Friday, February 3, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಪುಟ್ಟಕ್ಕನ ಮಕ್ಕಳು ಖ್ಯಾತಿಯ ಕಂಠಿಗೆ ಭಾರೀ ಕ್ರೇಜ್​​.. ಧನುಷ್​ ನೋಡೋಕೆ ಮುಗಿಬಿದ್ದ ಫ್ಯಾನ್ಸ್​​

Share on Facebook Share on Twitter Send Share
December 2, 2022

ಪುಟ್ಟಕ್ಕನ ಮಕ್ಕಳು ಸೀರಿಯಲ್​ ಪ್ರಮುಖ ಆಕರ್ಷಣೆ ಅಂದ್ರೆ ಕಂಠಿ-ಸ್ನೇಹಾ ಜೋಡಿ. ಕಂಠಿ ಆರ್ಭಟಕ್ಕೆ ಫಾನ್ಸ್​ ಫುಲ್​​​ ಥ್ರಿಲ್​ ಆಗಿದ್ದಾರೆ. ಒಂದೇ ವರ್ಷದಲ್ಲಿ ಕಂಠಿ ಕ್ರೇಜ್ ವೀಕ್ಷಕರನ್ನ ಆವರಿಸಿಕೊಂಡಿದೆ. ಕಂಠಿ ಮೇನಿಯಾ ಶುರುವಾಗಿದೆ. ಕಂಠಿ ಪಾತ್ರವನ್ನ ನಿರ್ವಹಿಸುತ್ತಿರುವ ಧನುಷ್​ ಸದ್ಯ ವೀಕ್ಷಕರ ಹಾರ್ಟ್​ ಫೇವರೇಟ್​ ಆಗಿದ್ದಾರೆ. ಡೆಬ್ಯು ಸೀರಿಯಲ್​ನಲ್ಲಿ ಧಮಾಕ ಸೃಷ್ಟಿಸಿದ ಹೀರೋ.

ಕಿರುತೆರೆಯಲ್ಲಿಯೇ ಹೊಸ ಮೈಲುಗಲ್ಲಿಗೆ ಕಾರಣವಾಗಿರೋ ಪುಟ್ಟಕ್ಕನ ಮಕ್ಕಳು ಮಾಸ್​ ಹೀರೋ ಆಗಿ ಮಿಂಚ್ತಿದ್ದಾರೆ ಕಂಠಿ ಅಂದರೆ ಧನುಷ್​. ಸಾಕಷ್ಟು ಕಲಾವಿದರು ಸೀರಿಯಲ್​ನಿಂದ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡೋ ಕನಸು ಕಾಣುತ್ತಿದ್ದಾರೆ. ಮಾಸ್​, ಕ್ಲಾಸ್​ ಎರಡನ್ನು ಮಾಡಬೇಕು ಅನ್ನೋ ಹಂಬಲ. ಆದರೆ ಈಗ ಕಾಲ ಬದಲಾಗಿದೆ.

Download the Newsfirstlive app

ಸೀರಿಯಲ್​ನಲ್ಲಿ ಲವ್​, ಆ್ಯಕ್ಷನ್​, ಕಾಮಿಡಿ ಬರಪೂರ್​ ಆಗಿ ಸಿಗ್ತಿದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ​ ಕಂಠಿ ಪಾತ್ರ. ಧನುಷ್​ ಫೈಟ್​ಗೆ, ಆ ಸ್ಟೈಲ್​ಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಧನುಷ್​ ಎಲ್ಲೇ ಕಾಲಿಟ್ಟರು ಫ್ಯಾನ್ಸ್ ಮುಗಿ ಬಿಳ್ತಾರೆ. ಮೊನ್ನೆ ಧನುಷ್ ನೆಲಮಂಗಲ್ಲದಲ್ಲಿ ನಡೆದ​ ಕಾರ್ಯಕ್ರಮವೊಂದಕ್ಕೆ ಗೆಸ್ಟ್​ ಆಗಿ ಹೋಗಿದ್ದರು. ಫ್ಯಾನ್ಸ್​ ಕ್ರೇಜ್​ ಕಂಡು ಸ್ವತಃ ಧನುಷ್​ ಶಾಕ್​ ಆಗಿದ್ದಾರೆ.

 

View this post on Instagram

 

A post shared by DHANUSH NS (@dhanush_ns_official)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Tags: colors kannadaNewsFirst Kannadaputtakkana makkaluzee kannada

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಶುಭ್ಮನ್​​ ಗಿಲ್​​ ಅಬ್ಬರದ ಮುಂದೆ ಎಲ್ಲಾ ದಾಖಲೆಗಳು ಉಡೀಸ್​​!

by NewsFirst Kannada
February 2, 2023
0

ನ್ಯೂಜಿಲೆಂಡ್​​ ವಿರುದ್ಧದ ಟಿ20 ಪಂದ್ಯದಲ್ಲಿ ಶತಕ ಸಿಡಿಸಿ ಕಿವೀಸ್ ಬೌಲಿಂಗ್​ ದಾಳಿಯನ್ನ ಧೂಳಿಪಟ ಮಾಡಿದ ಶುಭ್​ಮನ್ ಗಿಲ್​​ ಹಲವು​ ದಾಖಲೆಗಳನ್ನ ಉಡೀಸ್​ ಮಾಡಿದ್ದಾರೆ. ಟೆಸ್ಟ್​, ಏಕದಿನ ಹಾಗೂ...

ಮೈಸೂರು, ಬೆಂಗಳೂರು ಆಯ್ತು.. ಈಗ ಚಿಕ್ಕಬಳ್ಳಾಪುರದಲ್ಲಿ ಚಿರತೆ ಹಾವಳಿಗೆ ಬೆಚ್ಚಿಬಿದ್ದ ಜನ

by Bhimappa
February 2, 2023
0

ಚಿಕ್ಕಬಳ್ಳಾಪುರ: ಇಷ್ಟು ದಿನ ಬೆಂಗಳೂರು, ಮೈಸೂರಿನ ಜನರಿಗೆ ಚಿರತೆಗಳು ಭಯ ಬೀಳಿಸಿ ನಾಲ್ವರನ್ನ ಬಲಿ ಪಡೆದಿದ್ದವು. ಸದ್ಯ ಚಿಕ್ಕಬಳ್ಳಾಪುರದಲ್ಲೂ ಚಿರತೆಗಳ ಅಟ್ಟಹಾಸ ಶುರುವಾಗಿದ್ದು ಜನರು ಆತಂಕದಲ್ಲಿ ದಿನ...

ಅಂಬಾದೇವಿ ಜಾತ್ರೆಗೆ ಬಂದಿದ್ದ ಒಂದೇ ಕುಟುಂಬದ ಇಬ್ಬರು ಮಕ್ಕಳು ನೀರು ಪಾಲು!

by Bhimappa
February 2, 2023
0

ಬಳ್ಳಾರಿ: ಶೌಚಾಲಯಕ್ಕೆ ತೆರಳಿದ್ದ ಒಂದೇ ಕುಟುಂಬದ ಇಬ್ಬರು ಗಂಡು ಮಕ್ಕಳು ನೀರು ಪಾಲಾಗಿರುವ ಘಟನೆ ಕುರುಗೋಡು ತಾಲೂಕಿನ ಗುತ್ತಿಗನೂರು ಗ್ರಾಮದಲ್ಲಿ ನಡೆದಿದೆ. ಗುತ್ತಿಗನೂರು ಗ್ರಾಮದ ಚೌಡಿಕಿ ಕುಟುಂಬಕ್ಕೆ...

ಗಾಯಗೊಂಡ್ರೂ ತಂಡಕ್ಕಾಗಿ ಒಂದೇ ಕೈಯಲ್ಲಿ ಬ್ಯಾಟ್​ ಬೀಸಿದ ಹನುಮ ವಿಹಾರಿ; ವಾವ್ಹ್​ ಎಂದ ಫ್ಯಾನ್ಸ್​​!

by NewsFirst Kannada
February 2, 2023
0

ರಣಜಿಯಲ್ಲಿ ಆಂಧ್ರಪ್ರದೇಶ ತಂಡ ಮುನ್ನಡೆಸುತ್ತಿರುವ ಹನುಮ ವಿಹಾರಿ, ಎಡಗೈ ಫ್ರಾಕ್ಚರ್​ ಆದ್ರೂ, ಬ್ಯಾಟಿಂಗ್‌ ನಡೆಸಿ ಕ್ರಿಕೆಟ್‌ ಪ್ರಿಯರ ಮನ ಗೆದ್ದಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಮಧ್ಯಪ್ರದೇಶದ ವಿರುದ್ಧದ ಕ್ವಾರ್ಟರ್‌...

ಸುದೀಪ್​​ ಸ್ಯಾಂಡಲ್​ವುಡ್​ ಎಂಟ್ರಿಗೆ 27 ವರ್ಷ; ಹೇಗಿತ್ತು ಕಿಚ್ಚನ ಲಾಂಗ್​ ಜರ್ನಿ..?

by Bhimappa
February 2, 2023
0

ಸ್ಯಾಂಡಲ್​ವುಡ್​ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ರ ನಟನೆಯೆಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಖುಷಿ. ಕನ್ನಡ ಮಾತ್ರವಲ್ಲದೇ ತೆಲುಗು, ಹಿಂದಿ ಸೇರಿ ಇತರೆ ಭಾಷೆಗಳಲ್ಲೂ ಅಭಿನಯಿಸಿ ಸೈ ಎನಿಸಿಕೊಂಡವರು. ತೆಲುಗು...

ಟೀಂ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡ ರಹಾನೆ; ಕಮ್​ಬ್ಯಾಕ್​​ ಮಾಡೋಕೆ ಪೂಜಾರಾ ಹಾದಿ ಹಿಡಿದ್ರು!

by Bhimappa
February 2, 2023
0

ಅಜಿಂಕ್ಯ ರಹಾನೆ, ಕಳೆದೊಂದು ವರ್ಷದಿಂದ ಟೀಮ್ ಇಂಡಿಯಾದಿಂದ ಹೊರುಗಳಿದಿದ್ದಾರೆ. ಟೆಸ್ಟ್ ತಂಡದಲ್ಲಿ ಸ್ಥಾನ ಸಿಗದೇ ಬೇಸರದಲ್ಲಿದ್ದಾರೆ. ರಹಾನೆ ತಂಡಕ್ಕೆ ಕಮ್​ಬ್ಯಾಕ್ ಮಾಡಲು ಪಣ ತೊಟ್ಟಿದ್ದಾರೆ. ಅದಕ್ಕಾಗಿ ಪೂಜಾರಾ...

ನಿಂತಿದ್ದ ಟ್ರ್ಯಾಕ್ಟರ್​​ಗೆ ಗುದ್ದಿದ್ದ ಹೋರಿ; ಸ್ಪರ್ಧೆ ನೋಡಲು ಸೇರಿದ್ದ ಜನ ಜಸ್ಟ್ ಮಿಸ್..!

by Bhimappa
February 2, 2023
0

ಹಾವೇರಿ: ಉತ್ತರ ಕರ್ನಾಟಕದ ಹೆಬ್ಬಾಗಿಲಲ್ಲಿ ಕೊಬ್ಬರಿ ಹೋರಿ ಬೆದರಿಸುವ ಅಬ್ಬರ ಜೋರಾಗಿದೆ. ಸಾವಿರಾರು ಜನರು ಹೋರಿ ಬೆದರಿಸೋ ಸ್ಪರ್ಧೆ ನೋಡಲು ಆಗಮಿಸಿದ್ದಾರೆ. ಪ್ರಾಣದ ಹಂಗು ತೊರೆದು ನೂರಾರು...

ಬರೋಬ್ಬರಿ 126 ರನ್​​ ಚಚ್ಚಿದ ಶುಭ್ಮನ್​​ ಗಿಲ್​​.. ಕೊಹ್ಲಿ ದಾಖಲೆ ಉಡೀಸ್​​ ಮಾಡಿದ್ರು

by Bhimappa
February 2, 2023
0

ರೋಹಿತ್​ ಶರ್ಮಾ ಇರಲಿಲ್ಲ, ವಿರಾಟ್​​ ಕೊಹ್ಲಿ ಇರಲಿಲ್ಲ. ಹಾಗಿದ್ರೂ ನಿನ್ನೆಯ ಪಂದ್ಯಕ್ಕೆ ಅಭಿಮಾನಿಗಳ ಕ್ರೇಜ್​ ಕಿಂಚಿತ್ತೂ ಕಡೆಮೆಯಾಗಿರಲಿಲ್ಲ. ಯಂಗ್​ ಇಂಡಿಯಾವನ್ನ ಬೆಂಬಲಿಸಲು ಲಕ್ಷಕ್ಕೂ ಹೆಚ್ಚು ಮೈದಾನಕ್ಕೆ ಬಂದಿದ್ರು....

ಹೆಂಡತಿ ಬೆನ್ನಲ್ಲೇ ಮಗಳಿಗಾಗಿ ಕ್ಷೇತ್ರದ ಹುಡುಕಾಟ; ಸಿಂಧನೂರಿನಿಂದ ಸ್ಪರ್ಧಿಸ್ತಾರಾ ರೆಡ್ಡಿ ಪುತ್ರಿ ಬ್ರಾಹ್ಮಣಿ?

by NewsFirst Kannada
February 2, 2023
0

ರಾಯಚೂರು: 2023 ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೇನು ದಿನಗಣನೆ ಶುರುವಾಗಿದೆ. ಕಾಂಗ್ರೆಸ್​, ಬಿಜೆಪಿ, ಜೆಡಿಎಸ್​​ಗೆ ಪೈಪೋಟಿ ನೀಡಲು ಮಾಜಿ ಸಚಿವ ಜನಾರ್ದನ್​​ ರೆಡ್ಡಿ ಸಜ್ಜಾಗಿದ್ದಾರೆ. ಹೀಗಾಗಿ ಕಲ್ಯಾಣ...

ಆಸಿಸ್​​ ಟೂರ್ನಿಯಿಂದ ಶ್ರೇಯಸ್​ ಔಟ್​​; ಟೆಸ್ಟ್​​ ಡೆಬ್ಯೂ ಮಾಡ್ತಾರಾ ಸೂರ್ಯಕುಮಾರ್​ ಯಾದವ್​?

by Bhimappa
February 2, 2023
0

ಆಸಿಸ್​​ ಟೆಸ್ಟ್​ ಸರಣಿಗೂ ಮತ್ತೊಂದು ಆಘಾತಕಾರಿ ಸುದ್ದಿ ಟೀಮ್​ ಇಂಡಿಯಾದಿಂದ ಹೊರ ಬಿದ್ದಿದೆ. ಹೈವೋಲ್ಟೆಜ್​ ಟೆಸ್ಟ್​ ಸಿರೀಸ್​​ಗೂ ಮುನ್ನ ಸ್ಟಾರ್​​​ ಆಟಗಾರನೊಬ್ಬ ತಂಡದಿಂದ ಹೊರ ಬಿದ್ದಿದ್ದಾರೆ. ಒಬ್ಬ...

Next Post

ಬಾಂಗ್ಲಾ ವಿರುದ್ಧ ಮೊದಲ ಏಕದಿನ ಪಂದ್ಯ.. ಆರ್​​ಸಿಬಿ ರಜತ್​ ಪಾಟೀದಾರ್​ಗೆ ಸಿಗುತ್ತಾ ಅವಕಾಶ..?

ಏಕ್​​ ಲವ್​ ಯಾ ಖ್ಯಾತಿಯ ಪ್ಯಾರಿ ಮೇಲೆ ಶುರುವಾಯ್ತು ಉಪ್ಪಿಗೆ ಲವ್​​..!

veena

veena

LATEST NEWS

ಶುಭ್ಮನ್​​ ಗಿಲ್​​ ಅಬ್ಬರದ ಮುಂದೆ ಎಲ್ಲಾ ದಾಖಲೆಗಳು ಉಡೀಸ್​​!

February 2, 2023

ಮೈಸೂರು, ಬೆಂಗಳೂರು ಆಯ್ತು.. ಈಗ ಚಿಕ್ಕಬಳ್ಳಾಪುರದಲ್ಲಿ ಚಿರತೆ ಹಾವಳಿಗೆ ಬೆಚ್ಚಿಬಿದ್ದ ಜನ

February 2, 2023

ಅಂಬಾದೇವಿ ಜಾತ್ರೆಗೆ ಬಂದಿದ್ದ ಒಂದೇ ಕುಟುಂಬದ ಇಬ್ಬರು ಮಕ್ಕಳು ನೀರು ಪಾಲು!

February 2, 2023

ಗಾಯಗೊಂಡ್ರೂ ತಂಡಕ್ಕಾಗಿ ಒಂದೇ ಕೈಯಲ್ಲಿ ಬ್ಯಾಟ್​ ಬೀಸಿದ ಹನುಮ ವಿಹಾರಿ; ವಾವ್ಹ್​ ಎಂದ ಫ್ಯಾನ್ಸ್​​!

February 2, 2023

ಸುದೀಪ್​​ ಸ್ಯಾಂಡಲ್​ವುಡ್​ ಎಂಟ್ರಿಗೆ 27 ವರ್ಷ; ಹೇಗಿತ್ತು ಕಿಚ್ಚನ ಲಾಂಗ್​ ಜರ್ನಿ..?

February 2, 2023

ಟೀಂ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡ ರಹಾನೆ; ಕಮ್​ಬ್ಯಾಕ್​​ ಮಾಡೋಕೆ ಪೂಜಾರಾ ಹಾದಿ ಹಿಡಿದ್ರು!

February 2, 2023

ನಿಂತಿದ್ದ ಟ್ರ್ಯಾಕ್ಟರ್​​ಗೆ ಗುದ್ದಿದ್ದ ಹೋರಿ; ಸ್ಪರ್ಧೆ ನೋಡಲು ಸೇರಿದ್ದ ಜನ ಜಸ್ಟ್ ಮಿಸ್..!

February 2, 2023

ಬರೋಬ್ಬರಿ 126 ರನ್​​ ಚಚ್ಚಿದ ಶುಭ್ಮನ್​​ ಗಿಲ್​​.. ಕೊಹ್ಲಿ ದಾಖಲೆ ಉಡೀಸ್​​ ಮಾಡಿದ್ರು

February 2, 2023

ಹೆಂಡತಿ ಬೆನ್ನಲ್ಲೇ ಮಗಳಿಗಾಗಿ ಕ್ಷೇತ್ರದ ಹುಡುಕಾಟ; ಸಿಂಧನೂರಿನಿಂದ ಸ್ಪರ್ಧಿಸ್ತಾರಾ ರೆಡ್ಡಿ ಪುತ್ರಿ ಬ್ರಾಹ್ಮಣಿ?

February 2, 2023

ಆಸಿಸ್​​ ಟೂರ್ನಿಯಿಂದ ಶ್ರೇಯಸ್​ ಔಟ್​​; ಟೆಸ್ಟ್​​ ಡೆಬ್ಯೂ ಮಾಡ್ತಾರಾ ಸೂರ್ಯಕುಮಾರ್​ ಯಾದವ್​?

February 2, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ