಮಹಿಳೆಯೊಬ್ಬರ ಜೊತೆ ಅನುಚಿತವಾಗಿ ವರ್ತಿಸಿರುವ ಆರೋಪದ ಮೇಲೆ ಬಿಜೆಪಿ ಯುವ ನಾಯಕ ಶ್ರೀಕಾಂತ್ ತ್ಯಾಗಿ ಅವರ ಅನಧಿಕೃತ ಕಟ್ಟಡವನ್ನ ತೆರವು ಮಾಡಲಾಗಿತ್ತು. ಇದರ ಮುಂದುವರಿದ ಭಾಗವಾಗಿ ವಾರಣಸಿಯಲ್ಲಿರುವ ಮತ್ತೊಬ್ಬ ಬಿಜೆಪಿ ನಾಯಕನ ಬಿಲ್ಡಿಂಗ್​​​ ಮೇಲೆ ಬುಲ್ಡೋಜರ್ ಹತ್ತಿಸಲಾಗಿದೆ.

Download the Newsfirstlive app

ವಾರಣಸಿ ಬಿಜೆಪಿ ಘಟಕದ ಜಿಲ್ಲಾ ಉಪಾಧ್ಯಕ್ಷ ಅಖಂಡ್ ಸಿಂಗ್ (ಸತ್ಯ ಪ್ರಕಾಶ್ ಸಿಂಗ್​) ​ಗೆ ಸಂಬಂಧಿಸಿದ ಬಿಲ್ಡಿಂಗ್​ ಡೆಮಾಲಿಷ್ ಮಾಡಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಬಿಲ್ಡಿಂಗ್ ನಿರ್ಮಿಸಿ, ಕಚೇರಿಯನ್ನ ಮಾಡಿಕೊಂಡಿದ್ದರು. ಸಿಕ್ರೌಲ್ ವಾರ್ಡ್​​ನಲ್ಲಿರುವ ವರುಣ ಪರ್ ಏರಿಯಾದಲ್ಲಿ ಬಿಲ್ಡಿಂಗ್ ನಿರ್ಮಿಸಿದ್ದರು.

ಅನಧಿಕೃತವಾಗಿ ಕಚೇರಿ ನಿರ್ಮಾಣ ಮಾಡಿರೋದಕ್ಕೆ ಅಲ್ಲಿನ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರತಿಭಟನೆ ಕೂಡ ಮಾಡಿದ್ದರು. ಇದೀಗ ಅಂಖಂಡ್​ ಸಿಂಗ್​ಗೆ ಅನಧಿಕೃತವಾಗಿ 1,080 ಸ್ಕ್ವೇರ್​ ಫೀಟ್ ಜಾಗದಲ್ಲಿ ನಿರ್ಮಿಸಿದ್ದ ಕಡ್ಡವನ್ನ ತೆರವುಗೊಳಿಸಿದ್ದಾರೆ ಎಂದು ವರದಿಯಾಗಿದೆ.

Tags: BJP NetaBulldozer ActionSatya Prakash SinghVaranasi

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಬಜರಂಗದಳ ಏನ್​ ಪಾಪ ಮಾಡಿದೆ? ಕೊಲೆ ಮಾಡಿದೆಯಾ?; ಪ್ರಿಯಾಂಕ್​ ಖರ್ಗೆ ವಿರುದ್ಧ ಪ್ರಮೋದ್​ ಮುತಾಲಿಕ್​ ಕಿಡಿ

by veena
May 28, 2023
0

ಗದಗ: ಬಜರಂಗದಳ ಏನ್ ಪಾಪ ಮಾಡಿದೆ, ಏನ್ ದ್ರೋಹ ಮಾಡಿದೆ? ಕೊಲೆ ಮಾಡಿದೆಯಾ? ರೇಪ್ ಮಾಡಿದೆಯಾ? ಖೋಟಾ ನೋಟು ಪ್ರಿಂಟ್ ಮಾಡಿದೆಯಾ? ನಿಮ್ಮ ಹಾಗೆ ಭ್ರಷ್ಟವ್ಯವಸ್ಥೆಯಲ್ಲಿ ತೊಡಗಿದೆಯಾ?...

ಸಿಸ್ಟೋಬಾಲ್ ಮಹಿಳಾ ವಿಶ್ವಕಪ್​ನಲ್ಲಿ ಭಾರತ ರನ್ನರ್ ಅಪ್; ಫೈನಲ್ ಪ್ರವೇಶದ ಹಿಂದಿದೆ ಕನ್ನಡತಿಯ ರೋಚಕ ಹೋರಾಟ

by veena
May 28, 2023
0

ಚೊಚ್ಚಲ ಸಿಸ್ಟೊಬಾಲ್ ಮಹಿಳಾ ವಿಶ್ವಕಪ್​ನಲ್ಲಿ ಭಾರತೀಯ ವನಿತೆಯರು ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಬೆಂಗಳೂರಿನಲ್ಲಿ ಆಯೋಜನೆಗೊಂಡಿದ್ದ ಚೊಚ್ಚಲ ಸಿಸ್ಟೊಬಾಲ್ ವರ್ಲ್ಡ್ ಕಪ್​ನಲ್ಲಿ ಭಾರತ, ಶ್ರೀಲಂಕಾ, ಅರ್ಜೆಂಟೀನಾ, ಬಾಂಗ್ಲಾದೇಶ,...

RTI ಕಾರ್ಯಕರ್ತ ನಿಗೂಢ ಸಾವು; ಅನುಮಾನ ಮೂಡಿಸಿದ ಪೊಲೀಸ್ ಇಲಾಖೆ ನಡೆ!

by veena
May 28, 2023
0

ದಾವಣಗೆರೆ: ಆರ್​ಟಿಐ ಕಾರ್ಯಕರ್ತ ನಿಗೂಢ ಸಾವನ್ನಪ್ಪಿರೋ ಘಟನೆ ಚನ್ನಗಿರಿ ತಾಲೂಕಿನ ಕಬ್ಬಳ ಗ್ರಾಮದಲ್ಲಿ ನಡೆದಿದೆ. ಹರೀಶ್ ಹಳ್ಳಿ (38) ಮೃತ ಕಾರ್ಯಕರ್ತ. ಸೈಟ್ ಪ್ರಕರಣವೊಂದರಲ್ಲಿ ಹರೀಶ್ ಹಳ್ಳಿಯನ್ನು...

ಕೈ ಕಾಲು ಕಟ್ಟಿ ಹಾಕಿ ವೃದ್ಧೆಯ ಬರ್ಬರ ಕೊಲೆ; ಅಂತದ್ದೇನು ಮಾಡಿದ್ದಳು ಆಕೆ?

by veena
May 28, 2023
0

ಬೆಂಗಳೂರು: ಒಂಟಿಯಾಗಿ ವಾಸವಾಗಿದ್ದ ವೃದ್ಧೆಯನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿರೋ ಘಟನೆ ಮಹಾಲಕ್ಷ್ಮಿ ಲೇಔಟ್​ಪೋಸ್ಟ್ ಅಫೀಸ್ ಸಮೀಪದ ಮನೆಯಲ್ಲಿ ನಡೆದಿದೆ. ಕಮಲ (82) ಕೊಲೆಯಾದ ವೃದ್ಧೆ. ದುಷ್ಕರ್ಮಿಗಳು...

KRS ಡ್ಯಾಂ ನೀರಿನ ಮಟ್ಟ ತೀರಾ ಕುಸಿತ.. ಇದು ಎಚ್ಚರದ ಮುನ್ಸೂಚನೆ!

by veena
May 28, 2023
0

ಮಂಡ್ಯ: ಕಳೆದ ಐದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ತೀರಾ ಕಡಿಮೆಯಾಗಿದೆ. 80 ಅಡಿಗೆ ಕುಸಿತ ಕಂಡಿದೆ. ಮಡಿಕೇರಿ ಸೇರಿದಂತೆ ಹಲವು...

ಗರ್ಲ್​ಫ್ರೆಂಡ್​​ ಜೊತೆ ಕಾಣಿಸಿಕೊಂಡ ಪೃಥ್ವಿ ಶಾ! ಇಬ್ಬರದ್ದು ಮ್ಯಾಚಿಂಗ್​ ಮ್ಯಾಚಿಂಗ್​ ಡ್ರೆಸ್​​

by NewsFirst Kannada
May 28, 2023
0

ಟೀಮ್ ಇಂಡಿಯಾ ಕ್ರಿಕೆಟಿಗ ಪೃಥ್ವಿ ಶಾ ಮೊದಲ ಬಾರಿ ಸಾರ್ವಜನಿಕವಾಗಿ ಗರ್ಲ್​ಫ್ರೆಂಡ್​ ನಿಧಿ ತಪಾಡಿಯಾ ಜೊತೆ ಕಾಣಿಸಿಕೊಂಡಿದ್ದಾರೆ. IIFA ಪ್ರಶಸ್ತಿ ಸಮಾರಂಭದಲ್ಲಿ ​ಇಬ್ಬರ ಸಮಾಗಮವಾಗಿದೆ. ಹಸಿರು ಕಾರ್ಪೆಟ್‌ನಲ್ಲಿ...

‘ಧೋನಿ ಸರ್​​​ ಪ್ಲೀಸ್​​​​​​ ಈ ನಿರ್ಧಾರ ಬೇಡ’ ಮಾಹಿ ನೆನೆದು ಅಭಿಮಾನಿಗಳ ಭಾವನಾತ್ಮಕ ಕಣ್ಣೀರು..!

by NewsFirst Kannada
May 28, 2023
0

Dhoni: ಎಂಎಸ್ ಧೋನಿ. ಇದೊಂದು ಬರೀ ಹೆಸರಲ್ಲ. ಅದೊಂದು ಎಮೋಷನ್​​​. ಮನಸೆಂಬ ದೇಗುದಲ್ಲಿ ನಿತ್ಯ ಪ್ರ್ರಾರ್ಥನೆ ನಡೆಯುತ್ತೆ..!. ಈಗ ಆ ಪ್ರಾರ್ಥನೆ ಎಲ್ಲಿ ಕೊನೆಯಾಗುತ್ತೋ ಅನ್ನೋ ಆತಂಕ...

IPL2023 Finale: ಇಂದು ಈ ಆಟಗಾರರ ಮೇಲೆ ನಿಂತಿದೆ ಐಪಿಎಲ್​ ಕಿರೀಟ

by NewsFirst Kannada
May 28, 2023
0

CSKvsGT: ಐಪಿಎಲ್​ನ ಮಹಾ ಸಂಗ್ರಾಮದಲ್ಲಿ ದೈತ್ಯ ತಂಡಗಳ ಹಣಾಹಣಿಯೇ ನಡೆಯುತ್ತಿದೆ. ಹಾಲಿ ಚಾಂಪಿಯನ್ಸ್​ ಪಟ್ಟ ಉಳಿಸಿಕೊಳ್ಳಲು ಗುಜರಾತ್ ಹೋರಾಟ ನಡೆಸುತ್ತಿದ್ರೆ. ಅತ್ತ ಚೆನ್ನೈ ಮತ್ತೊಮ್ಮೆ ಟ್ರೋಫಿ ಮುಡಿಗೇರಿಸಿಕೊಳ್ಳುವ...

ಪರ್ಪಲ್ ಬಣ್ಣದ ಲಾಂಗ್ ಡ್ರೆಸ್​​ನಲ್ಲಿ ಕಾಣಿಸಿಕೊಂಡ ಗೊಂಬೆ; ನಿವೇದಿತಾ ಗೌಡ ಹೊಸ ಲುಕ್​ಗೆ ಫ್ಯಾನ್ಸ್ ಏನಂದ್ರು ಗೊತ್ತಾ?

by veena
May 28, 2023
0

ಬಿಗ್​ ಬಾಸ್​ ಸೀಸನ್​ 5ರ ಖ್ಯಾತಿಯ ನಿವೇದಿತಾ ಗೌಡ ಅವರು ಹಾಕಿಕೊಳ್ಳುವ ವಸ್ತ್ರದಿಂದ ಆಗಾಗ ಸುದ್ದಿಯಲ್ಲಿ ಇರುತ್ತಾರೆ. ಇದೀಗ ನಿವೇದಿತಾ ಗೌಡ ಪರ್ಪಲ್ ಕಲರ್​ ಲಾಂಗ್​​ ಡ್ರೆಸ್​ನಲ್ಲಿ...

Dhoni: ಒಂದು ವೇಳೆ ಹೀಗಾದ್ರೆ ಧೋನಿ ಮುಂದಿನ ಸೀಸನ್​ ಆಡೋದು ಪಕ್ಕಾ!

by NewsFirst Kannada
May 28, 2023
0

ಕ್ವಾಲಿಫೈಯರ್​-2 ಫೈಟ್​ನ ಅಂತ್ಯದೊಂದಿಗೆ ಚೆನ್ನೈ ಜೊತೆ ಫೈನಲ್​ ಫೈಟ್​ನಲ್ಲಿ ಕಾದಾಡೋದ್ಯಾರು ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಆದ್ರೆ, ಐಪಿಎಲ್​ ಆರಂಭಕ್ಕೂ ಮುನ್ನವೇ ಹುಟ್ಟಿದ ಆ ಒಂದು ಪ್ರಶ್ನೆಗೆ...

Next Post

ಮಾಜಿ ಸಿಎಂಗೆ ರಾಯರ ಮೇಲೆ ಭಕ್ತಿ; ವಿಜಯೇಂದ್ರ, ರಾಘವೇಂದ್ರ ಅಂತಾ ಹೆಸರಿಟ್ಟಿದ್ಯಾಕೆ? ಬಿಎಸ್​ವೈ ಮಾತು

ಪ್ರವೀಣ್ ಹಂತಕರ ಬಂಧನ; ಆರೋಪಿಗಳ ಹಿನ್ನೆಲೆ ಏನು ಗೊತ್ತಾ..? ಅಲೋಕ್​ ಕುಮಾರ್ ಹೇಳಿದ್ದೇನು..?

NewsFirst Kannada

NewsFirst Kannada

LATEST NEWS

ಬಜರಂಗದಳ ಏನ್​ ಪಾಪ ಮಾಡಿದೆ? ಕೊಲೆ ಮಾಡಿದೆಯಾ?; ಪ್ರಿಯಾಂಕ್​ ಖರ್ಗೆ ವಿರುದ್ಧ ಪ್ರಮೋದ್​ ಮುತಾಲಿಕ್​ ಕಿಡಿ

May 28, 2023

ಸಿಸ್ಟೋಬಾಲ್ ಮಹಿಳಾ ವಿಶ್ವಕಪ್​ನಲ್ಲಿ ಭಾರತ ರನ್ನರ್ ಅಪ್; ಫೈನಲ್ ಪ್ರವೇಶದ ಹಿಂದಿದೆ ಕನ್ನಡತಿಯ ರೋಚಕ ಹೋರಾಟ

May 28, 2023

RTI ಕಾರ್ಯಕರ್ತ ನಿಗೂಢ ಸಾವು; ಅನುಮಾನ ಮೂಡಿಸಿದ ಪೊಲೀಸ್ ಇಲಾಖೆ ನಡೆ!

May 28, 2023

ಕೈ ಕಾಲು ಕಟ್ಟಿ ಹಾಕಿ ವೃದ್ಧೆಯ ಬರ್ಬರ ಕೊಲೆ; ಅಂತದ್ದೇನು ಮಾಡಿದ್ದಳು ಆಕೆ?

May 28, 2023

KRS ಡ್ಯಾಂ ನೀರಿನ ಮಟ್ಟ ತೀರಾ ಕುಸಿತ.. ಇದು ಎಚ್ಚರದ ಮುನ್ಸೂಚನೆ!

May 28, 2023

ಗರ್ಲ್​ಫ್ರೆಂಡ್​​ ಜೊತೆ ಕಾಣಿಸಿಕೊಂಡ ಪೃಥ್ವಿ ಶಾ! ಇಬ್ಬರದ್ದು ಮ್ಯಾಚಿಂಗ್​ ಮ್ಯಾಚಿಂಗ್​ ಡ್ರೆಸ್​​

May 28, 2023

‘ಧೋನಿ ಸರ್​​​ ಪ್ಲೀಸ್​​​​​​ ಈ ನಿರ್ಧಾರ ಬೇಡ’ ಮಾಹಿ ನೆನೆದು ಅಭಿಮಾನಿಗಳ ಭಾವನಾತ್ಮಕ ಕಣ್ಣೀರು..!

May 28, 2023

IPL2023 Finale: ಇಂದು ಈ ಆಟಗಾರರ ಮೇಲೆ ನಿಂತಿದೆ ಐಪಿಎಲ್​ ಕಿರೀಟ

May 28, 2023

ಪರ್ಪಲ್ ಬಣ್ಣದ ಲಾಂಗ್ ಡ್ರೆಸ್​​ನಲ್ಲಿ ಕಾಣಿಸಿಕೊಂಡ ಗೊಂಬೆ; ನಿವೇದಿತಾ ಗೌಡ ಹೊಸ ಲುಕ್​ಗೆ ಫ್ಯಾನ್ಸ್ ಏನಂದ್ರು ಗೊತ್ತಾ?

May 28, 2023

Dhoni: ಒಂದು ವೇಳೆ ಹೀಗಾದ್ರೆ ಧೋನಿ ಮುಂದಿನ ಸೀಸನ್​ ಆಡೋದು ಪಕ್ಕಾ!

May 28, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ