ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
ಗುಜರಾತ್ ರಾಜ್ಯದಲ್ಲೀಗ ಟ್ರಾಫಿಕ್ ನಿಯಮದ ಉಲಂಘನೆಗೆ ಯಾವುದೇ ದಂಡ ಪಾವತಿಸಬೇಕಾಗಿಲ್ಲ. ಟ್ರಾಫಿಕ್ ನಿಯಮ ಉಲಂಘನೆ ಮಾಡುವವರಿಗೆ ರಾಜ್ಯ ಸರ್ಕಾರವೇ ಫುಲ್ ರಿಲೀಫ್ ನೀಡಿದೆ. ಅಕ್ಟೋಬರ್ 21 ರಿಂದ...
ಗುಜರಾತ್: ಕೇಂದ್ರ ಮಾಜಿ ಸಚಿವ ಹಾಗೂ ಗುಜರಾತ್ನ ಕಾಂಗ್ರೆಸ್ ಹಿರಿಯ ನಾಯಕ ಭರತ್ ಸಿಂಗ್ ಸೋಲಂಕಿ ಯುವತಿಯೊಬ್ಬಳ ಜೊತೆ ಏಕಾಂತದಲ್ಲಿದ್ದಾಗ ಪತ್ನಿಯ ಕೈಯಲ್ಲಿ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ....
ಗುಜರಾತ್: ಭಾರತದ ಜಲಪ್ರದೇಶದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಬೋಟ್ ಬಿಟ್ಟು ಪರಾರಿಯಾಗಿದ್ದ ಪಾಕಿಸ್ತಾನದ ಮೀನುಗಾರರ ಪೈಕಿ ಇಂದು ಓರ್ವನನ್ನು ಬಿಎಸ್ಎಫ್ ಸಿಬ್ಬಂದಿ ಬಂಧಿಸಿದ್ದಾರೆ. ಕಳೆದ ಎರಡು ದಿನಗಳ...
ಗುಜರಾತ್: ಗಂಡಂದಿರಿಗೆ ವೀಸಾ ಕೊಡಿಸಲು ವಿಫಲರಾದ ಇಬ್ಬರು ಸಹೋದರಿಯರನ್ನು ಅವರ ಮಾವನೇ ಗುಂಡಿಕ್ಕಿ ಕೊಂದಿರುವ ಘಟನೆ ಜಿಲ್ಲೆಯ ನಾಥಿಯಾ ಗ್ರಾಮದಲ್ಲಿ ನಡೆದಿದೆ. ಪಾಕಿಸ್ತಾನ ಮೂಲದ ಸಹೋದರಿಯರು ಒಂದು ವರ್ಷದ...
ಗುಜರಾತ್: ಗಾಂಧಿನಗರ ಜಿಲ್ಲೆಯ ಫಾರ್ಮಾ ಕಂಪನಿಯೊಂದರಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಘಟನೆಯ ಬಗ್ಗೆ ಬೆಳಿಗ್ಗೆ 9 ಗಂಟೆಗೆ ಕರೆ ಬಂದ ನಂತರ ಐದು ಅಗ್ನಿಶಾಮಕ ಟೆಂಡರ್ಗಳು...
ಗುಜರಾತ್: ಕಾರ್ಖಾನೆಯ ಗೋಡೆಯೊಂದು ಕುಸಿದು 12 ಜನ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಗುಜರಾತ್ನ ಮೊರ್ಬಿ ಜಿಲ್ಲೆಯ ಉಪ್ಪಿನ ಕಾರ್ಖಾನೆಯಲ್ಲಿ ನಡೆದಿದೆ. ಹಲ್ವಾಡ್ ಕೈಗಾರಿಕಾ ಪ್ರದೇಶದಲ್ಲಿರುವ ಸಾಗರ್ ಸಾಲ್ಟ್...
ಗುಜರಾತ್: ಇತ್ತೀಚಿಗಷ್ಟೇ ಮೈಸೂರಿಗೆ ಭೇಟಿ ನೀಡಿದ್ದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ಗುಜರಾತ್ನ ಗಾಂಧಿನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹಿರಾ ಬೆನ್ರನ್ನ ಭೇಟಿಯಾಗಿದ್ದಾರೆ....
ಸೂರತ್ (ಗುಜರಾತ್): ಸೂರತ್ನ ಸರ್ಥನ ಪ್ರದೇಶದಲ್ಲಿದ್ದ ಕೋಚಿಂಗ್ ಸೆಂಟರ್ನಲ್ಲಿ ಬೆಂಕಿ ಕಾಣಿಸಿಕೊಂಡು 15 ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ವರದಿಯಾಗಿದೆ. ನಾಲ್ಕು ಅಂತಸ್ತಿನ ಕಟ್ಟಡ ಇದಾಗಿತ್ತು, ಎರಡನೇ ಮಹಡಿಯಲ್ಲಿ...
ಸೂರತ್ (ಗುಜರಾತ್): 4 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಜನರು ಪ್ರಾಣ ಉಳಿಸಿಕೊಳ್ಳುಲು ಕಟ್ಟಡದಿಂದ ಹಾರಿದ ಘಟನೆಯ ದೃಶ್ಯ ವೈರಲ್ ಆಗಿದೆ. ಗುಜರಾತ್ನ ಸೂರತ್ನಲ್ಲಿರುವ ಕಮರ್ಷಿಯಲ್...
Deeply distressed to learn about the unfortunate death of five students in a BCM hostel at Koppala.
I pray for the students and offer my deepest condolences to their families.
This grave tragedy must be investigated and adequate compensation must be paid to the families.
— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019
In a short while from now, will be addressing students at The Royal University of Bhutan.
Looking forward to interacting with the bright youth of Bhutan. pic.twitter.com/Z1lmBkfpI8
— Narendra Modi (@narendramodi) August 18, 2019
ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!
ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh
— Jagadish Shettar (@JagadishShettar) August 18, 2019
Aug 15 2018 – Geetha Govindam release.
Aug 15 2019 – Best Actor critics for Geetha Govindam.Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu
— Vijay Deverakonda (@TheDeverakonda) August 17, 2019
Copyright © 2021 Olecom Media Private Limited
Discussion about this post