Saturday, January 28, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

15 ವರ್ಷ.. 7 ಕ್ಯಾಪ್ಟನ್​, 6 ಕೋಚ್​ -₹910 ಕೋಟಿ ಖರ್ಚಾದ್ರೂ ಒಲಿಯಲಿಲ್ಲ RCBಗೆ ಟ್ರೋಫಿ..

Share on Facebook Share on Twitter Send Share
November 19, 2022

IPL​ನಲ್ಲಿ ಈವರೆಗೂ ಆಟಗಾರರಿಗಾಗಿ ಅತಿಹೆಚ್ಚು ಹಣ ಸುರಿದ ತಂಡ ಯಾವುದು? ನಾಲ್ಕೈದು ಬಾರಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿರೋ ತಂಡಗಳು ಖರ್ಚು ಮಾಡಿರೋ ಹಣ ಎಷ್ಟು?

ರಾಯಲ್ ಚಾಲೆಂಜರ್ಸ್ ಬೆಂಗಳೂರು. IPL​ನಲ್ಲಿ ಅತಿಹೆಚ್ಚು ಫ್ಯಾನ್ ಫಾಲೋಯಿಂಗ್ ಹೊಂದಿರೋ ತಂಡ. ಇನ್ನು IPL​ ಇತಿಹಾಸದಲ್ಲಿ ಹೈಯೆಸ್ಟ್ ಸ್ಕೋರ್ ಸೇರಿದಂತೆ ಹಲವು ದಾಖಲೆಗಳು RCB ಹೆಸರಿನಲ್ಲಿವೆ. ಆದ್ರೆ ಇಷ್ಟೆಲ್ಲಾ ಇದ್ರು, ಆ ಒಂದು ಕನಸು ಮಾತ್ರ ಈಡೇರ್ತಾನೆ ಇಲ್ಲ. ಪ್ರತಿವರ್ಷ ಅಭಿಮಾನಿಗಳಿಗೆ ನಿರಾಸೆ ತಪ್ಪುತ್ತಿಲ್ಲ.

15 ವರ್ಷಗಳಾದ್ರೂ ನನಸಾಗದ ಕಪ್ ಕನಸು..
7 ಕ್ಯಾಪ್ಟನ್​, 6 ಕೋಚ್ ಬದಲಾದ್ರೂ ಹಣೆಬರಹ ಬದಲಾಗಿಲ್ಲ..

ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಜಾಕ್ ಕಾಲೀಸ್, ಕೆವಿನ್ ಪೀಟರ್​ಸನ್ ರಾಸ್ ಟೇಲರ್, ಜಹೀರ್ ಖಾನ್, ಡೇಲ್ ಸ್ಟೇಯ್ನ್, ಕ್ರಿಸ್​ ಗೇಲ್, ಎಬಿ ಡಿವಿಲಿಯರ್ಸ್​, ಒಬ್ರ ಇಬ್ರಾ, ಹೇಳ್ತಾ ಹೋದ್ರೆ LIST ಬೆಳೆಯುತ್ತಲೇ ಹೋಗುತ್ತೆ. ವಿಶ್ವಕ್ರಿಕೆಟ್​ನ ಹಲವು ಲೆಜೆಂಡ್ಸ್, ಬಿಗ್​ ಸ್ಟಾರ್​ಗಳೆಲ್ಲಾ RCB ಪರ ಆಡಿದ್ದಾರೆ. ಲೆಕ್ಕವಿಲ್ಲದಷ್ಟು ಯುವ ಆಟಗಾರರು ರೆಡ್ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ರೆ, 15 ವರ್ಷಗಳಾದ್ರೂ, ಕಪ್​ ಅನ್ನೋದು RCB ಪಾಲಿಗೆ ಕನಸಾಗೆ ಉಳಿದಿದೆ.

ಕ್ಯಾಪ್ಟನ್​, ಕೋಚ್​, ಆಟಗಾರರು ಬದಲಾದ್ರೂ, ತಂಡದ ಹಣೆಬರಹ ಮಾತ್ರ ಬದಲಾಗ್ತಿಲ್ಲ. 2008 ರಿಂದ 2022ರವರೆಗೂ 7 ಜನ ನಾಯಕರು, 6 ಕೋಚ್​ಗಳು ಬದಲಾಗಿದ್ದಾರೆ. ಪ್ರತಿ ಸೀಸನ್​ಲ್ಲೂ ಫ್ರಾಂಚೈಸಿ, ನೂರಾರು ಕೋಟಿ ಖರ್ಚು ಮಾಡ್ತಿದೆ. ಇಷ್ಟೆಲ್ಲಾ ಇದ್ರೂ, ಒಂದೇ ಒಂದು ಕಪ್​ ಗೆಲ್ಲೋಕೆ ಸಾಧ್ಯವಾಗಿಲ್ಲ.

ಪ್ರತಿ ಸೀಸನ್​ನಲ್ಲೂ RCB ಈ ಬಾರಿ ಕಪ್​ ಗೆಲ್ಲಲೇಬೇಕೆಂಬ ಹಠ, ಛಲ, ಡಿಫ್ರೆಂಟ್​ ಗೇಮ್​ಪ್ಲಾನ್, ರಣತಂತ್ರದೊಂದಿಗೆ ಕಣಕ್ಕಿಳಿಯುತ್ತೆ. ಆದ್ರೆ, 2016ರಿಂದ ಒಮ್ಮೆಯೂ ಫೈನಲ್​ಗೆ ​ಎಂಟ್ರಿ ನೀಡಿಲ್ಲ. ಪ್ಲೇ ಆಫ್​ ಹಂತಕ್ಕೆ ಎಂಟ್ರಿ ನೀಡಿದ್ರೇನೆ, ದೊಡ್ಡ ಸಾಧನೆ ಅನ್ನೋ ಹಾಗಾಗಿದೆ.

ಆಟಗಾರರಿಗಾಗಿ RCB ಬರೋಬ್ಬರಿ 910 ಕೋಟಿ ರೂ ಖರ್ಚು..

Download the Newsfirstlive app

ಯೆಸ್, IPL​ ಶುರುವಾದಗಿನಿಂದ ಈವರೆಗೂ RCB ಫ್ರಾಂಚೈಸಿ, ಆಟಗಾರರ ಖರೀದಿಗಾಗಿ ಬರೋಬ್ಬರಿ 910 ಕೋಟಿ ಖರ್ಚು ಮಾಡಿದೆ. ಮುಂದಿನ ತಿಂಗಳು ಡಿಸೆಂಬರ್​ನಲ್ಲಿ ನಡೆಯೋ ಮಿನಿ ಆಕ್ಷನ್​ನಲ್ಲಿ ಮತ್ತೆ ಕೋಟಿ..ಕೋಟಿ ಸುರಿಯೋಕೆ ರೆಡಿಯಾಗಿದೆ. ಇದರಿಂದ ಆರ್​ಸಿಬಿ INVEST ಹೆಚ್ಚು ಕಡಿಮೆ ಸಾವಿರ ಕೋಟಿ ಆಗಲಿದೆ. ಬೇಱವ ಫ್ರಾಂಚೈಸಿಯೂ ಇಷ್ಟೊಂದು ಹಣ ಖರ್ಚು ಮಾಡಿಲ್ಲ.

Whistles. Roars. Anbuden🤩
Super Returns ⏳#WhistlePodu #Yellove 🦁💛 pic.twitter.com/PPB5wjCEVE

— Chennai Super Kings (@ChennaiIPL) November 15, 2022

ಕಡಿಮೆ ಇನ್ವೆಸ್ಟ್​​, 4 ಬಾರಿ ಚಾಂಪಿಯನ್ಸ್ ಪಟ್ಟ..
CSK ಖರ್ಚು ಮಾಡಿದ್ದು 761 ಕೋಟಿ ರೂಪಾಯಿ..

ಹೌದು, RCBಗಿಂತ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಕಡಿಮೆ INVEST ಮಾಡಿದೆ. CSK ಈವರೆಗೂ ಆಟಗಾರರ ಮೇಲೆ 791 ಕೋಟಿ ಬಿಡ್​ ಮಾಡಿದೆ. ಅಂದ್ರೆ, ಆರ್​ಸಿಬಿಗಿಂತ 149 ಕೋಟಿ ಕಡಿಮೆ ಖರ್ಚು ಮಾಡಿದೆ. ಆದ್ರೆ, 4 ಬಾರಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿದೆ.

ಒಟ್ಟಿನಲ್ಲಿ ಅದೆಷ್ಟೆ ಖರ್ಚಾದ್ರೂ ಸರಿ, ಒಂದಲ್ಲ ಒಂದು ದಿನ ಕಪ್​ ಗೆದ್ದೇ ಗೆಲ್ಲುತ್ತೇವೆ ಅನ್ನೋ ನಂಬಿಕೆ, RCB ಫ್ರಾಂಚೈಸಿಯದ್ದಾಗಿದೆ. ಆದ್ರೆ ಆ ಒಂದು ದಿನ ಯಾವಾಗ ಬರಲಿದೆ, ಅಲ್ಲಿವರಗೆ ಮತ್ತದೆಷ್ಟು ಕೋಟಿ ರೂಪಾಯಿ ಖರ್ಚಾಗಲಿದಿಯೋ, ದೇವರಿಗೇ ಗೊತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Tags: anil kumblecskIPLIPL 2023Rahul DravidRcbteam indiavirat kohli

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ವಿಜಯ್​ ದಳಪತಿ 67ನೇ ಸಿನಿಮಾದಲ್ಲಿ ಕಮಾಲ್​ ಮಾಡಲಿದ್ದಾರೆ ಈ ವಿಕ್ರಮರು!

by veena
January 28, 2023
0

ಪ್ಯಾನ್ ಇಂಡಿಯಾ ಟ್ರೆಂಡ್​ ಜಾಸ್ತಿ ಆಗ್ತಿದ್ದಂತೆ ಮಲ್ಟಿಸ್ಟಾರ್​ ಚಿತ್ರಗಳು ಹೆಚ್ಚಾಗ್ತಿವೆ. ಸೂಪರ್​ ಸ್ಟಾರ್​​ಗಳು ಒಟ್ಟಿಗೆ ಸಿನಿಮಾ ಮಾಡೋ ಕಲ್ಚರ್​ ಟ್ರೆಂಡ್ ಆಗ್ತಿವೆ. ಈಗ ಇಡೀ ಇಂಡಿಯಾನೇ ಸರ್ಪ್ರೈಸ್​...

ಬೆಂಗಳೂರಿನಲ್ಲಿ ಸಿಂಹಪ್ರಿಯಾ ಅದ್ಧೂರಿ ರಿಸೆಪ್ಷನ್: ಸ್ಯಾಂಡಲ್​​ವುಡ್​​ ಗಣ್ಯರು ಭಾಗಿ

by veena
January 28, 2023
0

ಸ್ಯಾಂಡಲ್​ವುಡ್​ನ ಚಿಟ್ಟೆ ಎಂದು ಖ್ಯಾತಿಯಾಗಿರೋ ವಸಿಷ್ಠ ಸಿಂಹ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಟಿ ಹರಿಪ್ರಿಯಾ ಇಬ್ಬರು ಎರಡು ದಿನಗಳ ಹಿಂದೆಯಷ್ಟೇ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಇದೀಗ...

ತರಳುಬಾಳು ಸಿರಿಗೇರಿ ಶ್ರೀಗಳ ಬೈಕ್ ರ್‍ಯಾಲಿ ವೇಳೆ ಕಲ್ಲು ತೂರಾಟ: ಬೈಕ್​ಗಳು ಬೆಂಕಿಗೆ ಆಹುತಿ

by veena
January 28, 2023
0

ವಿಜಯನಗರ: ನಾಲ್ಕಕ್ಕೂ ಹೆಚ್ಚು ಜನರ ಮೇಲೆ ಕಲ್ಲು ತೂರಾಟವಾಗಿರೋ ಘಟನೆ ಕೊಟ್ಟೂರು ತಾಲೂಕಿನ ಕಾಳಾಪುರ ಗ್ರಾಮದಲ್ಲಿ ನಡೆದಿದೆ.   ತರಳುಬಾಳು ಸಿರಿಗೇರಿ ಶ್ರೀಗಳಿಗೆ ಉಜ್ಜೈನಿ ಮಠಕ್ಕೆ ದಶಕಗಳ...

ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ: ಮೂವರು ದಾರುಣ ಸಾವು, ಮತ್ತೋರ್ವ ಗಂಭೀರ

by veena
January 28, 2023
0

ಚಿಕ್ಕೋಡಿ: ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿರೋ ಘಟನೆ ರಾಯಬಾಗ ತಾಲೂಕಿನ ನಿಡಗುಂದಿ ಹಳ್ಳದ ಬಳಿ ನಡೆದಿದೆ. ಎರಡು ಬೈಕ್‌ಗಳ ಮೇಲೆ ಒಟ್ಟು...

ಅಬ್ಬಾ! ಇಷ್ಟೆಲ್ಲಾ ಕಷ್ಟಪಟ್ಟು ಚಾಂಪಿಯನ್​ ಆಗ್ಬೇಕಾ? ಫೋಟೋ ನೋಡಿದ ಜನರ ಪ್ರತಿಕ್ರಿಯೆ ಹೀಗಿದೆ..

by NewsFirst Kannada
January 28, 2023
0

ಸ್ಲ್ಯಾಪ್​ ಫೈಟಿಂಗ್​​ ಕೇಳಿದ್ದೀರಾ? ವಿದೇಶದಲ್ಲಿ ಈ ಆಟ ಜನಪ್ರಿಯವಾಗಿದೆ. ಎದುರಾಳಿಯ ಕೆನ್ನೆಗೆ ಬಾರಿಸುವುದೇ ಈ ಆಟದಲ್ಲಿರುವ ಮಜಾ. ಆದರೆ ಇದೊಂದು ಡೇಂಜರಸ್​ ಆಟ. ಇದರಿಂದ ಸಾವನ್ನಪ್ಪುವ ಸಾಧ್ಯತೆಯು...

ಪತ್ನಿ ಜೊತೆ ದೀಪಕ್​​​ ಚಹಾರ್ ವರ್ಕೌಟ್; ಅದೊಂದು ನಿರೀಕ್ಷೆಯಲ್ಲಿದ್ದಾರೆ ಈ ಆಟಗಾರ

by NewsFirst Kannada
January 28, 2023
0

ಇಂಜುರಿಯಿಂದ ಕಾರಣದಿಂದ ಟೀಮ್​ ಇಂಡಿಯಾದಿಂದ ಹೊರಬಿದ್ದಿರುವ ವೇಗಿ ದೀಪಕ್​ ಚಹಾರ್​​​, ಜಿಮ್​​​​ನಲ್ಲಿ ಪತ್ನಿ ಜೊತೆ ಸಖತ್​ ವರ್ಕೌಟ್​ ಮಾಡ್ತಿದ್ದಾರೆ. ಪತ್ನಿ ಜಯಾ ಭಾರಧ್ವಾಜ್​​​​​ ಜೊತೆ ಜಿಮ್​​​​​ನಲ್ಲಿ ಕಸರತ್ತು...

ಬೆಂಗಳೂರಿನಲ್ಲೇ ನಡೆಯಲಿದೆ WPL ಹರಾಜು? ಮುಂದಿನ ತಿಂಗಳೇ ನಡೆಯಲಿದೆ ಈ ಪ್ರಕ್ರಿಯೆ

by NewsFirst Kannada
January 28, 2023
0

ವುಮೆನ್ಸ್​ ಪ್ರೀಮಿಯರ್​​ ಲೀಗ್​​​​​​ ಆರಂಭಕ್ಕೂ ಮುನ್ನವೇ ಭರ್ಜರಿ ಆದಾಯ ಗಳಿಸಿರುವ ಬಿಸಿಸಿಐ, ಇದೀಗ ಹರಾಜು ಪ್ರಕ್ರಿಯೆಗೆ ಸಿದ್ಧವಾಗ್ತಿದೆ. ಆಟಗಾರರ ನೋಂದಣಿಗೆ ಅವಕಾಶ ನಿನ್ನೆಗೆ ಮುಗಿದಿದ್ದು, ಫೆಬ್ರವರಿ 10...

ಸ್ನೇಹಿತನೊಂದಿಗೆ ದುಬೈನಲ್ಲಿ ಪಂದ್ಯ ವೀಕ್ಷಿಸಿದ ಪ್ರೀತಿ ಜಿಂಟಾ; ಆ ಫ್ರೆಂಡ್​ ಯಾರು?

by NewsFirst Kannada
January 28, 2023
0

ಬಾಲಿವುಡ್​ ನಟಿ, ಪಂಜಾಬ್​​ ಕಿಂಗ್ಸ್​​​ ಫ್ರಾಂಚೈಸಿ ಒಡತಿ ಪ್ರೀತಿ ಜಿಂಟಾ, ಇಂಟರ್​ನ್ಯಾಷನಲ್​ ಟಿ20 ಲೀಗ್​​​​ ಟೂರ್ನಿಯ ಪಂದ್ಯವನ್ನ ವೀಕ್ಷಿಸಿದ್ದಾರೆ. ಸ್ನೇಹಿತ ಮತ್ತು ಲೀಗ್​​​ನಲ್ಲಿ ಶಾರ್ಜಾ ವಾರಿಯರ್ಸ್​​​ ಫ್ರಾಂಚೈಸಿಯ...

ಫ್ಲಾಟ್​ನಲ್ಲಿ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಅನುಮಾನಾಸ್ಪದ ಸಾವು; ಹಿರಿಯ ದಂಪತಿ ಮೃತದೇಹ ಪತ್ತೆ

by veena
January 28, 2023
0

ಮಂಗಳೂರು: ಅನುಮಾನಸ್ಪದವಾಗಿ ಹಿರಿಯ ದಂಪತಿ ಮೃತದೇಹ ಪತ್ತೆಯಾಗಿರೋ ಘಟನೆ ಖಾಸಗಿ ಫ್ಲಾಟ್​ವೊಂದರ ಕೊಠಡಿಯಲ್ಲಿ ನಡೆದಿದೆ. ದಿನೇಶ್(67) ಪತ್ನಿ ಶೈಲಜಾ(64) ಮೃತದೇಹ ಪತ್ತೆಯಾಗಿದೆ.   ಮೃತ ದಿನೇಶ್​​ ನಿವೃತ್ತ...

VIDEO: ಬಾನೆತ್ತರಕ್ಕೆ ಚಿಮ್ಮಿದ ಅಪರೂಪದ ಸುಳಿಗಾಳಿ: ಉಡುಪಿಯಲ್ಲಿ ಅಪರೂಪದ ದೃಶ್ಯ ಸೆರೆ

by veena
January 28, 2023
0

ಉಡುಪಿ: ಕಾರ್ಕಳ ಗಾಂಧಿ ಮೈದಾನದಲ್ಲಿ ಅಪರೂಪದ ಸುಳಿಗಾಳಿ ಕಾಣಿಸಿಕೊಂಡು ನೋಡುಗರನ್ನು ಬೆರಗುಗೊಳಿಸಿದೆ. ಗಾಂಧಿ ಮೈದಾನದಲ್ಲಿ ಮಧ್ಯಾಹ್ನದ ವೇಳೆ ಯುವಕರು ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಸುಳಿಗಾಳಿ...

Next Post

ಚಿಲುಮೆ ಸಂಸ್ಥೆ ಮೇಲೆ ದಾಳಿ ಪ್ರಕರಣ.. ರಾಜ್ಯ ಸರ್ಕಾರದ ಪ್ರಭಾವಿ ಸಚಿವರಿಗೆ ಸೇರಿದ ಚೆಕ್​​ಗಳು ಪತ್ತೆ..!?

ಡ್ರೈವರ್ ಬೇಕಾಬಿಟ್ಟಿ ಚಾಲನೆ.. ಕಾರು ಪಲ್ಟಿಯಾಗಿ ಇಬ್ಬರು ಸಾವು

NewsFirst Kannada

NewsFirst Kannada

LATEST NEWS

ವಿಜಯ್​ ದಳಪತಿ 67ನೇ ಸಿನಿಮಾದಲ್ಲಿ ಕಮಾಲ್​ ಮಾಡಲಿದ್ದಾರೆ ಈ ವಿಕ್ರಮರು!

January 28, 2023

ಬೆಂಗಳೂರಿನಲ್ಲಿ ಸಿಂಹಪ್ರಿಯಾ ಅದ್ಧೂರಿ ರಿಸೆಪ್ಷನ್: ಸ್ಯಾಂಡಲ್​​ವುಡ್​​ ಗಣ್ಯರು ಭಾಗಿ

January 28, 2023

ತರಳುಬಾಳು ಸಿರಿಗೇರಿ ಶ್ರೀಗಳ ಬೈಕ್ ರ್‍ಯಾಲಿ ವೇಳೆ ಕಲ್ಲು ತೂರಾಟ: ಬೈಕ್​ಗಳು ಬೆಂಕಿಗೆ ಆಹುತಿ

January 28, 2023

ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ: ಮೂವರು ದಾರುಣ ಸಾವು, ಮತ್ತೋರ್ವ ಗಂಭೀರ

January 28, 2023

ಅಬ್ಬಾ! ಇಷ್ಟೆಲ್ಲಾ ಕಷ್ಟಪಟ್ಟು ಚಾಂಪಿಯನ್​ ಆಗ್ಬೇಕಾ? ಫೋಟೋ ನೋಡಿದ ಜನರ ಪ್ರತಿಕ್ರಿಯೆ ಹೀಗಿದೆ..

January 28, 2023

ಪತ್ನಿ ಜೊತೆ ದೀಪಕ್​​​ ಚಹಾರ್ ವರ್ಕೌಟ್; ಅದೊಂದು ನಿರೀಕ್ಷೆಯಲ್ಲಿದ್ದಾರೆ ಈ ಆಟಗಾರ

January 28, 2023

ಬೆಂಗಳೂರಿನಲ್ಲೇ ನಡೆಯಲಿದೆ WPL ಹರಾಜು? ಮುಂದಿನ ತಿಂಗಳೇ ನಡೆಯಲಿದೆ ಈ ಪ್ರಕ್ರಿಯೆ

January 28, 2023

ಸ್ನೇಹಿತನೊಂದಿಗೆ ದುಬೈನಲ್ಲಿ ಪಂದ್ಯ ವೀಕ್ಷಿಸಿದ ಪ್ರೀತಿ ಜಿಂಟಾ; ಆ ಫ್ರೆಂಡ್​ ಯಾರು?

January 28, 2023

ಫ್ಲಾಟ್​ನಲ್ಲಿ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಅನುಮಾನಾಸ್ಪದ ಸಾವು; ಹಿರಿಯ ದಂಪತಿ ಮೃತದೇಹ ಪತ್ತೆ

January 28, 2023

VIDEO: ಬಾನೆತ್ತರಕ್ಕೆ ಚಿಮ್ಮಿದ ಅಪರೂಪದ ಸುಳಿಗಾಳಿ: ಉಡುಪಿಯಲ್ಲಿ ಅಪರೂಪದ ದೃಶ್ಯ ಸೆರೆ

January 28, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ