Tuesday, March 21, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಯಾರಿಗೂ ನೋವು ಮಾಡ್ಬೇಡಿ ಎಂದ ಕೊಹ್ಲಿ -ಟೀಕಿಸಿದವರಿಗೆಲ್ಲಾ ಟಾಂಗ್​ ಕೊಟ್ರಾ ವಿರಾಟ್..?

Share on Facebook Share on Twitter Send Share
September 12, 2022

ದುಬೈ ಮೈದಾನದಲ್ಲಿ ಅಬ್ಬರಿಸಿದ ವಿರಾಟ್​​ ಕೊಹ್ಲಿ, ಶತಕದ ಬರಕ್ಕೆ ಬ್ರೇಕ್​ ಹಾಕಿದ್ದಾರೆ. ಅಫ್ಘನ್​ ಬೌಲರ್​ಗಳ ಬೆಂಡೆತ್ತಿದ ಕಿಂಗ್​, 3 ವರ್ಷದಿಂದಿದ್ದ ಸೆಂಚುರಿ ಯಾವಾಗ.? ಎಂಬ ಪ್ರಶ್ನೆಗೆ ಉತ್ತರ ಕೊಟ್ಟು 4 ದಿನಗಳೇ ಉರುಳಿವೆ. ಆದ್ರೆ, ಕ್ರಿಕೆಟ್​ ಲೋಕದಲ್ಲಿ ಮಾತ್ರ ಕಿಂಗ್​ ಮೇನಿಯಾ ಕಿಂಚಿತ್ತೂ ಕಡಿಮೆಯಾಗಿಲ್ಲ.. ಒಂದೇ ಒಂದು ಶತಕದಿಂದ ರನ್​ಮಷೀನ್​​, ಸೋಷಿಯಲ್​ ಮೀಡಿಯಾದಲ್ಲಿ ಪ್ರವಾಹವನ್ನೇ ಎಬ್ಬಿಸಿದ್ದಾರೆ.

Download the Newsfirstlive app

ಇನ್ನೂ ನಿಂತಿಲ್ಲ ವಿರಾಟ್​​ ಕೊಹ್ಲಿ ಶತಕ ಸಂಭ್ರಮ.!
ಸೆಂಚುರಿ ಸಂಭ್ರಮದ ನಡುವೆಯೂ ಕಾಡ್ತಿದೆ ಹಳೆ ನೋವು.!

ಹೌದು, ವಿರಾಟ್​​ ಕೊಹ್ಲಿ ಶತಕದ ಸಂಭ್ರಮ ಇನ್ನೂ ನಿಂತಿಲ್ಲ. 3 ವರ್ಷಗಳಿಂದ ಕಾದು ಕುಳಿತಿದ್ದ ಸೆಂಚುರಿ, ಕೊನೆಗೂ ಬಂದ ಖುಷಿ, ಸಂಭ್ರಮ ಫ್ಯಾನ್ಸ್​​ ವಲಯದಲ್ಲಿ ದಿನೇ ದಿನೇ ಹೆಚ್ಚಾಗ್ತಿದ್ಯೆ, ಹೊರತೂ ಕಡಿಮೆಯಾಗ್ತಿಲ್ಲ. ಈ ಹಿಂದೆ ಟೀಕಿಸಿ, ಸಾಮರ್ಥ್ಯವನ್ನೇ ಪ್ರಶ್ನಿಸಿದವರು ಮೇಲಂತೂ ಕೊಹ್ಲಿ ಸೇನೆ ಮುಗಿಬಿದ್ದಿದೆ. ಆದ್ರೆ, ಕೊಹ್ಲಿ ಮಾತ್ರ ಯಾವುದೋ ಒಂದು ಚಿಂತೆಯಲ್ಲಿದ್ದಾರೆ.

‘ಯಾರಿಗೂ ನೋವು ಮಾಡ್ಬೇಡಿ’

‘ತಿನ್ನಿರಿ, ಕುಡಿಯಿರಿ ಮತ್ತು ಸಂತೋಷಪಡಿ ಗೆಳೆಯರೆ. ಆದ್ರೆ, ಯಾರಿಗೂ ನೋವುಂಟು ಮಾಡಬೇಡಿ’

-ವಿರಾಟ್ ಕೊಹ್ಲಿ, ಕ್ರಿಕೆಟಿಗ

YES..! ಸ್ವತಃ ವಿರಾಟ್​​ ಕೊಹ್ಲಿ ತಮ್ಮ ಇನ್ಸ್​​ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿರುವ ಸಾಲುಗಳಿವು. ಕೆಲವರು ಇದನ್ನ ನಾರ್ಮಲ್​​ ಆಗೇ ತೆಗೆದುಕೊಂಡಿದ್ದಾರೆ. ಆದ್ರೆ, ಹಲವರು ವಿರಾಟ್ ಇನ್ನೂ​ ಹಳೆ ಗಾಯದ ನೆನಪಿನಲ್ಲೇ ಇದ್ದಾರೆ ಅನ್ನೋ ಮಾತುಗಳನ್ನಾಡ್ತಿದ್ದಾರೆ. ಜೊತೆಗೆ ವಿಶ್ವದ ಮೋಸ್ಟ್​ ಸೆಲಬ್ರೇಟೆಡ್​ ಕ್ರಿಕೆಟರ್​​ಗೆ ಇಷ್ಟು ನೋವುಂಟು ಮಾಡಿದ್ಯಾರು ಅನ್ನೋ ಪ್ರಶ್ನೆ ಮಾಡ್ತಿದ್ದಾರೆ.

ಮನಬಂದಂತೆ ಟೀಕಿಸಿದವರಿಗೆಲ್ಲಾ ಟಾಂಗ್​ ಕೊಟ್ರಾ ಕೊಹ್ಲಿ.?

ಕಳೆದ 3 ವರ್ಷಗಳಿಂದ ಇನ್​ಕನ್ಸಿಸ್ಟೆಂಟ್​ ಪ್ರದರ್ಶನ ನೀಡ್ತಾ ಇದ್ದ ಕೊಹ್ಲಿಯನ್ನ ಟೀಕಿಸದವರೇ ಇಲ್ಲ. ಅದರಲ್ಲೂ ಕೆಲ ಮಾಜಿ ಕ್ರಿಕೆಟರ್ಸ್​, ಕ್ರಿಕೆಟ್​​ ಎಕ್ಸ್​​ಫರ್ಟ್ಸ್​​ಗಳಂತೂ, ಮನಬಂದಂತೆ ಮಾತುಗಳನ್ನಾಡಿದ್ರು. ತಂಡದಿಂದ ಡ್ರಾಪ್​ ಮಾಡಿ ಅಂದಿದ್ದಲ್ಲದೇ, ಕೊಹ್ಲಿ ಫಿನಿಶ್ಡ್​​ ಎಂದು ಬಹಿರಂಗವಾಗೇ ಹೇಳಿದ್ರು. ಇದೆಲ್ಲದರಿಂದ ನೊಂದು ಏಕಾಂಗಿತನ ಕಾಡಿತ್ತು. ಸ್ವತಃ ಕೊಹ್ಲಿಯೇ ಈ ಹಿಂದೆ ಹೇಳಿಕೊಂಡಿದ್ರು. ಹೀಗಾಗಿ ಈ ಪೋಸ್ಟ್​ ಅನ್ನ, ಅಂದು ಮನಬಂದಂತೆ ಮಾತನಾಡಿದವರಿಗೆ ಕೊಟ್ಟ ಟಾಂಗ್​ ಎಂದು ಹಲವರು ಹೇಳ್ತಿದ್ದಾರೆ.

ಮ್ಯಾನೇಜ್​ಮೆಂಟ್​​​, ಬಿಸಿಸಿಐ ವಿರುದ್ಧದ ಅಸಮಾಧಾನನಾ.?

ಕಳೆದ 3 ವರ್ಷದಿಂದ ಶತಕ ಬಂದಿಲ್ಲ ಅನ್ನೋ ಕೊರಗಿನ ಜೊತೆಗೆ, ಕಳೆದೊಂದು ವರ್ಷದಲ್ಲಿ ವೃತ್ತಿ ಜೀವನದಾಲ್ಲಾದ ಬದಲಾವಣೆಗಳೂ ಕೂಡ ವಿರಾಟ್​​ಗೆ ಮಾನಸಿಕವಾಗಿ ಘಾಸಿ ಮಾಡಿದ್ವು. ಅದರಲ್ಲೂ ಏಕದಿನ ನಾಯಕತ್ವದಿಂದ ಕೆಳಗಿಸಿದ ಘಟನೆಯಂತೂ ವಿರಾಟ್​​ರನ್ನ ವಿಚಲಿತ ಮಾಡಿದ್ದು ಸುಳ್ಳಲ್ಲ. ಈ ವಿಚಾರದಲ್ಲಿ ಬಿಸಿಸಿಐ ಹಾಗೂ ಟೀಮ್​ ಮ್ಯಾನೇಜ್​ಮೆಂಟ್​​ ನಡೆಸಿಕೊಂಡ ರೀತಿ ಹಾಗೂ ಕಷ್ಟದಲ್ಲಿ ಬೆಂಬಲಕ್ಕೆ ನಿಲ್ಲದ ಬಗ್ಗೆ ಪರೋಕ್ಷವಾಗಿ ಅಸಮಾಧಾನವನ್ನ ಕೊಹ್ಲಿ ಹೊರ ಹಾಕಿದ್ರು. ಇದೀಗ ಶತಕ ಸಿಡಿಸಿ ಫಾರ್ಮ್​ ಬಂದ ಬೆನ್ನಲ್ಲೇ ಬಿಸಿಸಿಐ ಹಾಗೂ ಮ್ಯಾನೇಜ್​ಮೆಂಟ್​​ಗೆ ಇನ್ಸ್​​​​ಸ್ಟಾಗ್ರಾಂ ಪೋಸ್ಟ್​ನಲ್ಲೇ ತಿರುಗೇಟು ಕೊಟ್ಟಿದ್ದಾರೆ ಎಂಬ ಅಭಿಪ್ರಾಯವೂ ವ್ಯಕ್ತವಾಗ್ತಿದೆ.

ಕ್ರಿಕೆಟ್​​​ ಕರಿಯರ್​ ಆರಂಭದಿಂದ ಕೆಲ ತಿಂಗಳ ಹಿಂದಿನವರೆಗೆ ವಿರಾಟ್​​ ಕೊಹ್ಲಿಯ ಆ್ಯಟಿಟ್ಯೂಡ್​​ ಬೇರೆಯದ್ದೇ ರೀತಿಯಲ್ಲಿತ್ತು. ಆದ್ರೆ, ಇತ್ತೀಚಿನ ದಿನಗಳಲ್ಲಿ ಕಂಪ್ಲೀಟ್​ ಚೇಂಜ್​ ಆಗಿದೆ. ಸದಾ ದೇವರ ಬಗ್ಗೆ ಮಾತನಾಡುತ್ತಿರುವ ಕೊಹ್ಲಿ, ಸೋಷಿಯಲ್​ ಮೀಡಿಯಾಗಳಲ್ಲೂ ಮಿಸ್ಟ್ರಿ ಪೋಸ್ಟರ್​ಗಳನ್ನ ಹಾಕ್ತಿದ್ದಾರೆ. ಮೈದಾನದಲ್ಲೂ ಕೊಹ್ಲಿಯ ಅಗ್ರೆಸ್ಸೀವ್​ ಆ್ಯಟಿಟ್ಯೂಡ್​ ಸ್ವಲ್ಪ ಮಟ್ಟಿಗೆ ಮಾಯವಾದಂತೆ ಕಾಣ್ತಿದೆ.

ಅದೇನೆ ಇರಲಿ, ವಿರಾಟ್​​ ಕೊಹ್ಲಿ ಟೀಮ್​ ಇಂಡಿಯಾದ ಮೋಸ್ಟ್​​ ಇಂಪಾರ್ಡೆಂಟ್​ ಪ್ಲೆಯರ್​. ಸದ್ಯ ಶತಕ ಸಿಡಿಸಿ ಕೊಹ್ಲಿ ಕಮ್​​ಬ್ಯಾಕ್​ ಮಾಡಿರೋದಂತೂ, ವಿಶ್ವಕಪ್​ಗೂ ಮುನ್ನ ಇಡೀ ತಂಡಕ್ಕೆ ಆನೆ ಬಲ ತಂದಿದೆ. ಸದ್ಯ ಟೀಕೆ, ಟಿಪ್ಪಣಿಗಳಿಂದ ಮುಕ್ತವಾಗಿರೋ ಕೊಹ್ಲಿ, ಮುಂದಿನ ದಿನಗಳಲ್ಲೂ ಹೀಗೆ ಅಬ್ಬರಿಸಲಿ ಅನ್ನೋದಷ್ಟೇ ಅಭಿಮಾನಿಗಳ ಆಶಯವಾಗಿದೆ.

Tags: 71st centuryAsia CupAsia Cup 2022BCCIteam indiavirat kohli

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

92 ವರ್ಷ, 4 ಹೆಂಡತಿ, 6 ಮಕ್ಕಳು; ಮತ್ತೊಂದು ಮದುವೆಗೆ ರೆಡಿಯಾದ ರೂಪರ್ಟ್ ಮುರ್ಡೋಕ್!

by NewsFirst Kannada
March 21, 2023
0

ಅಮೆರಿಕಾದ ಹೆಸರಾಂತ ಉದ್ಯಮಿ, ಮಾಧ್ಯಮ ದೊರೆ ಅಂತಾನೇ ಕರೆಯಿಸಿಕೊಳ್ಳುವ ರೂಪರ್ಟ್‌ ಮುರ್ಡೋಕ್ ಮತ್ತೊಂದು ಮದುವೆಗೆ ರೆಡಿಯಾಗಿದ್ದಾರೆ. ಇದುವರೆಗೂ 4 ಹೆಂಡತಿಯರಿಗೆ ಡಿವೋರ್ಸ್‌ ಕೊಟ್ಟಿರೋ ಮುರ್ಡೋಕ್ 5ನೇ ಹೆಂಡತಿ...

Watch: ಗೋಲ್​ ಗಪ್ಪಕ್ಕೆ ಮನಸೋತ ಜಪಾನ್​ ಪ್ರಧಾನಿ.. ಒನ್​ ಮೋರ್​ ಎಂದು ಕೇಳಿಯೇ ಬಿಟ್ರು ನೋಡಿ

by NewsFirst Kannada
March 21, 2023
0

ಗೋಲ್​ ಗಪ್ಪಕ್ಕೆ ಮನಸೋಲದವರು ಯಾರಿಲ್ಲ ಹೇಳಿ?. ಯುವತಿಯರಂತೂ ಇಂತಹ ತಿನಿಸಿಗೆ ಬಾಯಿ ಚಪ್ಪರಿಸದೇ ಬಿಡರು. ಆದರೀಗ ಅಚ್ಚರಿಯ ಸಂಗತಿ ಎಂದರೆ ಜಪಾನ್​ ಪ್ರಧಾನಿ ಫ್ಯೂಮಿಯೊ ಕಿಶಿದಾ ಕೂಡ...

RCB ಮ್ಯಾಚ್​ ನೋಡೋಕೆ ಬಂದ ಈ ಬ್ಯೂಟಿ ಈಗ ಮಾಡೆಲ್; ಇದಕ್ಕೆಲ್ಲ ಕಾರಣ ಬೆಂಗಳೂರು ಫ್ಯಾನ್ಸ್‌!

by Bhimappa
March 21, 2023
0

IPL​​​​​​​​​​​​​​​​​​​​​​​​​​​​​​​​ ಕ್ರಿಕೆಟಿಗರ ಹಣೆಬರಹವನ್ನಷ್ಟೇ ಅಲ್ಲ, ಅಭಿಮಾನಿಗಳ ಅದೃಷ್ಟವನ್ನೂ ಬದಲಿಸುತ್ತೆ. ಈ ಮಾತ್​ ನಾವ್​​ ಯಾಕೆ ಹೇಳ್ತಿದ್ದೀವಿ ಅಂದರೆ ಆರ್​ಸಿಬಿಯ ಫ್ಯಾನ್​​ ಗರ್ಲ್​ ಜೀವನದಲ್ಲಿ ಇದು ಆಕ್ಷರಶಃ ನಿಜವಾಗಿದೆ....

ಕಾಲಭೈರವನಿಗೆ ಅಮಾವಾಸ್ಯೆ ಪೂಜೆ; ಕುಮಾರಸ್ವಾಮಿಯಂತೆ CM ಆಗುವ ಹರಕೆ ಕಟ್ಟಿಕೊಂಡ್ರಾ ಡಿಕೆಶಿ?

by Bhimappa
March 21, 2023
0

ಮಂಡ್ಯ: ಆದಿಚುಂಚನಗಿರಿ ಮಠದ ಕಾಲಭೈರವನಿಗೆ ಅಮಾವಾಸ್ಯೆ ಹಿನ್ನೆಲೆಯಲ್ಲಿ ಇಂದು ವಿಶೇಷ ಪೂಜೆ ನಡೆದಿದೆ. ಈ ಅಮಾವಾಸ್ಯೆ ಪೂಜೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭಾಗಿಯಾಗಿದ್ದರು. ಕಾಲಭೈರವೇಶ್ವರನ ಸನ್ನಿಧಿಯಲ್ಲಿ...

Breaking: ಹಿಂದೂ ಧರ್ಮದ ವಿರುದ್ಧ ಹೇಳಿಕೆ; ನಟ ಚೇತನ್ ಅಹಿಂಸಾ ಅರೆಸ್ಟ್​

by NewsFirst Kannada
March 21, 2023
0

ಸ್ಯಾಂಡಲ್ ವುಡ್ ನಟ ಚೇತನ್ ಅಹಿಂಸಾ ಅವರನ್ನು ಬಂಧಿಸಲಾಗಿದೆ. ಹಿಂದೂ ಧರ್ಮದ ವಿರುದ್ಧವಾಗಿ ಹೇಳಿಕೆಯನ್ನ ನೀಡಿದರ ಕುರಿತು ಶೇಷಾದ್ರಿಪುರಂ ಪೊಲೀಸರು ನಟನನ್ನು ಬಂಧಿಸಿದ್ದಾರೆ. ಹಿಂದೂ ಧರ್ಮದ ವಿರುದ್ಧವಾಗಿ...

ಕೋಲಾರ‌ ನಮ್ಮೂರು ಸಿದ್ದರಾಮಯ್ಯ ನಮ್ಮೋರು; ಮಾಜಿ ಸಿಎಂ ಮನೆ ಮುಂದೆ ಕಾಂಗ್ರೆಸ್​ ಕಾರ್ಯಕರ್ತರ ಹೈಡ್ರಾಮಾ

by NewsFirst Kannada
March 21, 2023
0

ಸಿದ್ಧರಾಮಯ್ಯ ಅವರು ಕೊಲಾರದಿಂದ ಸ್ಪರ್ಧೆ ಮಾಡುವಂತೆ ಕಾಂಗ್ರೆಸ್​ ಕಾರ್ಯಕರ್ತರು ಬಿಗಿಪಟ್ಟು ಹಿಡಿದಿದ್ದಾರೆ. ಕೋಲಾರದಿಂದ ಆಗಮಿಸಿದ ಕಾರ್ಯಕರ್ತರು ಶಿವನಂದ ವೃತ್ತದ ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸದ ಬಳಿ ಸೇರಿದ್ದು,...

ಅಕ್ರಮ ಸಂಬಂಧಕ್ಕೆ ನೊಂದು ಪತ್ನಿಗೆ ಚೂರಿ ಇರಿದು ಕೊಂದ ಪತಿ; ಕೋಪದಿಂದ ಮಗುವಿಗೂ ಚಾಕು ಚುಚ್ಚಿದ ಆರೋಪಿ

by Bhimappa
March 21, 2023
0

ಬೆಂಗಳೂರು: ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಪತಿಯು ಚಾಕುವಿನಿಂದ ಇರಿದು ಪತ್ನಿಯನ್ನ ಕೊಲೆ ಮಾಡಿದ್ದಲ್ಲದೇ, ಮಗುವಿಗು ಚಾಕು ಚುಚ್ಚಿದ್ದಾನೆ. ಸದ್ಯ ಈ ಘಟನೆ ಹೆಣ್ಣೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ...

ಮಾಲಿವುಡ್​ ನಟಿ ಜೊತೆಗೆ ಧನುಷ್​ ಮದುವೆ! ಕಾಲಿವುಡ್​​ ನಟ ಬಿಚ್ಚಿಟ್ರು ಸ್ಫೋಟಕ ಮಾಹಿತಿ

by NewsFirst Kannada
March 21, 2023
0

ಕಾಲಿವುಡ್​ ಖ್ಯಾತ ನಟ ಧನುಷ್​ ಮತ್ತು ರಜಿನಿಕಾಂತ್​ ಮಗಳು ಐಶ್ವರ್ಯಾ ವಿಚ್ಛೇದನ ನೀಡಿ ದೂರವಾಗಿರುವ ಸಂಗತಿ ಎಲ್ಲರಿಗೂ ಗೊತ್ತೆ ಇದೆ. ಆದರೀಗ ತಮಿಳು ಸಿನಿಮಾ ರಂಗದಲ್ಲಿ ಧನುಷ್​...

ಚರಂಡಿ ಸ್ವಚ್ಛಗೊಳಿಸಲು ಹೋಗಿ ಅಸ್ವಸ್ಥಗೊಂಡ ಇಬ್ಬರ ಸಾವು; ಪಂಚಾಯಿತಿ ಅಧ್ಯಕ್ಷರ ನಿರ್ಲಕ್ಷ್ಯ?

by Bhimappa
March 21, 2023
0

ದಾವಣಗೆರೆ: ಚರಂಡಿ ಸ್ವಚ್ಛಗೊಳಿಸಲು ಹೋಗಿ ಅಸ್ವಸ್ಥರಾಗಿದ್ದ ಇಬ್ಬರು ವ್ಯಕ್ತಿಗಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.  ಜಗಳೂರು ತಾಲೂಕಿ‌ನ ಬಸವನಕೋಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಸತ್ಯಪ್ಪ ಮತ್ತು...

Kohli: ಎಷ್ಟನೇ ಕ್ರಮಾಂಕದಲ್ಲಿ ಕೊಹ್ಲಿನಾ ಕಣಕ್ಕಿಳಿಸೋದು? RCBಗೆ ಶುರುವಾಗಿದೆ ಹೀಗೊಂದು ತಲೆನೋವು!

by Bhimappa
March 21, 2023
0

ಇಂಡಿಯನ್​ ಪ್ರೀಮಿಯರ್​​​ ಲೀಗ್​ಗೆ ಕೌಂಟ್​ಡೌನ್​ ಸ್ಟಾರ್ಟ್​ ಆದಂತೆ ಆರ್​​​ಸಿಬಿ ಟೀಮ್​ ಮ್ಯಾನೇಜ್​ಮೆಂಟ್​​ಗೆ ಟೆನ್ಶನ್​ ಹೆಚ್ಚಾಗುತ್ತಿದೆ. ಆರ್​​ಸಿಬಿ ಥಿಂಕ್​ ಟ್ಯಾಂಕ್​ ಚಿಂತೆ ಹೆಚ್ಚಿಸಿರೋದು ಬೇರೆ ಯಾರು ಅಲ್ಲ. ಒನ್​...

Next Post

PSI ಅಕ್ರಮ ನೇಮಕಾತಿ ಹಗರಣ-ಅಧಿವೇಶನದ ವೇಳೆಯೇ ವಿಡಿಯೋ ಬಾಂಬ್ ಸಿಡಿಸಿದ ಕಾಂಗ್ರೆಸ್..

ಸೌತ್​ ಆಫ್ರಿಕಾ ಸೀರೀಸ್​​.. ರೋಹಿತ್​​ಗೆ ರೆಸ್ಟ್​.. ಧವನ್​ ಕ್ಯಾಪ್ಟನ್​​..? ​ಆಡ್ತಾರಾ ಕೊಹ್ಲಿ..?​

NewsFirst Kannada

NewsFirst Kannada

LATEST NEWS

92 ವರ್ಷ, 4 ಹೆಂಡತಿ, 6 ಮಕ್ಕಳು; ಮತ್ತೊಂದು ಮದುವೆಗೆ ರೆಡಿಯಾದ ರೂಪರ್ಟ್ ಮುರ್ಡೋಕ್!

March 21, 2023

Watch: ಗೋಲ್​ ಗಪ್ಪಕ್ಕೆ ಮನಸೋತ ಜಪಾನ್​ ಪ್ರಧಾನಿ.. ಒನ್​ ಮೋರ್​ ಎಂದು ಕೇಳಿಯೇ ಬಿಟ್ರು ನೋಡಿ

March 21, 2023

RCB ಮ್ಯಾಚ್​ ನೋಡೋಕೆ ಬಂದ ಈ ಬ್ಯೂಟಿ ಈಗ ಮಾಡೆಲ್; ಇದಕ್ಕೆಲ್ಲ ಕಾರಣ ಬೆಂಗಳೂರು ಫ್ಯಾನ್ಸ್‌!

March 21, 2023

ಕಾಲಭೈರವನಿಗೆ ಅಮಾವಾಸ್ಯೆ ಪೂಜೆ; ಕುಮಾರಸ್ವಾಮಿಯಂತೆ CM ಆಗುವ ಹರಕೆ ಕಟ್ಟಿಕೊಂಡ್ರಾ ಡಿಕೆಶಿ?

March 21, 2023

Breaking: ಹಿಂದೂ ಧರ್ಮದ ವಿರುದ್ಧ ಹೇಳಿಕೆ; ನಟ ಚೇತನ್ ಅಹಿಂಸಾ ಅರೆಸ್ಟ್​

March 21, 2023

ಕೋಲಾರ‌ ನಮ್ಮೂರು ಸಿದ್ದರಾಮಯ್ಯ ನಮ್ಮೋರು; ಮಾಜಿ ಸಿಎಂ ಮನೆ ಮುಂದೆ ಕಾಂಗ್ರೆಸ್​ ಕಾರ್ಯಕರ್ತರ ಹೈಡ್ರಾಮಾ

March 21, 2023

ಅಕ್ರಮ ಸಂಬಂಧಕ್ಕೆ ನೊಂದು ಪತ್ನಿಗೆ ಚೂರಿ ಇರಿದು ಕೊಂದ ಪತಿ; ಕೋಪದಿಂದ ಮಗುವಿಗೂ ಚಾಕು ಚುಚ್ಚಿದ ಆರೋಪಿ

March 21, 2023

ಮಾಲಿವುಡ್​ ನಟಿ ಜೊತೆಗೆ ಧನುಷ್​ ಮದುವೆ! ಕಾಲಿವುಡ್​​ ನಟ ಬಿಚ್ಚಿಟ್ರು ಸ್ಫೋಟಕ ಮಾಹಿತಿ

March 21, 2023

ಚರಂಡಿ ಸ್ವಚ್ಛಗೊಳಿಸಲು ಹೋಗಿ ಅಸ್ವಸ್ಥಗೊಂಡ ಇಬ್ಬರ ಸಾವು; ಪಂಚಾಯಿತಿ ಅಧ್ಯಕ್ಷರ ನಿರ್ಲಕ್ಷ್ಯ?

March 21, 2023

Kohli: ಎಷ್ಟನೇ ಕ್ರಮಾಂಕದಲ್ಲಿ ಕೊಹ್ಲಿನಾ ಕಣಕ್ಕಿಳಿಸೋದು? RCBಗೆ ಶುರುವಾಗಿದೆ ಹೀಗೊಂದು ತಲೆನೋವು!

March 21, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ