Thursday, March 23, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

‘ಆವರ್ತ’ ಚಿತ್ರದ ಹಾಡುಗಳಿಗೆ ಶಕ್ತಿ ತುಂಬಿದ ತಾರಮ್ಮ

Share on Facebook Share on Twitter Send Share
November 3, 2022

ಕನ್ನಡ ಚಿತ್ರರಂಗಕ್ಕೆ “ತುಳಸಿದಳ” ದಂತಹ ಅದ್ಭುತ ಚಿತ್ರವನ್ನು ಕೊಟ್ಟ ವೇಮಗಲ್ ಜಗನ್ನಾಥ್ ರಾವ್ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರ “ಆವರ್ತ”. ಇತ್ತೀಚಿಗೆ ಈ ಚಿತ್ರದ ಹಾಡುಗಳನ್ನು ರಾಷ್ಟ್ರಪ್ರಶಸ್ತಿ ವಿಜೇತ ನಟಿ ತಾರಾ ಅನುರಾಧ ಬಿಡುಗಡೆ ಮಾಡಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್ ಟ್ರೇಲರ್ ಅನಾವರಣಗೊಳಿಸಿದರು.

ನನ್ನ ಮೊದಲ ಚಿತ್ರ “ತುಳಸಿದಳ”. ಆ ಚಿತ್ರದಲ್ಲಿ ವೇಮಗಲ್ ಜಗನ್ನಾಥ್ ರಾವ್ ಅವರು ನನ್ನನ್ನು ಗುರುತಿಸಿ ಅವಕಾಶ ನೀಡಿದ್ದರು. ನನ್ನ ಗುರುಗಳು ನಿರ್ದೇಶಿಸಿರುವ ಈ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿರುವುದಕ್ಕೆ ಬಹಳ ಖುಷಿಯಾಗಿದೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ತಾರಾ ಅನುರಾಧ ಹಾಗೂ ಭಾ.ಮ.ಹರೀಶ್ ಅವರು ಚಿತ್ರಕ್ಕೆ ಶುಭ ಕೋರಿದರು.

Download the Newsfirstlive app

ಯುವಕನೊಬ್ಬನಿಗೆ ಕಥೆ ಬರೆಯುವ ಹವ್ಯಾಸ. ಕಾಲ್ಪನಿಕ ಕಥೆ ಬರೆಯುವ ಬಯಕೆಯಿಲ್ಲದ ಆತನಿಗೆ ನೈಜ ಘಟನೆ ಕುರಿತು ಕಥೆ ಬರೆಯುವ ಆಸಕ್ತಿ. ಆ ಸಮಯದಲ್ಲಿ ಆತನಿಗೊಂದು ಮೆಸೇಜ್ ಬರುತ್ತದೆ. ಆತ ಆ ಸ್ಥಳಕ್ಕೆ ಹೋದಾಗ ಏನೆಲ್ಲಾ ಆಗುತ್ತದೆ? ಎಂಬುದು ನಮ್ಮ ಚಿತ್ರದ ಕಥೆ ಎನ್ನುವ ನಿರ್ದೇಶಕ ವೇಮಗಲ್ ಜಗನ್ನಾಥರಾವ್, ನವೆಂಬರ್ 18 ರಂದು ಚಿತ್ರವನ್ನು ತೆರೆಗೆ ತರುವುದಾಗಿ ತಿಳಿಸಿದರು. ಕಥೆಗಾರನ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ನಾಯಕ ಜಯ್ ಚಂದ್ರ ಹೇಳಿದರು. ಸಿ.ಓ.ಡಿ ಅಧಿಕಾರಿ ಪಾತ್ರಧಾರಿ ಧನ್ವಿತ್ ಹಾಗೂ ನಾಯಕಿ ನಯನ “ಆವರ್ತ” ಚಿತ್ರದ ಬಗ್ಗೆ ಮಾತನಾಡಿದರು. ಮೂರು ಸಾಹಸ ಸನ್ನಿವೇಶಗಳು ಚೆನ್ನಾಗಿದೆ ಎಂದು ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ತಿಳಿಸಿದರು. ಸಂಗೀತ ನಿರ್ದೇಶಕ ಅತಿಶಯ್ ಜೈನ್ ಹಾಗೂ ಛಾಯಾಗ್ರಾಹಕ ಮಲ್ಲಿಕಾರ್ಜುನ್ ತಮ್ಮ ಕಾರ್ಯದ ಕುರಿತು ಮಾಹಿತಿ ನೀಡಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Tags: 2022 kannada movieKannada NewsNewsFirst Kannada

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

VIDEO: ಮೋಸ್ಟ್‌ ಬ್ಯಾಚುಲರ್ MP ಜೊತೆ ಪರಿಣಿತಿ ಚೋಪ್ರಾ; ಸ್ನೇಹನಾ.. ಪ್ರೀತಿನಾ.. ಎಲ್ಲೆಲ್ಲೂ ಗುಲ್ಲೋ ಗುಲ್ಲು..!

by NewsFirst Kannada
March 23, 2023
0

ಬಾಲಿವುಡ್ ಬ್ಯೂಟಿ ಪರಿಣಿತಿ ಚೋಪ್ರಾ, ಮೋಸ್ಟ್ ಬ್ಯಾಚುಲರ್ ಸಂಸದ ರಾಘವೇಂದ್ರ ಛಡ್ಡಾ ಜೊತೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಮುಂಬೈನ ರೆಸ್ಟೋರೆಂಟ್‌ನಲ್ಲಿ ರಾಘವೇಂದ್ರ ಛಡ್ಡಾ, ಪರಿಣಿತಿ ಚೋಪ್ರಾ ಒಟ್ಟಿಗೆ...

ತೆಲುಗಿನ ಮತ್ತೊಬ್ಬ ಹೀರೋ ಜೊತೆ ರಶ್ಮಿಕಾ ಆ್ಯಕ್ಟಿಂಗ್ -ಇಲ್ಲಿದೆ ಟಾಪ್ 5 ಸಿನಿಮಾ ಸುದ್ದಿಗಳು

by veena
March 23, 2023
0

NTR 30ನೇ ಚಿತ್ರಕ್ಕೆ ರಾಜಮೌಳಿ-ಪ್ರಶಾಂತ್ ನೀಲ್ ಸಾಥ್ ಆರ್​ಆರ್​ಆರ್​ ಸಿನಿಮಾದ ನಂತರ ಜ್ಯೂನಿಯರ್​ ಎನ್​.ಟಿ.ಆರ್ ತಮ್ಮ ಕರಿಯರ್​ನ 30ನೇ ಸಿನಿಮಾ ಶೂಟಿಂಗ್​ಗೆ ಸಿದ್ಧರಾಗಿದ್ದಾರೆ. ಯುಗಾದಿ ಹಬ್ಬದ ಪ್ರಯುಕ್ತ...

ಅವಿವಾಗೆ ಯಾವ ರೀತಿ ಪಾತ್ರ ಮಾಡಿದ್ರೆ ಇಷ್ಟ ಆಗುತ್ತಂತೆ..? ಭಾವಿ ಪತ್ನಿ ಬಗ್ಗೆ ಅಭಿ ಮಾತು

by veena
March 23, 2023
0

ನ್ಯೂಸ್​ಫಸ್ಟ್​ ನಡೆಸಿದ ವಿಶೇಷ ಸಂದರ್ಶನದಲ್ಲಿ ಅಭಿಷೇಕ್ ಅಂಬರೀಶ್ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು. ಇದೇ ವೇಳೆ ತಮ್ಮ ಭಾವಿ ಪತ್ನಿ ಬಗ್ಗೆಯೂ ಕೆಲವು ಗುಟ್ಟುಗಳನ್ನು ಹೇಳಿದರು. ಅಂದ್ಹಾಗೆ ಅಭಿ...

Watch: ‘ಡೋಂಟ್​ ವರಿ ಡೋಂಟ್​ ವರಿ ಚಿನ್ನ ನಿನ್ನ ಟೈಮ್​ ಕೂಡ ಬಂದೇ ಬರ್ತದೆ‘ ಎಂದ All Ok

by NewsFirst Kannada
March 23, 2023
0

‘ಡೋಂಟ್​ ವರಿ ಡೋಂಟ್​ ವರಿ ಚಿನ್ನ ನಿನ್ನ ಟೈಮ್​ ಕೂಡ ಬಂದೇ ಬರ್ತದೆ... ಆ ಟೈಮ್​ ಯಾವಗ ಬರತ್ತೊ ಗೊತ್ತಿಲ್ಲ‘. ಈ ಲೈನ್ ಮಾತ್ರ​ ಸ್ಟ್ರಗಲ್ ಮಾಡ್ತಿರೋ...

VIDEO: ‘ಪಠಾಣ್’ ಸಾಂಗ್​ಗೆ ಇರ್ಫಾನ್​ ಪಠಾಣ್ ಮಗ ಕ್ಯೂಟ್‌​ ಡ್ಯಾನ್ಸ್; ಶಾರುಖ್ ಖಾನ್ ಕ್ಲೀನ್ ಬೋಲ್ಡ್‌!

by Bhimappa
March 23, 2023
0

ಇರ್ಫಾನ್​ ಪಠಾಣ್​.. ಒನ್​ ಟೈಮ್​ನಲ್ಲಿ ಟೀಮ್​ ಇಂಡಿಯಾದ ಮೋಸ್ಟ್​ ಸಕ್ಸಸ್​ ಫುಲ್​ ಆಲ್​ ರೌಂಡರ್​. ಎಡಗೈಯಿಂದ ಬೌಲಿಂಗ್​ ಮಾಡುತ್ತಿದ್ದ ಪಠಾಣ್ ಲೆಫ್ಟ್​ಹ್ಯಾಂಡ್​ ಬ್ಯಾಟಿಂಗ್ ಮಾಡುತ್ತಿದ್ದರು. ಸದ್ಯ ಟೀಮ್​...

IPL 2023ರ ಉದ್ಘಾಟನೆಗೆ ಸೊಂಟ ಬಳುಕಿಸಲಿದ್ದಾರೆ ‘ಜಿಮಿಕ್ಕಿ ಪೊಣ್ಣು‘! ರಶ್ಮಿಕಾ ಮಂದಣ್ಣ ಡ್ಯಾನ್ಸ್ ಮಾಡೋದು ನಿಜಾನಾ?

by NewsFirst Kannada
March 23, 2023
0

IPL 2023ರ ಆರಂಭಕ್ಕೆ ಇನ್ನೇನು ಕೆಲವೇ ದಿನಗಳ ಬಾಕಿ ಇದೆ. ಇದೇ ಮಾರ್ಚ್ 31ರಂದು ಇಂಡಿಯನ್​ ಪ್ರೀಮಿಯರ್​ ಲೀಗ್​ ಆರಂಭಗೊಳ್ಳಲಿದೆ. ಹೀಗಾಗಿ ಬಹುನಿರೀಕ್ಷಿತ ಈ ಜಿದ್ದಾ-ಜಿದ್ದಿಗಾಗಿ ಅಭಿಮಾನಿಗಳು...

72 ಲಕ್ಷ ರೂಪಾಯಿ ಕಳ್ಳತನ; ಸೋನು ನಿಗಮ್​ ತಂದೆಯ ಕಾರು ಚಾಲಕ ಅರೆಸ್ಟ್​

by NewsFirst Kannada
March 23, 2023
0

ಗಾಯಕ ಸೋನು ನಿಗಮ್ ತಂದೆ ಆಗಮ್​ಕುಮಾರ್ ನಿಗಮ್ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರ ಕಾರು ಚಾಲಕನನ್ನ ಪೊಲೀಸರು ಬಂಧಿಸಿದ್ದಾರೆ. ಇದೇ ಮಾರ್ಚ್​ 19ರಂದು ಆಗಮ್...

ಕೇಸರಿಯ ರಂಗಿನಂತೆ ಸೀರೆಯಲ್ಲಿ ಮಿಂಚಿದ್ದ ಸ್ಯಾಂಡಲ್​ವುಡ್​ನ ಮುದ್ದು ಹುಡುಗಿ ನಟಿ ಅಮೂಲ್ಯ

by veena
March 23, 2023
0

ಹೆಣ್ಣಿಗೆ ಸೀರೆ ಯಾಕೆ ಅಂದ, ಆ ಚಂದ ಅವಳ ಒಳಗೆ ಅಡಗಿರೋದ್ರಿಂದ ಎಂಬ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹಾಡಿನಂತೆ ಹೆಣ್ಣು ಮಕ್ಕಳು ಸೀರೆಯಲ್ಲಿ ಅದೇಷ್ಟೂ ಅಂದ ಚಂದವಾಗಿ...

ಮತ್ತೆ ಸುದ್ದಿಯಾದ ಪಂತ್​ ಮಾಜಿ ಗರ್ಲ್​ ಫ್ರೆಂಡ್​​.. ಊರ್ವಶಿ ಧರಿಸಿರೋ ಈ ಡ್ರೆಸ್​ ಬೆಲೆ ಎಷ್ಟು ಗೊತ್ತಾ?

by NewsFirst Kannada
March 22, 2023
0

ಮಿಸ್ ಯೂನಿವರ್ಸ್ ಊರ್ವಶಿ ರೌಟೇಲಾ ತಮ್ಮ ವಿಶಿಷ್ಟ ಶೈಲಿ ಮತ್ತು ಫ್ಯಾಶನ್ ಸ್ಟೈಲಿಂದ ಎಲ್ಲರ ಗಮನ ಸೆಳೆಯುತ್ತಾರೆ. ಆಗಾಗ್ಗೆ ಅವರ ನೋಟದಿಂದ ತನ್ನ ಅಭಿಮಾನಿಗಳನ್ನು ಹುಚ್ಚರನ್ನಾಗಿ ಮಾಡುತ್ತಾರೆ....

17 ವರ್ಷಗಳ ಬಳಿಕ ಸ್ಯಾಂಡಲ್​ವುಡ್​ಗೆ ಶಿಲ್ಪಾ ಶೆಟ್ಟಿ ಕಂಬ್ಯಾಕ್; ಪೋಸ್ಟರ್ ಔಟ್..!

by veena
March 22, 2023
0

ಌಕ್ಷನ್​ ಪ್ರಿನ್ಸ್​​ ಧ್ರುವ ಸರ್ಜಾ ‘ಕೆಡಿ’ ಸಿನಿಮಾದಲ್ಲಿ ಬಾಲಿವುಡ್ ನಟ​ ಸಂಜಯ್​ ದತ್​ ಎದುರಾಳಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಬಾಲಿವುಡ್‌ ಬ್ಯೂಟಿ ಶಿಲ್ಪಾ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ. ನಟಿ...

Next Post

ಈ ಪಿಚ್ ಅಂದ್ರೆ ಕೊಹ್ಲಿಗೆ ಸ್ವರ್ಗ.. ಟೆಸ್ಟ್​​, ODI, ಟಿ-20ನಲ್ಲಿ ರನ್​​ಗಳ ಸುನಾಮಿ ಇದ್ದದ್ದೇ..!

BREAKING: ಗುಜರಾತ್​ ವಿಧಾನಸಭೆ ಎಲೆಕ್ಷನ್​​ಗೆ ಡೇಟ್ ಫಿಕ್ಸ್ 

veena

veena

LATEST NEWS

ಕಾಂಗ್ರೆಸ್​ಗೆ ಬಿಗ್​ ಶಾಕ್​! ನಾರಾಯಣಗೌಡ ಜೊತೆ ಅಮಿತ್ ಶಾ ಮಾತುಕತೆ.. ಮುನಿಸು ಶಮನ..?

March 23, 2023

ಟೀಂ ಇಂಡಿಯಾದಲ್ಲಿ ಸ್ಥಾನ ಸಿಗದಿದ್ದರೆ ಏನಂತೆ.. IPLನಲ್ಲಿ ಖದರ್ ತೋರಿಸಲು ಸಂಜು ರೆಡಿ..!

March 23, 2023

ನಿಮ್ಮ ಸಮಸ್ಯೆಗೆ ‘ನಾನೇನು ಮಾಡೋಕೆ ಆಗುತ್ತೆ’ ಅಂದ್ರು ಸಿಎಂ; ಅಲ್ಲೇ ಮನವಿ ಅರ್ಜಿ ಹರಿದು ಹಾಕಿ ಯುವಕ ಆಕ್ರೋಶ

March 23, 2023

VIDEO: ಮೋಸ್ಟ್‌ ಬ್ಯಾಚುಲರ್ MP ಜೊತೆ ಪರಿಣಿತಿ ಚೋಪ್ರಾ; ಸ್ನೇಹನಾ.. ಪ್ರೀತಿನಾ.. ಎಲ್ಲೆಲ್ಲೂ ಗುಲ್ಲೋ ಗುಲ್ಲು..!

March 23, 2023

Video: ರಾಜಕೀಯ ಟೆನ್ಶನ್ ಮರೆತು ಆಟೋ ಡ್ರೈವರ್ ಆಗ್ಬಿಟ್ರು ಡಿ.ಕೆ.ಶಿವಕುಮಾರ್​

March 23, 2023

RCB ಕ್ಯಾಂಪ್ ಸೇರಿಕೊಂಡ ದಂತಕತೆಗಳು; ಈ ‘ಸಲ ಕಪ್ ನಮ್ದೇ’ ಎಂದ ದಿಗ್ಗಜರು..!

March 23, 2023

ಮೋದಿ ಹೆಸರು ಇಟ್ಕೊಂಡವ್ರೆಲ್ಲ ಕಳ್ಳರೇ.. ಕೇಸ್ ಹಾಕ್ತೀರಾ..? -ನಲ್ಪಾಡ್ ವಾಗ್ದಾಳಿ

March 23, 2023

ತೆಲುಗಿನ ಮತ್ತೊಬ್ಬ ಹೀರೋ ಜೊತೆ ರಶ್ಮಿಕಾ ಆ್ಯಕ್ಟಿಂಗ್ -ಇಲ್ಲಿದೆ ಟಾಪ್ 5 ಸಿನಿಮಾ ಸುದ್ದಿಗಳು

March 23, 2023

ಪಾಂಡ್ಯ vs ಸ್ಮಿತ್: ಏಕದಿನ ಸರಣಿಯಲ್ಲಿ ಹಾರ್ದಿಕ್ ವಿಶೇಷ ದಾಖಲೆ

March 23, 2023

ದೇವರಿಗೆ ನಮಸ್ಕಾರ ಸಲ್ಲಿಸುವಾಗ ಭೀಕರ ಅಪಘಾತ; ಸ್ಥಳದಲ್ಲೇ ಮಹಿಳೆ ಸಾವು 

March 23, 2023
News First Kannada

Reach us

[email protected]tlive.com


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ