Sunday, May 28, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ರೋಹಿತ್​ಗೆ ಬಿಸಿಸಿಐ ಬಾಸ್​​ಗಳ ಖಡಕ್​ ಕ್ಲಾಸ್​​ -ಟಿ20 ಬಳಿಕ ಮುಂಬೈಕರ್​ ಏಕದಿನ ಸ್ಥಾನವೂ ಶೇಕ್​​!

Share on Facebook Share on Twitter Send Share
November 24, 2022

ರೋಹಿತ್​ ಶರ್ಮಾ ಯಾವ ವಿಚಾರದಲ್ಲೂ ಸದಾ ಹಿಂದೆ ಇರ್ತಿದ್ರೋ, ಉದಾಸೀನ ಮಾಡ್ತಿದ್ರೋ ಅದನ್ನ ಈಗ ಸೀರಿಯಸ್ಸಾಗಿ ಕನ್ಸಿಡರ್​ ಮಾಡಿದ್ದಾರೆ. ಬಿಸಿಸಿಐ ಖಡಕ್​ ಕ್ಲಾಸ್​ಗೆ ಬೆಚ್ಚಿರೋ ಹಿಟ್​ಮ್ಯಾನ್​ ಮೈ ಚಳಿ ಬಿಟ್ಟು ಕೆಲಸ ಮಾಡ್ತಿದ್ದಾರೆ. ಇಲ್ಲಾಂದ್ರೆ T20 ಫಾರ್ಮೆಟ್​ನಲ್ಲಿ ಸ್ಥಾನ ಕಳೆದುಕೊಂಡಿರೋ ಮುಂಬೈಕರ್​, ಒನ್​ ಡೇಯಿಂದಲೂ ಔಟ್​ ಆಗ್ತಾರೆ.

ವಿಶ್ವಕಪ್​ ಟೂರ್ನಿಯಲ್ಲಾದ ಹೀನಾಯ ಮುಖಭಂಗ ಇಡೀ ಟೀಮ್​ ಇಂಡಿಯಾದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ವಿಶ್ವ ಕ್ರಿಕೆಟ್​ ಲೋಕದ ಪವರ್​ ಹೌಸ್​​ ಆಗಿ ಐಸಿಸಿ ಟ್ರೋಫಿ ಗೆಲ್ಲೋಕೆ ಪರದಾಡ್ತಾ ಇದೀವಿ ಅನ್ನೋ ಅವಮಾನ ಬಿಸಿಸಿಐ ಬಾಸ್​ಗಳ ನಿದ್ದೆಗಡೆಸಿದೆ. ಇದರ ಪರಿಣಾಮವೇ ಟೀಮ್​ ಇಂಡಿಯಾದಲ್ಲಿ ನಡೀತಾ ಇರೋದೆ ಮೇಜರ್​​ ಸರ್ಜರಿ. ಸೆಲೆಕ್ಷನ್​ ಕಮಿಟಿ ಕಿತ್ತೊಗೆದಾಯ್ತು, ಟಿ20 ಸೆಟಪ್​ ಅನ್ನ ಕಂಪ್ಲೀಟ್​ ಚೈಂಜ್​ ಮಾಡೋ ನಿರ್ಧಾರ ತೆಗೆದುಕೊಂಡಿದ್ದಾಯ್ತು.. ಇದೀಗ ಬಾಸ್​ಗಳ ಚಿತ್ತ ಏಕದಿನ ಫಾರ್ಮೆಟ್​ನತ್ತ.

ಕ್ಯಾಪ್ಟನ್​​ ರೋಹಿತ್ ಶರ್ಮಾ​ಗೆ ಫೈನಲ್ ವಾರ್ನಿಂಗ್​.!

ವಿಶ್ವಕಪ್​ ಸೋಲಿನ ಬೆನ್ನಲ್ಲೇ ಟಿ20 ಫಾರ್ಮೆಟ್​ನಿಂದ ಶರ್ಮಾಜಿಗೆ ಟಾಟಾ ಬೈ ಬೈ ಮಾಡೋಕೆ ಬಿಸಿಸಿಐ ಬಾಸ್​ಗಳು ಸಜ್ಜಾಗಿರೋದು ಓಪನ್​ ಸೀಕ್ರೆಟ್​. ಇದೀಗ ಬಿಗ್​ಬಾಸ್​​ಗಳು ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ಕ್ಯಾಪ್ಟನ್​ ರೋಹಿತ್​ ಶರ್ಮಾಗೆ ಬಿಗ್​ ಟಾಸ್ಕ್​ ನೀಡಿರೋ ಬಾಸ್​ಗಳು ಡು ಆರ್​ ಡೈ ಅಂತ ಖಡಕ್​ ವಾರ್ನ್​ ಮಾಡಿದ್ದಾರೆ. ಈ ಅಗ್ನಿಪರೀಕ್ಷೆ ಗೆದ್ರೆ ಮಾತ್ರ ಏಕದಿನ ಕ್ಯಾಪ್ಟನ್ಸಿ ಸೇಫ್​. ಇಲ್ಲಾಂದ್ರೆ ನಾಯಕತ್ವ ಹೋಗಲಿ. ತಂಡದಲ್ಲೂ ಸ್ಥಾನ ಸಿಗಲ್ಲ ಅಂತಾ ಕಟ್​ & ಕ್ಲೀಯರ್​ ಆಗಿ ವಾರ್ನ್​ ಮಾಡಿದ್ದಾರೆ.

ಫಿಟ್​​ ಆದ್ರೆ ಸೇಫ್​, ಇಲ್ಲಾಂದ್ರೆ ಡೋರ್​ ಕ್ಲೋಸ್​​.!

Download the Newsfirstlive app

ಯೆಸ್, ರೋಹಿತ್​ ಶರ್ಮಾಗೆ ಬಿಗ್​ಬಾಸ್​​ಗಳು ವಾರ್ನಿಂಗ್​ ಮಾಡಿರೋದು ಫಿಟ್​ನೆಸ್​ ವಿಚಾರಕ್ಕೇನೆ. ನೋ ಡೌಟ್, ರೋಹಿತ್​ ಶರ್ಮಾ ಒಬ್ಬ ಅದ್ಭುತ ಓಪನರ್​, ಬೌಂಡರಿ-ಸಿಕ್ಸರ್​ ಸಿಡಿಸಿ ಮಿಂಚಬಲ್ಲ ಹಿಟ್​ಮ್ಯಾನ್​. 5 ಐಪಿಎಲ್​ ಟ್ರೋಫಿಗಳನ್ನ ಗೆದ್ದ ಚಾಣಾಕ್ಷ ಕ್ಯಾಪ್ಟನ್​. ಫಿಟ್​ನೆಸ್​​ ವಿಚಾರಕ್ಕೆ ಬಂದ್ರೆ ರೋಹಿತ್​​, ಟ್ರೋಲರ್​​​ಗಳಿಗೆ ಭರಪೂರ ಆಹಾರವಾಗಿರೋ ಕ್ರಿಕೆಟರ್​​. ಟ್ರೋಲರ್​ಗಳೇ ಕರೆಯುವಂತೆ ವಡಾಪಾವ್​ ರೋಹಿತ್​ನ ಡಿಸೈನ್​ ಡಿಸೈನ್​ ಆಗಿ ಸೋಷಿಯಲ್​ ಮೀಡಿಯಾದಲ್ಲಿ ಟ್ರೋಲರ್ಸ್​​ ಹೇಗೆಲ್ಲಾ ರುಬ್ಬಿದ್ದಾರೆ ಅನ್ನೋದನ್ನ ನಿಮಗೆ ಬಿಡಿಸಿ ಹೇಳೋದು ಬೇಡ ಬಿಡಿ.

ನಿರೀಕ್ಷೆ ಹುಸಿಗೊಳಿಸಿದ ಕ್ಯಾಪ್ಟನ್​ ರೋಹಿತ್​ ಶರ್ಮಾ.!

ರೋಹಿತ್​ ಶರ್ಮಾ ನಾಯಕನಗಾದಿಗೇರಿದಾಗ ಸಿಕ್ಕಾಪಟ್ಟೆ ನಿರೀಕ್ಷೆಯಿತ್ತು. ಆದ್ರೆ, ಬೈಲೆಟರಿಯಲ್​ ಸೀರೀಸ್​ಗಳಲ್ಲಿ ಟ್ರೋಫಿ ಗೆದ್ದ ರೋಹಿತ್, ಪ್ರತಿಷ್ಠೆಯ ಏಷ್ಯಾಕಪ್​, ವಿಶ್ವಕಪ್​ಗಳಲ್ಲೇ ಪ್ಲಾಫ್​ ಆದ್ರು. ಇದಕ್ಕೆ ರೋಹಿತ್​ ಶರ್ಮಾ ಪರ್ಫಾಮೆನ್ಸ್​ ಕೂಡ ಒಂದು ಕಾರಣ. ಬ್ಯಾಟಿಂಗ್​ನಲ್ಲಿ ಅಟ್ಟರ್​ಪ್ಲಾಫ್​, ಪೂವರ್​ ಕ್ಯಾಪ್ಟೆನ್ಸಿ. ಫೀಲ್ಡಿಂಗ್​ನಲ್ಲಂತೂ ಅಕ್ಟೀವ್​ ಅನ್ನೋ ಅಂಶವೇ ಇಲ್ಲ. ಇದಕ್ಕೆ ಕಾರಣ ಫಿಟ್​ನೆಸ್​ ವೈಫಲ್ಯ.

ತಂಡವಲ್ಲ.. ಮೊದಲು ಸಾರಥಿ ಸರಿಯಾಗಬೇಕು.!

ತವರಿನಲ್ಲಿ ನಡೆಯೋ ಏಕದಿನ ವಿಶ್ವಕಪ್​ ಟೂರ್ನಿಯನ್ನ ಬಾಸ್​ಗಳು ಪ್ರತಿಷ್ಟೆಯ ಟೂರ್ನಿಯನ್ನಾಗಿ ಪರಿಗಣಿಸಿದ್ದಾರೆ. ಇಲ್ಲಿ ಕಪ್​ ಗೆಲ್ಲಲೇ ಬೇಕು ಅಂತಾ ಪಣ ತೊಟ್ಟಿದ್ದಾರೆ. ಹೀಗಾಗಿ ಮೊದಲು ನಾಯಕನಾಗಿ ಕ್ಲಾಸ್​ ತೆಗೆದುಕೊಂಡಿದ್ದಾರೆ. ವಿಶ್ವಕಪ್​ ಆಡ್ಬೇಕು ಅಂದ್ರೆ ಫಿಟ್​​ನೆಸ್​ ಗೇನ್​ ಮಾಡ್ಬೇಕು ಅಂತಾ ಖಡಕ್​ ವಾರ್ನಿಂಗ್​ ಕೊಟ್ಟಿದ್ದಾರೆ. ತಂಡಕ್ಕಿಂತ ಮೊದಲು ಸಾರಥಿ ಮೊದಲು ಸರಿಯಿರಬೇಕು ಅನ್ನೋದು ಬಾಸ್​ಗಳ ವಾದವಾಗಿದೆ. ಇದರ ಬೆನ್ನಲ್ಲೇ ಹಾರ್ಡ್​ ವರ್ಕೌಟ್​ ಅನ್ನ ಶರ್ಮಾಜೀ ಸ್ಟಾರ್ಟ್​ ಮಾಡಿದ್ದಾರೆ.

‘ನೋ ಎಕ್ಸ್​ಕ್ಯೂಸ್​’.. ಎಲ್ಲರೂ ಒಂದೇ, ಟೀಮ್​ ಮುಖ್ಯ.!

ಟೀಮ್​ ಅಂದ ಮೇಲೆ ಎಲ್ಲರೂ ಒಂದೇ. ನಾಯಕನಾಗಿರಲಿ ಅಥವಾ ಸ್ಟ್ಯಾಂಡ್​ ಬೈ ಪ್ಲೇಯರ್​​ ಆಗಿರಲಿ ಎಲ್ಲರೂ ಸಮಾನರು. ವ್ಯಕ್ತಿ ಅಲ್ಲ, ಟೀಮ್​ ಮುಖ್ಯ, ವಿಶ್ವಕಪ್​ ಗೆಲ್ಲೋದು ಮುಖ್ಯ, ಅನ್ನೋದು ಸದ್ಯ ಬಾಸ್​ಗಳ ಮಾತಾಗಿದೆ. ಹೀಗಾಗಿ ತಂಡದಲ್ಲಿ ಉಳಿಬೇಕು ಅಂದ್ರೆ, ಹಾರ್ಡ್​ವರ್ಕ್​ ಮಾಡೋದು ಅನಿವಾರ್ಯವಾಗಿದೆ. ಇಲ್ಲ ಅಂದ್ರೆ, ಗೇಟ್​ಪಾಸ್​ ಖಚಿತ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Tags: Asia CupBCCIRohit SharmaT20 World Cupteam india

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಭಾರತವನ್ನು ನೋಡುವ ವಿಶ್ವದ ದೃಷ್ಟಿಕೋನ ಬದಲಾಗಿದೆ -ಪ್ರಧಾನಿ ಮೋದಿ

by NewsFirst Kannada
May 28, 2023
0

ನವದೆಹಲಿ: ನೂತನ ಸಂಸತ್‌ ಉದ್ಘಾಟನೆ ಬಳಿಕ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದರು. ದೇಶದ ಪ್ರಗತಿಯ ಹಾದಿಗೆ ಇಂದಿನ ದಿನ ಸಾಕ್ಷಿಯಾಗಿದೆ. ಕೆಲವು ಘಟನೆಗಳು ಇತಿಹಾಸದ...

ಬಜರಂಗದಳ ಏನ್​ ಪಾಪ ಮಾಡಿದೆ? ಕೊಲೆ ಮಾಡಿದೆಯಾ?; ಪ್ರಿಯಾಂಕ್​ ಖರ್ಗೆ ವಿರುದ್ಧ ಪ್ರಮೋದ್​ ಮುತಾಲಿಕ್​ ಕಿಡಿ

by veena
May 28, 2023
0

ಗದಗ: ಬಜರಂಗದಳ ಏನ್ ಪಾಪ ಮಾಡಿದೆ, ಏನ್ ದ್ರೋಹ ಮಾಡಿದೆ? ಕೊಲೆ ಮಾಡಿದೆಯಾ? ರೇಪ್ ಮಾಡಿದೆಯಾ? ಖೋಟಾ ನೋಟು ಪ್ರಿಂಟ್ ಮಾಡಿದೆಯಾ? ನಿಮ್ಮ ಹಾಗೆ ಭ್ರಷ್ಟವ್ಯವಸ್ಥೆಯಲ್ಲಿ ತೊಡಗಿದೆಯಾ?...

ಸಿಸ್ಟೋಬಾಲ್ ಮಹಿಳಾ ವಿಶ್ವಕಪ್​ನಲ್ಲಿ ಭಾರತ ರನ್ನರ್ ಅಪ್; ಫೈನಲ್ ಪ್ರವೇಶದ ಹಿಂದಿದೆ ಕನ್ನಡತಿಯ ರೋಚಕ ಹೋರಾಟ

by veena
May 28, 2023
0

ಚೊಚ್ಚಲ ಸಿಸ್ಟೊಬಾಲ್ ಮಹಿಳಾ ವಿಶ್ವಕಪ್​ನಲ್ಲಿ ಭಾರತೀಯ ವನಿತೆಯರು ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಬೆಂಗಳೂರಿನಲ್ಲಿ ಆಯೋಜನೆಗೊಂಡಿದ್ದ ಚೊಚ್ಚಲ ಸಿಸ್ಟೊಬಾಲ್ ವರ್ಲ್ಡ್ ಕಪ್​ನಲ್ಲಿ ಭಾರತ, ಶ್ರೀಲಂಕಾ, ಅರ್ಜೆಂಟೀನಾ, ಬಾಂಗ್ಲಾದೇಶ,...

RTI ಕಾರ್ಯಕರ್ತ ನಿಗೂಢ ಸಾವು; ಅನುಮಾನ ಮೂಡಿಸಿದ ಪೊಲೀಸ್ ಇಲಾಖೆ ನಡೆ!

by veena
May 28, 2023
0

ದಾವಣಗೆರೆ: ಆರ್​ಟಿಐ ಕಾರ್ಯಕರ್ತ ನಿಗೂಢ ಸಾವನ್ನಪ್ಪಿರೋ ಘಟನೆ ಚನ್ನಗಿರಿ ತಾಲೂಕಿನ ಕಬ್ಬಳ ಗ್ರಾಮದಲ್ಲಿ ನಡೆದಿದೆ. ಹರೀಶ್ ಹಳ್ಳಿ (38) ಮೃತ ಕಾರ್ಯಕರ್ತ. ಸೈಟ್ ಪ್ರಕರಣವೊಂದರಲ್ಲಿ ಹರೀಶ್ ಹಳ್ಳಿಯನ್ನು...

ಕೈ ಕಾಲು ಕಟ್ಟಿ ಹಾಕಿ ವೃದ್ಧೆಯ ಬರ್ಬರ ಕೊಲೆ; ಅಂತದ್ದೇನು ಮಾಡಿದ್ದಳು ಆಕೆ?

by veena
May 28, 2023
0

ಬೆಂಗಳೂರು: ಒಂಟಿಯಾಗಿ ವಾಸವಾಗಿದ್ದ ವೃದ್ಧೆಯನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿರೋ ಘಟನೆ ಮಹಾಲಕ್ಷ್ಮಿ ಲೇಔಟ್​ಪೋಸ್ಟ್ ಅಫೀಸ್ ಸಮೀಪದ ಮನೆಯಲ್ಲಿ ನಡೆದಿದೆ. ಕಮಲ (82) ಕೊಲೆಯಾದ ವೃದ್ಧೆ. ದುಷ್ಕರ್ಮಿಗಳು...

KRS ಡ್ಯಾಂ ನೀರಿನ ಮಟ್ಟ ತೀರಾ ಕುಸಿತ.. ಇದು ಎಚ್ಚರದ ಮುನ್ಸೂಚನೆ!

by veena
May 28, 2023
0

ಮಂಡ್ಯ: ಕಳೆದ ಐದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ತೀರಾ ಕಡಿಮೆಯಾಗಿದೆ. 80 ಅಡಿಗೆ ಕುಸಿತ ಕಂಡಿದೆ. ಮಡಿಕೇರಿ ಸೇರಿದಂತೆ ಹಲವು...

ಗರ್ಲ್​ಫ್ರೆಂಡ್​​ ಜೊತೆ ಕಾಣಿಸಿಕೊಂಡ ಪೃಥ್ವಿ ಶಾ! ಇಬ್ಬರದ್ದು ಮ್ಯಾಚಿಂಗ್​ ಮ್ಯಾಚಿಂಗ್​ ಡ್ರೆಸ್​​

by NewsFirst Kannada
May 28, 2023
0

ಟೀಮ್ ಇಂಡಿಯಾ ಕ್ರಿಕೆಟಿಗ ಪೃಥ್ವಿ ಶಾ ಮೊದಲ ಬಾರಿ ಸಾರ್ವಜನಿಕವಾಗಿ ಗರ್ಲ್​ಫ್ರೆಂಡ್​ ನಿಧಿ ತಪಾಡಿಯಾ ಜೊತೆ ಕಾಣಿಸಿಕೊಂಡಿದ್ದಾರೆ. IIFA ಪ್ರಶಸ್ತಿ ಸಮಾರಂಭದಲ್ಲಿ ​ಇಬ್ಬರ ಸಮಾಗಮವಾಗಿದೆ. ಹಸಿರು ಕಾರ್ಪೆಟ್‌ನಲ್ಲಿ...

‘ಧೋನಿ ಸರ್​​​ ಪ್ಲೀಸ್​​​​​​ ಈ ನಿರ್ಧಾರ ಬೇಡ’ ಮಾಹಿ ನೆನೆದು ಅಭಿಮಾನಿಗಳ ಭಾವನಾತ್ಮಕ ಕಣ್ಣೀರು..!

by NewsFirst Kannada
May 28, 2023
0

Dhoni: ಎಂಎಸ್ ಧೋನಿ. ಇದೊಂದು ಬರೀ ಹೆಸರಲ್ಲ. ಅದೊಂದು ಎಮೋಷನ್​​​. ಮನಸೆಂಬ ದೇಗುದಲ್ಲಿ ನಿತ್ಯ ಪ್ರ್ರಾರ್ಥನೆ ನಡೆಯುತ್ತೆ..!. ಈಗ ಆ ಪ್ರಾರ್ಥನೆ ಎಲ್ಲಿ ಕೊನೆಯಾಗುತ್ತೋ ಅನ್ನೋ ಆತಂಕ...

IPL2023 Finale: ಇಂದು ಈ ಆಟಗಾರರ ಮೇಲೆ ನಿಂತಿದೆ ಐಪಿಎಲ್​ ಕಿರೀಟ

by NewsFirst Kannada
May 28, 2023
0

CSKvsGT: ಐಪಿಎಲ್​ನ ಮಹಾ ಸಂಗ್ರಾಮದಲ್ಲಿ ದೈತ್ಯ ತಂಡಗಳ ಹಣಾಹಣಿಯೇ ನಡೆಯುತ್ತಿದೆ. ಹಾಲಿ ಚಾಂಪಿಯನ್ಸ್​ ಪಟ್ಟ ಉಳಿಸಿಕೊಳ್ಳಲು ಗುಜರಾತ್ ಹೋರಾಟ ನಡೆಸುತ್ತಿದ್ರೆ. ಅತ್ತ ಚೆನ್ನೈ ಮತ್ತೊಮ್ಮೆ ಟ್ರೋಫಿ ಮುಡಿಗೇರಿಸಿಕೊಳ್ಳುವ...

ಪರ್ಪಲ್ ಬಣ್ಣದ ಲಾಂಗ್ ಡ್ರೆಸ್​​ನಲ್ಲಿ ಕಾಣಿಸಿಕೊಂಡ ಗೊಂಬೆ; ನಿವೇದಿತಾ ಗೌಡ ಹೊಸ ಲುಕ್​ಗೆ ಫ್ಯಾನ್ಸ್ ಏನಂದ್ರು ಗೊತ್ತಾ?

by veena
May 28, 2023
0

ಬಿಗ್​ ಬಾಸ್​ ಸೀಸನ್​ 5ರ ಖ್ಯಾತಿಯ ನಿವೇದಿತಾ ಗೌಡ ಅವರು ಹಾಕಿಕೊಳ್ಳುವ ವಸ್ತ್ರದಿಂದ ಆಗಾಗ ಸುದ್ದಿಯಲ್ಲಿ ಇರುತ್ತಾರೆ. ಇದೀಗ ನಿವೇದಿತಾ ಗೌಡ ಪರ್ಪಲ್ ಕಲರ್​ ಲಾಂಗ್​​ ಡ್ರೆಸ್​ನಲ್ಲಿ...

Next Post

ದಲಿತರಿಗೆ ಮಾತ್ರವಲ್ಲ, ವೀರಶೈವರಿಗೂ DCM ಪೋಸ್ಟ್ -ಕುಮಾರಸ್ವಾಮಿ ಮತ್ತೊಂದು ಭರವಸೆ

#FIFAWorldCup: 4 ಬಾರಿ ಚಾಂಪಿಯನ್ ಜರ್ಮನಿಗೆ ಮುಖಭಂಗ.. ಕೋಸ್ಟರಿಕಾ ವಿರುದ್ಧ ಸ್ಪೆನ್​ಗೆ ಗೆಲುವು

NewsFirst Kannada

NewsFirst Kannada

LATEST NEWS

ಭಾರತವನ್ನು ನೋಡುವ ವಿಶ್ವದ ದೃಷ್ಟಿಕೋನ ಬದಲಾಗಿದೆ -ಪ್ರಧಾನಿ ಮೋದಿ

May 28, 2023

ಬಜರಂಗದಳ ಏನ್​ ಪಾಪ ಮಾಡಿದೆ? ಕೊಲೆ ಮಾಡಿದೆಯಾ?; ಪ್ರಿಯಾಂಕ್​ ಖರ್ಗೆ ವಿರುದ್ಧ ಪ್ರಮೋದ್​ ಮುತಾಲಿಕ್​ ಕಿಡಿ

May 28, 2023

ಸಿಸ್ಟೋಬಾಲ್ ಮಹಿಳಾ ವಿಶ್ವಕಪ್​ನಲ್ಲಿ ಭಾರತ ರನ್ನರ್ ಅಪ್; ಫೈನಲ್ ಪ್ರವೇಶದ ಹಿಂದಿದೆ ಕನ್ನಡತಿಯ ರೋಚಕ ಹೋರಾಟ

May 28, 2023

RTI ಕಾರ್ಯಕರ್ತ ನಿಗೂಢ ಸಾವು; ಅನುಮಾನ ಮೂಡಿಸಿದ ಪೊಲೀಸ್ ಇಲಾಖೆ ನಡೆ!

May 28, 2023

ಕೈ ಕಾಲು ಕಟ್ಟಿ ಹಾಕಿ ವೃದ್ಧೆಯ ಬರ್ಬರ ಕೊಲೆ; ಅಂತದ್ದೇನು ಮಾಡಿದ್ದಳು ಆಕೆ?

May 28, 2023

KRS ಡ್ಯಾಂ ನೀರಿನ ಮಟ್ಟ ತೀರಾ ಕುಸಿತ.. ಇದು ಎಚ್ಚರದ ಮುನ್ಸೂಚನೆ!

May 28, 2023

ಗರ್ಲ್​ಫ್ರೆಂಡ್​​ ಜೊತೆ ಕಾಣಿಸಿಕೊಂಡ ಪೃಥ್ವಿ ಶಾ! ಇಬ್ಬರದ್ದು ಮ್ಯಾಚಿಂಗ್​ ಮ್ಯಾಚಿಂಗ್​ ಡ್ರೆಸ್​​

May 28, 2023

‘ಧೋನಿ ಸರ್​​​ ಪ್ಲೀಸ್​​​​​​ ಈ ನಿರ್ಧಾರ ಬೇಡ’ ಮಾಹಿ ನೆನೆದು ಅಭಿಮಾನಿಗಳ ಭಾವನಾತ್ಮಕ ಕಣ್ಣೀರು..!

May 28, 2023

IPL2023 Finale: ಇಂದು ಈ ಆಟಗಾರರ ಮೇಲೆ ನಿಂತಿದೆ ಐಪಿಎಲ್​ ಕಿರೀಟ

May 28, 2023

ಪರ್ಪಲ್ ಬಣ್ಣದ ಲಾಂಗ್ ಡ್ರೆಸ್​​ನಲ್ಲಿ ಕಾಣಿಸಿಕೊಂಡ ಗೊಂಬೆ; ನಿವೇದಿತಾ ಗೌಡ ಹೊಸ ಲುಕ್​ಗೆ ಫ್ಯಾನ್ಸ್ ಏನಂದ್ರು ಗೊತ್ತಾ?

May 28, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ