Saturday, January 28, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಕುಕ್ಕರ್ ಬಾಂಬ್​​ ಸ್ಫೋಟ.. ಬೆಚ್ಚಿ ಬೀಳಿಸಿದ ಶಂಕಿತನ ಬ್ಯಾಗ್ರೌಂಡ್​.. ಮೈಸೂರಲ್ಲಿ ಹೆಚ್ಚಿದ ಆತಂಕ

Share on Facebook Share on Twitter Send Share
November 22, 2022

ಕರಾವಳಿ ಜನರಿಗೆ ಕಳವಳ ಸೃಷ್ಠಿಸಿದ್ದ ಆಟೋ ಬಾಂಬ್​ ಸ್ಫೋಟ ಇದೀಗ ಅರಮನೆ ನಗರಿ ಮೈಸೂರಿನಲ್ಲೂ ಆತಂಕ ಮೂಡಿಸಿದೆ. ಮಾತನಾಡದೇ ಮೂಕನಂತೆ ಕೈಸನ್ನೇ ಮಾಡ್ತಿರೋ ಶಾರೀಖ್​ನ ಬ್ಯಾ​ಗ್ರೌಂಡ್ ಕಹಾನಿ​ ಜನರನ್ನೇ ಮೂಖರನ್ನಾಗಿಸಿದೆ.. ಭೀತಿಗೂ ಕಾರಣವಾಗಿದೆ. ಮೊಬೈಲ್​ ರಿಪೇರಿ, ಕುಕ್ಕರ್​ ತಯಾರಿ..ಶಾರೀಖ್​ನ ಹಿಸ್ಟರಿ ಬೇರೆಯದ್ದೇ ಕತೆ ಹೇಳಹೊರಟಿದೆ.

ಅಂದು ಕೈನಲ್ಲಿ ಕುಕ್ಕರ್​ ಹಿಡಿದು ಶಾರೀಖ್​ ಪೋಸ್​
ಬ್ಲಾಸ್ಟ್​ಗೂ ಮುನ್ನ ಕುಕ್ಕರ್ ಹಿಡಿದು ಥೇಟ್ ಐಸಿಸ್ ಉಗ್ರರ ಮಾದರಿಯಲ್ಲಿ ಶಾರೀಖ್ ಪೋಸ್ ಕೊಟ್ಟಿದ್ದ.. ಆದ್ರೆ, ​ಇಂದು ಅದೇ ಕುಕ್ಕರ್​ನಿಂದ ಬೆಂದು ಶಾರೀಖ್ ಆಸ್ಪತ್ರೆ ಪಾಲಾಗಿದ್ದಾನೆ. ಮಂಗಳೂರಿನ ಆಟೋಬ್ಲಾಸ್ಟ್ ಪ್ರಕರಣದಲ್ಲಿ ಆರೋಪಿಯಾಗಿರೋ ಶಾರೀಖ್​ ನಂಟು ಇದೀಗ ಅರಮನೆ ನಗರಿ ಮೈಸೂರಿಗೆ ಬೆಸೆದುಕೊಂಡಿದೆ..

ಕುಕ್ಕರ್​ ಬ್ಲಾಸ್ಟ್​​ಗೆ ಖತರ್ನಾಕ್​ ತಲೆ ಉಪಯೋಗಿಸಿದ್ದ ಈ ಶಾರೀಖ್​​ಗೆ ಮೊದಲು ಐಡಿಯಾ ಬಂದಿದ್ದು ಹೇಗೆ ಅನ್ನೋ ಪ್ರಶ್ನೆಗೆ ಮೊಬೈಲ್​ ರಿಪೇರಿ ಟ್ರೈನಿಂಗ್​​ ಸೆಂಟರ್​ ತೆರೆದಿಟ್ಟ ಸತ್ಯ ದಿಗ್ಭ್ರಮೆ ಹುಟ್ಟಿಸಿದೆ.. ಮೊಬೈಲ್​ ರಿಪೇರಿ ಕಲಿಯೋ ಸೋಗಿನಲ್ಲಿ ಈತ ರಕ್ತ ಚರಿತ್ರೆ ಬರಿಯೋಕೆ ಪ್ಲಾನ್​ ಮಾಡಿದ್ದ. ಕುಕ್ಕರ್​ ಬಾಂಬ್​ ತಯಾರಿಗೆ ಶಾರೀಖ್​ ಮೊಬೈಲ್​ ರೀಪೇರಿ ಕಲಿಯೋ ಸೋಗಿನಲ್ಲಿ ಅಣಿಯಾಗಿದ್ದ ಅನ್ನೋ ಸತ್ಯ ಹೊರಬಿದ್ದಿದೆ.. ಶಾರೀಖ್​ ಸಂಪರ್ಕದಲ್ಲಿದ್ದ ಸಯ್ಯದ್ ಅಹಮದ್​ ವಾಸವಿದ್ದ ಮನೆಯಲ್ಲಿ ಮೈಸೂರಿನ ಶ್ರೀ ಮಲೈ ಮಹದೇಶ್ವರ ಇನ್ಸ್​​ಟಿಟ್ಯೂಟ್ ಆಫ್ ಸರ್ವಿಸಿಂಗ್​ನ ಸರ್ಟಿಫಿಕೇಟ್ ಪತ್ತೆಯಾಗಿದೆ.

ಪ್ರೇಮ್ ರಾಜ್ ಆಗಿ ಬದಲಾಗಿದ್ದ ಶಾರೀಖ್​
ಮಲೈಮಹದೇಶ್ವರ ಮೊಬೈಲ್ ರಿಪೇರಿ ಟ್ರೈನಿಂಗ್ ಸೆಂಟರ್​ನಲ್ಲಿ ಟ್ರೈನಿಂಗ್​ ಪಡೆದಿದ್ದ ಶಾರೀಖ್​ ಪಕ್ಕ ಹಿಂದೂವಿನಂತೆ ಆ್ಯಕ್ಟ್​ ಮಾಡಿ ಯಾರಿಗೂ ಅನುಮಾನ ಬಾರದಂತೆ ಬುಟ್ಟಿಗೆ ಬೀಳಿಸಿಕೊಂಡಿದ್ದ.. ಪ್ರೇಮ್​ ರಾಜ್​ ಹೆಸರಿನಲ್ಲೇ ದಾಖಲೆಗಳನ್ನ ನೀಡಿದ್ದ ಶಾರೀಖ್​, ಪ್ರೇಮ್​ ರಾಜ್​ ಎಂಬ ಹೆಸರಿನಲ್ಲೇ ಸಹಿ ಸಹ ಮಾಡ್ತಿದ್ದ.

ತನ್ನ ಕಣ್ಣುಗಳಿಂದ ವಿಚಿತ್ರವಾಗಿ ನೋಡುತ್ತಿದ್ದ. ಆಗ ನಾನು ಪ್ರಶ್ನೆ ಮಾಡಿದಾಗ, ಏನೂ ಇಲ್ಲ ಸರ್ ಎಂದು ಹೇಳುತ್ತಿದ್ದ. ಬೇರೆಯೆಲ್ಲಾ ಸಾಮಾನ್ಯ ಜನರಂತೆ ವರ್ತಿಸುತ್ತಿದ್ದ. ಹೆಸರನ್ನ ಪ್ರೇಮ್​ರಾಜ್ ಎಂದೇ ಹೇಳಿಕೊಂಡಿದ್ದ. ನಾವು ಕೂಡ ಅವನನ್ನ ಪ್ರೇಮ್​ರಾಜ್ ಎಂದೇ ಕರೆಯುತ್ತಿದ್ದೇವು. ಆತ ಎಲ್ಲಿಯೂ ಕೂಡ ಮುಸ್ಲಿಂ ಎಂದು ಹೇಳಿಕೊಂಡಿರಲಿಲ್ಲ

ಪ್ರಸಾದ್, ಟ್ರೈನಿಂಗ್ ಸೆಂಟರ್ ಮಾಲೀಕ

ಸಯ್ಯದ್​ ಸಂಪರ್ಕದಲ್ಲಿದ್ದ ಮೂವರು ಅಂದರ್​
ಯಾವಾಗ ಈ ಶಾರೀಖ್​ ಟ್ರೈನಿಂಗ್​ ಸೆಂಟರ್​ನಲ್ಲಿ ತರಬೇತಿ​ ಪಡೆದಿದ್ದ ಅನ್ನೋ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತೋ ಆಗಲೇ ಪೊಲೀಸರು ಆತನ ಸಂಪರ್ಕದಲ್ಲಿದ ಮೂವರನ್ನ ವಶಕ್ಕೆ ಪಡೆದಿದ್ದಾರೆ.. ಇತನೊಂದಿಗೆ ಟ್ರೈನಿಂಗ್​ ಪಡೆದಿದ್ದ ಸಯ್ಯದ್ ಅಹಮದ್, ಮನೆ ಮಾಲೀಕ ಮೋಹನ್ ಕುಮಾರ್ ಹಾಗೂ ಮಹಮ್ಮದ್ ರುಹುಲ್ಲಾ ಎಂಬಾತನನ್ನ ವಶಕ್ಕೆ ಪಡದಿರೋ ಪೊಲೀಸರು ಶಾರಿಕ್ ಗುರುತು ಪತ್ತೆ ಹಚ್ಚಲು ಮಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ.

Download the Newsfirstlive app

ಇನ್ನೊಂದೆಡೆ ಮಂಗಳೂರಿನ ಬ್ಲಾಸ್ಟ್ ಬಗ್ಗೆ ಪ್ರತಿಕ್ರಿಯೆ ನೀಡಿರೋ ಸಿಎಂ ​ ಬೊಮ್ಮಾಯಿ, ತನಿಖೆ ಚುರುಕುಗೊಂಡಿದೆ.. ಹಳೆಯ ಕೇಸ್​ಗಳು ಹಾಗೂ ಆತನ ಸಂಪರ್ಕ ಜಾಲ ಹಿಡಿದು ತನಿಖೆ ನಡೀತಿದೆ.. ಆತನಿಗೆ ಗಂಟಲಲ್ಲಿ ಟ್ಯೂಬ್ ಹಾಕಿದಾರೆ, ಹೀಗಾಗಿ ಮಾತಾಡಕ್ಕಾಗ್ತಿಲ್ಲ ಅಂತ ತಿಳಿಸಿದ್ದಾರೆ.

ಶಂಕಿತನಿಗೆ ಆರೋಗ್ಯದಲ್ಲಿ ತೊಂದರೆ ಆಗಿದೆ. ಆತನ ಕುಟುಂಬಸ್ಥರು ಅಲ್ಲಿಗೆ ಬಂದು ಗುರುತಿಸಿರೋದು ಪ್ರಮುಖವಾದ ಬೆಳವಣಿಗೆ. ಈ ಎಲ್ಲಾ ಮಾಹಿತಿಯನ್ನ ಎನ್​ಐಗೆ ನೀಡಿದ್ದೇವೆ. ಎಲ್ಲರೂ ತನಿಖೆಯನ್ನ ಆರಂಭಿಸಿದ್ದಾರೆ. ಪ್ರಮುಖವಾಗಿ ಆಗಬೇಕಾಗಿರೋದು ಎರಡು ವಿಚಾರ. ಈ ರೀತಿಯ ಕೃತ್ಯ ಇದೊಂದು ಕಡೆ ಮಾತ್ರನಾ? ಅಥವಾ ಹಲವಾರು ಕಡೆ ಮಾಡಲಾಗಿದ್ಯಾ ಅನ್ನೋದು. ಇನ್ನೊಂದು ಆತನ ಹಿಂದೆ ಯಾರೆಲ್ಲಾ ಇದ್ದಾರೆ ಅನ್ನೋದು.
ಬಸವರಾಜ್​ ಬೊಮ್ಮಾಯಿ, ಸಿಎಂ

ಸರ್ಕಾರ ವಿಫಲ ಎಂದ ಸಿದ್ದರಾಮಯ್ಯಗೆ ಸಿಎಂ ತಿರುಗೇಟು
ಆಟೋ ಬ್ಲಾಸ್ಟ್​ ಪ್ರಕರಣದ ಕುರಿತು ಕ್ರಮ ತೆಗೆದುಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ ಅನ್ನೋ ಸಿದ್ದರಾಮಯ್ಯ ಆರೋಪಕ್ಕೆ ಸಿಎಂ ತಿರುಗೇಟು ನೀಡಿದ್ರು. ಎಲ್ಲದಕ್ಕೂ ಕಾನೂನು ಸುವ್ಯವಸ್ಥೆ ವಿಫಲ ಎನ್ನುವುದು ರಾಜಕೀಯ ಪ್ರೇರಿತ‌ ಅಂತ ಕಿಡಿಕಾರಿದ್ರು.

ಒಟ್ನಲ್ಲಿ ಕರಾವಳಿಯಲ್ಲಿ ಸಿಡಿದ ಕುಕ್ಕರ್​ ಮೈಸೂರಿನಲ್ಲೂ ವಿಶಲ್​ ಹೊಡಿತಾ ಇರೋದು ನಿಜಕ್ಕೂ ಕರುನಾಡಿಗೆ ದೊಡ್ಡ ಆತಂಕ ಮೂಡಿಸಿದೆ.. ಬಗಲ್​ ಮೆ ದುಶ್ಮನ್​ ಅನ್ನೋ ಹಾಗೇ ನಮ್ಮ ಮಧ್ಯಯೇ ಇದ್ದು ನಮ್ಮ ನಾಡಿನ ಶಾಂತಿ ಕದಡೋಕೆ ಕೆಲವು ದುಷ್ಟ ಶಕ್ತಿಗಳು ಸ್ಕೆಚ್​ ಹಾಕ್ತಿದ್ದಾರೆ ಅನ್ನೋ ಸತ್ಯ ಈ ಪ್ರಕರಣದ ಮೂಲಕ ಹೊರಬಿದ್ದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Tags: mangalore

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ: ಮೂವರು ದಾರುಣ ಸಾವು, ಮತ್ತೋರ್ವ ಗಂಭೀರ

by veena
January 28, 2023
0

ಚಿಕ್ಕೋಡಿ: ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿರೋ ಘಟನೆ ರಾಯಬಾಗ ತಾಲೂಕಿನ ನಿಡಗುಂದಿ ಹಳ್ಳದ ಬಳಿ ನಡೆದಿದೆ. ಎರಡು ಬೈಕ್‌ಗಳ ಮೇಲೆ ಒಟ್ಟು...

ಅಬ್ಬಾ! ಇಷ್ಟೆಲ್ಲಾ ಕಷ್ಟಪಟ್ಟು ಚಾಂಪಿಯನ್​ ಆಗ್ಬೇಕಾ? ಫೋಟೋ ನೋಡಿದ ಜನರ ಪ್ರತಿಕ್ರಿಯೆ ಹೀಗಿದೆ..

by NewsFirst Kannada
January 28, 2023
0

ಸ್ಲ್ಯಾಪ್​ ಫೈಟಿಂಗ್​​ ಕೇಳಿದ್ದೀರಾ? ವಿದೇಶದಲ್ಲಿ ಈ ಆಟ ಜನಪ್ರಿಯವಾಗಿದೆ. ಎದುರಾಳಿಯ ಕೆನ್ನೆಗೆ ಬಾರಿಸುವುದೇ ಈ ಆಟದಲ್ಲಿರುವ ಮಜಾ. ಆದರೆ ಇದೊಂದು ಡೇಂಜರಸ್​ ಆಟ. ಇದರಿಂದ ಸಾವನ್ನಪ್ಪುವ ಸಾಧ್ಯತೆಯು...

ಪತ್ನಿ ಜೊತೆ ದೀಪಕ್​​​ ಚಹಾರ್ ವರ್ಕೌಟ್; ಅದೊಂದು ನಿರೀಕ್ಷೆಯಲ್ಲಿದ್ದಾರೆ ಈ ಆಟಗಾರ

by NewsFirst Kannada
January 28, 2023
0

ಇಂಜುರಿಯಿಂದ ಕಾರಣದಿಂದ ಟೀಮ್​ ಇಂಡಿಯಾದಿಂದ ಹೊರಬಿದ್ದಿರುವ ವೇಗಿ ದೀಪಕ್​ ಚಹಾರ್​​​, ಜಿಮ್​​​​ನಲ್ಲಿ ಪತ್ನಿ ಜೊತೆ ಸಖತ್​ ವರ್ಕೌಟ್​ ಮಾಡ್ತಿದ್ದಾರೆ. ಪತ್ನಿ ಜಯಾ ಭಾರಧ್ವಾಜ್​​​​​ ಜೊತೆ ಜಿಮ್​​​​​ನಲ್ಲಿ ಕಸರತ್ತು...

ಬೆಂಗಳೂರಿನಲ್ಲೇ ನಡೆಯಲಿದೆ WPL ಹರಾಜು? ಮುಂದಿನ ತಿಂಗಳೇ ನಡೆಯಲಿದೆ ಈ ಪ್ರಕ್ರಿಯೆ

by NewsFirst Kannada
January 28, 2023
0

ವುಮೆನ್ಸ್​ ಪ್ರೀಮಿಯರ್​​ ಲೀಗ್​​​​​​ ಆರಂಭಕ್ಕೂ ಮುನ್ನವೇ ಭರ್ಜರಿ ಆದಾಯ ಗಳಿಸಿರುವ ಬಿಸಿಸಿಐ, ಇದೀಗ ಹರಾಜು ಪ್ರಕ್ರಿಯೆಗೆ ಸಿದ್ಧವಾಗ್ತಿದೆ. ಆಟಗಾರರ ನೋಂದಣಿಗೆ ಅವಕಾಶ ನಿನ್ನೆಗೆ ಮುಗಿದಿದ್ದು, ಫೆಬ್ರವರಿ 10...

ಸ್ನೇಹಿತನೊಂದಿಗೆ ದುಬೈನಲ್ಲಿ ಪಂದ್ಯ ವೀಕ್ಷಿಸಿದ ಪ್ರೀತಿ ಜಿಂಟಾ; ಆ ಫ್ರೆಂಡ್​ ಯಾರು?

by NewsFirst Kannada
January 28, 2023
0

ಬಾಲಿವುಡ್​ ನಟಿ, ಪಂಜಾಬ್​​ ಕಿಂಗ್ಸ್​​​ ಫ್ರಾಂಚೈಸಿ ಒಡತಿ ಪ್ರೀತಿ ಜಿಂಟಾ, ಇಂಟರ್​ನ್ಯಾಷನಲ್​ ಟಿ20 ಲೀಗ್​​​​ ಟೂರ್ನಿಯ ಪಂದ್ಯವನ್ನ ವೀಕ್ಷಿಸಿದ್ದಾರೆ. ಸ್ನೇಹಿತ ಮತ್ತು ಲೀಗ್​​​ನಲ್ಲಿ ಶಾರ್ಜಾ ವಾರಿಯರ್ಸ್​​​ ಫ್ರಾಂಚೈಸಿಯ...

ಫ್ಲಾಟ್​ನಲ್ಲಿ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಅನುಮಾನಾಸ್ಪದ ಸಾವು; ಹಿರಿಯ ದಂಪತಿ ಮೃತದೇಹ ಪತ್ತೆ

by veena
January 28, 2023
0

ಮಂಗಳೂರು: ಅನುಮಾನಸ್ಪದವಾಗಿ ಹಿರಿಯ ದಂಪತಿ ಮೃತದೇಹ ಪತ್ತೆಯಾಗಿರೋ ಘಟನೆ ಖಾಸಗಿ ಫ್ಲಾಟ್​ವೊಂದರ ಕೊಠಡಿಯಲ್ಲಿ ನಡೆದಿದೆ. ದಿನೇಶ್(67) ಪತ್ನಿ ಶೈಲಜಾ(64) ಮೃತದೇಹ ಪತ್ತೆಯಾಗಿದೆ.   ಮೃತ ದಿನೇಶ್​​ ನಿವೃತ್ತ...

VIDEO: ಬಾನೆತ್ತರಕ್ಕೆ ಚಿಮ್ಮಿದ ಅಪರೂಪದ ಸುಳಿಗಾಳಿ: ಉಡುಪಿಯಲ್ಲಿ ಅಪರೂಪದ ದೃಶ್ಯ ಸೆರೆ

by veena
January 28, 2023
0

ಉಡುಪಿ: ಕಾರ್ಕಳ ಗಾಂಧಿ ಮೈದಾನದಲ್ಲಿ ಅಪರೂಪದ ಸುಳಿಗಾಳಿ ಕಾಣಿಸಿಕೊಂಡು ನೋಡುಗರನ್ನು ಬೆರಗುಗೊಳಿಸಿದೆ. ಗಾಂಧಿ ಮೈದಾನದಲ್ಲಿ ಮಧ್ಯಾಹ್ನದ ವೇಳೆ ಯುವಕರು ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಸುಳಿಗಾಳಿ...

ಆಸ್ಟ್ರೇಲಿಯಾ ಟೆಸ್ಟ್​ ಸೀರೀಸ್ ಗೆಲ್ಲಲು ಮಾಸ್ಟರ್​ ಪ್ಲಾನ್​ ಮಾಡಿದೆ ಟೀಂ ಇಂಡಿಯಾ! ಅದೇನು ಗೊತ್ತಾ?

by NewsFirst Kannada
January 28, 2023
0

ಇಂಡೋ-ಆಸಿಸ್​ ಹೈವೋಲ್ಟೇಜ್​ ಟೆಸ್ಟ್​​​​​​​ ಸಿರೀಸ್​ಗೆ ಕೌಂಟ್​ಡೌನ್​ ಸ್ಟಾರ್ಟ್​ ಆಗಿದೆ. ಈ ಸರಣಿಗೂ ಮುನ್ನ ಬಿಸಿಸಿಐ, ಮುಂಬೈನಲ್ಲಿ ಸ್ಪೆಷಲ್​ ಕ್ಯಾಂಪ್​ ಆಯೋಜನೆಗೆ ಪ್ಲಾನ್​ ರೂಪಿಸಿತ್ತು. ಇದೀಗ ಸ್ಥಳವನ್ನ ಬದಲಿಸಿರುವ...

13 ವರ್ಷಗಳ ಹೋರಾಟ; ನಾಳೆ ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ ಹೇಗೆ? ಯಾರೆಲ್ಲಾ ಬರ್ತಾರೆ?

by veena
January 28, 2023
0

ಮೈಸೂರಿನಲ್ಲಿ ಡಾ ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆಗೆ ಸಕಲ ತಯಾರಿ ನಡೀತಿದೆ. ಈ ಕಡೆ ವಿಷ್ಣು ಅಭಿಮಾನಿಗಳು ಸ್ಮಾರಕ ಲೋಕಾರ್ಪಣೆಯನ್ನ ಐತಿಹಾಸಿಕ ಕ್ಷಣವನ್ನಾಗಿಸಲು ವಿಶೇಷ ಕಾರ್ಯಕ್ರಮಗಳನ್ನ ಆಯೋಜಿಸಿದ್ದು, ಭರ್ಜರಿ...

ಮತ್ತೆ ಕಂಬ್ಯಾಕ್​ ಮಾಡಲಿದ್ದಾರೆ ಜಡ್ಡು! ಆದ್ರೆ ಇವರ ಭವಿಷ್ಯ ಯಾರ ಕೈಯಲ್ಲಿದೆ ಗೊತ್ತಾ?

by NewsFirst Kannada
January 28, 2023
0

ಟೀಮ್​ ಇಂಡಿಯಾಗೆ ಕಂಬ್ಯಾಕ್​ ಮಾಡೋಕೆ ತುದಿಗಾಲಲ್ಲಿರುವ ಆಲ್​ರೌಂಡರ್​ ರವೀಂದ್ರ ಜಡೇಜಾ ಹಣೆಬರಹ ಫೆಬ್ರವರಿ 1ರಂದು ನಿರ್ಧಾರವಾಗಲಿದೆ. ನಿನ್ನೆ ಮುಕ್ತಾಯಗೊಂಡ ಲೀಗ್​​​​​ ಹಂತದ ರಣಜಿ ಪಂದ್ಯದಲ್ಲಿ 7 ವಿಕೆಟ್​...

Next Post

ಡ್ರಂಕ್​ ಅಂಡ್ ಡ್ರೈವ್.. ವಿಜಯಪುರದಲ್ಲಿ ಹೋಟೆಲ್​ಗೆ ನುಗ್ಗಿದ ಕಾರು.. ಮುಂದೇನಾಯ್ತು..?

ಇಲ್ಲಿ 16 ವರ್ಷ ತುಂಬಿದ ಎಲ್ಲಾ ಯುವಕರಿಗೂ ಮತದಾನದ ಹಕ್ಕು..!

NewsFirst Kannada

NewsFirst Kannada

LATEST NEWS

ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ: ಮೂವರು ದಾರುಣ ಸಾವು, ಮತ್ತೋರ್ವ ಗಂಭೀರ

January 28, 2023

ಅಬ್ಬಾ! ಇಷ್ಟೆಲ್ಲಾ ಕಷ್ಟಪಟ್ಟು ಚಾಂಪಿಯನ್​ ಆಗ್ಬೇಕಾ? ಫೋಟೋ ನೋಡಿದ ಜನರ ಪ್ರತಿಕ್ರಿಯೆ ಹೀಗಿದೆ..

January 28, 2023

ಪತ್ನಿ ಜೊತೆ ದೀಪಕ್​​​ ಚಹಾರ್ ವರ್ಕೌಟ್; ಅದೊಂದು ನಿರೀಕ್ಷೆಯಲ್ಲಿದ್ದಾರೆ ಈ ಆಟಗಾರ

January 28, 2023

ಬೆಂಗಳೂರಿನಲ್ಲೇ ನಡೆಯಲಿದೆ WPL ಹರಾಜು? ಮುಂದಿನ ತಿಂಗಳೇ ನಡೆಯಲಿದೆ ಈ ಪ್ರಕ್ರಿಯೆ

January 28, 2023

ಸ್ನೇಹಿತನೊಂದಿಗೆ ದುಬೈನಲ್ಲಿ ಪಂದ್ಯ ವೀಕ್ಷಿಸಿದ ಪ್ರೀತಿ ಜಿಂಟಾ; ಆ ಫ್ರೆಂಡ್​ ಯಾರು?

January 28, 2023

ಫ್ಲಾಟ್​ನಲ್ಲಿ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಅನುಮಾನಾಸ್ಪದ ಸಾವು; ಹಿರಿಯ ದಂಪತಿ ಮೃತದೇಹ ಪತ್ತೆ

January 28, 2023

VIDEO: ಬಾನೆತ್ತರಕ್ಕೆ ಚಿಮ್ಮಿದ ಅಪರೂಪದ ಸುಳಿಗಾಳಿ: ಉಡುಪಿಯಲ್ಲಿ ಅಪರೂಪದ ದೃಶ್ಯ ಸೆರೆ

January 28, 2023

ಆಸ್ಟ್ರೇಲಿಯಾ ಟೆಸ್ಟ್​ ಸೀರೀಸ್ ಗೆಲ್ಲಲು ಮಾಸ್ಟರ್​ ಪ್ಲಾನ್​ ಮಾಡಿದೆ ಟೀಂ ಇಂಡಿಯಾ! ಅದೇನು ಗೊತ್ತಾ?

January 28, 2023

13 ವರ್ಷಗಳ ಹೋರಾಟ; ನಾಳೆ ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ ಹೇಗೆ? ಯಾರೆಲ್ಲಾ ಬರ್ತಾರೆ?

January 28, 2023

ಮತ್ತೆ ಕಂಬ್ಯಾಕ್​ ಮಾಡಲಿದ್ದಾರೆ ಜಡ್ಡು! ಆದ್ರೆ ಇವರ ಭವಿಷ್ಯ ಯಾರ ಕೈಯಲ್ಲಿದೆ ಗೊತ್ತಾ?

January 28, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ