Thursday, March 23, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

PFI ಬ್ಯಾನ್​; ಸಿಎಂ ಬೊಮ್ಮಾಯಿ, ಗೃಹ ಸಚಿವರ ಫಸ್ಟ್ ರಿಯಾಕ್ಷನ್​.. ಏನ್ ಹೇಳಿದ್ರು..?

Share on Facebook Share on Twitter Send Share
September 28, 2022

ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಹಾಗೂ ಅದರ ಸಹವರ್ತಿ ಸಂಘಟನೆಗಳು ಅಥವಾ ಅಧೀನ ಸಂಘಟನೆಗಳನ್ನು ಕೇಂದ್ರ ಸರ್ಕಾರವು ತಕ್ಷಣದಿಂದ ಜಾರಿಗೆ ಬರುವಂತೆ ಐದು ವರ್ಷಗಳ ಅವಧಿಗೆ ನಿಷೇಧಿಸಿದೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು, ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತ ಮಾಡೋದಾಗಿ ಹೇಳಿದ್ದಾರೆ.

Download the Newsfirstlive app

ದೇಶದಲ್ಲಿ ಆಂತರಿಕವಾಗಿ ವಿಧ್ವಂಸಕ ಕೃತ್ಯಗಳನ್ನು ಮಾಡುವ ದೇಶದ್ರೋಹಿ ಪ್ರಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ( PFI) ಸಂಘಟನೆಯನ್ನು ಕೇಂದ್ರ ಸರಕಾರ ನಿಷೇಧ ಮಾಡಿ ಆದೇಶ ಹೊರಡಿಸಿದೆ.

ಕರ್ನಾಟಕದ ಸಮಸ್ತ ದೇಶಪ್ರೇಮಿಗಳ ಪರವಾಗಿ ಪ್ರಧಾನಿ ಶ್ರೀ @narendramodi ಅವರಿಗೆ, ಗೃಹಸಚಿವ ಶ್ರೀ @AmitShah ಅವರಿಗೆ ಹೃದಯಸ್ಪರ್ಶಿ ವಂದನೆಗಳು. pic.twitter.com/RkNFf6KD3T

— Nalinkumar Kateel (@nalinkateel) September 28, 2022

ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ಪಿಎಫ್​ಐ ಸಂಘಟನೆಯನ್ನು ಬ್ಯಾನ್ ಮಾಡ್ಬೇಕು ಎಂದು ಸಿಪಿಐ, ಸಿಪಿಎಂ ಮತ್ತು ಕಾಂಗ್ರೆಸ್‌ನಂತಹ ಪ್ರತಿಪಕ್ಷಗಳು ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳ ಈ ದೇಶದ ಜನರ ಬಹುಕಾಲದ ಬೇಡಿಕೆಯಾಗಿತ್ತು. ಪಿಎಫ್ಐ ದೇಶ ವಿರೋಧಿ ಚಟುವಟಿಕೆಗಳಲ್ಲಿ, ಹಿಂಸಾಚಾರದಲ್ಲಿ ತೊಡಗಿತ್ತು. ಅವರು ದೇಶದ ಹೊರಗೆ ತಮ್ಮ ಆಜ್ಞೆಯನ್ನು ಹೊಂದಿದ್ದರು. ಕೆಲವು ಇಂಪ್ ಆಫೀಸರ್‌ಗಳು ಗಡಿಯುದ್ದಕ್ಕೂ ಹೋಗಿ ತಮ್ಮದೇ ಆದ ತರಬೇತಿಯನ್ನು ಹೊಂದಿದ್ದರು. ಈ ಸಂಸ್ಥೆಯನ್ನು ನಿಷೇಧಿಸುವ ಸಮಯ ಬಂದಿದೆ. ಗೃಹ ಇಲಾಖೆ ಸರಿಯಾದ ನಿರ್ಧಾರ ತೆಗೆದುಕೊಂಡಿದೆ. ಇದು ಎಲ್ಲಾ ದೇಶ ವಿರೋಧಿ ಗುಂಪುಗಳಿಗೆ ಸಂದೇಶವಾಗಿದೆ. ಇಂತಹ ಸಂಘಟನೆಗಳೊಂದಿಗೆ ಜನರು ಸಹವಾಸ ಮಾಡಬೇಡಿ ಎಂದು ಮನವಿ ಮಾಡುತ್ತೇನೆ ಎಂದು ತಿಳಿಸಿದ್ರು.

ಇದನ್ನೂ ಓದಿ: ಆಪರೇಷನ್ ಆಕ್ಟೋಪಸ್’ ಬೆನ್ನಲ್ಲೇ ಬ್ಯಾನ್​ ಅಸ್ತ್ರ-PFI ಜೊತೆಗೆ 8 ಸಹ ಸಂಘಟನೆಗಳು ನಿಷೇಧ..

Union Home Ministry has banned the Popular Front of India #PFI and its affiliates for 5 years. Congratulations to PM Shri @narendramodi and Union Home Minister Shri @AmitShah for taking this historical decisive action against these terrorist outfits.@CMofKarnataka pic.twitter.com/liMCwa8dvC

— Araga Jnanendra (@JnanendraAraga) September 28, 2022

‘ಕೇಂದ್ರ ಸರ್ಕಾರದ ನಿರ್ಧಾರವನ್ನ ನಾನು ಸ್ವಾಗತಿಸುತ್ತೇನೆ’

ಬೆಂಗಳೂರುಇತ್ತ, ಬೆಂಗಳೂರಿನಲ್ಲಿ ಪಿಎಫ್​ಐ ಬ್ಯಾನ್​ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಕೇಂದ್ರ ಸರಕಾರ ಮಹತ್ವದ ಬೆಳವಣಿಗೆಯೊಂದರಲ್ಲಿ, ಪಿಎಫ್ಐ ಹಾಗೂ ಅದರ ಇತರ ಸಹವರ್ತಿ ಸಂಸ್ಥೆಗಳನ್ನ ಏದು ವರ್ಷಗಳ ವರೆಗೆ UAPA ಕಾಯಿದೆ ಅಡಿಯಲ್ಲಿ ನಿಷೇಧಿಸಿದೆ. ಕೇಂದ್ರ ಸರ್ಕಾರದ ಈ ನಿರ್ಧಾರವನ್ನ ನಾನು ಸ್ವಾಗತಿಸುತ್ತೇನೆ ಅಂತ ಆರಗ ಜ್ಞಾನೇಂದ್ರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇನ್ನು ದೇಶದಲ್ಲಿ ಕೋಮು ಸೌಹಾರ್ದ ಕೆಡಿಸಿ , ಭಯೋತ್ಪಾದಕ ಕೃತ್ಯಕ್ಕೆ ಕುಮ್ಮಕ್ಕು ನೀಡುತ್ತಿದ್ದ, ಪಿಎಫ್ಐ ಹಾಗೂ ಅದರ ಇತರ ಸಹ ಸಂಸ್ಥೆಗಳ ವಿರುದ್ಧ ಕೇಂದ್ರ ಸರ್ಕಾರ ಸೂಕ್ತ ಕ್ರಮ ತೆಗೆದುಕೊಂಡಿದೆ.. ಕೇಂದ್ರ ಸರ್ಕಾರದ ಈ ನಡೆಯನ್ನ ನಾನು ಸ್ವಾಗತಿಸುತ್ತೇನೆ ಅಂತ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಇದನ್ನೂ ಓದಿ: FI ಸಂಘಟನೆ ಬ್ಯಾನ್-ನಿಜಕ್ಕೂ ಆಗಿದ್ದೇನು..? ಕೇಂದ್ರ ಸರ್ಕಾರ ಕೊಟ್ಟ ಕಾರಣಗಳೇನು..?

ಇದನ್ನೂ ಓದಿ: NIA ವಿರುದ್ಧ PFI ಕಾರ್ಯಕರ್ತರ ಸಮರ: RSS, ಮೋದಿ ಸರ್ಕಾರ ವಿರುದ್ಧ ಬಂಧಿತರ ಆಕ್ರೋಶ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Tags: Araga JnanendraBasavaraj BommaiPFIPFI Ban

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಕಾಂಗ್ರೆಸ್​ಗೆ ಬಿಗ್​ ಶಾಕ್​! ನಾರಾಯಣಗೌಡ ಜೊತೆ ಅಮಿತ್ ಶಾ ಮಾತುಕತೆ.. ಮುನಿಸು ಶಮನ..?

by NewsFirst Kannada
March 23, 2023
0

ಚುನಾವಣೆ ಹೊತ್ತಲ್ಲೇ ಬಂಡಾಯವೆದ್ದ ನಾಯಕರಿಗೆ ಬಿಜೆಪಿ ಹೈಕಮಾಂಡ್ ಕರೆದು ಮಾತುಕತೆ ನಡೆಸ್ತಿದೆ. ಇವತ್ತು ಸಚಿವ ನಾರಾಯಣಗೌಡ ಜೊತೆ ಕೇಂದ್ರ ಗೃಹ ಸಚಿವ ಅಮಿತ್​​ ಶಾ ಮಹತ್ವದ ಚರ್ಚೆ...

ಪ್ರತಿಷ್ಠಿತ BEL ಸಂಸ್ಥೆಯ CBSC ಶಾಲೆಯಲ್ಲಿ ಪದವಿಪೂರ್ವ ಕಾಲೇಜಿನ ಶಿಲಾನ್ಯಾಸ ಸಮಾರಂಭ..

by veena
March 23, 2023
0

ಬೆಂಗಳೂರು:  ಜಾಲಹಳ್ಳಿಯ ಭಾರತ್‌ ಎಲೆಕ್ಟ್ರಾನಿಕ್ಸ್, ಸಪ್ತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಬಿ.ಇ.ಎಲ್, ಸಿಬಿಎಸ್‌ ಇ ಶಾಲೆಯಲ್ಲಿ ಪದವಿಪೂರ್ವ ಅಥವಾ ಪಿಯು ಕಾಲೇಜಿನ ಶಿಲಾನ್ಯಾಸ ಸಮಾರಂಭ,ಭೂಮಿ ಪೂಜೆ ನೆರವೇರಿತು....

ಟೀಂ ಇಂಡಿಯಾದಲ್ಲಿ ಸ್ಥಾನ ಸಿಗದಿದ್ದರೆ ಏನಂತೆ.. IPLನಲ್ಲಿ ಖದರ್ ತೋರಿಸಲು ಸಂಜು ರೆಡಿ..!

by NewsFirst Kannada
March 23, 2023
0

ಕಳೆದ ಬಾರಿ ರನ್ನರ್​ಅಪ್​​​​​​​ ರಾಜಸ್ಥಾನ ರಾಯಲ್ಸ್​ ತಂಡ 2023ನೇ ಐಪಿಎಲ್​​​ಗೆ ಸಿದ್ಧತೆ ಜೋರಾಗಿ ನಡೆಸ್ತಿದೆ. ಕ್ಯಾಪ್ಟನ್​​​​ ಸಂಜು ಸ್ಯಾಮ್ಸನ್​​​​​ ಅಂಗಳದಲ್ಲಿ ಭರ್ಜರಿ ಬೆವರು ಹರಿಸ್ತಿದ್ದಾರೆ. ದೊಡ್ಡ ಹೊಡೆತಗಳಿಗೆ...

ನಿಮ್ಮ ಸಮಸ್ಯೆಗೆ ‘ನಾನೇನು ಮಾಡೋಕೆ ಆಗುತ್ತೆ’ ಅಂದ್ರು ಸಿಎಂ; ಅಲ್ಲೇ ಮನವಿ ಅರ್ಜಿ ಹರಿದು ಹಾಕಿ ಯುವಕ ಆಕ್ರೋಶ

by veena
March 23, 2023
0

ಬೆಂಗಳೂರು: ಕೆಪಿಟಿಸಿಎಲ್​ ಹುದ್ದೆ ನೇಮಕಾತಿಯ ಆಕಾಂಕ್ಷಿಯೊಬ್ಬ ಸಿಎಂ ಗೃಹಕಚೇರಿ ಬಳಿ ಅರ್ಜಿ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಇಂದು ನಡೆದಿದೆ. ಕೆಪಿಸಿಎಲ್​ನಲ್ಲಿ ನೇಮಕಾತಿ ಗೊಂದಲ ಸರಿಪಡಿಸುವಂತೆ...

VIDEO: ಮೋಸ್ಟ್‌ ಬ್ಯಾಚುಲರ್ MP ಜೊತೆ ಪರಿಣಿತಿ ಚೋಪ್ರಾ; ಸ್ನೇಹನಾ.. ಪ್ರೀತಿನಾ.. ಎಲ್ಲೆಲ್ಲೂ ಗುಲ್ಲೋ ಗುಲ್ಲು..!

by NewsFirst Kannada
March 23, 2023
0

ಬಾಲಿವುಡ್ ಬ್ಯೂಟಿ ಪರಿಣಿತಿ ಚೋಪ್ರಾ, ಮೋಸ್ಟ್ ಬ್ಯಾಚುಲರ್ ಸಂಸದ ರಾಘವೇಂದ್ರ ಛಡ್ಡಾ ಜೊತೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಮುಂಬೈನ ರೆಸ್ಟೋರೆಂಟ್‌ನಲ್ಲಿ ರಾಘವೇಂದ್ರ ಛಡ್ಡಾ, ಪರಿಣಿತಿ ಚೋಪ್ರಾ ಒಟ್ಟಿಗೆ...

Video: ರಾಜಕೀಯ ಟೆನ್ಶನ್ ಮರೆತು ಆಟೋ ಡ್ರೈವರ್ ಆಗ್ಬಿಟ್ರು ಡಿ.ಕೆ.ಶಿವಕುಮಾರ್​

by veena
March 23, 2023
0

ಬೆಂಗಳೂರು: ರಾಜ್ಯ ಚುನಾವಣೆಗೆ ದಿನಗಣನೆ ಎಣೆಸುವ ಹೊತ್ತು ಇನ್ನೇನು ಹತ್ತಿರ ಇದೆ. ಇದೇ ವೇಳೆ ಮೊಟ್ಟ ಮೊದಲ ಬಾರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಾರ್ವಜನಿಕವಾಗಿ ಆಟೋ...

RCB ಕ್ಯಾಂಪ್ ಸೇರಿಕೊಂಡ ದಂತಕತೆಗಳು; ಈ ‘ಸಲ ಕಪ್ ನಮ್ದೇ’ ಎಂದ ದಿಗ್ಗಜರು..!

by NewsFirst Kannada
March 23, 2023
0

ಮಿಲಿಯನ್ ಡಾಲರ್​ ಎಂದು ಕರೆಸಿಕೊಳ್ಳುವ 16ನೇ ಐಪಿಎಲ್​ಗೆ ಮಾರ್ಚ್​ 31ಕ್ಕೆ ಕಿಕ್​ ಸ್ಟಾರ್ಟ್​ ಸಿಗಲಿದೆ. ಟೂರ್ನಿ ಆರಂಭಕ್ಕೆ ಒಂದು ವಾರ ಬಾಕಿ ಇರುವಾಗಲೇ ಆರ್​ಸಿಬಿ ಕ್ಯಾಪ್ಟನ್​​​​​​ ಫಾಫ್...

ಮೋದಿ ಹೆಸರು ಇಟ್ಕೊಂಡವ್ರೆಲ್ಲ ಕಳ್ಳರೇ.. ಕೇಸ್ ಹಾಕ್ತೀರಾ..? -ನಲ್ಪಾಡ್ ವಾಗ್ದಾಳಿ

by NewsFirst Kannada
March 23, 2023
0

‘ಮೋದಿ ಹೆಸರನ್ನು ಇಟ್ಟುಕೊಂಡವರೆಲ್ಲ ಕಳ್ಳರೇ’ ಎಂದು ಕಾಂಗ್ರೆಸ್​​ ಯುವ ನಾಯಕ ಮೊಹ್ಮದ್ ನಲ್ಪಾಡ್ ಆರೋಪಿಸಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಅಬ್ಬರದ ಭಾಷಣ ಮಾಡಿರುವ ನಲ್ಪಾಡ್​, ಮಾನನಷ್ಟ ಮೊಕದ್ದಮೆ...

ತೆಲುಗಿನ ಮತ್ತೊಬ್ಬ ಹೀರೋ ಜೊತೆ ರಶ್ಮಿಕಾ ಆ್ಯಕ್ಟಿಂಗ್ -ಇಲ್ಲಿದೆ ಟಾಪ್ 5 ಸಿನಿಮಾ ಸುದ್ದಿಗಳು

by veena
March 23, 2023
0

NTR 30ನೇ ಚಿತ್ರಕ್ಕೆ ರಾಜಮೌಳಿ-ಪ್ರಶಾಂತ್ ನೀಲ್ ಸಾಥ್ ಆರ್​ಆರ್​ಆರ್​ ಸಿನಿಮಾದ ನಂತರ ಜ್ಯೂನಿಯರ್​ ಎನ್​.ಟಿ.ಆರ್ ತಮ್ಮ ಕರಿಯರ್​ನ 30ನೇ ಸಿನಿಮಾ ಶೂಟಿಂಗ್​ಗೆ ಸಿದ್ಧರಾಗಿದ್ದಾರೆ. ಯುಗಾದಿ ಹಬ್ಬದ ಪ್ರಯುಕ್ತ...

ಪಾಂಡ್ಯ vs ಸ್ಮಿತ್: ಏಕದಿನ ಸರಣಿಯಲ್ಲಿ ಹಾರ್ದಿಕ್ ವಿಶೇಷ ದಾಖಲೆ

by NewsFirst Kannada
March 23, 2023
0

ಆಸ್ಟ್ರೇಲಿಯಾ ಕ್ಯಾಪ್ಟನ್​​​​ ಸ್ಟೀವ್ ಸ್ಮಿತ್​ ಭಾರತ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಖಾತೆ ತೆರೆಯದೇ ಪೆವಿಲಿಯನ್ ಸೇರಿಕೊಂಡರು. ಮೂರು ಬಾಲ್ ಎದುರಿಸಿದ ಸ್ಮಿತ್​ ಹಾರ್ದಿಕ್​ ಪಾಂಡ್ಯ ಬೌಲಿಂಗ್​​​ನಲ್ಲಿ...

Next Post

PFI ಬ್ಯಾನ್; ಬೆಂಗಳೂರಿನ ಸೂಕ್ಷ್ಮ ಪ್ರದೇಶಗಳಲ್ಲಿ ಸಿಟಿ ಪೊಲೀಸ್ ಅಲರ್ಟ್..

ಕಿರೀಟಿ ಗ್ರ್ಯಾಂಡ್ ಎಂಟ್ರಿಗೆ ಮುಹೂರ್ತ ಫಿಕ್ಸ್ -ವಿಶೇಷ ದಿನದಂದೂ ರೆಡ್ಡಿ ಪುತ್ರ ಸಿನಿಮಾ ಟೈಟಲ್ ಲಾಂಚ್​..

NewsFirst Kannada

NewsFirst Kannada

LATEST NEWS

ಕಾಂಗ್ರೆಸ್​ಗೆ ಬಿಗ್​ ಶಾಕ್​! ನಾರಾಯಣಗೌಡ ಜೊತೆ ಅಮಿತ್ ಶಾ ಮಾತುಕತೆ.. ಮುನಿಸು ಶಮನ..?

March 23, 2023

ಟೀಂ ಇಂಡಿಯಾದಲ್ಲಿ ಸ್ಥಾನ ಸಿಗದಿದ್ದರೆ ಏನಂತೆ.. IPLನಲ್ಲಿ ಖದರ್ ತೋರಿಸಲು ಸಂಜು ರೆಡಿ..!

March 23, 2023

ನಿಮ್ಮ ಸಮಸ್ಯೆಗೆ ‘ನಾನೇನು ಮಾಡೋಕೆ ಆಗುತ್ತೆ’ ಅಂದ್ರು ಸಿಎಂ; ಅಲ್ಲೇ ಮನವಿ ಅರ್ಜಿ ಹರಿದು ಹಾಕಿ ಯುವಕ ಆಕ್ರೋಶ

March 23, 2023

VIDEO: ಮೋಸ್ಟ್‌ ಬ್ಯಾಚುಲರ್ MP ಜೊತೆ ಪರಿಣಿತಿ ಚೋಪ್ರಾ; ಸ್ನೇಹನಾ.. ಪ್ರೀತಿನಾ.. ಎಲ್ಲೆಲ್ಲೂ ಗುಲ್ಲೋ ಗುಲ್ಲು..!

March 23, 2023

Video: ರಾಜಕೀಯ ಟೆನ್ಶನ್ ಮರೆತು ಆಟೋ ಡ್ರೈವರ್ ಆಗ್ಬಿಟ್ರು ಡಿ.ಕೆ.ಶಿವಕುಮಾರ್​

March 23, 2023

RCB ಕ್ಯಾಂಪ್ ಸೇರಿಕೊಂಡ ದಂತಕತೆಗಳು; ಈ ‘ಸಲ ಕಪ್ ನಮ್ದೇ’ ಎಂದ ದಿಗ್ಗಜರು..!

March 23, 2023

ಮೋದಿ ಹೆಸರು ಇಟ್ಕೊಂಡವ್ರೆಲ್ಲ ಕಳ್ಳರೇ.. ಕೇಸ್ ಹಾಕ್ತೀರಾ..? -ನಲ್ಪಾಡ್ ವಾಗ್ದಾಳಿ

March 23, 2023

ತೆಲುಗಿನ ಮತ್ತೊಬ್ಬ ಹೀರೋ ಜೊತೆ ರಶ್ಮಿಕಾ ಆ್ಯಕ್ಟಿಂಗ್ -ಇಲ್ಲಿದೆ ಟಾಪ್ 5 ಸಿನಿಮಾ ಸುದ್ದಿಗಳು

March 23, 2023

ಪಾಂಡ್ಯ vs ಸ್ಮಿತ್: ಏಕದಿನ ಸರಣಿಯಲ್ಲಿ ಹಾರ್ದಿಕ್ ವಿಶೇಷ ದಾಖಲೆ

March 23, 2023

ದೇವರಿಗೆ ನಮಸ್ಕಾರ ಸಲ್ಲಿಸುವಾಗ ಭೀಕರ ಅಪಘಾತ; ಸ್ಥಳದಲ್ಲೇ ಮಹಿಳೆ ಸಾವು 

March 23, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ