Saturday, January 28, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಯಶ್​​, ನರ್ತನ್​​​ ಸಿನಿಮಾಗೆ ಬಿತ್ತು ಬ್ರೇಕ್​​..? ರಾಕಿಭಾಯ್​​ ಮುಂದಿನ ಸಿನಿಮಾ ಯಾರೊಂದಿಗೆ..?

Share on Facebook Share on Twitter Send Share
September 27, 2022

ಕೆಜಿಎಫ್ ಚಾಪ್ಟರ್ 1 ರಿಲೀಸ್ ಆಗಿ ದೊಡ್ಡ ಹಿಟ್ ಬಳಿಕ ನರ್ತನ್​ ಜೊತೆ ಸಿನಿಮಾ ಮಾಡೋಕೆ ಯಶ್ ಡಿಸೈಡ್ ಮಾಡಿದ್ರು. ಚಾಪ್ಟರ್ 2 ರಿಲೀಸ್ ಆಗಲಿ ಅಷ್ಟೊತ್ತಿಗೆ ಸ್ಕ್ರಿಪ್ಟ್ ರೆಡಿ ಮಾಡ್ಕೋ ಅಂತ ಮಾತು ಕೊಟ್ಟು ಕಥೆಗಾಗಿ ಕೆಲಸ ಮಾಡಿದ್ರು. ಕೆಜಿಎಫ್​ ಆದ್ಮೇಲೆ ಯಶ್​ ಇಮೇಜ್​ಗೆ ತಕ್ಕಂತೆ ಸಿನಿಮಾ ಮಾಡ್ಬೇಕು ಅನ್ನೋ ಹಠಕ್ಕೆ ಬಿದ್ದ ನರ್ತನ್​ ಕೂಡ ಮೂರ್ನಾಲ್ಕು ವರ್ಷ ಬರಿ ಸ್ಕ್ರಿಪ್ಟ್​ಗೋಸ್ಕರನೇ ಕೂತುಬಿಟ್ರು. ಮಫ್ತಿ ಆದ್ಮೇಲೆ ಬೇರೆ ಯಾವುದೇ ಹೊಸ ಚಿತ್ರ ಮಾಡೇ ಇಲ್ಲ ನರ್ತನ್. ಎಲ್ಲವೂ ಅಂದುಕೊಂಡಂತೆ ಆಗಿದ್ರೆ ಇಷ್ಟೊತ್ತಿಗೆ ಯಶ್​ ಮತ್ತು ನರ್ತನ್ ಸಿನಿಮಾ ಅಫಿಶಿಯಲ್ ಆಗಿ ಸೆಟ್ಟೇರಬೇಕಿತ್ತು. ಆದರೆ ಅಭಿಮಾನಿಗಳು ನಿರೀಕ್ಷೆ ಮಾಡಿದ್ದೇ ಒಂದು, ಈ ಕಾಂಬಿನೇಷನ್​ ವಿಷ್ಯದಲ್ಲಿ ಆಗಿದ್ದೇ ಇನ್ನೊಂದು.

ಯಶ್​ ಮತ್ತು ನರ್ತನ್ ಸಿನಿಮಾ ಅನೌನ್ಸ್ ಆಗುತ್ತೆ, ಕೆಜಿಎಫ್ ಮೀರಿಸೋ ಲೆವಲ್​ಗೆ ಈ ಚಿತ್ರ ಮೂಡಿಬರುತ್ತೆ, ಅದೂ ಇದು ಅಂತ ಕನಸು ಕಟ್ಕೊಂಡು ಕಾಯುತ್ತಿದ್ದ ರಾಕಿ ಫ್ಯಾನ್ಸ್​ಗೆ ಎದುರಾಗಿದ್ದು ನಿರಾಸೆ ಮಾತ್ರ. ವರ್ಷಗಳ ಕಾಲ ಸ್ಕ್ರಿಪ್ಟ್ ಮೇಲೆ ಕೆಲಸ ಮಾಡಿದ್ರು ಆ ಸ್ಕ್ರಿಪ್ಟ್ ಯಶ್​ಗೆ ಇಷ್ಟವಾಗಲೇ ಇಲ್ಲ. ಎಷ್ಟೇ ಬದಲಾವಣೆ ಮಾಡಿದ್ರು ರಾಕಿ ಮನಸ್ಸು ಮಾಡಲೇ ಇಲ್ಲ. ಫೈನಲಿ ನರ್ತನ್ ಈ ಪ್ರಾಜೆಕ್ಟ್​ನಿಂದ ಹೊರಗೆ ಬರೋಕೆ ಡಿಸೈಡ್ ಮಾಡಿದ್ರು. ಸದ್ಯಕ್ಕೆ ರಾಜಾಹುಲಿ ಜೊತೆ ನರ್ತನ್ ಸಿನಿಮಾ ಮಾಡ್ತಿಲ್ಲ, ಇಷ್ಟು ವರ್ಷ ತಲೆಕೆಡಿಸಿಕೊಂಡು ಬರೆದ ಸ್ಕ್ರಿಪ್ಟ್ ತಗೊಂಡು ಹೊರಬಂದಿದ್ದಾರೆ ಅಂತ ತಿಳಿದು ಬಂದಿದೆ.

ಬೇರೆಯವರ ಪಾಲಾಗುತ್ತಾ ಯಶ್​ಗಾಗಿ ಮಾಡಿದ್ದ ಕಥೆ?

ನರ್ತನ್​ ಸ್ಕ್ರಿಪ್ಟ್​ಗೆ ಹೀರೋ ಆಗ್ತಾರಾ ಬಾಲಿವುಡ್​ ನಟ?

ಯಶ್​ ಪ್ರಾಜೆಕ್ಟ್​ನಿಂದ ಹೊರಬಂದ ನರ್ತನ್​ ಮುಂದಿನ ಹೆಜ್ಜೆ ಏನಿರಬಹುದು ಅಂತ ಇಂಡಸ್ಟ್ರಿ ಮಂದಿ ಯೋಚಿಸ್ತಿದ್ರು. ಯಶ್​ಗೆ ಮಾಡಿದ್ದ ಸ್ಕ್ರಿಪ್ಟ್​ನ ಬೇರೆ ನಟನೊಂದಿಗೆ ಸಿನಿಮಾ ಮಾಡ್ತಾರಾ ಅಥವಾ ಈ ಸ್ಕ್ರಿಪ್ಟ್​ ಸೈಡಿಗಿಟ್ಟು ಬೇರೆ ಚಿತ್ರದ ಕೆಲಸ ಶುರು ಮಾಡ್ತಾರಾ ಅಂತ ಕನ್​ಪ್ಯೂಶನ್ ಕಾಡ್ತಿತ್ತು. ಈ ಕನ್​ಫ್ಯೂಶನ್​ಗೆ ಈಗ ಉತ್ತರ ಸಿಕ್ಕಿದ್ದು, ಬೇರೆ ನಟನೊಂದಿಗೆ ಈ ಸ್ಕ್ರಿಪ್ಟ್ ಮಾಡೋಕೆ ಮುಂದಾಗಿದ್ದಾರಂತೆ ನರ್ತನ್​. ಯಶ್​ ಇಮೇಜ್​ಗೆ ತಕ್ಕಂತೆ ಪ್ಯಾನ್ ಇಂಡಿಯಾ ಆಡಿಯೆನ್ಸ್ ಒಪ್ಪುವ ಮತ್ತು ಸ್ವೀಕರಿಸೋ ಥರಾ ಸ್ಕ್ರಿಪ್ಟ್ ರೆಡಿ ಮಾಡಿಕೊಂಡಿದ್ದ ನರ್ತನ್​ ಈಗ ಪ್ಯಾನ್ ಇಂಡಿಯಾಗೆ ಒಗ್ಗುವ ಸ್ಟಾರ್​ ನಟನೊಂದಿಗೆ ಈ ಪ್ರಾಜೆಕ್ಟ್ ಶುರು ಮಾಡೋಕೆ ನಿರ್ಧರಿಸಿದ್ದಾರಂತೆ. ಈ ಸಂಬಂಧ ಪ್ರಾಥಮಿಕ ಹಂತದ ಮಾತುಕತೆ ಆಗಿದ್ದು, ಶೀಘ್ರದಲ್ಲೇ ಸಿನಿಮಾ ಆರಂಭಿಸೋ ಸಾಧ್ಯತೆ ಇದೆಯಂತೆ.

ಅದೇ ಡೈರೆಕ್ಟರ್, ಅದೇ ಪ್ರೊಡ್ಯುಸರ್, ಹೀರೋ ಚೇಂಜ್!

ಯಶ್​-ನರ್ತನ್​ ಕಾಂಬಿನೇಷನ್​ನಲ್ಲಿ ಬರಲಿದೆ ಎನ್ನಲಾಗಿದ್ದ ಚಿತ್ರವನ್ನ ಕೆವಿಎನ್​ ಸಂಸ್ಥೆ ನಿರ್ಮಾಣ ಮಾಡಬೇಕಿತ್ತು. ಅದ್ಯಾವಾಗ ನರ್ತನ್ ಈ ಪ್ರಾಜೆಕ್ಟ್​ನಿಂದ ಹೊರಬಂದ ಆ ಮೇಲೆ ಕೆವಿಎನ್​ ಕೂಡ ಈ ಪ್ರಾಜೆಕ್ಟ್ ವಿಷ್ಯದಲ್ಲಿ ಮೌನಕ್ಕೆ ಶರಣಾಗಿದ್ರು. ಇದೀಗ, ಬೇರೆ ನಟನೊಂದಿಗೆ ನರ್ತನ್ ಈ ಸಿನಿಮಾ ಮಾಡೋಕೆ ಮುಂದಾಗಿದ್ದು, ಕೆವಿಎನ್ ಸಂಸ್ಥೆಯೇ ಬಂಡವಾಳ ಹಾಕೋಕೆ ತೀರ್ಮಾನಿಸಿದೆ. ಈ ಮೂಲಕ ಡೈರೆಕ್ಟರ್, ಪ್ರೊಡ್ಯೂಸರ್ ಕಾಂಬಿನೇಷನ್ ಮುಂದುವರಿದಿದ್ದು, ಹೀರೋ ಮಾತ್ರ ಬದಲಾಗಿದ್ದಾರಂತೆ. ನರ್ತನ್ ಚಿತ್ರಕ್ಕೆ ಹೀರೋ ಆಗಲಿರೋದು ಯಾರು ಅನ್ನೋದು ಸದ್ಯಕ್ಕೆ ಸೀಕ್ರೆಟ್. ಒಂದು ಮೂಲದ ಪ್ರಕಾರ, ಬಾಲಿವುಡ್ ಸ್ಟಾರ್ ನಟ ಈ ಚಿತ್ರಕ್ಕೆ ಹೀರೋ ಆಗಲಿದ್ದಾರಂತೆ. ಬಾಲಿವುಡ್​ ಖ್ಯಾತಿಯಿದ್ರು ಎಲ್ಲಾ ಭಾಷೆಗೂ ಈ ನಟ ಒಪ್ಪುತ್ತಾರಂತೆ. ಈ ಮೂಲಕ ಕೆವಿಎನ್​-ನರ್ತನ್​ ಜೋಡಿಯಲ್ಲಿ ಬರಲಿರೋದು ಬಾಲಿವುಡ್ ಸಿನಿಮಾ ಎನ್ನಲಾಗುತ್ತಿದೆ.

Download the Newsfirstlive app

ರಾಕಿ ಮುಂದಿನ ಸಿನಿಮಾ ಯಾರ ಜೊತೆ?

ಯಶ್​19 ಚಿತ್ರದ ಅಪ್​ಡೇಟ್​ ಯಾವಾಗ?

ನರ್ತನ್, ಕೆವಿಎನ್​ ಹೊರಬಂದಿದ್ದೇ ಆದ್ರೆ ಯಶ್​ ಮುಂದಿನ ಸಿನಿಮಾ ಯಾರ್ ಜೊತೆ ಮಾಡ್ತಾರೆ? ಯಶ್ 19ನೇ ಸಿನಿಮಾದ ಅಪ್​ಡೇಟ್​ ಏನು ಅನ್ನೋದು ಇಡೀ ಇಂಡಿಯಾನ ಕಾಡ್ತಿರೋ ಪ್ರಶ್ನೆ. ನರ್ತನ್​ ಎಕ್ಸಿಟ್​ನಿಂದ ಸ್ವಲ್ಪ ಗೊಂದಲದಲ್ಲಿರೋ ಯಶ್​ ಹೊಸ ಸ್ಕ್ರಿಪ್ಟ್ ​ಅನ್ನ ಹುಡುಕಾಟದಲ್ಲಿದ್ದಾರೆ. ಇನ್ನು ಡೈರೆಕ್ಟರ್ ಫಿಕ್ಸ್ ಆಗಿಲ್ಲ ಎನ್ನಲಾಗಿದೆ. ಆದ್ರೆ, ಯಶ್​ ಮುಂದಿನ ಸಿನಿಮಾವನ್ನ ಕೂಡ ಕೆವಿಎನ್​ ಸಂಸ್ಥೆಯೇ ನಿರ್ಮಾಣ ಮಾಡಲಿದೆ ಎನ್ನುವುದು ಸದ್ಯದ ಸಮಾಚಾರ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Tags: 2022 kannada movieactor yashNewsFirst Kannada

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಅಭಿಮಾನಿಯ ಮೊಬೈಲ್ ಕಿತ್ತು ಬೀಸಾಡಿದ್ದ ರಣಬೀರ್​ ಕಪೂರ್‌? ಇದು ನಿಜವೇ?

by veena
January 28, 2023
0

ಬಾಲಿವುಡ್​ ಖ್ಯಾತ ನಟ​ ರಣಬೀರ್​ ಕಪೂರ್‌ ಅವರು ಎಲ್ಲಿ ಹೋದರು ಅಭಿಮಾನಿಗಳು ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾಗುತ್ತಾರೆ. ಇದೇ ರೀತಿ ನಟ​ ರಣಬೀರ್​ ಕಪೂರ್ ಅವರ...

ವಿಜಯ್​ ದಳಪತಿ 67ನೇ ಸಿನಿಮಾದಲ್ಲಿ ಕಮಾಲ್​ ಮಾಡಲಿದ್ದಾರೆ ಈ ವಿಕ್ರಮರು!

by veena
January 28, 2023
0

ಪ್ಯಾನ್ ಇಂಡಿಯಾ ಟ್ರೆಂಡ್​ ಜಾಸ್ತಿ ಆಗ್ತಿದ್ದಂತೆ ಮಲ್ಟಿಸ್ಟಾರ್​ ಚಿತ್ರಗಳು ಹೆಚ್ಚಾಗ್ತಿವೆ. ಸೂಪರ್​ ಸ್ಟಾರ್​​ಗಳು ಒಟ್ಟಿಗೆ ಸಿನಿಮಾ ಮಾಡೋ ಕಲ್ಚರ್​ ಟ್ರೆಂಡ್ ಆಗ್ತಿವೆ. ಈಗ ಇಡೀ ಇಂಡಿಯಾನೇ ಸರ್ಪ್ರೈಸ್​...

ಬೆಂಗಳೂರಿನಲ್ಲಿ ಸಿಂಹಪ್ರಿಯಾ ಅದ್ಧೂರಿ ರಿಸೆಪ್ಷನ್: ಸ್ಯಾಂಡಲ್​​ವುಡ್​​ ಗಣ್ಯರು ಭಾಗಿ

by veena
January 28, 2023
0

ಸ್ಯಾಂಡಲ್​ವುಡ್​ನ ಚಿಟ್ಟೆ ಎಂದು ಖ್ಯಾತಿಯಾಗಿರೋ ವಸಿಷ್ಠ ಸಿಂಹ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಟಿ ಹರಿಪ್ರಿಯಾ ಇಬ್ಬರು ಎರಡು ದಿನಗಳ ಹಿಂದೆಯಷ್ಟೇ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಇದೀಗ...

ತರಳುಬಾಳು ಸಿರಿಗೇರಿ ಶ್ರೀಗಳ ಬೈಕ್ ರ್‍ಯಾಲಿ ವೇಳೆ ಕಲ್ಲು ತೂರಾಟ: ಬೈಕ್​ಗಳು ಬೆಂಕಿಗೆ ಆಹುತಿ

by veena
January 28, 2023
0

ವಿಜಯನಗರ: ನಾಲ್ಕಕ್ಕೂ ಹೆಚ್ಚು ಜನರ ಮೇಲೆ ಕಲ್ಲು ತೂರಾಟವಾಗಿರೋ ಘಟನೆ ಕೊಟ್ಟೂರು ತಾಲೂಕಿನ ಕಾಳಾಪುರ ಗ್ರಾಮದಲ್ಲಿ ನಡೆದಿದೆ.   ತರಳುಬಾಳು ಸಿರಿಗೇರಿ ಶ್ರೀಗಳಿಗೆ ಉಜ್ಜೈನಿ ಮಠಕ್ಕೆ ದಶಕಗಳ...

ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ: ಮೂವರು ದಾರುಣ ಸಾವು, ಮತ್ತೋರ್ವ ಗಂಭೀರ

by veena
January 28, 2023
0

ಚಿಕ್ಕೋಡಿ: ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿರೋ ಘಟನೆ ರಾಯಬಾಗ ತಾಲೂಕಿನ ನಿಡಗುಂದಿ ಹಳ್ಳದ ಬಳಿ ನಡೆದಿದೆ. ಎರಡು ಬೈಕ್‌ಗಳ ಮೇಲೆ ಒಟ್ಟು...

ಅಬ್ಬಾ! ಇಷ್ಟೆಲ್ಲಾ ಕಷ್ಟಪಟ್ಟು ಚಾಂಪಿಯನ್​ ಆಗ್ಬೇಕಾ? ಫೋಟೋ ನೋಡಿದ ಜನರ ಪ್ರತಿಕ್ರಿಯೆ ಹೀಗಿದೆ..

by NewsFirst Kannada
January 28, 2023
0

ಸ್ಲ್ಯಾಪ್​ ಫೈಟಿಂಗ್​​ ಕೇಳಿದ್ದೀರಾ? ವಿದೇಶದಲ್ಲಿ ಈ ಆಟ ಜನಪ್ರಿಯವಾಗಿದೆ. ಎದುರಾಳಿಯ ಕೆನ್ನೆಗೆ ಬಾರಿಸುವುದೇ ಈ ಆಟದಲ್ಲಿರುವ ಮಜಾ. ಆದರೆ ಇದೊಂದು ಡೇಂಜರಸ್​ ಆಟ. ಇದರಿಂದ ಸಾವನ್ನಪ್ಪುವ ಸಾಧ್ಯತೆಯು...

ಪತ್ನಿ ಜೊತೆ ದೀಪಕ್​​​ ಚಹಾರ್ ವರ್ಕೌಟ್; ಅದೊಂದು ನಿರೀಕ್ಷೆಯಲ್ಲಿದ್ದಾರೆ ಈ ಆಟಗಾರ

by NewsFirst Kannada
January 28, 2023
0

ಇಂಜುರಿಯಿಂದ ಕಾರಣದಿಂದ ಟೀಮ್​ ಇಂಡಿಯಾದಿಂದ ಹೊರಬಿದ್ದಿರುವ ವೇಗಿ ದೀಪಕ್​ ಚಹಾರ್​​​, ಜಿಮ್​​​​ನಲ್ಲಿ ಪತ್ನಿ ಜೊತೆ ಸಖತ್​ ವರ್ಕೌಟ್​ ಮಾಡ್ತಿದ್ದಾರೆ. ಪತ್ನಿ ಜಯಾ ಭಾರಧ್ವಾಜ್​​​​​ ಜೊತೆ ಜಿಮ್​​​​​ನಲ್ಲಿ ಕಸರತ್ತು...

ಬೆಂಗಳೂರಿನಲ್ಲೇ ನಡೆಯಲಿದೆ WPL ಹರಾಜು? ಮುಂದಿನ ತಿಂಗಳೇ ನಡೆಯಲಿದೆ ಈ ಪ್ರಕ್ರಿಯೆ

by NewsFirst Kannada
January 28, 2023
0

ವುಮೆನ್ಸ್​ ಪ್ರೀಮಿಯರ್​​ ಲೀಗ್​​​​​​ ಆರಂಭಕ್ಕೂ ಮುನ್ನವೇ ಭರ್ಜರಿ ಆದಾಯ ಗಳಿಸಿರುವ ಬಿಸಿಸಿಐ, ಇದೀಗ ಹರಾಜು ಪ್ರಕ್ರಿಯೆಗೆ ಸಿದ್ಧವಾಗ್ತಿದೆ. ಆಟಗಾರರ ನೋಂದಣಿಗೆ ಅವಕಾಶ ನಿನ್ನೆಗೆ ಮುಗಿದಿದ್ದು, ಫೆಬ್ರವರಿ 10...

ಸ್ನೇಹಿತನೊಂದಿಗೆ ದುಬೈನಲ್ಲಿ ಪಂದ್ಯ ವೀಕ್ಷಿಸಿದ ಪ್ರೀತಿ ಜಿಂಟಾ; ಆ ಫ್ರೆಂಡ್​ ಯಾರು?

by NewsFirst Kannada
January 28, 2023
0

ಬಾಲಿವುಡ್​ ನಟಿ, ಪಂಜಾಬ್​​ ಕಿಂಗ್ಸ್​​​ ಫ್ರಾಂಚೈಸಿ ಒಡತಿ ಪ್ರೀತಿ ಜಿಂಟಾ, ಇಂಟರ್​ನ್ಯಾಷನಲ್​ ಟಿ20 ಲೀಗ್​​​​ ಟೂರ್ನಿಯ ಪಂದ್ಯವನ್ನ ವೀಕ್ಷಿಸಿದ್ದಾರೆ. ಸ್ನೇಹಿತ ಮತ್ತು ಲೀಗ್​​​ನಲ್ಲಿ ಶಾರ್ಜಾ ವಾರಿಯರ್ಸ್​​​ ಫ್ರಾಂಚೈಸಿಯ...

ಫ್ಲಾಟ್​ನಲ್ಲಿ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಅನುಮಾನಾಸ್ಪದ ಸಾವು; ಹಿರಿಯ ದಂಪತಿ ಮೃತದೇಹ ಪತ್ತೆ

by veena
January 28, 2023
0

ಮಂಗಳೂರು: ಅನುಮಾನಸ್ಪದವಾಗಿ ಹಿರಿಯ ದಂಪತಿ ಮೃತದೇಹ ಪತ್ತೆಯಾಗಿರೋ ಘಟನೆ ಖಾಸಗಿ ಫ್ಲಾಟ್​ವೊಂದರ ಕೊಠಡಿಯಲ್ಲಿ ನಡೆದಿದೆ. ದಿನೇಶ್(67) ಪತ್ನಿ ಶೈಲಜಾ(64) ಮೃತದೇಹ ಪತ್ತೆಯಾಗಿದೆ.   ಮೃತ ದಿನೇಶ್​​ ನಿವೃತ್ತ...

Next Post

'ರಾಣಿ ಅಬ್ಬಕ್ಕ, ಚೆನ್ನಮ್ಮ, ರಾಯಣ್ಣ ಹುಟ್ಟಿದ ನಾಡು ಕರ್ನಾಟಕ'- ದ್ರೌಪದಿ ಮುರ್ಮು

ಹೊಸ ಪ್ರಯೋಗಕ್ಕೆ ಮುಂದಾದ ಪ್ರಶಾಂತ್​​ ನೀಲ್​​.. NTR ಹೀರೋನಾ..? ವಿಲನ್ನಾ..?

veena

veena

LATEST NEWS

ಅಭಿಮಾನಿಯ ಮೊಬೈಲ್ ಕಿತ್ತು ಬೀಸಾಡಿದ್ದ ರಣಬೀರ್​ ಕಪೂರ್‌? ಇದು ನಿಜವೇ?

January 28, 2023

ವಿಜಯ್​ ದಳಪತಿ 67ನೇ ಸಿನಿಮಾದಲ್ಲಿ ಕಮಾಲ್​ ಮಾಡಲಿದ್ದಾರೆ ಈ ವಿಕ್ರಮರು!

January 28, 2023

ಬೆಂಗಳೂರಿನಲ್ಲಿ ಸಿಂಹಪ್ರಿಯಾ ಅದ್ಧೂರಿ ರಿಸೆಪ್ಷನ್: ಸ್ಯಾಂಡಲ್​​ವುಡ್​​ ಗಣ್ಯರು ಭಾಗಿ

January 28, 2023

ತರಳುಬಾಳು ಸಿರಿಗೇರಿ ಶ್ರೀಗಳ ಬೈಕ್ ರ್‍ಯಾಲಿ ವೇಳೆ ಕಲ್ಲು ತೂರಾಟ: ಬೈಕ್​ಗಳು ಬೆಂಕಿಗೆ ಆಹುತಿ

January 28, 2023

ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ: ಮೂವರು ದಾರುಣ ಸಾವು, ಮತ್ತೋರ್ವ ಗಂಭೀರ

January 28, 2023

ಅಬ್ಬಾ! ಇಷ್ಟೆಲ್ಲಾ ಕಷ್ಟಪಟ್ಟು ಚಾಂಪಿಯನ್​ ಆಗ್ಬೇಕಾ? ಫೋಟೋ ನೋಡಿದ ಜನರ ಪ್ರತಿಕ್ರಿಯೆ ಹೀಗಿದೆ..

January 28, 2023

ಪತ್ನಿ ಜೊತೆ ದೀಪಕ್​​​ ಚಹಾರ್ ವರ್ಕೌಟ್; ಅದೊಂದು ನಿರೀಕ್ಷೆಯಲ್ಲಿದ್ದಾರೆ ಈ ಆಟಗಾರ

January 28, 2023

ಬೆಂಗಳೂರಿನಲ್ಲೇ ನಡೆಯಲಿದೆ WPL ಹರಾಜು? ಮುಂದಿನ ತಿಂಗಳೇ ನಡೆಯಲಿದೆ ಈ ಪ್ರಕ್ರಿಯೆ

January 28, 2023

ಸ್ನೇಹಿತನೊಂದಿಗೆ ದುಬೈನಲ್ಲಿ ಪಂದ್ಯ ವೀಕ್ಷಿಸಿದ ಪ್ರೀತಿ ಜಿಂಟಾ; ಆ ಫ್ರೆಂಡ್​ ಯಾರು?

January 28, 2023

ಫ್ಲಾಟ್​ನಲ್ಲಿ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಅನುಮಾನಾಸ್ಪದ ಸಾವು; ಹಿರಿಯ ದಂಪತಿ ಮೃತದೇಹ ಪತ್ತೆ

January 28, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ