Saturday, January 28, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಪ್ರೇಮಿಗಳಿಗೆ ಇಂದು ಶುಭ ದಿನ -ಏನ್ ಹೇಳ್ತಿದೆ ನಿಮ್ಮ ಭವಿಷ್ಯ..?

Share on Facebook Share on Twitter Send Share
November 26, 2022

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮರಾಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಾಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶುಭಕೃತು ನಾಮಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲಪಕ್ಷ, ತೃತಿಯಾ (ತದಿಗೆ) ಮೂಲ ನಕ್ಷತ್ರ-ಶೂಲನಾಮಯೋಗ-ತೈತಿಲಕರಣ. ರಾಹುಕಾಲ-ಶನಿವಾರ – 9.00 ರಿಂದ 10.30 ರವರೆಗೆ ಇರಲಿದೆ.

ಮೇಷ

  • ನಿಮ್ಮ ಕಾರ್ಯಕ್ಷೇತ್ರದಲ್ಲಿ ವಿಶೇಷವಾದ ತಲ್ಲೀನತೆ ಹೊಂದಿರುತ್ತೀರಿ
  • ವಿದ್ಯಾರ್ಥಿಗಳು ಈ ದಿನ ಎಲ್ಲಿಲ್ಲದ ಕಾಳಜಿವಹಿಸಿ ಅಧ್ಯಯನ ಮಾಡುತ್ತೀರಿ
  • ವ್ಯವಹಾರದ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತದೆ
  • ಕೋಪ ಮತ್ತು ಆತುರದ ನಿರ್ಧಾರ ಬೇಡ
  • ಬೇರೆಯವರ ಮೇಲಿನ ಕೋಪದಿಂದ ಯಾವ ವ್ಯವಹಾರದ ಮಾತುಗಳನ್ನು ಆಡಬಾರದು
  • ಪ್ರೇಮಿಗಳಿಗೆ ಶುಭವಿದೆ ಸದುಪಯೋಗ ಮಾಡಿಕೊಳ್ಳಿ
  • ಕುಲದೇವತಾ ಪ್ರಾರ್ಥನೆ ಮಾಡಿ

ವೃಷಭ

  • ಆಲಸ್ಯವನ್ನು ದೂರಮಾಡಿ ಉತ್ತಮವಾದ ಚಟುವಟಿಕೆಯಲ್ಲಿ ಪಾಲ್ಗೊಳ್ಳಿ
  • ಆಲಸ್ಯವೇ ರೋಗವಾಗಿ ಪರಿಣಮಿಸಬಹುದು
  • ಪರಿಶ್ರಮ ಪಡುವವರಿಗೆ ಈ ದಿನ ಶುಭವಿದೆ
  • ವ್ಯವಹಾರದಲ್ಲಿ ದೂರದೃಷ್ಟಿಯಿರಲಿ ಇಂದು ಅಲ್ಪ ಲಾಭ ಕಾಣಬಹುದು
  • ಉತ್ತಮವಾದ ಆಹಾರ ಸೇವಿಸಬಹುದು
  • ಮಕ್ಕಳು ಶಾಲೆಗೆ ಹೋಗಲು ನಿರ್ಲಕ್ಷಿಸಬಹುದು
  • ಇಷ್ಟದೇವತಾ ಆರಾಧನೆ ಮಾಡಿ

ಮಿಥುನ

Download the Newsfirstlive app
  • ತುಂಬಾ ಪ್ರೌಢವಾಗಿ, ಬೌದ್ಧಿಕವಾಗಿ ಆಲೋಚನೆ ಮಾಡಿ
  • ಎಲ್ಲಾ ವಿಚಾರದಲ್ಲೂ ತೀರ್ಮಾನ ತೆಗೆದುಕೊಳ್ಳೊ ಯೋಗ ಬರುತ್ತದೆ
  • ಪಿತ್ರಾರ್ಜಿತ ಆಸ್ತಿಯ ಪಾಲು, ಲಾಭ ದೊರೆಯಬಹುದು
  • ನಿಮ್ಮೆಲ್ಲಾ ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳಲಿದೆ
  • ವ್ಯಾವಹಾರಿಕವಾಗಿ ಧನಾತ್ಮಕ ಬದಲಾವಣೆ
  • ಮನೆಯವರ, ಸ್ನೇಹಿತರ ಪ್ರೋತ್ಸಾಹದಿಂದ ಉತ್ಸಾಹಿಗಳಾಗುತ್ತೀರಿ
  • ತಾಯಿಯವರ ಬಗ್ಗೆ ಸ್ವಲ್ಪ ಎಚ್ಚರಿಕೆ ವಹಿಸಿ ಅವರಿಗೆ ತೊಂದರೆಯಾಗುವ ಸಾಧ್ಯತೆ ಇದೆ

ಕಟಕ

  • ತಿದ್ದಲು ಸಾಧ್ಯವಾಗದ ಸ್ನೇಹಿತರು ನಿಮ್ಮ ಸಂಪರ್ಕದಲ್ಲಿರಬಹುದು
  • ಕುಟುಂಬದಲ್ಲಿ ವಿನಾಕಾರಣ ಆತಂಕಗಳು ಇರುತ್ತವೆ
  • ನಿಮ್ಮ ನಡವಳಿಕೆಯಿಂದ ಪೊಲೀಸ್ ಸ್ಟೇಷನ್, ಕೋರ್ಟ್ ಗಳಿಗೆ ಹೋಗಬಹುದಾದ ದಿನ
  • ಮಾತನಾಡಬೇಕಾದರೆ ಯೋಚಿಸಿ ಮಾತಾಡಿ ನಯ ವಿನಯದಿಂದ ವರ್ತಿಸಿ
  • ಹಣ ಅಥವಾ ಯಾವುದೋ ನಿರೀಕ್ಷೆಯಿಂದ ದುರ್ಮಾಗವನ್ನು ಹುಡುಕಿಕೊಂಡು ಹೋಗುವುದು
  • ಹಣಕ್ಕಿಂತ ಮರ್ಯಾದೆ ಮುಖ್ಯ ಎಂದು ಅರಿಯಬೇಕಾದ ದಿನ
  • ವಿದ್ಯಾರ್ಥಿಗಳಿಗೆ ಕಳ್ಳತನದ ಆರೋಪ ಬರಬಹುದು
  • ಗುರು ದಕ್ಷಿಣಾಮೂರ್ತಿಯನ್ನು ಪ್ರಾರ್ಥಿಸಿ

ಸಿಂಹ

  • ಕುಟುಂಬದಲ್ಲಿ ಹಬ್ಬದ ವಾತಾವರಣವಿರುತ್ತದೆ
  • ಪ್ರತಿಯೊಂದು ಕೆಲಸವೂ ಸಕಾಲಕ್ಕೆ ನಡೆದು ಮನಸ್ಸಿಗೆ ಸಮಾಧಾನವಿರುತ್ತದೆ
  • ಕುಟುಂಬದಲ್ಲಿ ಅನ್ಯೋನ್ಯತೆ ತನ್ನಿಂದ ತಾನೇ ಬೆಳೆಯುತ್ತದೆ
  • ಹೊಸ ಯೋಜನೆಗಳಿಗೆ ಮಾತುಕತೆ ನಡೆಯುತ್ತದೆ
  • ವಿಹಾರಕ್ಕಾಗಿ ಹೊರಗೆ ಹೋಗುವ ಸಾಧ್ಯತೆಗಳಿವೆ
  • ಪ್ರಾಣಿಗಳಿಂದ ಎಚ್ಚರಿಕೆಯಿಂದಿರಬೇಕು
  • ಪುಬ್ಬಾ ನಕ್ಷತ್ರದವರಿಗೆ ಶನಿದೆಸೆ ನಡೆಯುತ್ತಿದೆ ಸ್ವಲ್ಪ ತೊಂದರೆ ಇದೆ ಎಚ್ಚರಿಕೆ
  • ಶನೈಶ್ವರನನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ನೀವು ಯಾವುದೇ ರೀತಿಯ ತಪ್ಪು ಮಾಡಿರುವುದಿಲ್ಲ
  • ಆದರೆ ನಿಮ್ಮ ಮಾತಿನ ಶೈಲಿ ನಿಮಗೆ ಅವಮಾನ ಮಾಡುತ್ತದೆ
  • ವ್ಯಾಪಾರ, ವ್ಯವಹಾರದಲ್ಲಿ ಜಾಗರೂಕರಾಗಿರಿ
  • ಖರೀದಿಸಿರುವ ಪದಾರ್ಥವನ್ನು ಅಲ್ಲೇ ಬಿಟ್ಟು ಬರುವ ಸಾಧ್ಯತೆಗಳಿರುತ್ತವೆ
  • ವಾಹನಕ್ಕೆ ಹಾನಿಯಿದೆ ಎಚ್ಚರವಹಿಸಿ
  • ವಿನಾಕಾರಣ ವಾದ-ವಿವಾದಕ್ಕೆ ಕಾರಣರಾಗುತ್ತೀರಿ
  • ಬಿಡುವಿನ ಸಮಯದಲ್ಲಿ ಯಾವುದಾದರೂ ಉತ್ತಮ ಪುಸ್ತಕಗಳನ್ನು ಓದಿ
  • ಬೇರೆಯವರ ವಿಚಾರ ಪ್ರಸ್ತಾಪ ಮಾಡಬೇಡಿ
  • ಕುಲದೇವತೆಯನ್ನು ಆರಾಧನೆ ಮಾಡಿ

ತುಲಾ

  • ನೀವು ಕೇಳಿರದ ಧಾರ್ಮಿಕ ಕ್ಷೇತ್ರದ ಮಾಹಿತಿ ತಿಳಿದುಕೊಂಡು ಆಶ್ವರ್ಯ ಚಕಿತರಾಗುತ್ತೀರಿ
  • ಅಲ್ಲಿಗೆ ದರ್ಶನಕ್ಕಾಗಿ ಹೋಗಬೇಕೆಂಬ ತುಡಿತದಲ್ಲಿರುತ್ತೀರಿ, ಧನಾತ್ಮಕ ಚಿಂತನೆ
  • ನೀವು ಮಾಡುವ ಕೆಲಸದಲ್ಲಿ ಅರ್ಧ ಮನಸ್ಸು ಅರ್ಧ ಆಲಸ್ಯವಿರುವಂತಹದ್ದು
  • ವಿದ್ಯಾರ್ಥಿಗಳಿಗೆ ತಾವು ಮಾಡಿದ ತಪ್ಪಿನಿಂದ ಅವಮಾನವಾಗುವ ಸಾಧ್ಯತೆ
  • ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡಿ ಶುಭವಾಗಲಿದೆ
  • ಮನೆಯ ಅಲಂಕಾರ,ವಸ್ತು ಖರೀದಿಯ ವಿಚಾರದಲ್ಲಿ ವಾಗ್ವಾದ ನಡೆಯಬಹುದು
  • ನಿಮ್ಮ ಗುರಿಯ ಬಗ್ಗೆ ಹೆಚ್ಚು ಗಮನಹರಿಸಿ
  • ಕಾನೂನಿಗೆ ವಿರುದ್ಧವಾದಂತಹ ಯಾವುದೇ ಕೆಲಸದಲ್ಲಿ ಜಯ ಇರುವುದಿಲ್ಲ
  • ಭಗವತಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ನಾಗಾಲೋಟದಿಂದ ಓಡುತ್ತಿರುವ ಈ ಪ್ರಪಂಚದ ಜೊತೆಯಲ್ಲಿ ಬದುಕಲು ಸಾಧ್ಯವಾ ಎಂಬ ಪ್ರಶ್ನೆಯಿಂದ ಹತಾಶರಾಗಬೇಡಿ ಧೈರ್ಯವಾಗಿರಿ
  • ವಿದ್ಯಾರ್ಥಿಗಳಿಗೆ ಅಧ್ಯಯನದ ವಿಚಾರದಿಂದ ಸ್ವಲ್ಪ ಗೊಂದಲ ಸರಿಪಡಿಸಿಕೊಳ್ಳಿ
  • ಮಕ್ಕಳ ಶೈಕ್ಷಣಿಕ ಖರ್ಚು ಮನಸ್ಸಿಗೆ ಬೇಸರ ತರಬಹುದು ತಾಳ್ಮೆಯಿರಲಿ
  • ಬೇರೆಯವರ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡಬೇಡಿ
  • ನಿಮ್ಮ ಅನುಮಾನಾಸ್ಪದ ನಡವಳಿಕೆಯಿಂದ ಪರಿಚಿತಸ್ಥರಿಗೆ ನಿಮ್ಮ ಮೇಲೆ ಕೋಪ ಬರಬಹುದು
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿ

ಧನಸ್ಸು

  • ಕುಟುಂಬದವರು, ನಿಮ್ಮ ಕೈಕೆಳಗೆ ಕೆಲಸ ಮಾಡುವವರು, ಸಹೋದ್ಯೋಗಿಗಳು ನಿಮ್ಮ ಮೇಲೆಯೇ ಇಂದು ಅವಲಂಬಿತರಾಗಿರುತ್ತಾರೆ
  • ನೀವು ಆರಾಮವಾಗಿ ಕಾಲಹರಣ ಮಾಡುತ್ತೀರಿ
  • ವಿದೇಶ ಪ್ರಯಾಣದ ಸೂಚನೆ ಸಿಗಲಿದೆ
  • ಸವಾಲುಗಳನ್ನು ಎದುರಿಸಲು ಸಮರ್ಥರಾಗಿರುತ್ತೀರಿ
  • ನಿಮ್ಮ ಕೆಲಸಗಳನ್ನು ವ್ಯವಸ್ಥಿತವಾಗಿ ನಿಭಾಯಿಸಲು ನೀವು ಶಕ್ತರಾಗಿರುತ್ತೀರಿ
  • ಬೇರೆಯವರ ಮಾತಿಗೆ ಶಾಪಕ್ಕೆ ಗುರಿಯಾಗಬೇಕಾಗುತ್ತೆ
  • ಕರ್ತವ್ಯ ಪ್ರಜ್ಞೆ ಎಲ್ಲವನ್ನೂ ದೂರ ಮಾಡುವಂತದ್ದು
  • ಜಗನ್ಮಾತೆಯನ್ನು ಆರಾಧನೆ ಮಾಡಿ

ಮಕರ

  • ವಿದ್ಯಾರ್ಥಿಗಳಿಗೆ ಹೊರ ಪ್ರಪಂಚದ ವಿಚಾರಗಳು, ವಸ್ತುಗಳು ಆಕರ್ಷಿಸುವುದರಿಂದ ತೊಂದರೆಗೆ ಈಡಾಗುತ್ತೀರಿ
  • ಓದು ಬರಹಕ್ಕೆ ಈ ದಿನ ವಿಶ್ರಾಂತಿ ಸಿಗಲಿದೆ
  • ಸ್ತ್ರೀಯರಿಗೆ ಆರೋಗ್ಯ ಸಮಸ್ಯೆ ಕಾಡಬಹುದು
  • ಸರ್ಕಾರದ ಅನುದಾನಗಳು ಸಹಾಯಗಳು ಅಡ್ಡಿಯಾಗುವ ಸಾಧ್ಯತೆ ಇದೆ
  • ಸಮೂಹ ಸಹಕಾರದಿಂದ ಮಾತ್ರ ನಿಮ್ಮ ಪರಿಶ್ರಮಕ್ಕೆ ಫಲವಿರುತ್ತದೆ
  • ಅನುಪಯುಕ್ತ ಮಾತು ಸಭೆ, ಯಾವುದು ಪ್ರಯೋಜನಕ್ಕೆ ಬರುವುದು
  • ಕುಬೇರ ಲಕ್ಷ್ಮಿಯನ್ನು ಪ್ರಾರ್ಥಿಸಿ

ಕುಂಭ

  • ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ನಿರ್ವಹಿಸುವವರಿಗೆ ನೌಕರಿಯ ಭೀತಿ ಕಾಡಬಹುದು
  • ಭವಿಷ್ಯದಲ್ಲಿ ಜೀವನದ ಆಲೋಚನೆ ಇರದವರು ಇಂದು ಹೆಚ್ಚು ಹಣವನ್ನು ಖರ್ಚು ಮಾಡುತ್ತೀರಿ
  • ಹಣದ ಸಮಸ್ಯೆ ಏನು ಅನ್ನುವುದು ಗೊತ್ತಿಲ್ಲದೆ ಮುಂದೆ ಕಷ್ಟವಾಗಬಹುದು
  • ಹಲವು ಕಾರ್ಯಗಳ ಪ್ರಾರಂಭ ಮಾಡುತ್ತೀರಿ ಮುಂಗಡ ಹಣವನ್ನು ಕೊಡುತ್ತೀರಿ
  • ಇದನ್ನ ಮುಂದುವರೆಸಿಕೊಂಡು ಹೋಗಲು ಕಷ್ಟ ಆಗಬಹುದು ಜಾಗ್ರತೆ
  • ಧಾರ್ಮಿಕ ಕಾರ್ಯಗಳಲ್ಲಿ ಭಕ್ತಿ, ಶ್ರದ್ಧೆ ಇರುವುದಿಲ್ಲ
  • ನಿಮ್ಮ ತಪ್ಪಿನ ಅರಿವು ಈ ದಿನ ನಿಮಗೆ ಗೊತ್ತೇ ಆಗುವುದಿಲ್ಲ ಮುಂದೆ ಪಶ್ಚಾತ್ತಾಪ ಪಡುತ್ತೀರಿ
  • ಕುಲದೇವತಾ ಸ್ಮರಣೆ ಮಾಡಿ

ಮೀನ

  • ರಾಜಕೀಯದಲ್ಲಿ ಪಳಗಿರುವವರಿಗೆ ಅಪಮಾನವಾಗುವ ಸಾಧ್ಯತೆ
  • ಹೊಸಬರ ಪರ ಮಾತನಾಡಲು ಹೋಗಿ ಮೇಲಿನವರ ಅಪಕೃಪೆಗೆ ಪಾತ್ರರಾಗಬಹುದು
  • ಭೂ ಸಂಬಂಧವಾದ ವ್ಯವಹಾರ ಕೈಗೂಡುವುದಿಲ್ಲ ಜಗಳ ಸಾಧ್ಯತೆ ಇದೆ
  • ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿ ಲಭ್ಯವಾಗಬಹುದು
  • ಮಕ್ಕಳ ಭವಿಷ್ಯ ಉಜ್ವಲವಾಗುವ ಹಲವಾರು ಸೂಚನೆಗಳಿವೆ
  • ಮಾನಸಿಕ ಸಮಾಧಾನವಿರಲಿ
  • ಜಗಳ ಮತ್ತು ಗಲಭೆಗಳಲ್ಲಿ ಭಾಗಿಯಾಗಬೇಡಿ
  • ತಿರುಪತಿ ಶ್ರೀನಿವಾಸನನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Tags: Kannada NewsRashi Bhavisya

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಅಭಿಮಾನಿಯ ಮೊಬೈಲ್ ಕಿತ್ತು ಬೀಸಾಡಿದ್ದ ರಣಬೀರ್​ ಕಪೂರ್‌? ಇದು ನಿಜವೇ?

by veena
January 28, 2023
0

ಬಾಲಿವುಡ್​ ಖ್ಯಾತ ನಟ​ ರಣಬೀರ್​ ಕಪೂರ್‌ ಅವರು ಎಲ್ಲಿ ಹೋದರು ಅಭಿಮಾನಿಗಳು ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾಗುತ್ತಾರೆ. ಇದೇ ರೀತಿ ನಟ​ ರಣಬೀರ್​ ಕಪೂರ್ ಅವರ...

ವಿಜಯ್​ ದಳಪತಿ 67ನೇ ಸಿನಿಮಾದಲ್ಲಿ ಕಮಾಲ್​ ಮಾಡಲಿದ್ದಾರೆ ಈ ವಿಕ್ರಮರು!

by veena
January 28, 2023
0

ಪ್ಯಾನ್ ಇಂಡಿಯಾ ಟ್ರೆಂಡ್​ ಜಾಸ್ತಿ ಆಗ್ತಿದ್ದಂತೆ ಮಲ್ಟಿಸ್ಟಾರ್​ ಚಿತ್ರಗಳು ಹೆಚ್ಚಾಗ್ತಿವೆ. ಸೂಪರ್​ ಸ್ಟಾರ್​​ಗಳು ಒಟ್ಟಿಗೆ ಸಿನಿಮಾ ಮಾಡೋ ಕಲ್ಚರ್​ ಟ್ರೆಂಡ್ ಆಗ್ತಿವೆ. ಈಗ ಇಡೀ ಇಂಡಿಯಾನೇ ಸರ್ಪ್ರೈಸ್​...

ಬೆಂಗಳೂರಿನಲ್ಲಿ ಸಿಂಹಪ್ರಿಯಾ ಅದ್ಧೂರಿ ರಿಸೆಪ್ಷನ್: ಸ್ಯಾಂಡಲ್​​ವುಡ್​​ ಗಣ್ಯರು ಭಾಗಿ

by veena
January 28, 2023
0

ಸ್ಯಾಂಡಲ್​ವುಡ್​ನ ಚಿಟ್ಟೆ ಎಂದು ಖ್ಯಾತಿಯಾಗಿರೋ ವಸಿಷ್ಠ ಸಿಂಹ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಟಿ ಹರಿಪ್ರಿಯಾ ಇಬ್ಬರು ಎರಡು ದಿನಗಳ ಹಿಂದೆಯಷ್ಟೇ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಇದೀಗ...

ತರಳುಬಾಳು ಸಿರಿಗೇರಿ ಶ್ರೀಗಳ ಬೈಕ್ ರ್‍ಯಾಲಿ ವೇಳೆ ಕಲ್ಲು ತೂರಾಟ: ಬೈಕ್​ಗಳು ಬೆಂಕಿಗೆ ಆಹುತಿ

by veena
January 28, 2023
0

ವಿಜಯನಗರ: ನಾಲ್ಕಕ್ಕೂ ಹೆಚ್ಚು ಜನರ ಮೇಲೆ ಕಲ್ಲು ತೂರಾಟವಾಗಿರೋ ಘಟನೆ ಕೊಟ್ಟೂರು ತಾಲೂಕಿನ ಕಾಳಾಪುರ ಗ್ರಾಮದಲ್ಲಿ ನಡೆದಿದೆ.   ತರಳುಬಾಳು ಸಿರಿಗೇರಿ ಶ್ರೀಗಳಿಗೆ ಉಜ್ಜೈನಿ ಮಠಕ್ಕೆ ದಶಕಗಳ...

ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ: ಮೂವರು ದಾರುಣ ಸಾವು, ಮತ್ತೋರ್ವ ಗಂಭೀರ

by veena
January 28, 2023
0

ಚಿಕ್ಕೋಡಿ: ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿರೋ ಘಟನೆ ರಾಯಬಾಗ ತಾಲೂಕಿನ ನಿಡಗುಂದಿ ಹಳ್ಳದ ಬಳಿ ನಡೆದಿದೆ. ಎರಡು ಬೈಕ್‌ಗಳ ಮೇಲೆ ಒಟ್ಟು...

ಅಬ್ಬಾ! ಇಷ್ಟೆಲ್ಲಾ ಕಷ್ಟಪಟ್ಟು ಚಾಂಪಿಯನ್​ ಆಗ್ಬೇಕಾ? ಫೋಟೋ ನೋಡಿದ ಜನರ ಪ್ರತಿಕ್ರಿಯೆ ಹೀಗಿದೆ..

by NewsFirst Kannada
January 28, 2023
0

ಸ್ಲ್ಯಾಪ್​ ಫೈಟಿಂಗ್​​ ಕೇಳಿದ್ದೀರಾ? ವಿದೇಶದಲ್ಲಿ ಈ ಆಟ ಜನಪ್ರಿಯವಾಗಿದೆ. ಎದುರಾಳಿಯ ಕೆನ್ನೆಗೆ ಬಾರಿಸುವುದೇ ಈ ಆಟದಲ್ಲಿರುವ ಮಜಾ. ಆದರೆ ಇದೊಂದು ಡೇಂಜರಸ್​ ಆಟ. ಇದರಿಂದ ಸಾವನ್ನಪ್ಪುವ ಸಾಧ್ಯತೆಯು...

ಪತ್ನಿ ಜೊತೆ ದೀಪಕ್​​​ ಚಹಾರ್ ವರ್ಕೌಟ್; ಅದೊಂದು ನಿರೀಕ್ಷೆಯಲ್ಲಿದ್ದಾರೆ ಈ ಆಟಗಾರ

by NewsFirst Kannada
January 28, 2023
0

ಇಂಜುರಿಯಿಂದ ಕಾರಣದಿಂದ ಟೀಮ್​ ಇಂಡಿಯಾದಿಂದ ಹೊರಬಿದ್ದಿರುವ ವೇಗಿ ದೀಪಕ್​ ಚಹಾರ್​​​, ಜಿಮ್​​​​ನಲ್ಲಿ ಪತ್ನಿ ಜೊತೆ ಸಖತ್​ ವರ್ಕೌಟ್​ ಮಾಡ್ತಿದ್ದಾರೆ. ಪತ್ನಿ ಜಯಾ ಭಾರಧ್ವಾಜ್​​​​​ ಜೊತೆ ಜಿಮ್​​​​​ನಲ್ಲಿ ಕಸರತ್ತು...

ಬೆಂಗಳೂರಿನಲ್ಲೇ ನಡೆಯಲಿದೆ WPL ಹರಾಜು? ಮುಂದಿನ ತಿಂಗಳೇ ನಡೆಯಲಿದೆ ಈ ಪ್ರಕ್ರಿಯೆ

by NewsFirst Kannada
January 28, 2023
0

ವುಮೆನ್ಸ್​ ಪ್ರೀಮಿಯರ್​​ ಲೀಗ್​​​​​​ ಆರಂಭಕ್ಕೂ ಮುನ್ನವೇ ಭರ್ಜರಿ ಆದಾಯ ಗಳಿಸಿರುವ ಬಿಸಿಸಿಐ, ಇದೀಗ ಹರಾಜು ಪ್ರಕ್ರಿಯೆಗೆ ಸಿದ್ಧವಾಗ್ತಿದೆ. ಆಟಗಾರರ ನೋಂದಣಿಗೆ ಅವಕಾಶ ನಿನ್ನೆಗೆ ಮುಗಿದಿದ್ದು, ಫೆಬ್ರವರಿ 10...

ಸ್ನೇಹಿತನೊಂದಿಗೆ ದುಬೈನಲ್ಲಿ ಪಂದ್ಯ ವೀಕ್ಷಿಸಿದ ಪ್ರೀತಿ ಜಿಂಟಾ; ಆ ಫ್ರೆಂಡ್​ ಯಾರು?

by NewsFirst Kannada
January 28, 2023
0

ಬಾಲಿವುಡ್​ ನಟಿ, ಪಂಜಾಬ್​​ ಕಿಂಗ್ಸ್​​​ ಫ್ರಾಂಚೈಸಿ ಒಡತಿ ಪ್ರೀತಿ ಜಿಂಟಾ, ಇಂಟರ್​ನ್ಯಾಷನಲ್​ ಟಿ20 ಲೀಗ್​​​​ ಟೂರ್ನಿಯ ಪಂದ್ಯವನ್ನ ವೀಕ್ಷಿಸಿದ್ದಾರೆ. ಸ್ನೇಹಿತ ಮತ್ತು ಲೀಗ್​​​ನಲ್ಲಿ ಶಾರ್ಜಾ ವಾರಿಯರ್ಸ್​​​ ಫ್ರಾಂಚೈಸಿಯ...

ಫ್ಲಾಟ್​ನಲ್ಲಿ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಅನುಮಾನಾಸ್ಪದ ಸಾವು; ಹಿರಿಯ ದಂಪತಿ ಮೃತದೇಹ ಪತ್ತೆ

by veena
January 28, 2023
0

ಮಂಗಳೂರು: ಅನುಮಾನಸ್ಪದವಾಗಿ ಹಿರಿಯ ದಂಪತಿ ಮೃತದೇಹ ಪತ್ತೆಯಾಗಿರೋ ಘಟನೆ ಖಾಸಗಿ ಫ್ಲಾಟ್​ವೊಂದರ ಕೊಠಡಿಯಲ್ಲಿ ನಡೆದಿದೆ. ದಿನೇಶ್(67) ಪತ್ನಿ ಶೈಲಜಾ(64) ಮೃತದೇಹ ಪತ್ತೆಯಾಗಿದೆ.   ಮೃತ ದಿನೇಶ್​​ ನಿವೃತ್ತ...

Next Post

ಟಾಲಿವುಡ್ ಪ್ರಿನ್ಸ್ ಪಾಲಿಗೆ 2022 ಕರಾಳ ವರ್ಷ.. ಮಹೇಶ್​ ಬಾಬು ಮನೆಯಲ್ಲಿ ಸಾಲು ಸಾಲು ಸಾವು..

ಎಲೆಕ್ಷನ್​ಗೂ ಮುನ್ನವೇ ‘ಕೈ‘ ಮಹಾಸಾರಥಿಗಳ ಮಧ್ಯೆ ಒಡಕು -ಹಿಂಗಾದ್ರೆ ಗದ್ದುಗೆ ಕನಸು ನುಚ್ಚು ನೂರು

NewsFirst Kannada

NewsFirst Kannada

LATEST NEWS

ಅಭಿಮಾನಿಯ ಮೊಬೈಲ್ ಕಿತ್ತು ಬೀಸಾಡಿದ್ದ ರಣಬೀರ್​ ಕಪೂರ್‌? ಇದು ನಿಜವೇ?

January 28, 2023

ವಿಜಯ್​ ದಳಪತಿ 67ನೇ ಸಿನಿಮಾದಲ್ಲಿ ಕಮಾಲ್​ ಮಾಡಲಿದ್ದಾರೆ ಈ ವಿಕ್ರಮರು!

January 28, 2023

ಬೆಂಗಳೂರಿನಲ್ಲಿ ಸಿಂಹಪ್ರಿಯಾ ಅದ್ಧೂರಿ ರಿಸೆಪ್ಷನ್: ಸ್ಯಾಂಡಲ್​​ವುಡ್​​ ಗಣ್ಯರು ಭಾಗಿ

January 28, 2023

ತರಳುಬಾಳು ಸಿರಿಗೇರಿ ಶ್ರೀಗಳ ಬೈಕ್ ರ್‍ಯಾಲಿ ವೇಳೆ ಕಲ್ಲು ತೂರಾಟ: ಬೈಕ್​ಗಳು ಬೆಂಕಿಗೆ ಆಹುತಿ

January 28, 2023

ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ: ಮೂವರು ದಾರುಣ ಸಾವು, ಮತ್ತೋರ್ವ ಗಂಭೀರ

January 28, 2023

ಅಬ್ಬಾ! ಇಷ್ಟೆಲ್ಲಾ ಕಷ್ಟಪಟ್ಟು ಚಾಂಪಿಯನ್​ ಆಗ್ಬೇಕಾ? ಫೋಟೋ ನೋಡಿದ ಜನರ ಪ್ರತಿಕ್ರಿಯೆ ಹೀಗಿದೆ..

January 28, 2023

ಪತ್ನಿ ಜೊತೆ ದೀಪಕ್​​​ ಚಹಾರ್ ವರ್ಕೌಟ್; ಅದೊಂದು ನಿರೀಕ್ಷೆಯಲ್ಲಿದ್ದಾರೆ ಈ ಆಟಗಾರ

January 28, 2023

ಬೆಂಗಳೂರಿನಲ್ಲೇ ನಡೆಯಲಿದೆ WPL ಹರಾಜು? ಮುಂದಿನ ತಿಂಗಳೇ ನಡೆಯಲಿದೆ ಈ ಪ್ರಕ್ರಿಯೆ

January 28, 2023

ಸ್ನೇಹಿತನೊಂದಿಗೆ ದುಬೈನಲ್ಲಿ ಪಂದ್ಯ ವೀಕ್ಷಿಸಿದ ಪ್ರೀತಿ ಜಿಂಟಾ; ಆ ಫ್ರೆಂಡ್​ ಯಾರು?

January 28, 2023

ಫ್ಲಾಟ್​ನಲ್ಲಿ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಅನುಮಾನಾಸ್ಪದ ಸಾವು; ಹಿರಿಯ ದಂಪತಿ ಮೃತದೇಹ ಪತ್ತೆ

January 28, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ