Tuesday, March 21, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

T20 ವಿಶ್ವಕಪ್​; ಟೀಂ ಸೆಲೆಕ್ಷನ್​ನಲ್ಲೇ ಎಡವಿತಾ ಆಯ್ಕೆ ಸಮಿತಿ? ಯಾವೆಲ್ಲಾ ಸ್ಟಾರ್ ಆಟಗಾರರಿಗೆ ಕೊಕ್​​..?

Share on Facebook Share on Twitter Send Share
September 14, 2022

ವಿಶ್ವಕಪ್​ ಟೂರ್ನಿಗೆ ಟೀಮ್​ ಸೆಲೆಕ್ಷನ್​ನಲ್ಲೇ ಆಯ್ಕೆ ಸಮಿತಿ ಎಡವಿತಾ.? ಬೇಕಾದ ಆಟಗಾರರನ್ನೇ ತಂಡದಿಂದ ಕೈ ಬಿಟ್ಟು ಟೂರ್ನಿ ಆರಂಭಕ್ಕೂ ಮೊದಲ ಟೀಮ್​ ಇಂಡಿಯಾಗೆ ಹಿನ್ನಡೆಯುಂಟು ಮಾಡಿಬಿಡ್ತಾ.?

ಮಹತ್ವದ ವಿಶ್ವಕಪ್​​ ಕದನಕ್ಕೆ ಟೀಮ್​ ಇಂಡಿಯಾ ಪ್ರಕಟವಾಗಿದೆ. ನಿರೀಕ್ಷೆಯಂತೆ ಪ್ರಯೋಗಕ್ಕೆ ಮುಂದಾಗದ ಆಯ್ಕೆ ಸಮಿತಿ ಮೋಸ್ಟ್​ ಎಕ್ಸ್​​ಪೆಕ್ಟೆಡ್​ ತಂಡವನ್ನೇ ಸೆಲೆಕ್ಟ್​ ಮಾಡಿದೆ. ಆದ್ರೆ, ರಿಸ್ಕ್​ ತೆಗೆದುಕೊಳ್ಳದೇ ಟೀಮ್​ ಸೆಲೆಕ್ಟ್​ ಮಾಡೋಕೆ ಹೋಗಿ ತಂಡಕ್ಕೆ ಹಿನ್ನಡೆಯುಂಟು ಮಾಡ್ತಾ ಅನ್ನೋ ಪ್ರಶ್ನೆ ಈಗ ಹುಟ್ಟಿದೆ. ಆಸ್ಟ್ರೇಲಿಯಾ ಕಂಡೀಶನ್​ಗೆ ಸೂಟ್​ ಆಗೋ ಆಟಗಾರರನ್ನ ಕೈ ಬಿಟ್ಟಿರೋದೇ ಇದಕ್ಕೆ ಕಾರಣವಾಗಿದೆ.

One title 🏆
One goal 🎯
Our squad 💪🏻#TeamIndia | #T20WorldCup pic.twitter.com/Dw9fWinHYQ

— BCCI (@BCCI) September 12, 2022

ಆಸ್ಟ್ರೇಲಿಯಾದಲ್ಲಿ ಬೇಡ್ವಾ ಹಾರ್ಡ್​ ಹಿಟ್ಟರ್​ ಇಶಾನ್​ ಕಿಶನ್​.?

ಕಳೆದ ವಿಶ್ವಕಪ್​ ತಂಡದಲ್ಲಿ ಇಶಾನ್​ ಕಿಶನ್​ ಇದ್ರು, ಆದ್ರೆ ಈ ಬಾರಿ ಇಲ್ಲ ಅನ್ನೋ ಕಾರಣದಿಂದ ಈ ಪ್ರಶ್ನೆ ಕೇಳ್ತಿಲ್ಲ.. ಹೈಟ್​​ ಡಿಸ್​​ ಅಡ್ವಾಂಟೇಜ್​ ಇದ್ರೂ ಇಶಾನ್​ ಕಿಶನ್​ ಬೌನ್ಸಿ ಪಿಚ್​ನಲ್ಲಿ ಆಡೋದ್ರಲ್ಲಿ ಪಂಟರ್​. ಇದನ್ನ ಈಗಾಗಲೇ ಪ್ರೂವ್​ ಕೂಡ ಮಾಡಿದ್ದಾರೆ. ಕಿಶನ್​ ಇದ್ದಿದ್ರೆ, ರೈಟ್​ ಹ್ಯಾಂಡ್​-ಲೆಫ್ಟ್​​ ಹ್ಯಾಂಡ್​ ಕಾಂಬಿನೇಷನ್​ ಕೂಡ ಸಖತ್ತಾಗಿ ವರ್ಕ್​ ಮಾಡ್ಬೋದಿತ್ತು. ಆದ್ರೆ, ಕಿಶನ್​ ತಂಡದಲ್ಲೇ ಇಲ್ವೇ.

ಸ್ಪೀಡ್​​​ ಸೆನ್ಸೇಷನ್​​, ಉಮ್ರಾನ್​ ಮಲ್ಲಿಕ್​ ಎಲ್ಲಿ.?

ಉಮ್ರಾನ್​ ಮಲಿಕ್​.. ಕಳೆದೊಂದು ವರ್ಷದಿಂದ ತನ್ನ ಬೌಲಿಂಗ್​ ಪೇಸ್​​ನಿಂದಲೇ ವಿಶ್ವ ಕ್ರಿಕೆಟ್​ ಲೋಕದ ಮನ ಗೆದ್ದ ಪ್ಲೇಯರ್​​. ಮಲ್ಲಿಕ್​ ಬೌಲಿಂಗ್​ಗೆ ಕ್ಲೀನ್​ಬೋಲ್ಡ್​ ಆದ ವಿಶ್ವ ಕ್ರಿಕೆಟ್​ ದಿಗ್ಗಜರೆಲ್ಲಾ ವಿಶ್ವಕಪ್​ಗೆ ಮಲ್ಲಿಕ್​ ಬೇಕೆ ಬೇಕು ಅಂದಿದ್ರು. ಆಸ್ಟ್ರೇಲಿಯಾದಂತಹ ಬೌನ್ಸಿ ಟ್ರ್ಯಾಕ್​ಗಳಲ್ಲಿ ಮಲಿಕ್​​ ಬೌಲಿಂಗ್​ ಇನ್ನಷ್ಟು ಏಫೆಕ್ಟಿವ್​ ಆಗ್ತಿರ್ತಿತ್ತು ಅನ್ನೋದೆ ಇದಕ್ಕೆ ಕಾರಣವಾಗಿತ್ತು, ಆದ್ರೆ, ಸೆಲೆಕ್ಷನ್​ ಕಮಿಟಿ ಮಲ್ಲಿಕ್​ಗೆ ಸ್ಥಾನವೇ ನೀಡಿಲ್ಲ.

ಆಲ್​​ರೌಂಡರ್​ ಶಾರ್ದೂಲ್​ ಠಾಕೂರ್​ ಬಿಟ್ಟಿದ್ಯಾಕೆ.?

ಟಿ20 ಕ್ರಿಕೆಟ್​ನಲ್ಲಿ ಆಲ್​ರೌಂಡರ್​ಗಳೇ ಗೇಮ್​ ಚೈಂಜರ್ಸ್​. ಅದರಲ್ಲೂ ಪೇಸ್​​ ಆಲ್​​ರೌಂಡರ್​ ತಂಡದಲ್ಲಿದ್ರೆ, ನಾಯಕನಿಗೆ ಅಡ್ವಾಂಟೇಜ್​ ಜಾಸ್ತ್ರಿ. ಆದ್ರೆ, ಈ ವಿಚಾರದಲ್ಲಿ ಟೀಮ್​​ ಇಂಡಿಯಾದ್ದು ತದ್ವಿರುದ್ಧ ನಿಲುವು. ಹಾರ್ದಿಕ್​ ಪಾಂಡ್ಯ ಬಿಟ್ರೆ, ಬೇರೋಬ್ಬ ಪೇಸ್​ ಆಲ್​​ರೌಂಡರ್ ಭಾರತದ ವಿಶ್ವಕಪ್​​ ತಂಡದಲ್ಲಿ​ ಇಲ್ಲ. ಈಗಾಗಲೇ ತಾಖತ್ತು ನಿರೂಪಿಸಿರೋ ಶಾರ್ದೂಲ್​ ಠಾಕೂರ್​ರಂತಹ ಆಟಗಾರ ಆಯ್ಕೆಗೆ ಲಭ್ಯವಿದ್ರೂ, ನಗ್ಲೆಟ್​ ಮಾಡಲಾಗಿದೆ.

ಚೈನಾಮನ್​ ಸ್ಪಿನ್ನರ್​​ಗೂ ಇಲ್ಲ ಆಸಿಸ್​​ ಟಿಕೆಟ್​.!

Download the Newsfirstlive app

7 ಪಂದ್ಯ, 12 ವಿಕೆಟ್​, 4.63 ಎಕಾನಮಿ.. ಇದು ಆಸ್ಟ್ರೇಲಿಯಾದಲ್ಲಿ ಕುಲ್​ದೀಪ್​ ಯಾದವ್​ ಸಾಧನೆ. ತವರಿನಂಗಳದಲ್ಲಿ ಕಾಂಗರೂಗಳನ್ನೇ ಕಾಡಿರೋ ಕುಲ್​ದೀಪ್​, ಈ ಬಾರಿಯ ವಿಶ್ವಕಪ್​ ತಂಡದಲ್ಲಿದ್ದಿದ್ರೆ ಟೀಮ್​ ಇಂಡಿಯಾ ಪ್ಲಸ್​ ಪಾಯಿಂಟ್​ ಆಗ್ತಿತ್ತು. ಹಲ ಮಾಜಿ ಕ್ರಿಕೆಟರ್ಸ್​ ಕೂಡ ಇದೇ ಮಾತನ್ನಾಡಿದ್ರು. ಆದ್ರೆ, ಸೆಲೆಕ್ಷನ್​ ಕಮಿಟಿ, ಮ್ಯಾನೇಜ್​​ಮೆಂಟ್​ ಕುಲ್​ದೀಪ್​ರನ್ನ ಕಂಪ್ಲೀಟ್​ ಸೈಡ್​ಲೈನ್​ ಮಾಡಿದೆ.

ಮೊಹಮ್ಮದ್​​ ಸಿರಾಜ್​​ಗೂ ಸಿಗಲಿಲ್ಲ ಅವಕಾಶ​.!

ಟೀಮ್​ ಇಂಡಿಯಾದ ಯಂಗ್​ಗನ್​​ ಮೊಹಮ್ಮದ್​ ಸಿರಾಜ್​​ ಫಾರಿನ್​​ ಪಿಚ್​ಗಳಲ್ಲಿ ಎಷ್ಟು ಏಫೆಕ್ಟೀವ್​ ಬೌಲರ್​ ಅನ್ನೋದು ಗೊತ್ತಿರೋ ವಿಚಾರವೇ. ಲೈನ್​ ಆ್ಯಂಡ್​​ ಲೆಂಥ್​ನೊಂದಿಗೆ, ವೆರಿಯೇಶನ್ ಮಾಡ್ತಾ​ ರೈಟ್​ ಏರಿಯಾದಲ್ಲಿ ಅಗ್ರೆಸ್ಸಿವ್​ ಆಗಿ ಬೌಲಿಂಗ್ ಮಾಡೋ ತಾಖತ್ತು ಸಿರಾಜ್​ಗಿತ್ತು. ಹಾಗಿದ್ರೂ ಸಿರಾಜ್​ ನಿರಾಸೆ ಅನುಭವಿಸಿದ್ದಾರೆ.

ಕಳೆದ ವರ್ಷ ನಡೆದ ಟಿ20 ವಿಶ್ವಕಪ್​ ಸೋಲಿಗೆ ಟೀಮ್​ ಕಾಂಬಿನೇಶನ್​ ಕೂಡ ಒಂದು ಮೇಜರ್​ ಕಾರಣವಾಗಿತ್ತು. ಈ ಬಾರಿಯ ಬಲಿಷ್ಠ ತಂಡವನ್ನೇ ಪ್ರಕಟಿಸಿದ್ರೂ, ಮತ್ತದೇ ಪ್ರಶ್ನೆಗಳು ಕೇಳಿ ಬರ್ತಿದ್ದು, ಟೂರ್ನಿಯಲ್ಲಿ ಹಿನ್ನಡೆ ಕಾಡದಿರಲಿ ಅನ್ನೋದೇ ಎಲ್ಲರ ಆಶಯವಾಗಿದೆ.

Tags: Asia CupBCCIRahul DravidRohit SharmaT20 World Cupteam india

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

92 ವರ್ಷ, 4 ಹೆಂಡತಿ, 6 ಮಕ್ಕಳು; ಮತ್ತೊಂದು ಮದುವೆಗೆ ರೆಡಿಯಾದ ರೂಪರ್ಟ್ ಮುರ್ಡೋಕ್!

by NewsFirst Kannada
March 21, 2023
0

ಅಮೆರಿಕಾದ ಹೆಸರಾಂತ ಉದ್ಯಮಿ, ಮಾಧ್ಯಮ ದೊರೆ ಅಂತಾನೇ ಕರೆಯಿಸಿಕೊಳ್ಳುವ ರೂಪರ್ಟ್‌ ಮುರ್ಡೋಕ್ ಮತ್ತೊಂದು ಮದುವೆಗೆ ರೆಡಿಯಾಗಿದ್ದಾರೆ. ಇದುವರೆಗೂ 4 ಹೆಂಡತಿಯರಿಗೆ ಡಿವೋರ್ಸ್‌ ಕೊಟ್ಟಿರೋ ಮುರ್ಡೋಕ್ 5ನೇ ಹೆಂಡತಿ...

Watch: ಗೋಲ್​ ಗಪ್ಪಕ್ಕೆ ಮನಸೋತ ಜಪಾನ್​ ಪ್ರಧಾನಿ.. ಒನ್​ ಮೋರ್​ ಎಂದು ಕೇಳಿಯೇ ಬಿಟ್ರು ನೋಡಿ

by NewsFirst Kannada
March 21, 2023
0

ಗೋಲ್​ ಗಪ್ಪಕ್ಕೆ ಮನಸೋಲದವರು ಯಾರಿಲ್ಲ ಹೇಳಿ?. ಯುವತಿಯರಂತೂ ಇಂತಹ ತಿನಿಸಿಗೆ ಬಾಯಿ ಚಪ್ಪರಿಸದೇ ಬಿಡರು. ಆದರೀಗ ಅಚ್ಚರಿಯ ಸಂಗತಿ ಎಂದರೆ ಜಪಾನ್​ ಪ್ರಧಾನಿ ಫ್ಯೂಮಿಯೊ ಕಿಶಿದಾ ಕೂಡ...

RCB ಮ್ಯಾಚ್​ ನೋಡೋಕೆ ಬಂದ ಈ ಬ್ಯೂಟಿ ಈಗ ಮಾಡೆಲ್; ಇದಕ್ಕೆಲ್ಲ ಕಾರಣ ಬೆಂಗಳೂರು ಫ್ಯಾನ್ಸ್‌!

by Bhimappa
March 21, 2023
0

IPL​​​​​​​​​​​​​​​​​​​​​​​​​​​​​​​​ ಕ್ರಿಕೆಟಿಗರ ಹಣೆಬರಹವನ್ನಷ್ಟೇ ಅಲ್ಲ, ಅಭಿಮಾನಿಗಳ ಅದೃಷ್ಟವನ್ನೂ ಬದಲಿಸುತ್ತೆ. ಈ ಮಾತ್​ ನಾವ್​​ ಯಾಕೆ ಹೇಳ್ತಿದ್ದೀವಿ ಅಂದರೆ ಆರ್​ಸಿಬಿಯ ಫ್ಯಾನ್​​ ಗರ್ಲ್​ ಜೀವನದಲ್ಲಿ ಇದು ಆಕ್ಷರಶಃ ನಿಜವಾಗಿದೆ....

ಕಾಲಭೈರವನಿಗೆ ಅಮಾವಾಸ್ಯೆ ಪೂಜೆ; ಕುಮಾರಸ್ವಾಮಿಯಂತೆ CM ಆಗುವ ಹರಕೆ ಕಟ್ಟಿಕೊಂಡ್ರಾ ಡಿಕೆಶಿ?

by Bhimappa
March 21, 2023
0

ಮಂಡ್ಯ: ಆದಿಚುಂಚನಗಿರಿ ಮಠದ ಕಾಲಭೈರವನಿಗೆ ಅಮಾವಾಸ್ಯೆ ಹಿನ್ನೆಲೆಯಲ್ಲಿ ಇಂದು ವಿಶೇಷ ಪೂಜೆ ನಡೆದಿದೆ. ಈ ಅಮಾವಾಸ್ಯೆ ಪೂಜೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭಾಗಿಯಾಗಿದ್ದರು. ಕಾಲಭೈರವೇಶ್ವರನ ಸನ್ನಿಧಿಯಲ್ಲಿ...

Breaking: ಹಿಂದೂ ಧರ್ಮದ ವಿರುದ್ಧ ಹೇಳಿಕೆ; ನಟ ಚೇತನ್ ಅಹಿಂಸಾ ಅರೆಸ್ಟ್​

by NewsFirst Kannada
March 21, 2023
0

ಸ್ಯಾಂಡಲ್ ವುಡ್ ನಟ ಚೇತನ್ ಅಹಿಂಸಾ ಅವರನ್ನು ಬಂಧಿಸಲಾಗಿದೆ. ಹಿಂದೂ ಧರ್ಮದ ವಿರುದ್ಧವಾಗಿ ಹೇಳಿಕೆಯನ್ನ ನೀಡಿದರ ಕುರಿತು ಶೇಷಾದ್ರಿಪುರಂ ಪೊಲೀಸರು ನಟನನ್ನು ಬಂಧಿಸಿದ್ದಾರೆ. ಹಿಂದೂ ಧರ್ಮದ ವಿರುದ್ಧವಾಗಿ...

ಕೋಲಾರ‌ ನಮ್ಮೂರು ಸಿದ್ದರಾಮಯ್ಯ ನಮ್ಮೋರು; ಮಾಜಿ ಸಿಎಂ ಮನೆ ಮುಂದೆ ಕಾಂಗ್ರೆಸ್​ ಕಾರ್ಯಕರ್ತರ ಹೈಡ್ರಾಮಾ

by NewsFirst Kannada
March 21, 2023
0

ಸಿದ್ಧರಾಮಯ್ಯ ಅವರು ಕೊಲಾರದಿಂದ ಸ್ಪರ್ಧೆ ಮಾಡುವಂತೆ ಕಾಂಗ್ರೆಸ್​ ಕಾರ್ಯಕರ್ತರು ಬಿಗಿಪಟ್ಟು ಹಿಡಿದಿದ್ದಾರೆ. ಕೋಲಾರದಿಂದ ಆಗಮಿಸಿದ ಕಾರ್ಯಕರ್ತರು ಶಿವನಂದ ವೃತ್ತದ ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸದ ಬಳಿ ಸೇರಿದ್ದು,...

ಅಕ್ರಮ ಸಂಬಂಧಕ್ಕೆ ನೊಂದು ಪತ್ನಿಗೆ ಚೂರಿ ಇರಿದು ಕೊಂದ ಪತಿ; ಕೋಪದಿಂದ ಮಗುವಿಗೂ ಚಾಕು ಚುಚ್ಚಿದ ಆರೋಪಿ

by Bhimappa
March 21, 2023
0

ಬೆಂಗಳೂರು: ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಪತಿಯು ಚಾಕುವಿನಿಂದ ಇರಿದು ಪತ್ನಿಯನ್ನ ಕೊಲೆ ಮಾಡಿದ್ದಲ್ಲದೇ, ಮಗುವಿಗು ಚಾಕು ಚುಚ್ಚಿದ್ದಾನೆ. ಸದ್ಯ ಈ ಘಟನೆ ಹೆಣ್ಣೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ...

ಮಾಲಿವುಡ್​ ನಟಿ ಜೊತೆಗೆ ಧನುಷ್​ ಮದುವೆ! ಕಾಲಿವುಡ್​​ ನಟ ಬಿಚ್ಚಿಟ್ರು ಸ್ಫೋಟಕ ಮಾಹಿತಿ

by NewsFirst Kannada
March 21, 2023
0

ಕಾಲಿವುಡ್​ ಖ್ಯಾತ ನಟ ಧನುಷ್​ ಮತ್ತು ರಜಿನಿಕಾಂತ್​ ಮಗಳು ಐಶ್ವರ್ಯಾ ವಿಚ್ಛೇದನ ನೀಡಿ ದೂರವಾಗಿರುವ ಸಂಗತಿ ಎಲ್ಲರಿಗೂ ಗೊತ್ತೆ ಇದೆ. ಆದರೀಗ ತಮಿಳು ಸಿನಿಮಾ ರಂಗದಲ್ಲಿ ಧನುಷ್​...

ಚರಂಡಿ ಸ್ವಚ್ಛಗೊಳಿಸಲು ಹೋಗಿ ಅಸ್ವಸ್ಥಗೊಂಡ ಇಬ್ಬರ ಸಾವು; ಪಂಚಾಯಿತಿ ಅಧ್ಯಕ್ಷರ ನಿರ್ಲಕ್ಷ್ಯ?

by Bhimappa
March 21, 2023
0

ದಾವಣಗೆರೆ: ಚರಂಡಿ ಸ್ವಚ್ಛಗೊಳಿಸಲು ಹೋಗಿ ಅಸ್ವಸ್ಥರಾಗಿದ್ದ ಇಬ್ಬರು ವ್ಯಕ್ತಿಗಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.  ಜಗಳೂರು ತಾಲೂಕಿ‌ನ ಬಸವನಕೋಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಸತ್ಯಪ್ಪ ಮತ್ತು...

Kohli: ಎಷ್ಟನೇ ಕ್ರಮಾಂಕದಲ್ಲಿ ಕೊಹ್ಲಿನಾ ಕಣಕ್ಕಿಳಿಸೋದು? RCBಗೆ ಶುರುವಾಗಿದೆ ಹೀಗೊಂದು ತಲೆನೋವು!

by Bhimappa
March 21, 2023
0

ಇಂಡಿಯನ್​ ಪ್ರೀಮಿಯರ್​​​ ಲೀಗ್​ಗೆ ಕೌಂಟ್​ಡೌನ್​ ಸ್ಟಾರ್ಟ್​ ಆದಂತೆ ಆರ್​​​ಸಿಬಿ ಟೀಮ್​ ಮ್ಯಾನೇಜ್​ಮೆಂಟ್​​ಗೆ ಟೆನ್ಶನ್​ ಹೆಚ್ಚಾಗುತ್ತಿದೆ. ಆರ್​​ಸಿಬಿ ಥಿಂಕ್​ ಟ್ಯಾಂಕ್​ ಚಿಂತೆ ಹೆಚ್ಚಿಸಿರೋದು ಬೇರೆ ಯಾರು ಅಲ್ಲ. ಒನ್​...

Next Post

‘ಕನ್ನಡ ಕಡ್ಡಾಯ’ಕ್ಕೆ ಕಾನೂನಿನ ಅಸ್ತ್ರ -ಬೊಮ್ಮಾಯಿ ಸರ್ಕಾರದಿಂದ ಮಹತ್ವದ ನಿರ್ಧಾರ

ಬೆಂಗಳೂರು: 13 ವರ್ಷದ ಮಗನಿಗೆ ನೇಣು ಬಿಗಿದು ಸಾವಿಗೆ ಶರಣಾದ ತಾಯಿ..

NewsFirst Kannada

NewsFirst Kannada

LATEST NEWS

92 ವರ್ಷ, 4 ಹೆಂಡತಿ, 6 ಮಕ್ಕಳು; ಮತ್ತೊಂದು ಮದುವೆಗೆ ರೆಡಿಯಾದ ರೂಪರ್ಟ್ ಮುರ್ಡೋಕ್!

March 21, 2023

Watch: ಗೋಲ್​ ಗಪ್ಪಕ್ಕೆ ಮನಸೋತ ಜಪಾನ್​ ಪ್ರಧಾನಿ.. ಒನ್​ ಮೋರ್​ ಎಂದು ಕೇಳಿಯೇ ಬಿಟ್ರು ನೋಡಿ

March 21, 2023

RCB ಮ್ಯಾಚ್​ ನೋಡೋಕೆ ಬಂದ ಈ ಬ್ಯೂಟಿ ಈಗ ಮಾಡೆಲ್; ಇದಕ್ಕೆಲ್ಲ ಕಾರಣ ಬೆಂಗಳೂರು ಫ್ಯಾನ್ಸ್‌!

March 21, 2023

ಕಾಲಭೈರವನಿಗೆ ಅಮಾವಾಸ್ಯೆ ಪೂಜೆ; ಕುಮಾರಸ್ವಾಮಿಯಂತೆ CM ಆಗುವ ಹರಕೆ ಕಟ್ಟಿಕೊಂಡ್ರಾ ಡಿಕೆಶಿ?

March 21, 2023

Breaking: ಹಿಂದೂ ಧರ್ಮದ ವಿರುದ್ಧ ಹೇಳಿಕೆ; ನಟ ಚೇತನ್ ಅಹಿಂಸಾ ಅರೆಸ್ಟ್​

March 21, 2023

ಕೋಲಾರ‌ ನಮ್ಮೂರು ಸಿದ್ದರಾಮಯ್ಯ ನಮ್ಮೋರು; ಮಾಜಿ ಸಿಎಂ ಮನೆ ಮುಂದೆ ಕಾಂಗ್ರೆಸ್​ ಕಾರ್ಯಕರ್ತರ ಹೈಡ್ರಾಮಾ

March 21, 2023

ಅಕ್ರಮ ಸಂಬಂಧಕ್ಕೆ ನೊಂದು ಪತ್ನಿಗೆ ಚೂರಿ ಇರಿದು ಕೊಂದ ಪತಿ; ಕೋಪದಿಂದ ಮಗುವಿಗೂ ಚಾಕು ಚುಚ್ಚಿದ ಆರೋಪಿ

March 21, 2023

ಮಾಲಿವುಡ್​ ನಟಿ ಜೊತೆಗೆ ಧನುಷ್​ ಮದುವೆ! ಕಾಲಿವುಡ್​​ ನಟ ಬಿಚ್ಚಿಟ್ರು ಸ್ಫೋಟಕ ಮಾಹಿತಿ

March 21, 2023

ಚರಂಡಿ ಸ್ವಚ್ಛಗೊಳಿಸಲು ಹೋಗಿ ಅಸ್ವಸ್ಥಗೊಂಡ ಇಬ್ಬರ ಸಾವು; ಪಂಚಾಯಿತಿ ಅಧ್ಯಕ್ಷರ ನಿರ್ಲಕ್ಷ್ಯ?

March 21, 2023

Kohli: ಎಷ್ಟನೇ ಕ್ರಮಾಂಕದಲ್ಲಿ ಕೊಹ್ಲಿನಾ ಕಣಕ್ಕಿಳಿಸೋದು? RCBಗೆ ಶುರುವಾಗಿದೆ ಹೀಗೊಂದು ತಲೆನೋವು!

March 21, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ