Thursday, March 23, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಏಷ್ಯಾಕಪ್​ನಲ್ಲಿ ಯುವ ಆಟಗಾರರು ಫೇಲ್​ -ಒತ್ತಡಕ್ಕೆ ಹೀಗಾದ್ರೆ, ವಿಶ್ವಕಪ್​ನಲ್ಲಿ ಇನ್ನೇನ್​ ಕಥೆ..?

Share on Facebook Share on Twitter Send Share
September 12, 2022

ಸೂಪರ್​​-4 ಹಂತದಲ್ಲೇ ಏಷ್ಯಾಕಪ್​ನಲ್ಲಿ ಟೀಮ್​ ಇಂಡಿಯಾ ಹೊರಬಿದ್ರೂ, ಟಾಪ್​ ಆರ್ಡರ್​​ ಸಮಸ್ಯೆ ಟ್ರಬಲ್​ ಶೂಟ್​​ ಆಗಿದ್ದು, ಆತ್ಮವಿಶ್ವಾಸ ಹೆಚ್ಚಿಸಿದೆ. ಹಾಗೆಂದ ಮಾತ್ರಕ್ಕೆ ಆತಂಕ ದೂರ ಆಗಿದೆ ಅನ್ನೋ ಹಾಗೇ ಇಲ್ಲ. ಹೊಸ ಸಮಸ್ಯೆಯೊಂದು ಕೋಚ್​​ – ಕ್ಯಾಪ್ಟನ್​​ರನ್ನ ಕಾಡೋಕೆ ಸ್ಟಾರ್ಟ್​ ಆಗಿದೆ.

ಮಹತ್ವದ ಏಷ್ಯಾಕಪ್​ ಟೂರ್ನಿಯ ಫೈನಲ್​ಗೆ ಟೀಮ್​ ಇಂಡಿಯಾ ಕ್ವಾಲಿಫೈ ಆಗಿಲ್ಲ. ಸೂಪರ್​​-4 ಹಂತದಲ್ಲೇ ಎಡವಿದ ತಂಡ ಹೀನಾಯವಾಗಿ ಟೂರ್ನಿಯಿಂದ ಹೊರಬಿದ್ದಿದೆ. ಹಾಗಿದ್ರೂ, ವಿಶ್ವಕಪ್​ಗೂ ಮುನ್ನ ಟೀಮ್​ ಇಂಡಿಯಾದಲ್ಲಿ ಪಾಸಿಟಿವ್​ ಎನರ್ಜಿ ಹೆಚ್ಚಾಗಿದೆ. ತಂಡದ ಸ್ಟಾರ್​​ಗಳು ಫಾರ್ಮ್​​​ಗೆ ಮರಳಿರೋದು ಆಟಗಾರರ ಕಾನ್ಫಿಡೆನ್ಸ್​ ಹೆಚ್ಚಿಸಿದೆ.

ಬಿಗ್​​ ಸ್ಟಾರ್​​​​ಗಳ ಕಮ್​ಬ್ಯಾಕ್​, ಕೋಚ್​​ ದ್ರಾವಿಡ್​​​ ನಿರಾಳ.!

ವಿರಾಟ್​​ ಕೊಹ್ಲಿ, ರೋಹಿತ್​ ಶರ್ಮಾ. ಟೀಮ್​ ಇಂಡಿಯಾದ ಈ ಸೂಪರ್​​​ ಸ್ಟಾರ್​​ಗಳ ಫಾರ್ಮ್​ ಏಷ್ಯಾಕಪ್​​ಗೂ ಮುನ್ನ ತಂಡಕ್ಕೆ ದೊಡ್ಡ ತಲೆ ನೋವಾಗಿತ್ತು. ನಾಯಕ, ಮಾಜಿ ನಾಯಕ ಏಷ್ಯಾಕಪ್​ನಲ್ಲೂ ಫೇಲ್​ ಆಗಿದ್ರೆ, ತಂಡದಲ್ಲಿ ಇರಿಸಿಕೊಳ್ಳಲೂ ಆಗದ, ಡ್ರಾಪ್​ ಮಾಡಲು ಆಗದ ಸಂದಿಗ್ಧ ಪರಿಸ್ಥಿತಿ ಎದುರಾಗ್ತಿತ್ತು. ಆದ್ರೆ, ಏಷ್ಯಾಕಪ್​ನಲ್ಲಿ ಜಬರ್ದಸ್ತ್​ ಕಮ್​ಬ್ಯಾಕ್​ ಮಾಡಿರೋ ಈ ಬಿಗ್​​ಸ್ಟಾರ್ಸ್​​, ಬಿಗ್​ ರಿಲೀಫ್​ ನೀಡಿದ್ದಾರೆ. ಕೊಹ್ಲಿ 276 ರನ್​ ಸಿಡಿಸಿದ್ರೆ, ರೋಹಿತ್​ 141 ರನ್​ ಸಿಡಿಸಿ ಟೂರ್ನಮೆಂಟ್​​ನಲ್ಲಿ ಭಾರತದ ಟಾಪ್​-2 ಹೈಯೆಸ್ಟ್​​​ ರನ್​ ಗೆಟರ್ಸ್​ ಆಗಿದ್ದಾರೆ.

ಒಂದು ಸಮಸ್ಯೆ ಮುಗಿತು ಅನ್ನೋವಾಗ್ಲೆ, ಇನ್ನೊಂದು ತಲೆನೋವು.!

ಯೆಸ್, ಬಿಗ್​ಸ್ಟಾರ್​ಗಳು ಕಮ್​ಬ್ಯಾಕ್​ ಮಾಡಿದ್ರು. ಟೀಮ್​ ಇಂಡಿಯಾದ ಟಾಪ್​ ಆರ್ಡರ್​ ಸಮಸ್ಯೆಗೆ ಪರಿಹಾರ ಸಿಗ್ತು ಅನ್ನೋದು ಸದ್ಯ ನಿರಾಳತೆ ಮೂಡಿಸಿದೆ. ಆದ್ರೆ, ಇದರ ಜೊತೆಗೇನೆ ಇನ್ನೊಂದು ಸಮಸ್ಯೆ ಉದ್ಭವಿಸಿದೆ. ಟಿ20 ವಿಶ್ವಕಪ್​ಗೂ ಮುನ್ನ ಇದಕ್ಕೆ ಪರಿಹಾರ ಸಿಗಲಿಲ್ಲ ಅಂದ್ರೆ, ಹಿನ್ನೆಡೆ ಪಕ್ಕಾ. ಮಿಡಲ್​ ಆರ್ಡರ್​​, ಲೋವರ್​ ಆರ್ಡರ್​ ಆಟಗಾರರ ಅಸ್ಥಿರ ಫಾರ್ಮ್​​ ಮೇಲೆ ವರ್ಕೌಟ್​ ಮಾಡಲೇಬೇಕಿದೆ.

ಏಷ್ಯಾಕಪ್​ನಲ್ಲಿ ಸೂರ್ಯನ ಆಟ ಅಷ್ಟಕಷ್ಟೇ.!

ಸೂರ್ಯ ಕುಮಾರ್​​.. ಟೀಮ್​ ಇಂಡಿಯಾ ಅಪಾರ ಭರವಸೆಯಿಟ್ಟಿರೋ ಬ್ಯಾಟ್ಸ್​​ಮನ್​. ಆದ್ರೆ, ಈ ಹಿಂದಿನ ಸರಣಿಗಳಲ್ಲಿ ಅಬ್ಬರಿಸಿ, ಬೊಬ್ಬಿರಿದ ಈ ಸೂರ್ಯ, ಏಷ್ಯಾಕಪ್​ನಲ್ಲಿ ಥಂಡಾ ಹೊಡೆದ್ರು. ದುರ್ಬಲ ಹಾಂಗ್​​ಕಾಂಗ್​ ಎದುರು 71 ರನ್​ ಸಿಡಿಸಿದ್ದು ಬಿಟ್ರೆ, ಉಳಿದೆಲ್ಲಾ ತಂಡಗಳ ಎದುರು ಕಳಪೆ ಪ್ರದರ್ಶನ ನೀಡಿದ್ದಾರೆ.

Download the Newsfirstlive app

ಮಿಂಚದ ಹಾರ್ದಿಕ್​​ ಪಾಂಡ್ಯ, ಅಬ್ಬರಿಸದ ರಿಷಭ್​ ಪಂತ್​.!

ಟೀಮ್​ ಇಂಡಿಯಾ ಡೆರ್​ ಡೆವಿಲ್​ ಬ್ಯಾಟರ್ಸ್​​ ರಿಷಭ್​ ಪಂತ್​, ಹಾರ್ದಿಕ್​ ಪಾಂಡ್ಯ ಕೂಡ ಏಷ್ಯಾಕಪ್​​ನಲ್ಲಿ ಠುಸ್​ ಪಟಾಕಿಯಾಗಿದ್ದಾರೆ. ಆಡಿದ 4 ಪಂದ್ಯಗಳಲ್ಲಿ ಪಂತ್​ 51, ಹಾರ್ದಿಕ್​​ 50 ರನ್​ಗಳಿಸುವಷ್ಟರಲ್ಲೇ ಸುಸ್ತಾಗಿದ್ದಾರೆ. ತಂಡದ ಗೇಮ್​​ ಚೇಂಜರ್ಸ್​ ಎನಿಸಿಕೊಂಡ ಆಟಗಾರರೇ ವೈಫಲ್ಯ ಅನುಭವಿಸಿರೋದು ಹೊಸ ಟೆನ್ಷನ್​ ಅಲ್ಲದೇ ಮತ್ತೇನು.?

ಕಾರ್ತಿಕ್​ಗೆ ಅವಕಾಶ ಸಿಗಲಿಲ್ಲ, ಹೂಡ ಪರ್ಫಾಮ್​ ಮಾಡ್ಲಿಲ್ಲ​.!

ಫಿನಿಷರ್​ ಎಂಬ ಹಣೆ ಪಟ್ಟಿ ಹೊಂದಿರೋ ದಿನೇಶ್​ ಕಾರ್ತಿಕ್​ಗೆ ಪ್ಲೆಯಿಂಗ್​ ಇಲೆವೆನ್​ನಲ್ಲಿ ಸರಿಯಾಗಿ ಅವಕಾಶವೇ ಸಿಗಲಿಲ್ಲ. ಇನ್ನು 3 ಪಂದ್ಯಗಳಲ್ಲಿ ಅವಕಾಶ ಗಿಟ್ಟಿಸಿಕೊಂಡ ದೀಪಕ್​ ಹೂಡ ನಿರಾಸೆ ಮೂಡಿಸಿದ್ರು. 3 ಪಂದ್ಯಗಳಲ್ಲೂ ಹೂಡ ಗಳಿಸಿದ್ದು, ಕೇವಲ 19 ರನ್​​ ಮಾತ್ರ.

ದ್ವಿಪಕ್ಷೀಯ ಸರಣಿಗಳಲ್ಲಿ ಇವರೆಲ್ಲರೂ ಇಂಪ್ರೆಸ್ಸೀವ್​ ಪ್ರದರ್ಶನ ನೀಡಿದವರೆ! ಅದೇ ಆಧಾರದಲ್ಲಿ ಇವರಿಗೆ ಸ್ಥಾನ ಸಿಕ್ಕಿದ್ದು ಕೂಡ. ಆದ್ರೆ, ಬಿಗ್​​ ಟೂರ್ನಮೆಂಟ್​​ನಲ್ಲಿ ಇವರು ಎಡವಿದ್ದಾರೆ. ಏಷ್ಯಾಕಪ್​ನ ಪ್ರೆಶರ್​ ಅನ್ನೇ ಹ್ಯಾಂಡಲ್​ ಮಾಡಲಾಗದ ಈ ಪ್ಲೇಯರ್ಸ್​, ಮುಂದೆ ವಿಶ್ವಕಪ್​ ಟೂರ್ನಿಯಲ್ಲಿ ಬಲಿಷ್ಠ ತಂಡಗಳ ಎದುರು ಹೇಗೆ ಆಡ್ತಾರೆ ಅನ್ನೋದು ಸದ್ಯ ಹುಟ್ಟಿರುವ ಪ್ರಶ್ನೆಯಾಗಿದೆ. ಕ್ಯಾಪ್ಟನ್​ ರೋಹಿತ್​ ಶರ್ಮಾ, ಕೋಚ್​​ ರಾಹುಲ್​ ದ್ರಾವಿಡ್​ರನ್ನೂ ಇದೇ ಸಮಸ್ಯೆ ಪ್ರಶ್ನೆಯಾಗಿ ಕಾಡ್ತಿದೆ.

Tags: Asia CupAsia Cup 2022BCCIT20 World Cupteam india

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಕಾಂಗ್ರೆಸ್​ಗೆ ಬಿಗ್​ ಶಾಕ್​! ನಾರಾಯಣಗೌಡ ಜೊತೆ ಅಮಿತ್ ಶಾ ಮಾತುಕತೆ.. ಮುನಿಸು ಶಮನ..?

by NewsFirst Kannada
March 23, 2023
0

ಚುನಾವಣೆ ಹೊತ್ತಲ್ಲೇ ಬಂಡಾಯವೆದ್ದ ನಾಯಕರಿಗೆ ಬಿಜೆಪಿ ಹೈಕಮಾಂಡ್ ಕರೆದು ಮಾತುಕತೆ ನಡೆಸ್ತಿದೆ. ಇವತ್ತು ಸಚಿವ ನಾರಾಯಣಗೌಡ ಜೊತೆ ಕೇಂದ್ರ ಗೃಹ ಸಚಿವ ಅಮಿತ್​​ ಶಾ ಮಹತ್ವದ ಚರ್ಚೆ...

ಟೀಂ ಇಂಡಿಯಾದಲ್ಲಿ ಸ್ಥಾನ ಸಿಗದಿದ್ದರೆ ಏನಂತೆ.. IPLನಲ್ಲಿ ಖದರ್ ತೋರಿಸಲು ಸಂಜು ರೆಡಿ..!

by NewsFirst Kannada
March 23, 2023
0

ಕಳೆದ ಬಾರಿ ರನ್ನರ್​ಅಪ್​​​​​​​ ರಾಜಸ್ಥಾನ ರಾಯಲ್ಸ್​ ತಂಡ 2023ನೇ ಐಪಿಎಲ್​​​ಗೆ ಸಿದ್ಧತೆ ಜೋರಾಗಿ ನಡೆಸ್ತಿದೆ. ಕ್ಯಾಪ್ಟನ್​​​​ ಸಂಜು ಸ್ಯಾಮ್ಸನ್​​​​​ ಅಂಗಳದಲ್ಲಿ ಭರ್ಜರಿ ಬೆವರು ಹರಿಸ್ತಿದ್ದಾರೆ. ದೊಡ್ಡ ಹೊಡೆತಗಳಿಗೆ...

ನಿಮ್ಮ ಸಮಸ್ಯೆಗೆ ‘ನಾನೇನು ಮಾಡೋಕೆ ಆಗುತ್ತೆ’ ಅಂದ್ರು ಸಿಎಂ; ಅಲ್ಲೇ ಮನವಿ ಅರ್ಜಿ ಹರಿದು ಹಾಕಿ ಯುವಕ ಆಕ್ರೋಶ

by veena
March 23, 2023
0

ಬೆಂಗಳೂರು: ಕೆಪಿಟಿಸಿಎಲ್​ ಹುದ್ದೆ ನೇಮಕಾತಿಯ ಆಕಾಂಕ್ಷಿಯೊಬ್ಬ ಸಿಎಂ ಗೃಹಕಚೇರಿ ಬಳಿ ಅರ್ಜಿ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಇಂದು ನಡೆದಿದೆ. ಕೆಪಿಸಿಎಲ್​ನಲ್ಲಿ ನೇಮಕಾತಿ ಗೊಂದಲ ಸರಿಪಡಿಸುವಂತೆ...

VIDEO: ಮೋಸ್ಟ್‌ ಬ್ಯಾಚುಲರ್ MP ಜೊತೆ ಪರಿಣಿತಿ ಚೋಪ್ರಾ; ಸ್ನೇಹನಾ.. ಪ್ರೀತಿನಾ.. ಎಲ್ಲೆಲ್ಲೂ ಗುಲ್ಲೋ ಗುಲ್ಲು..!

by NewsFirst Kannada
March 23, 2023
0

ಬಾಲಿವುಡ್ ಬ್ಯೂಟಿ ಪರಿಣಿತಿ ಚೋಪ್ರಾ, ಮೋಸ್ಟ್ ಬ್ಯಾಚುಲರ್ ಸಂಸದ ರಾಘವೇಂದ್ರ ಛಡ್ಡಾ ಜೊತೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಮುಂಬೈನ ರೆಸ್ಟೋರೆಂಟ್‌ನಲ್ಲಿ ರಾಘವೇಂದ್ರ ಛಡ್ಡಾ, ಪರಿಣಿತಿ ಚೋಪ್ರಾ ಒಟ್ಟಿಗೆ...

Video: ರಾಜಕೀಯ ಟೆನ್ಶನ್ ಮರೆತು ಆಟೋ ಡ್ರೈವರ್ ಆಗ್ಬಿಟ್ರು ಡಿ.ಕೆ.ಶಿವಕುಮಾರ್​

by veena
March 23, 2023
0

ಬೆಂಗಳೂರು: ರಾಜ್ಯ ಚುನಾವಣೆಗೆ ದಿನಗಣನೆ ಎಣೆಸುವ ಹೊತ್ತು ಇನ್ನೇನು ಹತ್ತಿರ ಇದೆ. ಇದೇ ವೇಳೆ ಮೊಟ್ಟ ಮೊದಲ ಬಾರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಾರ್ವಜನಿಕವಾಗಿ ಆಟೋ...

RCB ಕ್ಯಾಂಪ್ ಸೇರಿಕೊಂಡ ದಂತಕತೆಗಳು; ಈ ‘ಸಲ ಕಪ್ ನಮ್ದೇ’ ಎಂದ ದಿಗ್ಗಜರು..!

by NewsFirst Kannada
March 23, 2023
0

ಮಿಲಿಯನ್ ಡಾಲರ್​ ಎಂದು ಕರೆಸಿಕೊಳ್ಳುವ 16ನೇ ಐಪಿಎಲ್​ಗೆ ಮಾರ್ಚ್​ 31ಕ್ಕೆ ಕಿಕ್​ ಸ್ಟಾರ್ಟ್​ ಸಿಗಲಿದೆ. ಟೂರ್ನಿ ಆರಂಭಕ್ಕೆ ಒಂದು ವಾರ ಬಾಕಿ ಇರುವಾಗಲೇ ಆರ್​ಸಿಬಿ ಕ್ಯಾಪ್ಟನ್​​​​​​ ಫಾಫ್...

ಮೋದಿ ಹೆಸರು ಇಟ್ಕೊಂಡವ್ರೆಲ್ಲ ಕಳ್ಳರೇ.. ಕೇಸ್ ಹಾಕ್ತೀರಾ..? -ನಲ್ಪಾಡ್ ವಾಗ್ದಾಳಿ

by NewsFirst Kannada
March 23, 2023
0

‘ಮೋದಿ ಹೆಸರನ್ನು ಇಟ್ಟುಕೊಂಡವರೆಲ್ಲ ಕಳ್ಳರೇ’ ಎಂದು ಕಾಂಗ್ರೆಸ್​​ ಯುವ ನಾಯಕ ಮೊಹ್ಮದ್ ನಲ್ಪಾಡ್ ಆರೋಪಿಸಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಅಬ್ಬರದ ಭಾಷಣ ಮಾಡಿರುವ ನಲ್ಪಾಡ್​, ಮಾನನಷ್ಟ ಮೊಕದ್ದಮೆ...

ತೆಲುಗಿನ ಮತ್ತೊಬ್ಬ ಹೀರೋ ಜೊತೆ ರಶ್ಮಿಕಾ ಆ್ಯಕ್ಟಿಂಗ್ -ಇಲ್ಲಿದೆ ಟಾಪ್ 5 ಸಿನಿಮಾ ಸುದ್ದಿಗಳು

by veena
March 23, 2023
0

NTR 30ನೇ ಚಿತ್ರಕ್ಕೆ ರಾಜಮೌಳಿ-ಪ್ರಶಾಂತ್ ನೀಲ್ ಸಾಥ್ ಆರ್​ಆರ್​ಆರ್​ ಸಿನಿಮಾದ ನಂತರ ಜ್ಯೂನಿಯರ್​ ಎನ್​.ಟಿ.ಆರ್ ತಮ್ಮ ಕರಿಯರ್​ನ 30ನೇ ಸಿನಿಮಾ ಶೂಟಿಂಗ್​ಗೆ ಸಿದ್ಧರಾಗಿದ್ದಾರೆ. ಯುಗಾದಿ ಹಬ್ಬದ ಪ್ರಯುಕ್ತ...

ಪಾಂಡ್ಯ vs ಸ್ಮಿತ್: ಏಕದಿನ ಸರಣಿಯಲ್ಲಿ ಹಾರ್ದಿಕ್ ವಿಶೇಷ ದಾಖಲೆ

by NewsFirst Kannada
March 23, 2023
0

ಆಸ್ಟ್ರೇಲಿಯಾ ಕ್ಯಾಪ್ಟನ್​​​​ ಸ್ಟೀವ್ ಸ್ಮಿತ್​ ಭಾರತ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಖಾತೆ ತೆರೆಯದೇ ಪೆವಿಲಿಯನ್ ಸೇರಿಕೊಂಡರು. ಮೂರು ಬಾಲ್ ಎದುರಿಸಿದ ಸ್ಮಿತ್​ ಹಾರ್ದಿಕ್​ ಪಾಂಡ್ಯ ಬೌಲಿಂಗ್​​​ನಲ್ಲಿ...

ದೇವರಿಗೆ ನಮಸ್ಕಾರ ಸಲ್ಲಿಸುವಾಗ ಭೀಕರ ಅಪಘಾತ; ಸ್ಥಳದಲ್ಲೇ ಮಹಿಳೆ ಸಾವು 

by veena
March 23, 2023
0

ಚಿಕ್ಕೋಡಿ: ದೀರ್ಘ ದಂಡ ನಮಸ್ಕಾರ ಸಲ್ಲಿಸುವಾಗ ಕಾರು ಹರಿದು ಯುವತಿ ಸಾವನ್ನಪ್ಪಿರುವ ಘಟನೆ ಅಥಣಿ ತಾಲೂಕಿನ ತೀರ್ಥ ಗ್ರಾಮದಲ್ಲಿ ನಡೆದಿದೆ. ಐಶ್ವರ್ಯ ನಾಯಿಕ (22) ಮೃತ ದುರ್ದೈವಿ....

Next Post

ಸಿದ್ದರಾಮೋತ್ಸವಕ್ಕೆ ಹೋಗಿ ನಾಪತ್ತೆಯಾಗಿದ್ದ ಅಭಿಮಾನಿ ನಿವಾಸಕ್ಕೆ ಸಿದ್ದರಾಮಯ್ಯ ಭೇಟಿ- ಏನ್ ಹೇಳಿದ್ರು..?

ರೋಗಿ ಜೀವ ಉಳಿಸಲು ಬೆಂಗಳೂರು ಟ್ರಾಫಿಕ್​ನಲ್ಲಿ 3KM ಓಡಿಕೊಂಡೇ ಬಂದ ಡಾಕ್ಟರ್- ಮುಂದೇನಾಯ್ತು..?

NewsFirst Kannada

NewsFirst Kannada

LATEST NEWS

ಕಾಂಗ್ರೆಸ್​ಗೆ ಬಿಗ್​ ಶಾಕ್​! ನಾರಾಯಣಗೌಡ ಜೊತೆ ಅಮಿತ್ ಶಾ ಮಾತುಕತೆ.. ಮುನಿಸು ಶಮನ..?

March 23, 2023

ಟೀಂ ಇಂಡಿಯಾದಲ್ಲಿ ಸ್ಥಾನ ಸಿಗದಿದ್ದರೆ ಏನಂತೆ.. IPLನಲ್ಲಿ ಖದರ್ ತೋರಿಸಲು ಸಂಜು ರೆಡಿ..!

March 23, 2023

ನಿಮ್ಮ ಸಮಸ್ಯೆಗೆ ‘ನಾನೇನು ಮಾಡೋಕೆ ಆಗುತ್ತೆ’ ಅಂದ್ರು ಸಿಎಂ; ಅಲ್ಲೇ ಮನವಿ ಅರ್ಜಿ ಹರಿದು ಹಾಕಿ ಯುವಕ ಆಕ್ರೋಶ

March 23, 2023

VIDEO: ಮೋಸ್ಟ್‌ ಬ್ಯಾಚುಲರ್ MP ಜೊತೆ ಪರಿಣಿತಿ ಚೋಪ್ರಾ; ಸ್ನೇಹನಾ.. ಪ್ರೀತಿನಾ.. ಎಲ್ಲೆಲ್ಲೂ ಗುಲ್ಲೋ ಗುಲ್ಲು..!

March 23, 2023

Video: ರಾಜಕೀಯ ಟೆನ್ಶನ್ ಮರೆತು ಆಟೋ ಡ್ರೈವರ್ ಆಗ್ಬಿಟ್ರು ಡಿ.ಕೆ.ಶಿವಕುಮಾರ್​

March 23, 2023

RCB ಕ್ಯಾಂಪ್ ಸೇರಿಕೊಂಡ ದಂತಕತೆಗಳು; ಈ ‘ಸಲ ಕಪ್ ನಮ್ದೇ’ ಎಂದ ದಿಗ್ಗಜರು..!

March 23, 2023

ಮೋದಿ ಹೆಸರು ಇಟ್ಕೊಂಡವ್ರೆಲ್ಲ ಕಳ್ಳರೇ.. ಕೇಸ್ ಹಾಕ್ತೀರಾ..? -ನಲ್ಪಾಡ್ ವಾಗ್ದಾಳಿ

March 23, 2023

ತೆಲುಗಿನ ಮತ್ತೊಬ್ಬ ಹೀರೋ ಜೊತೆ ರಶ್ಮಿಕಾ ಆ್ಯಕ್ಟಿಂಗ್ -ಇಲ್ಲಿದೆ ಟಾಪ್ 5 ಸಿನಿಮಾ ಸುದ್ದಿಗಳು

March 23, 2023

ಪಾಂಡ್ಯ vs ಸ್ಮಿತ್: ಏಕದಿನ ಸರಣಿಯಲ್ಲಿ ಹಾರ್ದಿಕ್ ವಿಶೇಷ ದಾಖಲೆ

March 23, 2023

ದೇವರಿಗೆ ನಮಸ್ಕಾರ ಸಲ್ಲಿಸುವಾಗ ಭೀಕರ ಅಪಘಾತ; ಸ್ಥಳದಲ್ಲೇ ಮಹಿಳೆ ಸಾವು 

March 23, 2023
News First Kannada

Reach us

[email protected]firstlive.com


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ