Saturday, January 28, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಪೊಲಾರ್ಡ್ ನಿರ್ಧಾರದಿಂದ ಮುಂಬೈ ಫ್ರಾಂಚೈಸಿಗೂ ಬೇಸರ -ಆದ್ರು ಇನ್ಮುಂದೆ ಬ್ಯಾಟಿಂಗ್​ ಕೋಚ್​..

Share on Facebook Share on Twitter Send Share
November 16, 2022

ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ತಮ್ಮ ತಂಡದಿಂದ ಕಿರನ್ ಪೊಲಾರ್ಡ್​​ರನ್ನ ರಿಲೀಸ್ ಮಾಡಿದೆ. ಇದರಿಂದ ಬೇಸರಗೊಂಡು ಪೊಲಾರ್ಡ್​ ಐಪಿಎಲ್​ಗೆ ಗುಡ್​ಬೈ ಹೇಳಿದ್ದಾರೆ. ಆದ್ರೆ, ತಂಡದ ಪ್ರಮುಖ ಆಟಗಾರನನ್ನ ಮುಂಬೈ ಕೈ ಬಿಡೋದಕ್ಕೆ ಕಾರಣ ಏನು ಅಂತೀರಾ.?

IPL ಸೀಸನ್ 15ಕ್ಕೂ ಮುನ್ನ ಮಿಸ್ಟರ್ 360 ಎಬಿ ಡಿವಿಲಿಯರ್ಸ್, ಮಿಸ್ಟರ್ IPL ಸುರೇಶ್ ರೈನಾ IPL​ಗೆ ಗುಡ್​ಬೈ ಹೇಳಿ ಶಾಕ್ ನೀಡಿದ್ರು. ಈಗಾಗ್ಲೇ ಫ್ಯಾನ್ಸ್, ಬಿಲಿಯನ್ ಡಾಲರ್​ ಲೀಗ್​ನಲ್ಲಿ ಇವರಿಬ್ಬರ ಆಟವನ್ನ ಮಿಸ್​ ಮಾಡಿಕೊಳ್ತಿದ್ದಾರೆ. ಆದ್ರೀಗ IPL ಸೀಸನ್​ 16ಕ್ಕೂ ಮುನ್ನ ಮತ್ತೊಂದು ಶಾಕ್ ಎದುರಾಗಿದೆ.​ ವಿಂಡೀಸ್ ಆಲ್​ರೌಂಡರ್, ಕಿರನ್ ಪೋಲಾರ್ಡ್​ IPL​ಗೆ ​ ನಿವೃತ್ತಿ ಘೋಷಿಸಿದ್ದಾರೆ.

ರಿಟೇನ್ ಮಾಡದೇ, ರಿಲೀಸ್​ ಮಾಡಿದ್ದೇ ನಿವೃತ್ತಿಗೆ ಕಾರಣ..

ಇದೇ ಡಿಸೆಂಬರ್​ನಲ್ಲಿ IPL ​ಮಿನಿ ಆಕ್ಷನ್ ನಡೆಯಲಿದೆ. ಹೀಗಾಗಿ ಎಲ್ಲಾ 10 ತಂಡಗಳು ಕೆಲ ಆಟಗಾರರನ್ನ ತಂಡದಿಂದ ರಿಲೀಸ್ ಮಾಡ್ತಿವೆ. ಅದರಂತೆ ಮುಂಬೈ ಇಂಡಿಯನ್ಸ್​ ಫ್ರಾಂಚೈಸಿ, ಕಿರನ್ ಪೋಲಾರ್ಡ್​ರನ್ನ ರಿಲೀಸ್ ಮಾಡಿದೆ. ಇದರಿಂದ ಬೇಸರಗೊಂಡು ಪೊಲಾರ್ಡ್​ IPLಗೆ ಗುಡ್​ಬೈ ಹೇಳೋ ನಿರ್ಧಾರ ಮಾಡಿದ್ದಾರೆ.

MI 5 ಬಾರಿ ಕಪ್​ ಗೆಲ್ಲುವಲ್ಲಿ ಪ್ರಮುಖ ಪಾತ್ರಹಿಸಿದ್ದ ಪೊಲಾರ್ಡ್..

2010ರಲ್ಲಿ IPL​ಗೆ ಎಂಟ್ರಿ ನೀಡಿದ ಪೋಲಾರ್ಡ್​, ಅಲ್ಲಿಂದ ಇಲ್ಲಿವರೆಗೂ ಮುಂಬೈ ಬಿಟ್ಟು ಬೇರೆ ತಂಡಗಳ ಪರ ಆಡೇ ಇಲ್ಲ. ಇನ್ನು ಮುಂಬೈ ಇಂಡಿಯನ್ಸ್ 5 ಬಾರಿ ಚಾಂಪಿಯನ್ಸ್ ಪಟ್ಟ ಅಲಂಕರಿಸುವಲ್ಲಿ ಪೊಲಾರ್ಡ್​ ಪ್ರಮುಖ ಪಾತ್ರವಹಿಸಿದ್ರು. ಅದ್ಭುತ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಮೂಲಕ ಅಬ್ಬರಿಸಿದ್ರು. ಹಲವು ಪಂದ್ಯಗಳಲ್ಲಿ ಒಂಟಿಸಲಗದಂತೆ ಹೋರಾಡಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ರು.

ಫ್ಲಾಪ್ ಶೋ, ವಯಸ್ಸಿನ ಕಾರಣದಿಂದ ಪೊಲಾರ್ಡ್ ರಿಲೀಸ್​..

ಯೆಸ್, ಕಳೆದ ಕೆಲ ಸೀಸನ್​​ಗಳಿಂದ ಪೊಲಾರ್ಡ್​ ತಮ್ಮ ರೇಂಜ್​ಗೆ ತಕ್ಕಂತೆ ಆಡ್ತಿಲ್ಲ. ಐಪಿಎಲ್​ ಸೀಸನ್​ 15ರಲ್ಲೂ ಪೊಲಾರ್ಡ್​ ಪ್ಲಾಫ್​ ಶೋ ನೀಡಿದ್ರು. ಇದಲ್ಲದೇ ಪೊಲಾರ್ಡ್​ಗೀಗ 35 ವರ್ಷ. ಇದೆಲ್ಲಾ ಕಾರಣದಿಂದ ಮುಂಬೈ ಫ್ರಾಂಚೈಸಿ, ಪೊಲಾರ್ಡ್​​ರನ್ನ ರಿಲೀಸ್ ಮಾಡಿದೆ.

ನಾನು ಮುಂಬೈ ಬಿಟ್ಟು ಬೇರೆ ತಂಡಗಳ ಪರ ಆಡಲ್ಲ..

Download the Newsfirstlive app

ಯೆಸ್, ಮುಂಬೈ ಇಂಡಿಯನ್ಸ್ ತಮ್ಮನ್ನ ತಂಡದಿಂದ ರಿಲೀಸ್ ಮಾಡಿದ್ರೂ, ಪೊಲಾರ್ಡ್​​​ಗೆ ಮಿನಿ ಆಕ್ಷನ್​ಗೆ ಹೋಗಬಹುದಿತ್ತು. ಆಕ್ಷನ್​ನಲ್ಲಿ ಬೇರೆ ತಂಡಗಳು ಪೊಲಾರ್ಡ್​ರನ್ನ ಖರೀದಿಸೋ ಅವಕಾಶವಿತ್ತು. ಆದ್ರೆ, ಪೊಲಾರ್ಡ್​ ನಾನು ಐಪಿಎಲ್ ಆಡಿದ್ರೆ, ಅದು ಮುಂಬೈ ಇಂಡಿಯನ್ಸ್​ ಪರ ಮಾತ್ರ ಅಂತ ತಿಳಿಸಿದ್ದಾರೆ. ಟ್ವಿಟರ್​ನಲ್ಲಿ ಇನ್ನು ಕೆಲ ವರ್ಷ ಐಪಿಎಲ್ ಆಡೋ ಮನಸಿದ್ದರೂ, ಮುಂಬೈ ಇಂಡಿಯನ್ಸ್ ಪರ ಆಡೋ ಅವಕಾಶ ಇಲ್ಲದ್ದಕ್ಕೆ ನಿವೃತ್ತಿ ನಿರ್ಧಾರ ಕೈಗೊಂಡಿರೋದಾಗಿ ಪೊಲಾರ್ಡ್​, ಟ್ವಿಟರ್​ ಮೂಲಕ ತಿಳಿಸಿದ್ದಾರೆ.

💙 #OneFamily @mipaltan pic.twitter.com/4mDVKT3eu6

— Kieron Pollard (@KieronPollard55) November 15, 2022

ಪೊಲಾರ್ಡ್ ನಿರ್ಧಾರದಿಂದ ಮುಂಬೈ ಫ್ರಾಂಚೈಸಿಗೂ ಬೇಸರ..
ವಿಂಡೀಸ್ ದೈತ್ಯನಿಗೆ ಮುಂಬೈ ಬ್ಯಾಟಿಂಗ್ ಕೋಚ್ ಹುದ್ದೆ..

ಯೆಸ್, ಪೊಲಾರ್ಡ್​​ ಐಪಿಎಲ್​ಗೆ ಗುಡ್​ಬೈ ಹೇಳಿದ್ದರಿಂದ ಮುಂಬೈ ಫ್ರಾಂಚೈಸಿಗೂ ಬೇಸರವಾಗಿದೆ. ಇದೇ ಕಾರಣಕ್ಕಾಗಿ, ಆಟಗಾರನಾಗಿಲ್ಲದಿದ್ದರೂ ಕೋಚ್​ ರೂಪದಲ್ಲಿ ಪೊಲಾರ್ಡ್​​ರನ್ನ ತಂಡದಲ್ಲಿ ಉಳಿಸಿಕೊಳ್ಳಲು ನಿರ್ಧರಿಸಿದೆ.ಇದೇ ಕಾರಣಕ್ಕೆ, ಪೊಲಾರ್ಡ್​ಗೆ ತಂಡದ ನೂತನ ಬ್ಯಾಟಿಂಗ್ ಕೋಚ್ ಹುದ್ದೆ ನೀಡಿದೆ. ಮುಂದಿನ ಐಪಿಎಲ್​ ಸೀಸನ್​ನಿಂದ ಪೊಲಾರ್ಡ್​ ಮುಂಬೈ ಇಂಡಿಯನ್ಸ್​ ತಂಡದ ಬ್ಯಾಟಿಂಗ್ ಕೋಚ್​ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಪೊಲಾರ್ಡ್​​ ನಿವೃತ್ತಯಿಂದ ಐಪಿಎಲ್​ಗೆ ಬಿಗ್​ ಲಾಸ್..

ಯೆಸ್, ಪೊಲಾರ್ಡ್​ ಪಕ್ಕಾ ಟಿ20 ಪ್ಲೇಯರ್. ಅದರಲ್ಲೂ ಬ್ಯಾಟಿಂಗ್​ನಲ್ಲಿ ಪೊಲಾರ್ಡ್​ ನಿಜಕ್ಕೂ ರಾಕ್ಷಸ. ಪೊಲಾರ್ಡ್ ಕ್ರೀಸ್​​ನಲ್ಲಿದ್ರೆ, ಮುಂಬೈ ಫ್ಯಾನ್ಸ್​​ಗೆ ಸೋಲಿನ ಭಯ ಅನ್ನೋದೆ ಇರ್ತಿರಲಿಲ್ಲ. ಇನ್ನು ಚಾಣಾಕ್ಷ ಬೌಲಿಂಗ್ ಮೂಲಕವೂ ಪೊಲಾರ್ಡ್ ಮಿಂಚುತ್ತಿದ್ರು. ಆದ್ರೆ, ಇನ್ಮುಂದೆ ಐಪಿಎಲ್​ನಲ್ಲಿ ಪೊಲಾರ್ಡ್​ ಆಟ ನಡೆಯಲ್ಲ. ಇದರಿಂದ ಮುಂಬೈ ಇಂಡಿಯನ್ಸ್ ಫ್ಯಾನ್ಸ್ ಸೇರಿದಂತೆ, ಐಪಿಎಲ್​ ಫ್ಯಾನ್ಸ್​ ಪೊಲಾರ್ಡ್​ ಆಟವನ್ನ ಮಿಸ್​ ಮಾಡಿಕೊಳ್ಳಲಿಂತೂ ಪಕ್ಕಾ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Tags: IPLKieron PollardMumbai Indians

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಅಭಿಮಾನಿಯ ಮೊಬೈಲ್ ಕಿತ್ತು ಬೀಸಾಡಿದ್ದ ರಣಬೀರ್​ ಕಪೂರ್‌? ಇದು ನಿಜವೇ?

by veena
January 28, 2023
0

ಬಾಲಿವುಡ್​ ಖ್ಯಾತ ನಟ​ ರಣಬೀರ್​ ಕಪೂರ್‌ ಅವರು ಎಲ್ಲಿ ಹೋದರು ಅಭಿಮಾನಿಗಳು ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾಗುತ್ತಾರೆ. ಇದೇ ರೀತಿ ನಟ​ ರಣಬೀರ್​ ಕಪೂರ್ ಅವರ...

ವಿಜಯ್​ ದಳಪತಿ 67ನೇ ಸಿನಿಮಾದಲ್ಲಿ ಕಮಾಲ್​ ಮಾಡಲಿದ್ದಾರೆ ಈ ವಿಕ್ರಮರು!

by veena
January 28, 2023
0

ಪ್ಯಾನ್ ಇಂಡಿಯಾ ಟ್ರೆಂಡ್​ ಜಾಸ್ತಿ ಆಗ್ತಿದ್ದಂತೆ ಮಲ್ಟಿಸ್ಟಾರ್​ ಚಿತ್ರಗಳು ಹೆಚ್ಚಾಗ್ತಿವೆ. ಸೂಪರ್​ ಸ್ಟಾರ್​​ಗಳು ಒಟ್ಟಿಗೆ ಸಿನಿಮಾ ಮಾಡೋ ಕಲ್ಚರ್​ ಟ್ರೆಂಡ್ ಆಗ್ತಿವೆ. ಈಗ ಇಡೀ ಇಂಡಿಯಾನೇ ಸರ್ಪ್ರೈಸ್​...

ಬೆಂಗಳೂರಿನಲ್ಲಿ ಸಿಂಹಪ್ರಿಯಾ ಅದ್ಧೂರಿ ರಿಸೆಪ್ಷನ್: ಸ್ಯಾಂಡಲ್​​ವುಡ್​​ ಗಣ್ಯರು ಭಾಗಿ

by veena
January 28, 2023
0

ಸ್ಯಾಂಡಲ್​ವುಡ್​ನ ಚಿಟ್ಟೆ ಎಂದು ಖ್ಯಾತಿಯಾಗಿರೋ ವಸಿಷ್ಠ ಸಿಂಹ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಟಿ ಹರಿಪ್ರಿಯಾ ಇಬ್ಬರು ಎರಡು ದಿನಗಳ ಹಿಂದೆಯಷ್ಟೇ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಇದೀಗ...

ತರಳುಬಾಳು ಸಿರಿಗೇರಿ ಶ್ರೀಗಳ ಬೈಕ್ ರ್‍ಯಾಲಿ ವೇಳೆ ಕಲ್ಲು ತೂರಾಟ: ಬೈಕ್​ಗಳು ಬೆಂಕಿಗೆ ಆಹುತಿ

by veena
January 28, 2023
0

ವಿಜಯನಗರ: ನಾಲ್ಕಕ್ಕೂ ಹೆಚ್ಚು ಜನರ ಮೇಲೆ ಕಲ್ಲು ತೂರಾಟವಾಗಿರೋ ಘಟನೆ ಕೊಟ್ಟೂರು ತಾಲೂಕಿನ ಕಾಳಾಪುರ ಗ್ರಾಮದಲ್ಲಿ ನಡೆದಿದೆ.   ತರಳುಬಾಳು ಸಿರಿಗೇರಿ ಶ್ರೀಗಳಿಗೆ ಉಜ್ಜೈನಿ ಮಠಕ್ಕೆ ದಶಕಗಳ...

ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ: ಮೂವರು ದಾರುಣ ಸಾವು, ಮತ್ತೋರ್ವ ಗಂಭೀರ

by veena
January 28, 2023
0

ಚಿಕ್ಕೋಡಿ: ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿರೋ ಘಟನೆ ರಾಯಬಾಗ ತಾಲೂಕಿನ ನಿಡಗುಂದಿ ಹಳ್ಳದ ಬಳಿ ನಡೆದಿದೆ. ಎರಡು ಬೈಕ್‌ಗಳ ಮೇಲೆ ಒಟ್ಟು...

ಅಬ್ಬಾ! ಇಷ್ಟೆಲ್ಲಾ ಕಷ್ಟಪಟ್ಟು ಚಾಂಪಿಯನ್​ ಆಗ್ಬೇಕಾ? ಫೋಟೋ ನೋಡಿದ ಜನರ ಪ್ರತಿಕ್ರಿಯೆ ಹೀಗಿದೆ..

by NewsFirst Kannada
January 28, 2023
0

ಸ್ಲ್ಯಾಪ್​ ಫೈಟಿಂಗ್​​ ಕೇಳಿದ್ದೀರಾ? ವಿದೇಶದಲ್ಲಿ ಈ ಆಟ ಜನಪ್ರಿಯವಾಗಿದೆ. ಎದುರಾಳಿಯ ಕೆನ್ನೆಗೆ ಬಾರಿಸುವುದೇ ಈ ಆಟದಲ್ಲಿರುವ ಮಜಾ. ಆದರೆ ಇದೊಂದು ಡೇಂಜರಸ್​ ಆಟ. ಇದರಿಂದ ಸಾವನ್ನಪ್ಪುವ ಸಾಧ್ಯತೆಯು...

ಪತ್ನಿ ಜೊತೆ ದೀಪಕ್​​​ ಚಹಾರ್ ವರ್ಕೌಟ್; ಅದೊಂದು ನಿರೀಕ್ಷೆಯಲ್ಲಿದ್ದಾರೆ ಈ ಆಟಗಾರ

by NewsFirst Kannada
January 28, 2023
0

ಇಂಜುರಿಯಿಂದ ಕಾರಣದಿಂದ ಟೀಮ್​ ಇಂಡಿಯಾದಿಂದ ಹೊರಬಿದ್ದಿರುವ ವೇಗಿ ದೀಪಕ್​ ಚಹಾರ್​​​, ಜಿಮ್​​​​ನಲ್ಲಿ ಪತ್ನಿ ಜೊತೆ ಸಖತ್​ ವರ್ಕೌಟ್​ ಮಾಡ್ತಿದ್ದಾರೆ. ಪತ್ನಿ ಜಯಾ ಭಾರಧ್ವಾಜ್​​​​​ ಜೊತೆ ಜಿಮ್​​​​​ನಲ್ಲಿ ಕಸರತ್ತು...

ಬೆಂಗಳೂರಿನಲ್ಲೇ ನಡೆಯಲಿದೆ WPL ಹರಾಜು? ಮುಂದಿನ ತಿಂಗಳೇ ನಡೆಯಲಿದೆ ಈ ಪ್ರಕ್ರಿಯೆ

by NewsFirst Kannada
January 28, 2023
0

ವುಮೆನ್ಸ್​ ಪ್ರೀಮಿಯರ್​​ ಲೀಗ್​​​​​​ ಆರಂಭಕ್ಕೂ ಮುನ್ನವೇ ಭರ್ಜರಿ ಆದಾಯ ಗಳಿಸಿರುವ ಬಿಸಿಸಿಐ, ಇದೀಗ ಹರಾಜು ಪ್ರಕ್ರಿಯೆಗೆ ಸಿದ್ಧವಾಗ್ತಿದೆ. ಆಟಗಾರರ ನೋಂದಣಿಗೆ ಅವಕಾಶ ನಿನ್ನೆಗೆ ಮುಗಿದಿದ್ದು, ಫೆಬ್ರವರಿ 10...

ಸ್ನೇಹಿತನೊಂದಿಗೆ ದುಬೈನಲ್ಲಿ ಪಂದ್ಯ ವೀಕ್ಷಿಸಿದ ಪ್ರೀತಿ ಜಿಂಟಾ; ಆ ಫ್ರೆಂಡ್​ ಯಾರು?

by NewsFirst Kannada
January 28, 2023
0

ಬಾಲಿವುಡ್​ ನಟಿ, ಪಂಜಾಬ್​​ ಕಿಂಗ್ಸ್​​​ ಫ್ರಾಂಚೈಸಿ ಒಡತಿ ಪ್ರೀತಿ ಜಿಂಟಾ, ಇಂಟರ್​ನ್ಯಾಷನಲ್​ ಟಿ20 ಲೀಗ್​​​​ ಟೂರ್ನಿಯ ಪಂದ್ಯವನ್ನ ವೀಕ್ಷಿಸಿದ್ದಾರೆ. ಸ್ನೇಹಿತ ಮತ್ತು ಲೀಗ್​​​ನಲ್ಲಿ ಶಾರ್ಜಾ ವಾರಿಯರ್ಸ್​​​ ಫ್ರಾಂಚೈಸಿಯ...

ಫ್ಲಾಟ್​ನಲ್ಲಿ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಅನುಮಾನಾಸ್ಪದ ಸಾವು; ಹಿರಿಯ ದಂಪತಿ ಮೃತದೇಹ ಪತ್ತೆ

by veena
January 28, 2023
0

ಮಂಗಳೂರು: ಅನುಮಾನಸ್ಪದವಾಗಿ ಹಿರಿಯ ದಂಪತಿ ಮೃತದೇಹ ಪತ್ತೆಯಾಗಿರೋ ಘಟನೆ ಖಾಸಗಿ ಫ್ಲಾಟ್​ವೊಂದರ ಕೊಠಡಿಯಲ್ಲಿ ನಡೆದಿದೆ. ದಿನೇಶ್(67) ಪತ್ನಿ ಶೈಲಜಾ(64) ಮೃತದೇಹ ಪತ್ತೆಯಾಗಿದೆ.   ಮೃತ ದಿನೇಶ್​​ ನಿವೃತ್ತ...

Next Post

ತುಳು ಸಿನಿಮಾದಲ್ಲಿ ಅವಕಾಶ ಸಿಕ್ರೆ ನಟಿಸಲು ಸಿದ್ಧ-ಕಟೀಲು ದೇವಳಕ್ಕೆ ನಟಿ ಸಪ್ತಮಿ ಗೌಡ ಭೇಟಿ..

ಆರಂಭಿಕನಾಗಿ ಕೆಎಲ್​ ರಾಹುಲ್​​ ಅಟ್ಟರ್​ಫ್ಲಾಪ್​​​​​​​​​ -ಐವರ ಪೈಪೋಟಿಯಲ್ಲಿ ಯಾರಿಗೆ ಸಿಗುತ್ತೆ ಚಾನ್ಸ್..?

NewsFirst Kannada

NewsFirst Kannada

LATEST NEWS

ಅಭಿಮಾನಿಯ ಮೊಬೈಲ್ ಕಿತ್ತು ಬೀಸಾಡಿದ್ದ ರಣಬೀರ್​ ಕಪೂರ್‌? ಇದು ನಿಜವೇ?

January 28, 2023

ವಿಜಯ್​ ದಳಪತಿ 67ನೇ ಸಿನಿಮಾದಲ್ಲಿ ಕಮಾಲ್​ ಮಾಡಲಿದ್ದಾರೆ ಈ ವಿಕ್ರಮರು!

January 28, 2023

ಬೆಂಗಳೂರಿನಲ್ಲಿ ಸಿಂಹಪ್ರಿಯಾ ಅದ್ಧೂರಿ ರಿಸೆಪ್ಷನ್: ಸ್ಯಾಂಡಲ್​​ವುಡ್​​ ಗಣ್ಯರು ಭಾಗಿ

January 28, 2023

ತರಳುಬಾಳು ಸಿರಿಗೇರಿ ಶ್ರೀಗಳ ಬೈಕ್ ರ್‍ಯಾಲಿ ವೇಳೆ ಕಲ್ಲು ತೂರಾಟ: ಬೈಕ್​ಗಳು ಬೆಂಕಿಗೆ ಆಹುತಿ

January 28, 2023

ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ: ಮೂವರು ದಾರುಣ ಸಾವು, ಮತ್ತೋರ್ವ ಗಂಭೀರ

January 28, 2023

ಅಬ್ಬಾ! ಇಷ್ಟೆಲ್ಲಾ ಕಷ್ಟಪಟ್ಟು ಚಾಂಪಿಯನ್​ ಆಗ್ಬೇಕಾ? ಫೋಟೋ ನೋಡಿದ ಜನರ ಪ್ರತಿಕ್ರಿಯೆ ಹೀಗಿದೆ..

January 28, 2023

ಪತ್ನಿ ಜೊತೆ ದೀಪಕ್​​​ ಚಹಾರ್ ವರ್ಕೌಟ್; ಅದೊಂದು ನಿರೀಕ್ಷೆಯಲ್ಲಿದ್ದಾರೆ ಈ ಆಟಗಾರ

January 28, 2023

ಬೆಂಗಳೂರಿನಲ್ಲೇ ನಡೆಯಲಿದೆ WPL ಹರಾಜು? ಮುಂದಿನ ತಿಂಗಳೇ ನಡೆಯಲಿದೆ ಈ ಪ್ರಕ್ರಿಯೆ

January 28, 2023

ಸ್ನೇಹಿತನೊಂದಿಗೆ ದುಬೈನಲ್ಲಿ ಪಂದ್ಯ ವೀಕ್ಷಿಸಿದ ಪ್ರೀತಿ ಜಿಂಟಾ; ಆ ಫ್ರೆಂಡ್​ ಯಾರು?

January 28, 2023

ಫ್ಲಾಟ್​ನಲ್ಲಿ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಅನುಮಾನಾಸ್ಪದ ಸಾವು; ಹಿರಿಯ ದಂಪತಿ ಮೃತದೇಹ ಪತ್ತೆ

January 28, 2023
News First Kannada

Reach us

[email protected]ewsfirstlive.com


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ