Tuesday, March 21, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

RCB ಅಚ್ಚರಿ ಆಯ್ಕೆ.. ಬೆಸ್ಟ್​ ಪಿಕ್​ ಯಾವ್ದು..? ಟೀಮ್​ ಬ್ಯಾಲೆನ್ಸ್​ ಹೇಗಿದೆ..?

Share on Facebook Share on Twitter Send Share
December 24, 2022

ಇದ್ದದ್ದೇ 8.75 ಕೋಟಿ. ಇದು ಆರ್​ಸಿಬಿ ಪರ್ಸ್​​ನಲ್ಲಿದ್ದ ಮೊತ್ತ. ಎಲ್ಲಾ ಫ್ರಾಂಚೈಸಿಗಳು, ದೊಡ್ಡ ದೊಡ್ಡ ಆಟಗಾರರನ್ನೇ ಬುಟ್ಟಿಗೆ ಹಾಕಿಕೊಳ್ತಿದ್ರೆ ಆರ್​ಸಿಬಿ ಮಾತ್ರ ಕಣ್ಣು​​ಕಣ್ಣು ಬಿಟ್ಟ ನೋಡ್ತಿತ್ತು. ಇದ್ರ ನಡುವೆಯೂ ನಮ್ಮ ಬೆಂಗಳೂರು, ಕೆಲ ಅರ್ಥವಿಲ್ಲದ ಆಟಗಾರರನ್ನ ಪಿಕ್ ಮಾಡಿ, ಅಚ್ಚರಿ ಮೂಡಿಸಿದೆ.

ಪರ್ಸ್​​​​ನಲ್ಲಿ ಕಡಿಮೆ ದುಡ್ಡಿದ್ರೂ ಆರ್​​ಸಿಬಿ ಲೆಕ್ಕಾಚಾರ ಜೋರಾಗೇ ಇತ್ತು. ಮೈಂಡ್​​​​​​​​​​​ನಲ್ಲಿ ಕೆಲ ಪ್ಲೇಯರ್​​ಗಳನ್ನ ಟಾರ್ಗೆಟ್​ ಮಾಡ್ಬೇಕು ಎಂದು ಫಿಕ್ಸ್​ ಆಗಿತ್ತು. ಹೀಗಾಗಿ ಸ್ಯಾಮ್​ ಕರನ್, ಕ್ಯಾಮರೂನ್​​​​ ಗ್ರೀನ್​, ಬೆನ್​​​ ಸ್ಟೋಕ್ಸ್​.. ಹೀಗೆ ಕೆಲವ್ರು ಸಿಕ್ತಾರೇನೋ ಅಂತ ಕಲ್ಲು ಹಾಕಿತು. ಅಷ್ಟೊಂದು ಸುಲಭವಾಗಿರಲಿಲ್ಲ. ಕೊನೆಗೆ ಆರ್​ಸಿಬಿ ತಾಳ್ಮೆಯಿಂದಲೇ ಆಕ್ಷನ್​​ನಲ್ಲಿ ಕೆಲ ಪ್ಲೇಯರ್​​ಗಳನ್ನ ಖರೀದಿಸ್ತು.

Download the Newsfirstlive app

ವಿಲ್​​ ಜಾಕ್ಸ್: 3 ಕೋಟಿ 20 ಲಕ್ಷ
ಕಡಿಮೆ ದುಡ್ಡಲ್ಲೂ ಆರ್​ಸಿಬಿ, ಉತ್ತಮ ಪಿಕ್​ ಮಾಡಿದೆ. ಅಳೆದು ತೂಗಿ ಬಿಡ್​ ಮಾಡಿದ ಬೆಂಗಳೂರು, ಹೊಡಿಬಡಿ ಆಟಗಾರನಿಗೇ ಗಾಳ ಹಾಕಿದೆ. ದುಬೈನಲ್ಲಿ ನಡೆದ T10 ಪಂದ್ಯವೊಂದ್ರಲ್ಲಿ ಇಂಗ್ಲೆಂಡ್‌ನ ವಿಲ್ ಜ್ಯಾಕ್ಸ್, 25 ಎಸೆತಗಳಿಗೆ ಶತಕ ಚಚ್ಚಿ ವಿಶ್ವದ ಗಮನ ಸೆಳೆದಿದ್ದ. ಜೊತೆಗೆ ಒಂದೇ ಓವರ್‌ನಲ್ಲಿ 6 ಸಿಕ್ಸರ್ ಬಾರಿಸಿದ್ದ. ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲೂ ಧೂಳೆಬ್ಬಿಸಿರುವ ಈ ಯಂಗ್​ ಕ್ರಿಕೆಟರ್,​​ ರೆಡ್​ ಆರ್ಮಿಗೆ ಸೇರಿದ್ದು ತಂಡದ ಬಲ ಹೆಚ್ಚಿಸಿದೆ. ಈ ಸ್ಫೋಟಕ ಬ್ಯಾಟ್ಸ್​ಮನ್​, ಫಿನಿಷರ್​​​​​ ದಿನೇಶ್​ ಕಾರ್ತಿಕ್​ಗೆ ಒಳ್ಳೆ ಜೋಡಿ ಕೂಡ ಆಗಿದ್ದಾರೆ.

𝗦𝘁𝗿𝗼𝗻𝗴 𝗰𝗼𝗿𝗲 𝗮𝗻𝗱 𝘁𝗵𝗲𝗻 𝘀𝗼𝗺𝗲 𝗺𝗼𝗿𝗲. 💪

Pretty much sums up our Class of 2023. We’re summer ready! Aren’t we, 12th Man Army? 😍#PlayBold #WeAreChallengers #IPL2023 #ClassOf2023 pic.twitter.com/JhPKnldrP6

— Royal Challengers Bangalore (@RCBTweets) December 24, 2022

ರಿಸಿ ಟಾಪ್ಲೆ: 1 ಕೋಟಿ 90 ಲಕ್ಷ
ರಿಸಿ ಟಾಪ್ಲೆ, ಇಂಗ್ಲೆಂಡ್ ತಂಡದ ಲೆಫ್ಟ್​​​​​​​​​ ಆರ್ಮ್​ ಪೇಸರ್​​​​. 6.7 ಅಡಿ ಇರುವ ಈ ಆಜಾನುಬಾಹು ಮೇಲೆ ಆರ್​ಸಿಬಿ, 1 ಕೋಟಿ 90 ಲಕ್ಷ ಬಂಡವಾಳ ಹೂಡಿದೆ. 75 ಲಕ್ಷ ಬೇಸ್​​​ಪ್ರೈಸ್​​ ಹೊಂದಿದ್ದ ಟಾಪ್ಲೆ, ಹೇಜಲ್​​ವುಡ್​ಗೆ ಬೆಸ್ಟ್​​​ ಬ್ಯಾಕಪ್​ ಆಗಿದ್ದಾರೆ. ಎರಡೂ ರೀತಿಯಲ್ಲಿ ಚೆಂಡನ್ನ ಸ್ವಿಂಗ್​ ಮಾಡುವ ಟೋಪ್ಲಿಗಾಗಿ ಬಿಡ್ಡಿಂಗ್​​ನಲ್ಲಿ ಮುಂಬೈ, ಚೆನ್ನೈ, ಆರ್​​​ಸಿಬಿ ಟೀಮ್​ಗಳು, ತೀವ್ರ ಪೈಪೋಟಿ ನಡೆಸಿದ್ವು. ಕೊನೆಗೆ ಟಾಪ್ಲೆ ಆರ್​​ಸಿಬಿ ಪಾಲಾದ್ರು. ವಿಲ್​ ಜಾಕ್​, ರಿಸಿ ಟೋಪ್ಲೆ, ಅಷ್ಟೇ ಅಲ್ಲ. ಇನ್ನೂ ಕೆಲ ಯಂಗ್​ ಕ್ರಿಕೆಟ್​ಗಳೂ ಆರ್​ಸಿಬಿಗೆ ತಮಡ​ ಸೇರಿದ್ದಾರೆ.

RCB ತಂಡವನ್ನ​ ಸೇರಿದವರು..!

  • ರಾಜನ್​ ಕುಮಾರ್ 70 ಲಕ್ಷ
  • ಅವಿನಾಶ್​ ಸಿಂಗ್ 60 ಲಕ್ಷ
  • ಮನೋಜ್​ ಬಂಡಗೆ 20 ಲಕ್ಷ
  • ಹಿಮಾಂಶು ಶರ್ಮಾ 20 ಲಕ್ಷ
  • ಸೋನು ಯಾದವ್​​ 20 ಲಕ್ಷ
  • ಆರ್​​ಸಿಬಿ ಸ್ಕೌಟ್ಸ್​ ಲೆಕ್ಕಚಾರವೇ ಅರ್ಥವಾಗ್ಲಿಲ್ಲ..!

ಆರ್​ಸಿಬಿ ಲೆಕ್ಕಾಚಾರ, ಎಲ್ಲರನ್ನೂ ಗೊಂದಲಕ್ಕೆ ಸಿಲುಕಿಸಿದೆ. ಯುವ ಆಟಗಾರರ ದಂಡನ್ನೇ ಖರೀದಿಸಿರುವ ಆರ್​ಸಿಬಿಗೆ, ಆ ಕ್ರಿಕೆಟಿಗರು ಯಾರು..? ಅವ್ರ ಹಿನ್ನಲೆ ಏನು ಅಂತ ಗೊತ್ತಿದಿಯೋ ಇಲ್ವೋ ಗೊತ್ತಿಲ್ಲ. ಆದ್ರೆ ಯುವಕರನ್ನ ಗುಡ್ಡೆ ಹಾಕಿಕೊಂಡಿರೋ ಆರ್​ಸಿಬಿ, ಖಂಡಿತ ಗ್ಯಾಂಬ್ಲಿಗ್​ ಮಾಡಿರೋದಂತೂ ಸುಳ್ಳಲ್ಲ.

RCB ಬೆಸ್ಟ್​ ಪಿಕ್​ ಯಾವ್ದು..? ಟೀಮ್​ ಬ್ಯಾಲೆನ್ಸ್​ ಹೇಗಿದೆ?
ಟಿ20 ಕ್ರಿಕೆಟ್​​​​​ಗೆ ಹೇಳಿ ಮಾಡಿಸಿದಂತಿರೋ ಇಂಗ್ಲೆಂಡ್​​ನ ವಿಲ್​​ ಜಾಕ್ಸ್​​​, RCBಯ ಬೆಸ್ಟ್​ ಪಿಕ್​​​. ಅಗ್ರೆಸ್ಸಿವ್​ ಬ್ಯಾಟ್ಸ್​​ಮನ್​ ಜೊತೆಗೆ ಮ್ಯಾಚ್​ ಫಿನಿಷರ್​ ಆಗಿರುವ ಜಾಕ್ಸ್​, ಆರ್​​​​ಸಿಬಿಗೆ ಬಲ ತುಂಬಲಿದ್ದಾರೆ. ಆದ್ರೆ ಆರ್​​ಸಿಬಿ ಟೀಮ್​ ಬ್ಯಾಲೆನ್ಸ್​​​​ ನೋಡ್ತಾ ಇದ್ರೆ, ಕಳೆದ ಬಾರಿಗೂ, ಈ ಬಾರಿಗೂ ಯಾವುದೇ ವ್ಯತ್ಯಾಸ ಕಾಣ್ತಿಲ್ಲ.

Joining RCB’s #ClassOf2023:

Name: Will Jacks
Price: 320L

Welcome to the RCB family! ❤️#PlayBold #WeAreChallengers #IPL2023 #IPL2023Auction pic.twitter.com/gsqumWPITW

— Royal Challengers Bangalore (@RCBTweets) December 23, 2022

ಹರಾಜಿನಲ್ಲಿ ಆರ್​​ಸಿಬಿ ಸ್ಟ್ರಾಟಜಿನೇ, ಅರ್ಥವಾಗ್ಲಿಲ್ಲ.!
ಒಟ್ನಲ್ಲಿ..ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ, ಲೋಕಲ್​ ಟ್ಯಾಲೆಂಟ್​ ಅನ್ನ ಮಿಸ್​ ಮಾಡಿಕೊಂಡಿದೆ. ನಮ್ಮ ರಾಜ್ಯದ ಕೆಲ ಆಟಗಾರರನ್ನ ಆರ್​ಸಿಬಿ, ಬಿಡ್​ ಮಾಡಿ ಖರೀದಿಸಬಹುದಿತ್ತು. ಆದ್ರೆ ಆರ್​ಸಿಬಿ, ಆ ಸಾಹಸಕ್ಕೆ ಕೈ ಹಾಕಲಿಲ್ಲ. ಜೊತೆಗೆ​ ಸ್ಟಾರ್​​ ಆಟಗಾರರ ಖರೀದಿಯಲ್ಲೂ, ರಿಸ್ಕ್​​​ ಕೂಡ ತೆಗೆದುಕೊಳ್ಳಲಿಲ್ಲ. ಏನೇ ಇರಲಿ..! ಆಕ್ಷನ್​ ಏನೋ​ ಮುಗಿತು. ಆದ್ರೆ ಅಭಿಮಾನಿಗಳಿಗೆ ಕಾಡ್ತಿರೋ ಒಂದೇ ಒಂದು ಪ್ರಶ್ನೆ, ಈ ಸಲ ಆರ್​ಸಿಬಿ ಕಪ್​​ ಗೆಲ್ಲುತ್ತಾ ಅನ್ನೋದು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Tags: IPLmini auctionNew SquadRcb

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಕಾಲಭೈರವನಿಗೆ ಅಮಾವಾಸ್ಯೆ ಪೂಜೆ; ಕುಮಾರಸ್ವಾಮಿಯಂತೆ CM ಆಗುವ ಹರಕೆ ಕಟ್ಟಿಕೊಂಡ್ರಾ ಡಿಕೆಶಿ?

by Bhimappa
March 21, 2023
0

ಮಂಡ್ಯ: ಆದಿಚುಂಚನಗಿರಿ ಮಠದ ಕಾಲಭೈರವನಿಗೆ ಅಮಾವಾಸ್ಯೆ ಹಿನ್ನೆಲೆಯಲ್ಲಿ ಇಂದು ವಿಶೇಷ ಪೂಜೆ ನಡೆದಿದೆ. ಈ ಅಮಾವಾಸ್ಯೆ ಪೂಜೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭಾಗಿಯಾಗಿದ್ದರು. ಕಾಲಭೈರವೇಶ್ವರನ ಸನ್ನಿಧಿಯಲ್ಲಿ...

Breaking: ಹಿಂದೂ ಧರ್ಮದ ವಿರುದ್ಧ ಹೇಳಿಕೆ; ನಟ ಚೇತನ್ ಅಹಿಂಸಾ ಅರೆಸ್ಟ್​

by NewsFirst Kannada
March 21, 2023
0

ಸ್ಯಾಂಡಲ್ ವುಡ್ ನಟ ಚೇತನ್ ಅಹಿಂಸಾ ಅವರನ್ನು ಬಂಧಿಸಲಾಗಿದೆ. ಹಿಂದೂ ಧರ್ಮದ ವಿರುದ್ಧವಾಗಿ ಹೇಳಿಕೆಯನ್ನ ನೀಡಿದರ ಕುರಿತು ಶೇಷಾದ್ರಿಪುರಂ ಪೊಲೀಸರು ನಟನನ್ನು ಬಂಧಿಸಿದ್ದಾರೆ. ಹಿಂದೂ ಧರ್ಮದ ವಿರುದ್ಧವಾಗಿ...

ಕೋಲಾರ‌ ನಮ್ಮೂರು ಸಿದ್ದರಾಮಯ್ಯ ನಮ್ಮೋರು; ಮಾಜಿ ಸಿಎಂ ಮನೆ ಮುಂದೆ ಕಾಂಗ್ರೆಸ್​ ಕಾರ್ಯಕರ್ತರ ಹೈಡ್ರಾಮಾ

by NewsFirst Kannada
March 21, 2023
0

ಸಿದ್ಧರಾಮಯ್ಯ ಅವರು ಕೊಲಾರದಿಂದ ಸ್ಪರ್ಧೆ ಮಾಡುವಂತೆ ಕಾಂಗ್ರೆಸ್​ ಕಾರ್ಯಕರ್ತರು ಬಿಗಿಪಟ್ಟು ಹಿಡಿದಿದ್ದಾರೆ. ಕೋಲಾರದಿಂದ ಆಗಮಿಸಿದ ಕಾರ್ಯಕರ್ತರು ಶಿವನಂದ ವೃತ್ತದ ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸದ ಬಳಿ ಸೇರಿದ್ದು,...

ಅಕ್ರಮ ಸಂಬಂಧಕ್ಕೆ ನೊಂದು ಪತ್ನಿಗೆ ಚೂರಿ ಇರಿದು ಕೊಂದ ಪತಿ; ಕೋಪದಿಂದ ಮಗುವಿಗೂ ಚಾಕು ಚುಚ್ಚಿದ ಆರೋಪಿ

by Bhimappa
March 21, 2023
0

ಬೆಂಗಳೂರು: ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಪತಿಯು ಚಾಕುವಿನಿಂದ ಇರಿದು ಪತ್ನಿಯನ್ನ ಕೊಲೆ ಮಾಡಿದ್ದಲ್ಲದೇ, ಮಗುವಿಗು ಚಾಕು ಚುಚ್ಚಿದ್ದಾನೆ. ಸದ್ಯ ಈ ಘಟನೆ ಹೆಣ್ಣೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ...

ಮಾಲಿವುಡ್​ ನಟಿ ಜೊತೆಗೆ ಧನುಷ್​ ಮದುವೆ! ಕಾಲಿವುಡ್​​ ನಟ ಬಿಚ್ಚಿಟ್ರು ಸ್ಫೋಟಕ ಮಾಹಿತಿ

by NewsFirst Kannada
March 21, 2023
0

ಕಾಲಿವುಡ್​ ಖ್ಯಾತ ನಟ ಧನುಷ್​ ಮತ್ತು ರಜಿನಿಕಾಂತ್​ ಮಗಳು ಐಶ್ವರ್ಯಾ ವಿಚ್ಛೇದನ ನೀಡಿ ದೂರವಾಗಿರುವ ಸಂಗತಿ ಎಲ್ಲರಿಗೂ ಗೊತ್ತೆ ಇದೆ. ಆದರೀಗ ತಮಿಳು ಸಿನಿಮಾ ರಂಗದಲ್ಲಿ ಧನುಷ್​...

ಚರಂಡಿ ಸ್ವಚ್ಛಗೊಳಿಸಲು ಹೋಗಿ ಅಸ್ವಸ್ಥಗೊಂಡ ಇಬ್ಬರ ಸಾವು; ಪಂಚಾಯಿತಿ ಅಧ್ಯಕ್ಷರ ನಿರ್ಲಕ್ಷ್ಯ?

by Bhimappa
March 21, 2023
0

ದಾವಣಗೆರೆ: ಚರಂಡಿ ಸ್ವಚ್ಛಗೊಳಿಸಲು ಹೋಗಿ ಅಸ್ವಸ್ಥರಾಗಿದ್ದ ಇಬ್ಬರು ವ್ಯಕ್ತಿಗಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.  ಜಗಳೂರು ತಾಲೂಕಿ‌ನ ಬಸವನಕೋಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಸತ್ಯಪ್ಪ ಮತ್ತು...

Kohli: ಎಷ್ಟನೇ ಕ್ರಮಾಂಕದಲ್ಲಿ ಕೊಹ್ಲಿನಾ ಕಣಕ್ಕಿಳಿಸೋದು? RCBಗೆ ಶುರುವಾಗಿದೆ ಹೀಗೊಂದು ತಲೆನೋವು!

by Bhimappa
March 21, 2023
0

ಇಂಡಿಯನ್​ ಪ್ರೀಮಿಯರ್​​​ ಲೀಗ್​ಗೆ ಕೌಂಟ್​ಡೌನ್​ ಸ್ಟಾರ್ಟ್​ ಆದಂತೆ ಆರ್​​​ಸಿಬಿ ಟೀಮ್​ ಮ್ಯಾನೇಜ್​ಮೆಂಟ್​​ಗೆ ಟೆನ್ಶನ್​ ಹೆಚ್ಚಾಗುತ್ತಿದೆ. ಆರ್​​ಸಿಬಿ ಥಿಂಕ್​ ಟ್ಯಾಂಕ್​ ಚಿಂತೆ ಹೆಚ್ಚಿಸಿರೋದು ಬೇರೆ ಯಾರು ಅಲ್ಲ. ಒನ್​...

ಹಿರೇಹಡಗಲಿಯ ಶಿವಲಿಂಗಕ್ಕೆ ಸೂರ್ಯನ ಕಿರಣ ಸ್ಪರ್ಶ; ಅದ್ಭುತ ದೃಶ್ಯ ಕ್ಯಾಮೆರಾದಲ್ಲಿ ಸೆರೆ

by NewsFirst Kannada
March 21, 2023
0

ವಿಜಯನಗರ: ಪವಿತ್ರ ಕ್ಷೇತ್ರವಾದ ಹಿರೇಹಡಗಲಿಯ ಶಿವಲಿಂಗಕ್ಕೆ ಸೂರ್ಯನ ಕಿರಣ ಸ್ಪರ್ಶವಾಗಿದೆ. ಭಾಸ್ಕರನು ಶಿವಲಿಂಗವನ್ನು ಸ್ಪರ್ಶಿಸುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಾತ್ರವಲ್ಲದೆ, ಸಾಮಾಜಿಕ ಜಾಲತಾಣದಲ್ಲೂ ಫೋಟೋಗಳು ಹರಿದಾಡುತ್ತಿವೆ. ಕಟ್ಟಿ...

RCB ಟ್ರೋಫಿ ಗೆಲ್ಲದ ಬಗ್ಗೆ ಕ್ರಿಸ್​ ಗೇಲ್ ಸ್ಫೋಟಕ ಹೇಳಿಕೆ; ​ಯೂನಿವರ್ಸಲ್​ ಬಾಸ್ ಹೇಳಿದ್ದು ಕೇಳಿದ್ರೆ ಶಾಕ್​ ಆಗ್ತೀರಾ

by Bhimappa
March 21, 2023
0

ಆರ್​​ಸಿಬಿ ಕಪ್​​​ ಗೆಲ್ಲೋದು ಯಾವಾಗ?. ಇದು ಆರ್​ಸಿಬಿ ಫ್ಯಾನ್ಸ್​​ 15 ವರ್ಷಗಳಿಂದ ಕೇಳುತ್ತಿರುವ ಪ್ರಶ್ನೆ. ಬಟ್​ ಈವರೆಗು ಆನ್ಸರ್ ಸಿಕ್ಕಿಲ್ಲ. ಘಟಾನುಘಟಿ ಪ್ಲೇಯರ್ಸ್ ತಂಡ ಪ್ರತಿನಿಧಿಸಿದ್ದಾರೆ. ಆದರು...

ಲಾರಿ-ಬೈಕ್​​ ಮುಖಾಮುಖಿ ಡಿಕ್ಕಿ; ಓರ್ವ ಸವಾರ ಸಾವು, ಮತ್ತೊಬ್ಬ ಗಂಭೀರ

by NewsFirst Kannada
March 21, 2023
0

ವಿಜಯಪುರ: ಲಾರಿ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಬೈಕ್​ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಸೊಲ್ಲಾಪುರ ರಸ್ತೆಯಲ್ಲಿ ನಡೆದಿದೆ. ವಿಜಯಪುರ ನಗರದ ಚಂದಾಬಾವಡಿ...

Next Post

ಹೊಸ ವರ್ಷ ಸಂಭ್ರಮಕ್ಕೆ ಕೊರೊನಾ ಶಾಕ್.. ಶೇ.90 ರಷ್ಟು ಬುಕ್ಕಿಂಗ್ ಆಗಿದ್ದ ಹೋಟೆಲ್ ಮಾಲೀಕರು ಕಂಗಾಲ್..!

ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆಯಲು ಮುಂದಾದ ಬಿಜೆಪಿ.. ಮೀಸಲಾತಿ ಹೋರಾಟಕ್ಕೆ ಸಚಿವರ ಬಲ..!

NewsFirst Kannada

NewsFirst Kannada

LATEST NEWS

ಕಾಲಭೈರವನಿಗೆ ಅಮಾವಾಸ್ಯೆ ಪೂಜೆ; ಕುಮಾರಸ್ವಾಮಿಯಂತೆ CM ಆಗುವ ಹರಕೆ ಕಟ್ಟಿಕೊಂಡ್ರಾ ಡಿಕೆಶಿ?

March 21, 2023

Breaking: ಹಿಂದೂ ಧರ್ಮದ ವಿರುದ್ಧ ಹೇಳಿಕೆ; ನಟ ಚೇತನ್ ಅಹಿಂಸಾ ಅರೆಸ್ಟ್​

March 21, 2023

ಕೋಲಾರ‌ ನಮ್ಮೂರು ಸಿದ್ದರಾಮಯ್ಯ ನಮ್ಮೋರು; ಮಾಜಿ ಸಿಎಂ ಮನೆ ಮುಂದೆ ಕಾಂಗ್ರೆಸ್​ ಕಾರ್ಯಕರ್ತರ ಹೈಡ್ರಾಮಾ

March 21, 2023

ಅಕ್ರಮ ಸಂಬಂಧಕ್ಕೆ ನೊಂದು ಪತ್ನಿಗೆ ಚೂರಿ ಇರಿದು ಕೊಂದ ಪತಿ; ಕೋಪದಿಂದ ಮಗುವಿಗೂ ಚಾಕು ಚುಚ್ಚಿದ ಆರೋಪಿ

March 21, 2023

ಮಾಲಿವುಡ್​ ನಟಿ ಜೊತೆಗೆ ಧನುಷ್​ ಮದುವೆ! ಕಾಲಿವುಡ್​​ ನಟ ಬಿಚ್ಚಿಟ್ರು ಸ್ಫೋಟಕ ಮಾಹಿತಿ

March 21, 2023

ಚರಂಡಿ ಸ್ವಚ್ಛಗೊಳಿಸಲು ಹೋಗಿ ಅಸ್ವಸ್ಥಗೊಂಡ ಇಬ್ಬರ ಸಾವು; ಪಂಚಾಯಿತಿ ಅಧ್ಯಕ್ಷರ ನಿರ್ಲಕ್ಷ್ಯ?

March 21, 2023

Kohli: ಎಷ್ಟನೇ ಕ್ರಮಾಂಕದಲ್ಲಿ ಕೊಹ್ಲಿನಾ ಕಣಕ್ಕಿಳಿಸೋದು? RCBಗೆ ಶುರುವಾಗಿದೆ ಹೀಗೊಂದು ತಲೆನೋವು!

March 21, 2023

ಹಿರೇಹಡಗಲಿಯ ಶಿವಲಿಂಗಕ್ಕೆ ಸೂರ್ಯನ ಕಿರಣ ಸ್ಪರ್ಶ; ಅದ್ಭುತ ದೃಶ್ಯ ಕ್ಯಾಮೆರಾದಲ್ಲಿ ಸೆರೆ

March 21, 2023

RCB ಟ್ರೋಫಿ ಗೆಲ್ಲದ ಬಗ್ಗೆ ಕ್ರಿಸ್​ ಗೇಲ್ ಸ್ಫೋಟಕ ಹೇಳಿಕೆ; ​ಯೂನಿವರ್ಸಲ್​ ಬಾಸ್ ಹೇಳಿದ್ದು ಕೇಳಿದ್ರೆ ಶಾಕ್​ ಆಗ್ತೀರಾ

March 21, 2023

ಲಾರಿ-ಬೈಕ್​​ ಮುಖಾಮುಖಿ ಡಿಕ್ಕಿ; ಓರ್ವ ಸವಾರ ಸಾವು, ಮತ್ತೊಬ್ಬ ಗಂಭೀರ

March 21, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ