Sunday, May 28, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಕಿರಣ್​ ರಾಜ್​ಗೆ ಅಚ್ಚರಿಯ ಗಿಫ್ಟ್- ನಕ್ಷತ್ರವನ್ನೇ ಖರೀದಿಸಿದ ಅಭಿಮಾನಿ..

Share on Facebook Share on Twitter Send Share
September 23, 2022

ಟಾಪ್ ಮೋಸ್ಟ್ ನಟರಲ್ಲಿ ಕಿರುತೆರೆಯಲ್ಲಿ ಈಗ ನಂಬರ್ 1 ಸ್ಥಾನದಲ್ಲಿ ಇರೋದು ಕನ್ನಡತಿ ಧಾರಾವಾಹಿಯ ನಾಯಕ ನಟ ಕಿರಣ್ ರಾಜ್. ಕರ್ನಾಟಕದಲ್ಲಿ ಕಿರಣ್ ರಾಜ್​ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಕಿರಣ್ ರಾಜ್ ಅವರ ಅಭಿಮಾನಿಗಳು ಎಲ್ಲಾ ಅಭಿಮಾನಿಗಳಿಗಿಂತಲೂ ಒಂದು ಹೆಜ್ಜೆ ಮುಂದಿದ್ದಾರೆ.

Download the Newsfirstlive app

ಕಿರಣ್ ರಾಜ್​ ಅಭಿಮಾನಿ ಒಬ್ಬರು ತಮ್ಮ ನೆಚ್ಚಿನ ನಟನಿಗೊಸ್ಕರ ನಕ್ಷತ್ರಾ ಒಂದನ್ನು ಖರೀದಿ ಮಾಡಿದ್ದಾರೆ. ಇದು ನಿಜಕ್ಕೂ ಅಚ್ಚರಿ ಪಡುವಂತಹ ಸುದ್ದಿ. ಕಿರಣ್​​ ರಾಜ್​​ ಫ್ಯಾನ್ ಒಬ್ಬರು (constellation Coma Berenices) ಕೋಮಾ ಬೆರೆನಿಸಸ್ ನಕ್ಷತ್ರಪುಂಜ ಎಂಬ ನಕ್ಷತ್ರ ಒಂದನ್ನು ಕಿರಣ್ ರಾಜ್ ಅವರಿಗೆ ಸರ್​ಪ್ರೈಸ್ ಗಿಫ್ಟ್ ಮಾಡಿದ್ದಾರೆ.

ಈ ನಕ್ಷತ್ರಾದ ನಿಖರವಾದ ಅರ್ಥ ಇದೊಂದು ಬ್ರೈಟೆಸ್ಟ್​​ ಸ್ಟಾರ್. ಕಿರಣ್ ರಾಜ್ ಅವರ ಲೈಫ್ ಈ ನಕ್ಷತ್ರದಂತೆ ಹೊಳಿತಿರಲಿ ಎಂದು ಅವರ ಜೀವನ ನಕ್ಷತ್ರದಂತೆ ಬೆಳಗಲಿ. ಲೈಫ್ ಕಲರ್ ಫುಲ್ ಆಗಿರಲಿ ಅನ್ನುವುದು ಈ ನಕ್ಷತ್ರ ಕೊಡುವ ಉದ್ದೇಶವಾಗಿದೆ. ಇದೊಂದು ನಿಜಕ್ಕೂ ಆಕಾಶದೆತ್ತರ ಇರುವಷ್ಟು ಪ್ರೀತಿ ಅಂದ್ರೆ ತಪ್ಪಾಗಲ್ಲ.  ಒಬ್ಬ ಅಭಿಮಾನಿ ತನ್ನ ನೆಚ್ಚಿನ ನಟನಿಗೆ ಏನೆಲ್ಲಾ ಮಾಡೋದಕ್ಕೆ ಆಗುತ್ತದೆಯೋ ಅದಕ್ಕೆಲ್ಲ ಮಿಗಿಲಾದ ಒಂದು ಹೆಜ್ಜೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Tags: Kannada NewsKannadathi Serialkiran rajNewsFirst Kannada

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಭಾರತವನ್ನು ನೋಡುವ ವಿಶ್ವದ ದೃಷ್ಟಿಕೋನ ಬದಲಾಗಿದೆ -ಪ್ರಧಾನಿ ಮೋದಿ

by NewsFirst Kannada
May 28, 2023
0

ನವದೆಹಲಿ: ನೂತನ ಸಂಸತ್‌ ಉದ್ಘಾಟನೆ ಬಳಿಕ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದರು. ದೇಶದ ಪ್ರಗತಿಯ ಹಾದಿಗೆ ಇಂದಿನ ದಿನ ಸಾಕ್ಷಿಯಾಗಿದೆ. ಕೆಲವು ಘಟನೆಗಳು ಇತಿಹಾಸದ...

ಬಜರಂಗದಳ ಏನ್​ ಪಾಪ ಮಾಡಿದೆ? ಕೊಲೆ ಮಾಡಿದೆಯಾ?; ಪ್ರಿಯಾಂಕ್​ ಖರ್ಗೆ ವಿರುದ್ಧ ಪ್ರಮೋದ್​ ಮುತಾಲಿಕ್​ ಕಿಡಿ

by veena
May 28, 2023
0

ಗದಗ: ಬಜರಂಗದಳ ಏನ್ ಪಾಪ ಮಾಡಿದೆ, ಏನ್ ದ್ರೋಹ ಮಾಡಿದೆ? ಕೊಲೆ ಮಾಡಿದೆಯಾ? ರೇಪ್ ಮಾಡಿದೆಯಾ? ಖೋಟಾ ನೋಟು ಪ್ರಿಂಟ್ ಮಾಡಿದೆಯಾ? ನಿಮ್ಮ ಹಾಗೆ ಭ್ರಷ್ಟವ್ಯವಸ್ಥೆಯಲ್ಲಿ ತೊಡಗಿದೆಯಾ?...

ಸಿಸ್ಟೋಬಾಲ್ ಮಹಿಳಾ ವಿಶ್ವಕಪ್​ನಲ್ಲಿ ಭಾರತ ರನ್ನರ್ ಅಪ್; ಫೈನಲ್ ಪ್ರವೇಶದ ಹಿಂದಿದೆ ಕನ್ನಡತಿಯ ರೋಚಕ ಹೋರಾಟ

by veena
May 28, 2023
0

ಚೊಚ್ಚಲ ಸಿಸ್ಟೊಬಾಲ್ ಮಹಿಳಾ ವಿಶ್ವಕಪ್​ನಲ್ಲಿ ಭಾರತೀಯ ವನಿತೆಯರು ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಬೆಂಗಳೂರಿನಲ್ಲಿ ಆಯೋಜನೆಗೊಂಡಿದ್ದ ಚೊಚ್ಚಲ ಸಿಸ್ಟೊಬಾಲ್ ವರ್ಲ್ಡ್ ಕಪ್​ನಲ್ಲಿ ಭಾರತ, ಶ್ರೀಲಂಕಾ, ಅರ್ಜೆಂಟೀನಾ, ಬಾಂಗ್ಲಾದೇಶ,...

RTI ಕಾರ್ಯಕರ್ತ ನಿಗೂಢ ಸಾವು; ಅನುಮಾನ ಮೂಡಿಸಿದ ಪೊಲೀಸ್ ಇಲಾಖೆ ನಡೆ!

by veena
May 28, 2023
0

ದಾವಣಗೆರೆ: ಆರ್​ಟಿಐ ಕಾರ್ಯಕರ್ತ ನಿಗೂಢ ಸಾವನ್ನಪ್ಪಿರೋ ಘಟನೆ ಚನ್ನಗಿರಿ ತಾಲೂಕಿನ ಕಬ್ಬಳ ಗ್ರಾಮದಲ್ಲಿ ನಡೆದಿದೆ. ಹರೀಶ್ ಹಳ್ಳಿ (38) ಮೃತ ಕಾರ್ಯಕರ್ತ. ಸೈಟ್ ಪ್ರಕರಣವೊಂದರಲ್ಲಿ ಹರೀಶ್ ಹಳ್ಳಿಯನ್ನು...

ಕೈ ಕಾಲು ಕಟ್ಟಿ ಹಾಕಿ ವೃದ್ಧೆಯ ಬರ್ಬರ ಕೊಲೆ; ಅಂತದ್ದೇನು ಮಾಡಿದ್ದಳು ಆಕೆ?

by veena
May 28, 2023
0

ಬೆಂಗಳೂರು: ಒಂಟಿಯಾಗಿ ವಾಸವಾಗಿದ್ದ ವೃದ್ಧೆಯನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿರೋ ಘಟನೆ ಮಹಾಲಕ್ಷ್ಮಿ ಲೇಔಟ್​ಪೋಸ್ಟ್ ಅಫೀಸ್ ಸಮೀಪದ ಮನೆಯಲ್ಲಿ ನಡೆದಿದೆ. ಕಮಲ (82) ಕೊಲೆಯಾದ ವೃದ್ಧೆ. ದುಷ್ಕರ್ಮಿಗಳು...

KRS ಡ್ಯಾಂ ನೀರಿನ ಮಟ್ಟ ತೀರಾ ಕುಸಿತ.. ಇದು ಎಚ್ಚರದ ಮುನ್ಸೂಚನೆ!

by veena
May 28, 2023
0

ಮಂಡ್ಯ: ಕಳೆದ ಐದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ತೀರಾ ಕಡಿಮೆಯಾಗಿದೆ. 80 ಅಡಿಗೆ ಕುಸಿತ ಕಂಡಿದೆ. ಮಡಿಕೇರಿ ಸೇರಿದಂತೆ ಹಲವು...

ಗರ್ಲ್​ಫ್ರೆಂಡ್​​ ಜೊತೆ ಕಾಣಿಸಿಕೊಂಡ ಪೃಥ್ವಿ ಶಾ! ಇಬ್ಬರದ್ದು ಮ್ಯಾಚಿಂಗ್​ ಮ್ಯಾಚಿಂಗ್​ ಡ್ರೆಸ್​​

by NewsFirst Kannada
May 28, 2023
0

ಟೀಮ್ ಇಂಡಿಯಾ ಕ್ರಿಕೆಟಿಗ ಪೃಥ್ವಿ ಶಾ ಮೊದಲ ಬಾರಿ ಸಾರ್ವಜನಿಕವಾಗಿ ಗರ್ಲ್​ಫ್ರೆಂಡ್​ ನಿಧಿ ತಪಾಡಿಯಾ ಜೊತೆ ಕಾಣಿಸಿಕೊಂಡಿದ್ದಾರೆ. IIFA ಪ್ರಶಸ್ತಿ ಸಮಾರಂಭದಲ್ಲಿ ​ಇಬ್ಬರ ಸಮಾಗಮವಾಗಿದೆ. ಹಸಿರು ಕಾರ್ಪೆಟ್‌ನಲ್ಲಿ...

‘ಧೋನಿ ಸರ್​​​ ಪ್ಲೀಸ್​​​​​​ ಈ ನಿರ್ಧಾರ ಬೇಡ’ ಮಾಹಿ ನೆನೆದು ಅಭಿಮಾನಿಗಳ ಭಾವನಾತ್ಮಕ ಕಣ್ಣೀರು..!

by NewsFirst Kannada
May 28, 2023
0

Dhoni: ಎಂಎಸ್ ಧೋನಿ. ಇದೊಂದು ಬರೀ ಹೆಸರಲ್ಲ. ಅದೊಂದು ಎಮೋಷನ್​​​. ಮನಸೆಂಬ ದೇಗುದಲ್ಲಿ ನಿತ್ಯ ಪ್ರ್ರಾರ್ಥನೆ ನಡೆಯುತ್ತೆ..!. ಈಗ ಆ ಪ್ರಾರ್ಥನೆ ಎಲ್ಲಿ ಕೊನೆಯಾಗುತ್ತೋ ಅನ್ನೋ ಆತಂಕ...

IPL2023 Finale: ಇಂದು ಈ ಆಟಗಾರರ ಮೇಲೆ ನಿಂತಿದೆ ಐಪಿಎಲ್​ ಕಿರೀಟ

by NewsFirst Kannada
May 28, 2023
0

CSKvsGT: ಐಪಿಎಲ್​ನ ಮಹಾ ಸಂಗ್ರಾಮದಲ್ಲಿ ದೈತ್ಯ ತಂಡಗಳ ಹಣಾಹಣಿಯೇ ನಡೆಯುತ್ತಿದೆ. ಹಾಲಿ ಚಾಂಪಿಯನ್ಸ್​ ಪಟ್ಟ ಉಳಿಸಿಕೊಳ್ಳಲು ಗುಜರಾತ್ ಹೋರಾಟ ನಡೆಸುತ್ತಿದ್ರೆ. ಅತ್ತ ಚೆನ್ನೈ ಮತ್ತೊಮ್ಮೆ ಟ್ರೋಫಿ ಮುಡಿಗೇರಿಸಿಕೊಳ್ಳುವ...

ಪರ್ಪಲ್ ಬಣ್ಣದ ಲಾಂಗ್ ಡ್ರೆಸ್​​ನಲ್ಲಿ ಕಾಣಿಸಿಕೊಂಡ ಗೊಂಬೆ; ನಿವೇದಿತಾ ಗೌಡ ಹೊಸ ಲುಕ್​ಗೆ ಫ್ಯಾನ್ಸ್ ಏನಂದ್ರು ಗೊತ್ತಾ?

by veena
May 28, 2023
0

ಬಿಗ್​ ಬಾಸ್​ ಸೀಸನ್​ 5ರ ಖ್ಯಾತಿಯ ನಿವೇದಿತಾ ಗೌಡ ಅವರು ಹಾಕಿಕೊಳ್ಳುವ ವಸ್ತ್ರದಿಂದ ಆಗಾಗ ಸುದ್ದಿಯಲ್ಲಿ ಇರುತ್ತಾರೆ. ಇದೀಗ ನಿವೇದಿತಾ ಗೌಡ ಪರ್ಪಲ್ ಕಲರ್​ ಲಾಂಗ್​​ ಡ್ರೆಸ್​ನಲ್ಲಿ...

Next Post

ಆರೋಗ್ಯವಾಗಿದ್ದೇನೆ.. ಶೀಘ್ರದಲ್ಲೇ ಪಕ್ಷದ ಕಚೇರಿಗೆ ಬರ್ತೇನೆ -ಮಾಜಿ ಪ್ರಧಾನಿ ಸಂದೇಶ

ಪ್ರಸಿದ್ಧ ಚಂದ್ರಮೌಳೇಶ್ವರನಿಗೆ 45 ವರ್ಷ ಬಳಿಕ ಆಭರಣ ಧಾರಣೆ.. ಯಾಕೆ ಗೊತ್ತಾ..?

veena

veena

LATEST NEWS

ಭಾರತವನ್ನು ನೋಡುವ ವಿಶ್ವದ ದೃಷ್ಟಿಕೋನ ಬದಲಾಗಿದೆ -ಪ್ರಧಾನಿ ಮೋದಿ

May 28, 2023

ಬಜರಂಗದಳ ಏನ್​ ಪಾಪ ಮಾಡಿದೆ? ಕೊಲೆ ಮಾಡಿದೆಯಾ?; ಪ್ರಿಯಾಂಕ್​ ಖರ್ಗೆ ವಿರುದ್ಧ ಪ್ರಮೋದ್​ ಮುತಾಲಿಕ್​ ಕಿಡಿ

May 28, 2023

ಸಿಸ್ಟೋಬಾಲ್ ಮಹಿಳಾ ವಿಶ್ವಕಪ್​ನಲ್ಲಿ ಭಾರತ ರನ್ನರ್ ಅಪ್; ಫೈನಲ್ ಪ್ರವೇಶದ ಹಿಂದಿದೆ ಕನ್ನಡತಿಯ ರೋಚಕ ಹೋರಾಟ

May 28, 2023

RTI ಕಾರ್ಯಕರ್ತ ನಿಗೂಢ ಸಾವು; ಅನುಮಾನ ಮೂಡಿಸಿದ ಪೊಲೀಸ್ ಇಲಾಖೆ ನಡೆ!

May 28, 2023

ಕೈ ಕಾಲು ಕಟ್ಟಿ ಹಾಕಿ ವೃದ್ಧೆಯ ಬರ್ಬರ ಕೊಲೆ; ಅಂತದ್ದೇನು ಮಾಡಿದ್ದಳು ಆಕೆ?

May 28, 2023

KRS ಡ್ಯಾಂ ನೀರಿನ ಮಟ್ಟ ತೀರಾ ಕುಸಿತ.. ಇದು ಎಚ್ಚರದ ಮುನ್ಸೂಚನೆ!

May 28, 2023

ಗರ್ಲ್​ಫ್ರೆಂಡ್​​ ಜೊತೆ ಕಾಣಿಸಿಕೊಂಡ ಪೃಥ್ವಿ ಶಾ! ಇಬ್ಬರದ್ದು ಮ್ಯಾಚಿಂಗ್​ ಮ್ಯಾಚಿಂಗ್​ ಡ್ರೆಸ್​​

May 28, 2023

‘ಧೋನಿ ಸರ್​​​ ಪ್ಲೀಸ್​​​​​​ ಈ ನಿರ್ಧಾರ ಬೇಡ’ ಮಾಹಿ ನೆನೆದು ಅಭಿಮಾನಿಗಳ ಭಾವನಾತ್ಮಕ ಕಣ್ಣೀರು..!

May 28, 2023

IPL2023 Finale: ಇಂದು ಈ ಆಟಗಾರರ ಮೇಲೆ ನಿಂತಿದೆ ಐಪಿಎಲ್​ ಕಿರೀಟ

May 28, 2023

ಪರ್ಪಲ್ ಬಣ್ಣದ ಲಾಂಗ್ ಡ್ರೆಸ್​​ನಲ್ಲಿ ಕಾಣಿಸಿಕೊಂಡ ಗೊಂಬೆ; ನಿವೇದಿತಾ ಗೌಡ ಹೊಸ ಲುಕ್​ಗೆ ಫ್ಯಾನ್ಸ್ ಏನಂದ್ರು ಗೊತ್ತಾ?

May 28, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ