Saturday, January 28, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

₹10 ಲಕ್ಷದಿಂದ ಆರಂಭ, ಈಗ ನೂರು ಕೋಟಿಗೆ ಒಡೆಯ-2 ತಿಂಗಳ ಸಂಪಾದನೆ ಮುಂದೆ ಲೆಕ್ಕಕ್ಕಿಲ್ಲ ವರ್ಷದ ಆದಾಯ!

Share on Facebook Share on Twitter Send Share
November 26, 2022

ಕೆ.ಎಲ್​ ರಾಹುಲ್​ ಒಬ್ಬ ಐಪಿಎಲ್​ ಪ್ಲೇಯರ್​​. ಟೀಮ್​ ಇಂಡಿಯಾ ಪರ ಪ್ಲಾಫ್​ ಆಗ್ತಾರೆ ಅನ್ನೋ ಒಂದು ಕಾರಣಕ್ಕೆ ಮಾತ್ರ ಈ ಮಾತನ್ನ ಹೇಳ್ತಿಲ್ಲ. ಅದಕ್ಕೆ ಇನ್ನೊಂದು ಕಾರಣ ಇದೆ. ರಾಹುಲ್​ ಲೆಕ್ಕಾಚಾರದ ಕಂಪ್ಲೀಟ್​​ ಕಥೆ ಇಲ್ಲಿದೆ.

ಐಸಿಸಿ ಟ್ರೋಫಿ ಬರ ನೀಗುತ್ತೆ ಅನ್ನೋ ಅಭಿಮಾನಿಗಳ ಕನಸು ಕನಸಾಗೇ ಉಳಿದಿದೆ. ಇಂಗ್ಲೆಂಡ್​​ ವಿರುದ್ಧದ ಹೀನಾಯ ಪ್ರದರ್ಶನ ಕೋಟಿ ಕೋಟಿ ಅಭಿಮಾನಿಗಳ ಕನಸನ್ನ ನುಚ್ಚು ನೂರು ಮಾಡಿದೆ. ಇದರ ಜೊತೆಗೆ ಟೀಮ್​ ಇಂಡಿಯಾದಲ್ಲಿ ಹಲ ಆಟಗಾರರ ಭವಿಷ್ಯವೂ ಅತಂತ್ರಕ್ಕೆ ಸಿಲುಕಿದೆ. ಟಿ20 ಫಾರ್ಮೆಟ್​ನಲ್ಲಿ ಸೀನಿಯರ್​ ಆಟಗಾರರ ಕರಿಯರ್​ ಖತಂ ಆಗೋದು ಕನ್​ಫರ್ಮ್​.

ಮುಗೀತು ರಾಹುಲ್​ T20 ಭವಿಷ್ಯ, IPLಗಷ್ಟೇ ಸೀಮಿತ.!

ಸಿಕ್ಕೆಲ್ಲಾ ಅವಕಾಶಗಳನ್ನ ಕೈ ಚೆಲ್ಲಿದ ಕೆಎಲ್​ ರಾಹುಲ್​ T20 ಭವಿಷ್ಯ ಬಹುತೇಕ ಖತಃ. ಈಗಾಗಲೇ ಬಿಸಿಸಿಐ ಬಾಸ್​ಗಳು ಟಿ20 ಫಾರ್ಮೆಟ್​​​ಗೆ ಸ್ಪೆಷಲಿಸ್ಟ್​ ಪ್ಲೇಯರ್​​​ಗಳ ಟೀಮ್​ ಕಟ್ಟೋಕೆ ಮುಂದಾಗಿದ್ದಾರೆ. ಸ್ಥಾನಕ್ಕಾಗಿ ಸಾಮರ್ಥ್ಯ ಪ್ರೂವ್​ ಮಾಡಿರೋ ಯಂಗ್​​ಸ್ಟರ್​ಗಳು ಕ್ಯೂ ನಿಂತಿದ್ದಾರೆ. ಹೀಗಾಗಿ ಪ್ಲಾಫ್​ ಸ್ಟಾರ್​​ ಕೆಎಲ್​ ರಾಹುಲ್​ಗೆ ಟೀಮ್ ಇಂಡಿಯಾ ಪರ ಟಿ20 ತಂಡದಲ್ಲಿ ಸ್ಥಾನ ಸಿಗೋದು ಡೌಟ್. ಐಪಿಎಲ್​ಗಷ್ಟೇ ರಾಹುಲ್ ಸೀಮಿತರಾಗೋದು ಬಹುತೇಕ ಕನ್​ಫರ್ಮ್​​.

ಪಕ್ಕಾ IPL ಪ್ಲೇಯರ್​​ ಕೆಎಲ್​ ರಾಹುಲ್​..

ಇದರಲ್ಲಿ ಡೌಟೇ ಬೇಡ.. ಟೀಮ್​ ಇಂಡಿಯಾ ಪರ ಟಿ20ಯಲ್ಲಿ ರಾಹುಲ್​ ಆಡೋದಕ್ಕೂ, ಐಪಿಎಲ್​ನಲ್ಲಿ ಫ್ರಾಂಚೈಸಿ ಪರ ಆಡೋದಕ್ಕೂ ಸಿಕ್ಕಾಪಟ್ಟೆ ವ್ಯತ್ಯಾಸವಿದೆ. ವರ್ಷದಿಂದ ವರ್ಷಕ್ಕೆ, ಸೀಸನ್​ನಿಂದ ಸೀಸನ್​ಗೆ ಆಡಿದ ಆಟವೇ ಇದಕ್ಕೆ ಬೆಸ್ಟ್​ ಎಕ್ಸಾಂಪಲ್​. ಈ ಸೀಸನ್​ ಐಪಿಎಲ್​ನಲ್ಲಿ ರಾಹುಲ್ ಸರಾಸರಿ 51.33 ಆಗಿದ್ರೆ, ಟೀಮ್​ ಇಂಡಿಯಾ ಪರ ರನ್​ಗಳಿಸಿದ್ದು 28.93ರ ಸರಾಸರಿಯಲ್ಲಿ.

ಟೀಮ್​ ಇಂಡಿಯಾ ಪರ ಆಡಿದ್ರೆ ₹5 ಕೋಟಿ..!
ಐಪಿಎಲ್​ ಆಡಿದ್ರೆ ಸಿಗುತ್ತೆ ಬರೋಬ್ಬರಿ ₹17 ಕೋಟಿ.!

ರಾಹುಲ್​ ಟೀಮ್​ ಇಂಡಿಯಾದ A ಗ್ರೇಡ್​ ಕ್ರಾಂಟ್ರ್ಯಾಕ್ಟ್​ಡ್​​ ಪ್ಲೇಯರ್​​​..! ಆಡಲಿ, ಆಡದೇ ಇರಲಿ ₹5 ಕೋಟಿ ಅಕೌಂಟ್​ಗೆ ಬಂದು ಬೀಳುತ್ತೆ. ಸ್ಟಾರ್​ ಅನ್ನೋ ಕಾರಣಕ್ಕೆ ಸ್ಥಾನವೂ ಸಿಕ್ಕೇ ಸಿಗುತ್ತೆ. ಐಪಿಎಲ್​ನಲ್ಲಿ ಹಾಗಲ್ಲ. ಅಬ್ಬರಿಸಿದ್ರೆ ಮಾತ್ರ ಸ್ಥಾನ, ಹಣ ಎಲ್ಲಾ. ಇಲ್ಲಾಂದ್ರೆ ಕಿಕ್​ಔಟ್​ ಅಷ್ಟೇ. ಹೀಗಾಗಿಯೇ ಐಪಿಎಲ್​ನಲ್ಲಿ ಜಿದ್ದಿಗೆ ಬಿದ್ದಂತೆ ಪ್ಲೇಯರ್ಸ್​ ಆಡೋದು. ಇದರಿಂದ ರಾಹುಲ್​ ಕೂಡ ಹೊರತಾಗಿಲ್ಲ.. ಇದಕ್ಕೆ ರಾಹುಲ್​ ನೀಡಿದ ಪ್ರದರ್ಶನ ಮತ್ತು ಗಳಿಸಿದ ಆದಾಯವೇ ಬೆಸ್ಟ್​ ಎಕ್ಸಾಂಪಲ್​.

₹10 ಲಕ್ಷದಿಂದ ಆರಂಭ, ನೂರು ಕೋಟಿ ಒಡೆಯ..

ಯೆಸ್, ಕೆಎಲ್​ ರಾಹುಲ್​ ಐಪಿಎಲ್​ ಜರ್ನಿ ಆರಂಭವಾಗಿದ್ದು 2013ರಲ್ಲಿ. ಆರ್​​ಸಿಬಿ ಪರ ಐಪಿಎಲ್​ಗೆ ಲೋಕಕ್ಕೆ ಕಾಲಿಟ್ಟ ರಾಹುಲ್​, 10 ಲಕ್ಷಕ್ಕೆ ಸೇಲ್​ ಆಗಿದ್ರು. ₹10 ಲಕ್ಷದಿಂದ ಆರಂಭವಾದ ರಾಹುಲ್​ ಜರ್ನಿ ಈಗ ₹102 ಕೋಟಿ 10 ಲಕ್ಷ ರೂಪಾಯಿಗೆ ಬಂದು ನಿಂತಿದೆ. ಇದರ ಜೊತೆಗೆ ನಾಯಕತ್ವದ ಅಧಿಕಾರವೂ ಸಿಕ್ಕಿದೆ.

  • ರಾಹುಲ್​ IPL ಆದಾಯ..

ಐಪಿಎಲ್​ನಲ್ಲಿ ಆರಂಭಿಕ ವರ್ಷ ಆರ್​​ಸಿಬಿ ಪರ ಆಡಿದ ರಾಹುಲ್​ 10 ಲಕ್ಷ ಸಂಪಾದಿಸಿದ್ರು. ಆ ಬಳಿಕ ಸನ್​ರೈಸರ್ಸ್​ ಹೈದ್ರಾಬಾದ್​ ಕ್ಯಾಂಪ್​ ಸೇರಿದ ರಾಹುಲ್ 2 ವರ್ಷಕ್ಕೆ 2 ಕೋಟಿಗಳಿಸಿದ್ರು. 2016 ಟ್ರೇಡ್​ವಿಂಡೋ ಅಡಿಯಲ್ಲಿ ಮತ್ತೆ ಆರ್​​ಸಿಬಿ ಸೇರಿ 2 ವರ್ಷ, 2 ಕೋಟಿ ಹಣ ಜೇಬಿಗಿಳಿಸಿದ್ರು. ಆ ಬಳಿಕ 2018ರಲ್ಲಿ ಪಂಜಾಬ್​ ತಂಡದ ಪಾಲಾದ ರಾಹುಲ್​, 4 ವರ್ಷ ತಲಾ 11 ಕೋಟಿಯಂತೆ 44 ಕೋಟಿಗಳಿಸಿದ್ರು. ಸದ್ಯ ಲಕ್ನೋ ಸೂಪರ್​ ಜೈಂಟ್ಸ್​​ ನಾಯಕನಾಗಿರೋ ರಾಹುಲ್, ವರ್ಷಕ್ಕೆ 17 ಕೋಟಿಯಂತೆ 2 ವರ್ಷದಿಂದ 34 ಕೋಟಿ ಗಳಿಸಿದ್ದಾರೆ.

ಆಟದಿಂದ ಕೋಟಿ-ಕೋಟಿ ಹಣಗಳಿಸಿದ್ದು ಮಾತ್ರವಲ್ಲ. ಐಪಿಎಲ್​ನ ಈ ಹತ್ತು ವರ್ಷಗಳ ಜರ್ನಿಯಲ್ಲಿ ಎಂಡ್ರೋಸ್​​ಮೆಂಟ್​ನಿಂದ ಗಳಿಸಿದ ಆದಾಯ ಲೆಕ್ಕಕ್ಕೇ ಇಲ್ಲ. ಇನ್ನು ಮೋಜು-ಮಸ್ತಿಗಂತೂ ಕೊರತೆನೇ ಇಲ್ಲ. ಇಡೀ ವರ್ಷ ಟೀಮ್​ ಇಂಡಿಯಾ ಆಡೋದಕ್ಕಿಂತ, ಹೆಚ್ಚು ಹಣ, ಹೆಚ್ಚು ಎಂಜಾಯ್​ಮೆಂಟ್​​ 2 ತಿಂಗಳು ಐಪಿಎಲ್​ನಲ್ಲಿ ಅಬ್ಬರಿಸಿದ್ರೆ ಸಿಗೋವಾಗ ಇನ್ನೇನ್​ ಎಕ್ಸ್​ಪೆಕ್ಟ್​ ಮಾಡೋಕ್​ ಆಗುತ್ತೆ ನೀವೇ ಹೇಳಿ ನೋಡೋಣ.

Download the Newsfirstlive app

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

View this post on Instagram

 

A post shared by KL Rahul👑 (@klrahul)

Tags: IPLIPL 2023kl rahulLSGRcbteam india

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ: ಮೂವರು ದಾರುಣ ಸಾವು, ಮತ್ತೋರ್ವ ಗಂಭೀರ

by veena
January 28, 2023
0

ಚಿಕ್ಕೋಡಿ: ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿರೋ ಘಟನೆ ರಾಯಬಾಗ ತಾಲೂಕಿನ ನಿಡಗುಂದಿ ಹಳ್ಳದ ಬಳಿ ನಡೆದಿದೆ. ಎರಡು ಬೈಕ್‌ಗಳ ಮೇಲೆ ಒಟ್ಟು...

ಅಬ್ಬಾ! ಇಷ್ಟೆಲ್ಲಾ ಕಷ್ಟಪಟ್ಟು ಚಾಂಪಿಯನ್​ ಆಗ್ಬೇಕಾ? ಫೋಟೋ ನೋಡಿದ ಜನರ ಪ್ರತಿಕ್ರಿಯೆ ಹೀಗಿದೆ..

by NewsFirst Kannada
January 28, 2023
0

ಸ್ಲ್ಯಾಪ್​ ಫೈಟಿಂಗ್​​ ಕೇಳಿದ್ದೀರಾ? ವಿದೇಶದಲ್ಲಿ ಈ ಆಟ ಜನಪ್ರಿಯವಾಗಿದೆ. ಎದುರಾಳಿಯ ಕೆನ್ನೆಗೆ ಬಾರಿಸುವುದೇ ಈ ಆಟದಲ್ಲಿರುವ ಮಜಾ. ಆದರೆ ಇದೊಂದು ಡೇಂಜರಸ್​ ಆಟ. ಇದರಿಂದ ಸಾವನ್ನಪ್ಪುವ ಸಾಧ್ಯತೆಯು...

ಪತ್ನಿ ಜೊತೆ ದೀಪಕ್​​​ ಚಹಾರ್ ವರ್ಕೌಟ್; ಅದೊಂದು ನಿರೀಕ್ಷೆಯಲ್ಲಿದ್ದಾರೆ ಈ ಆಟಗಾರ

by NewsFirst Kannada
January 28, 2023
0

ಇಂಜುರಿಯಿಂದ ಕಾರಣದಿಂದ ಟೀಮ್​ ಇಂಡಿಯಾದಿಂದ ಹೊರಬಿದ್ದಿರುವ ವೇಗಿ ದೀಪಕ್​ ಚಹಾರ್​​​, ಜಿಮ್​​​​ನಲ್ಲಿ ಪತ್ನಿ ಜೊತೆ ಸಖತ್​ ವರ್ಕೌಟ್​ ಮಾಡ್ತಿದ್ದಾರೆ. ಪತ್ನಿ ಜಯಾ ಭಾರಧ್ವಾಜ್​​​​​ ಜೊತೆ ಜಿಮ್​​​​​ನಲ್ಲಿ ಕಸರತ್ತು...

ಬೆಂಗಳೂರಿನಲ್ಲೇ ನಡೆಯಲಿದೆ WPL ಹರಾಜು? ಮುಂದಿನ ತಿಂಗಳೇ ನಡೆಯಲಿದೆ ಈ ಪ್ರಕ್ರಿಯೆ

by NewsFirst Kannada
January 28, 2023
0

ವುಮೆನ್ಸ್​ ಪ್ರೀಮಿಯರ್​​ ಲೀಗ್​​​​​​ ಆರಂಭಕ್ಕೂ ಮುನ್ನವೇ ಭರ್ಜರಿ ಆದಾಯ ಗಳಿಸಿರುವ ಬಿಸಿಸಿಐ, ಇದೀಗ ಹರಾಜು ಪ್ರಕ್ರಿಯೆಗೆ ಸಿದ್ಧವಾಗ್ತಿದೆ. ಆಟಗಾರರ ನೋಂದಣಿಗೆ ಅವಕಾಶ ನಿನ್ನೆಗೆ ಮುಗಿದಿದ್ದು, ಫೆಬ್ರವರಿ 10...

ಸ್ನೇಹಿತನೊಂದಿಗೆ ದುಬೈನಲ್ಲಿ ಪಂದ್ಯ ವೀಕ್ಷಿಸಿದ ಪ್ರೀತಿ ಜಿಂಟಾ; ಆ ಫ್ರೆಂಡ್​ ಯಾರು?

by NewsFirst Kannada
January 28, 2023
0

ಬಾಲಿವುಡ್​ ನಟಿ, ಪಂಜಾಬ್​​ ಕಿಂಗ್ಸ್​​​ ಫ್ರಾಂಚೈಸಿ ಒಡತಿ ಪ್ರೀತಿ ಜಿಂಟಾ, ಇಂಟರ್​ನ್ಯಾಷನಲ್​ ಟಿ20 ಲೀಗ್​​​​ ಟೂರ್ನಿಯ ಪಂದ್ಯವನ್ನ ವೀಕ್ಷಿಸಿದ್ದಾರೆ. ಸ್ನೇಹಿತ ಮತ್ತು ಲೀಗ್​​​ನಲ್ಲಿ ಶಾರ್ಜಾ ವಾರಿಯರ್ಸ್​​​ ಫ್ರಾಂಚೈಸಿಯ...

ಫ್ಲಾಟ್​ನಲ್ಲಿ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಅನುಮಾನಾಸ್ಪದ ಸಾವು; ಹಿರಿಯ ದಂಪತಿ ಮೃತದೇಹ ಪತ್ತೆ

by veena
January 28, 2023
0

ಮಂಗಳೂರು: ಅನುಮಾನಸ್ಪದವಾಗಿ ಹಿರಿಯ ದಂಪತಿ ಮೃತದೇಹ ಪತ್ತೆಯಾಗಿರೋ ಘಟನೆ ಖಾಸಗಿ ಫ್ಲಾಟ್​ವೊಂದರ ಕೊಠಡಿಯಲ್ಲಿ ನಡೆದಿದೆ. ದಿನೇಶ್(67) ಪತ್ನಿ ಶೈಲಜಾ(64) ಮೃತದೇಹ ಪತ್ತೆಯಾಗಿದೆ.   ಮೃತ ದಿನೇಶ್​​ ನಿವೃತ್ತ...

VIDEO: ಬಾನೆತ್ತರಕ್ಕೆ ಚಿಮ್ಮಿದ ಅಪರೂಪದ ಸುಳಿಗಾಳಿ: ಉಡುಪಿಯಲ್ಲಿ ಅಪರೂಪದ ದೃಶ್ಯ ಸೆರೆ

by veena
January 28, 2023
0

ಉಡುಪಿ: ಕಾರ್ಕಳ ಗಾಂಧಿ ಮೈದಾನದಲ್ಲಿ ಅಪರೂಪದ ಸುಳಿಗಾಳಿ ಕಾಣಿಸಿಕೊಂಡು ನೋಡುಗರನ್ನು ಬೆರಗುಗೊಳಿಸಿದೆ. ಗಾಂಧಿ ಮೈದಾನದಲ್ಲಿ ಮಧ್ಯಾಹ್ನದ ವೇಳೆ ಯುವಕರು ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಸುಳಿಗಾಳಿ...

ಆಸ್ಟ್ರೇಲಿಯಾ ಟೆಸ್ಟ್​ ಸೀರೀಸ್ ಗೆಲ್ಲಲು ಮಾಸ್ಟರ್​ ಪ್ಲಾನ್​ ಮಾಡಿದೆ ಟೀಂ ಇಂಡಿಯಾ! ಅದೇನು ಗೊತ್ತಾ?

by NewsFirst Kannada
January 28, 2023
0

ಇಂಡೋ-ಆಸಿಸ್​ ಹೈವೋಲ್ಟೇಜ್​ ಟೆಸ್ಟ್​​​​​​​ ಸಿರೀಸ್​ಗೆ ಕೌಂಟ್​ಡೌನ್​ ಸ್ಟಾರ್ಟ್​ ಆಗಿದೆ. ಈ ಸರಣಿಗೂ ಮುನ್ನ ಬಿಸಿಸಿಐ, ಮುಂಬೈನಲ್ಲಿ ಸ್ಪೆಷಲ್​ ಕ್ಯಾಂಪ್​ ಆಯೋಜನೆಗೆ ಪ್ಲಾನ್​ ರೂಪಿಸಿತ್ತು. ಇದೀಗ ಸ್ಥಳವನ್ನ ಬದಲಿಸಿರುವ...

13 ವರ್ಷಗಳ ಹೋರಾಟ; ನಾಳೆ ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ ಹೇಗೆ? ಯಾರೆಲ್ಲಾ ಬರ್ತಾರೆ?

by veena
January 28, 2023
0

ಮೈಸೂರಿನಲ್ಲಿ ಡಾ ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆಗೆ ಸಕಲ ತಯಾರಿ ನಡೀತಿದೆ. ಈ ಕಡೆ ವಿಷ್ಣು ಅಭಿಮಾನಿಗಳು ಸ್ಮಾರಕ ಲೋಕಾರ್ಪಣೆಯನ್ನ ಐತಿಹಾಸಿಕ ಕ್ಷಣವನ್ನಾಗಿಸಲು ವಿಶೇಷ ಕಾರ್ಯಕ್ರಮಗಳನ್ನ ಆಯೋಜಿಸಿದ್ದು, ಭರ್ಜರಿ...

ಮತ್ತೆ ಕಂಬ್ಯಾಕ್​ ಮಾಡಲಿದ್ದಾರೆ ಜಡ್ಡು! ಆದ್ರೆ ಇವರ ಭವಿಷ್ಯ ಯಾರ ಕೈಯಲ್ಲಿದೆ ಗೊತ್ತಾ?

by NewsFirst Kannada
January 28, 2023
0

ಟೀಮ್​ ಇಂಡಿಯಾಗೆ ಕಂಬ್ಯಾಕ್​ ಮಾಡೋಕೆ ತುದಿಗಾಲಲ್ಲಿರುವ ಆಲ್​ರೌಂಡರ್​ ರವೀಂದ್ರ ಜಡೇಜಾ ಹಣೆಬರಹ ಫೆಬ್ರವರಿ 1ರಂದು ನಿರ್ಧಾರವಾಗಲಿದೆ. ನಿನ್ನೆ ಮುಕ್ತಾಯಗೊಂಡ ಲೀಗ್​​​​​ ಹಂತದ ರಣಜಿ ಪಂದ್ಯದಲ್ಲಿ 7 ವಿಕೆಟ್​...

Next Post

2 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕಿತ್ತೂರು ತಹಶೀಲ್ದಾರ್

ಆಪ್ತನ ಬಿಜೆಪಿ ಸೇರ್ಪಡೆಗೆ ಸಂಸದೆ ಸುಮಲತಾ ಗ್ರೀನ್ ಸಿಗ್ನಲ್ -ಕಮಲ ಸೇರ್ತಾರಾ ಮಂಡ್ಯ ಸಂಸದೆ..?

NewsFirst Kannada

NewsFirst Kannada

LATEST NEWS

ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ: ಮೂವರು ದಾರುಣ ಸಾವು, ಮತ್ತೋರ್ವ ಗಂಭೀರ

January 28, 2023

ಅಬ್ಬಾ! ಇಷ್ಟೆಲ್ಲಾ ಕಷ್ಟಪಟ್ಟು ಚಾಂಪಿಯನ್​ ಆಗ್ಬೇಕಾ? ಫೋಟೋ ನೋಡಿದ ಜನರ ಪ್ರತಿಕ್ರಿಯೆ ಹೀಗಿದೆ..

January 28, 2023

ಪತ್ನಿ ಜೊತೆ ದೀಪಕ್​​​ ಚಹಾರ್ ವರ್ಕೌಟ್; ಅದೊಂದು ನಿರೀಕ್ಷೆಯಲ್ಲಿದ್ದಾರೆ ಈ ಆಟಗಾರ

January 28, 2023

ಬೆಂಗಳೂರಿನಲ್ಲೇ ನಡೆಯಲಿದೆ WPL ಹರಾಜು? ಮುಂದಿನ ತಿಂಗಳೇ ನಡೆಯಲಿದೆ ಈ ಪ್ರಕ್ರಿಯೆ

January 28, 2023

ಸ್ನೇಹಿತನೊಂದಿಗೆ ದುಬೈನಲ್ಲಿ ಪಂದ್ಯ ವೀಕ್ಷಿಸಿದ ಪ್ರೀತಿ ಜಿಂಟಾ; ಆ ಫ್ರೆಂಡ್​ ಯಾರು?

January 28, 2023

ಫ್ಲಾಟ್​ನಲ್ಲಿ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಅನುಮಾನಾಸ್ಪದ ಸಾವು; ಹಿರಿಯ ದಂಪತಿ ಮೃತದೇಹ ಪತ್ತೆ

January 28, 2023

VIDEO: ಬಾನೆತ್ತರಕ್ಕೆ ಚಿಮ್ಮಿದ ಅಪರೂಪದ ಸುಳಿಗಾಳಿ: ಉಡುಪಿಯಲ್ಲಿ ಅಪರೂಪದ ದೃಶ್ಯ ಸೆರೆ

January 28, 2023

ಆಸ್ಟ್ರೇಲಿಯಾ ಟೆಸ್ಟ್​ ಸೀರೀಸ್ ಗೆಲ್ಲಲು ಮಾಸ್ಟರ್​ ಪ್ಲಾನ್​ ಮಾಡಿದೆ ಟೀಂ ಇಂಡಿಯಾ! ಅದೇನು ಗೊತ್ತಾ?

January 28, 2023

13 ವರ್ಷಗಳ ಹೋರಾಟ; ನಾಳೆ ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ ಹೇಗೆ? ಯಾರೆಲ್ಲಾ ಬರ್ತಾರೆ?

January 28, 2023

ಮತ್ತೆ ಕಂಬ್ಯಾಕ್​ ಮಾಡಲಿದ್ದಾರೆ ಜಡ್ಡು! ಆದ್ರೆ ಇವರ ಭವಿಷ್ಯ ಯಾರ ಕೈಯಲ್ಲಿದೆ ಗೊತ್ತಾ?

January 28, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ