Saturday, March 25, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಮದುವೆ ಆದ್ಮೇಲೆ ಬದಲಾಯ್ತು ಈ ಸ್ಟಾರ್​​ ಕ್ರಿಕೆಟರ್ಸ್​​ ಬದುಕು; ರಾಹುಲ್​ಗೂ ಒಲಿಯುತ್ತಾ ಲಕ್​​?

Share on Facebook Share on Twitter Send Share
January 24, 2023

ಮದುವೆ ಅನ್ನೋದು ಏಳೇಳು ಜನ್ಮದ ಅನುಬಂಧ. ಕಂಕಣಭಾಗ್ಯ ಕೂಡಿ ಬಂದ ಮೇಲೆ ಹಲವರ ಲೈಫೇ ಚೇಂಜ್ ಆಗಿದೆ. There is a woman Behind Every Successful Man.! ಈ ಮಾತು ಸುಳ್ಳಲ್ಲ. ಹಲವರ ಬಾಳಲ್ಲಿ ಇದು ನಿಜ ಆಗಿದೆ. ಕ್ರಿಕೆಟರ್ಸ್​ ಲೈಫ್ ಕೂಡ ಇದಕ್ಕೆ ಹೊರತಾಗಿಲ್ಲ. ಪತ್ನಿ, ಗರ್ಲ್​ಫ್ರೆಂಡ್ ಬಂದ್ಮೇಲೆ ಹಲವು ಕ್ರಿಕೆಟರ್ಸ್​ ಲೈಫ್ ಕಂಪ್ಲೀಟ್ ಚೇಂಜ್ ಆಗಿದೆ. ಅದೃಷ್ಟನೋ, ಕಾಲ್ಗುಣನೋ ಗೊತ್ತಿಲ್ಲ. ಅದ್ರೆ, ಕೆಲ ಕ್ರಿಕೆಟರ್ಸ್ ಮದುವೆಯಾದ ಮೇಲೆ ಹೆಚ್ಚು ಸಕ್ಸಸ್ ಕಂಡಿದ್ದಾರೆ.

ಅನುಷ್ಕಾ ಕೈ ಹಿಡಿದ ಮೇಲೆ ಕೊಹ್ಲಿ ಮತ್ತಷ್ಟು ಸಕ್ಸಸ್

Download the Newsfirstlive app

ವಿರಾಟ್ ಕೊಹ್ಲಿ 2017ರಲ್ಲಿ ಬಾಲಿವುಡ್​ ನಟಿ ಅನುಷ್ಕಾ ಶರ್ಮಾರನ್ನ ಮದುವೆಯಾದ್ರು. ಮದುವೆಗೆ ಮುನ್ನವೂ ಕೊಹ್ಲಿ ಜಬರ್​ದಸ್ತ್​ ಪ್ರದರ್ಶನವನ್ನೇ ನೀಡಿದ್ರು. ಆದ್ರೆ, ಅನುಷ್ಕಾ ಕೈ ಹಿಡಿದ ಮೇಲೆ ಕೊಹ್ಲಿ ಮತ್ತಷ್ಟ ಯಶಸ್ಸು ಕಂಡ್ರು. ಅವ್ರ ಅದೃಷ್ಟ ಬದಲಾಯ್ತು.

ಮದುವೆ ನಂತರ ಕೊಹ್ಲಿ ಎರಡು ಫಾರ್ಮೆಟ್​ನಲ್ಲಿ 18 ಶತಕ

ಮದುವೆಗೂ ಮುನ್ನ ಟೆಸ್ಟ್ ತಂಡಕ್ಕೆ ಮಾತ್ರ ಕ್ಯಾಪ್ಟನ್ ಆಗಿದ್ದ ಕೊಹ್ಲಿ, ಮದುವೆ ನಂತರ ಮೂರು ಫಾರ್ಮೆಟ್​ಗೂ ನಾಯಕರಾದ್ರು. ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ಶ್ರೀಲಂಕಾದಲ್ಲಿ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸಿದ್ರು. ಇನ್ನು ಬ್ಯಾಟಿಂಗ್​ನಲ್ಲೂ ಕೊಹ್ಲಿ ಮಿಂಚಿದ್ರು. 2017 ರಿಂದ 2019 ರವರೆಗೆ ಕೊಹ್ಲಿ, ಒಟ್ಟು 7 ಟೆಸ್ಟ್​ ಸೆಂಚುರಿ, 11 ಒನ್​ಡೇ ಸೆಂಚುರಿ ಸಿಡಿಸಿದ್ರು.

ವಿರಾಟ್ ಕೊಹ್ಲಿ ಅಷ್ಟೇ ಅಲ್ಲ, ರೋಹಿತ್​ ಶರ್ಮಾರ ಕರಿಯರ್ ಗ್ರಾಫ್, ಸಹ ಮದುವೆಯ ನಂತರ ಮತ್ತಷ್ಟು ಎತ್ತರಕ್ಕೇರಿತು.

ಮದುವೆಯ ನಂತರ ಅಬ್ಬರಿಸಿದ ಹಿಟ್​ಮ್ಯಾನ್.!

ರೋಹಿತ್ ಶರ್ಮಾ, 2015ರಲ್ಲಿ ರಿತಿಕಾ ಸಜ್ದೇಹ್​ರನ್ನ ವಿವಾಹವಾದ್ರು. ರಿತಿಕಾರನ್ನ ಮದುವೆಯಾಗೋವರೆಗು ರೋಹಿತ್​ ಬ್ಯಾಟಿಂಗ್ ರೆಕಾರ್ಡ್ ಅಷ್ಟಕಷ್ಟೇ ಎನ್ನುವಂತಿತ್ತು. ಮದುವೆಗೂ ಮೊದಲು ಎರಡು 2013 ರಿಂದ 2015ರವರೆಗೆ ಮೂರು ಫಾರ್ಮೆಟ್ ಸೇರಿ, ರೋಹಿತ್ ಶರ್ಮಾ, 51 ಪಂದ್ಯಗಳನ್ನಾಡಿದ್ರು. 38.81ರ ಸರಸಾರಿಯಲ್ಲಿ 2,329 ರನ್​ಗಳಿಸಿದ್ರು. ಆದ್ರೆ, ಮದುವೆಯಾದ್ಮೇಲೆ ರೋಹಿತ್, ಬ್ಯಾಟಿಂಗ್​ನಲ್ಲಿ ನಿಜಕ್ಕೂ ಅಬ್ಬರಿಸಿದ್ರು. ಅದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ.

ಮದುವೆಯ ನಂತರ ರೋಹಿತ್ ಸಾಧನೆ.!

ಮದುವೆಯಾದ ನಂತರ 2 ವರ್ಷ ಅಂದ್ರೆ, 2015 ರಿಂದ 2017ರವರೆಗೆ ರೋಹಿತ್ ಶರ್ಮಾ, 61 ಪಂದ್ಯಗಳನ್ನಾಡಿ, 54.05ರ ಸರಾಸರಿಯಲ್ಲಿ 2,973 ರನ್​ ಕಲೆ ಹಾಕಿದ್ರು. 9 ಶತಕ ಹಾಗೂ 17 ಅರ್ಧಶತಕ ಸಿಡಿಸಿ ಘರ್ಜಿಸಿದ್ರು.

ಬರೀ ಬ್ಯಾಟಿಂಗ್​ನಲ್ಲಿ ಮಾತ್ರ ಅಲ್ಲ, ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಆಗಿಯೂ ರೋಹಿತ್ ಸಕ್ಸಸ್ ಕಂಡಿದ್ದಾರೆ. ಮದುವೆಯ ನಂತರ ರೋಹಿತ್ ಕ್ಯಾಪ್ಟೆನ್ಸಿಯಲ್ಲಿ ಮುಂಬೈ ಇಂಡಿಯನ್ಸ್, 3 ಬಾರಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿದೆ.

ಸಾಕ್ಷಿ ಎಂಟ್ರಿಯಾದ ಒಂದೇ ವರ್ಷಕ್ಕೆ ವಿಶ್ವಕಪ್ ಗೆಲುವು.!

ಸಾಕ್ಷಿ ಸಿಂಗ್​ಗೆ ಮೂರು ಗಂಟು ಹಾಕಿದ ಮೇಲೆ ಧೋನಿ, ಬ್ಯಾಟಿಂಗ್​ನಲ್ಲಿ ಅಂತಹ ಭಾರಿ ಬದಲಾವಣೆ ಆಗ್ಲಿಲ್ಲ. INFACT ಧೋನಿ ಬ್ಯಾಟಿಂಗ್​ ಸರಾಸರಿ ಡೌನ್ ಆಯ್ತು. ಮದುವೆಗೂ ಮುಂಚೆ ಅದ್ಭುತವಾಗಿ ಆಡ್ತಿದ್ದ ಧೋನಿ, ಮದುವೆಯಾದ್ಮೇಲೆ ಡಲ್ ಆದ್ರು. ಆದ್ರೆ, ಕ್ಯಾಪ್ಟನ್ ಆಗಿ ಧೋನಿ, 2011ರ ಏಕದಿನ ವಿಶ್ವಕಪ್, 2013ರ ಚಾಂಪಿಯನ್ಸ್ ಟ್ರೋಫಿಯನ್ನ ಭಾರತಕ್ಕೆ ಗೆದ್ದುಕೊಟ್ರು.

ಮದುವೆಯಾದ್ಮೇಲೆ ಬದಲಾಗುತ್ತಾ ಕೆ.ಎಲ್ ರಾಹುಲ್ ಲಕ್.?

ಕಳೆದ ಎಲ್ಲಾ ಫಾರ್ಮೆಟ್​ನಲ್ಲೂ ಫ್ಲಾಪ್ ಶೋ ನೀಡಿದ್ದ ರಾಹುಲ್, ಈ ವರ್ಷ ಉತ್ತಮ ಪ್ರದರ್ಶನ ನೀಡ್ತಿದ್ದಾರೆ. ಆಡಿರೋ 3 ಏಕದಿನ ಪಂದ್ಯಗಳಿಂದ 55ರ ಸರಾಸರಿಯಲ್ಲಿ 110 ರನ್​ಗಳಿಸಿದ್ದಾರೆ. ಇದರಿಂದ ಈ 2023ರ ವರ್ಷ ರಾಹುಲ್​ಗೆ ಲಕ್ಕಿ ಇಯರ್​ ಆಗಲಿದೆ ಎನ್ನಲಾಗ್ತಿದೆ. ಯಾಕಂದ್ರೆ, ಇಂದು ರಾಹುಲ್ ಕೂಡ ಸಿಂಗಲ್ ಲೈಫ್​ಗೆ ಗುಡ್​ ಬೈ ಹೇಳೋಕೆ ರೆಡಿಯಾಗಿದ್ದಾರೆ. ಬಾಲಿವುಡ್ ನಟ ಸುನಿಲ್ ಶೆಟ್ಟಿ ಮಗಳು ಅಥಿಯಾ ಶೆಟ್ಟಿಯನ್ನ ರಾಹುಲ್ ಮದುವೆಯಾಗ್ತಿದ್ದಾರೆ. ಮುಂಬೈನಲ್ಲಿ ರಾಹುಲ್- ಅಥಿಯಾ ಕಲ್ಯಾಣೋತ್ಸವಕ್ಕೆ ವೇದಿಕೆ ಸಿದ್ಧವಾಗಿದೆ.

ಇದನ್ನು ಓದಿ: ಮೈಸೂರಿಗೆ ನರಭಕ್ಷಕ ಚಿರತೆ, ಹುಲಿ ಕಾಟ; ಅಳಿದುಳಿದವರ ನೋವಿನ ಕಥೆ ಕೇಳುವರ‍್ಯಾರು?

ಕಳೆದ ವರ್ಷ ಕಳಪೆ ಪರ್ಫಾಮೆನ್ಸ್​​ ನೀಡಿದ್ದ ರಾಹುಲ್​, ತೀವ್ರ ಟೀಕೆಗೆ ಗುರಿಯಾಗಿದ್ರು. ತಂಡದಿಂದಲೇ ಡ್ರಾಪ್​ ಮಾಡಬೇಕು ಅನ್ನೋ ಕೂಗು ಕೇಳಿ ಬಂದಿತ್ತು. ಮದುವೆ ಆದ್ಮೇಲೆ, ಕ್ರಿಕೆಟರ್ಸ್ ಜೀವನ ಬದಲಾಗಿರೋ ಉದಾಹರಣೆ ಇರೋದ್ರಿಂದ. ಕೆ.ಎಲ್ ರಾಹುಲ್ ಬಾಳಲ್ಲೂ ಅಥಿಯಾ, ಯಶಸ್ಸಿನ ಅಧ್ಯಾಯ ಬರೀತಾರಾ? ರಾಹುಲ್​ ಲೈಫ್​ಗೆ ಸಕ್ಸಸ್​ ತರ್ತಾರಾ ಅನ್ನೋ ಕುತೂಹಲ ಮೂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Tags: Athiya Shettykl rahulSuniel Shettywedding

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

Watch: ನೋಡ ನೋಡುತ್ತಿದ್ದಂತೆಯೇ ವಿಮಾನಗಳೆರಡು ಡಿಕ್ಕಿ! ಭಯಾನಕವಾಗಿದೆ ಕಣ್ರಿ ಈ ದೃಶ್ಯ

by NewsFirst Kannada
March 25, 2023
0

ರಸ್ತೆಗಳಲ್ಲಿ ವಾಹನಗಳ ನಡುವೆ ಆ್ಯಕ್ಸಿಡೆಂಟ್​​ಗಳಾಗಿ ದುರಂತ ಸಂಭವಿಸೋದನ್ನ ನಾವ್​ ನೋಡಿದ್ದೇವೆ. ಆದ್ರೆ ಇಲ್ನೋಡಿ ಆಗಸದಲ್ಲಿ ಸರಾಗವಾಗಿ ಹಾರಾಡ್ತಿದ್ದ ವಿಮಾನಕ್ಕೆ ಮತ್ತೊಂದು ವಿಮಾನ ಏಕಾಏಕಿ ಬಂದು ಡಿಕ್ಕಿ ಹೊಡೆದಿದೆ....

WhatsApp Web ಬಳಕೆದಾರರಿಗೆ ಸಿಹಿ ಸುದ್ದಿ! ಅಪ್ಡೇಟ್​ ಮಾಡಿದ್ರೆ ಸಿಗುತ್ತೆ ಈ ಫೀಚರ್ಸ್​

by NewsFirst Kannada
March 23, 2023
0

ಮೆಟಾ ಒಡೆತನದ ವಾಟ್ಸ್​ಆ್ಯಪ್​ ತನ್ನ ಬಳಕೆದಾರರಿಗೆ ಒಂದಲ್ಲಾ ಒಂದು ಹೊಸ ಫೀಚರ್​ ಪರಿಚಯಿಸುತ್ತಾ ಬಂದಿದೆ. ಇದೀಗ ವಾಟ್ಸ್​ಆ್ಯಪ್ ವೆಬ್​ ಬಳಕೆದಾರರಿಗೆ ಬಳಕೆಗೆ ಯೋಗ್ಯವಾಗುವಂತಹ ಹೊಸ ಫೀಚರ್ಸ್​​ ಅನ್ನು...

ಕೊನೆಗೂ ಕೊಹ್ಲಿ, ಕುಂಬ್ಳೆ ನಡುವಿನ ಜಗಳದ ಬಗ್ಗೆ ಸತ್ಯ ಬಿಚ್ಚಿಟ್ಟ ಸೆಹ್ವಾಗ್​​; ಅಂದು ಅಸಲಿಗೆ ಆಗಿದ್ದೇನು?

by NewsFirst Kannada
March 21, 2023
0

ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್​ ವಿರಾಟ್​​ ಕೊಹ್ಲಿ ಭಾರತ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿ ಎಂದು ನನ್ನನ್ನು ಸಂಪರ್ಕಿಸಿದ್ದರು ಎಂದು ಮಾಜಿ ಕ್ರಿಕೆಟರ್​​ ವೀರೇಂದ್ರ...

‘ಭಾರತ-ಪಾಕ್​​ ನಡುವೆ ಕ್ರಿಕೆಟ್​ ನಡೆಯಲು ಮೋದಿ ಸಾಹೇಬರನ್ನು ವಿನಂತಿಸುತ್ತೇನೆ’- ಶಾಹಿದ್​ ಅಫ್ರಿದಿ

by NewsFirst Kannada
March 21, 2023
0

ಪಾಕ್​ ತಂಡದ ಮಾಜಿ ನಾಯಕ ಶಾಹಿದ್​ ಅಫ್ರಿದಿ ಸದಾ ಒಂದಲ್ಲಾ ಒಂದು ಹೇಳಿಕೆ ನೀಡುವ ಮೂಲಕ ಸುದ್ದಿಯಾಗಲು ಬಯಸುತ್ತಾರೆ. ಇದೀಗ ‘ಭಾರತ ಮತ್ತು ಪಾಕ್​​ ನಡುವೆ ಕ್ರಿಕೆಟ್​...

ಹೊಸ ರೋಲ್ ಜೊತೆ ಬರೋಬ್ಬರಿ 10 ವರ್ಷಗಳ ಬಳಿಕ IPLಗೆ ಶ್ರೀಶಾಂತ್ ಮತ್ತೆ ಕಂಬ್ಯಾಕ್..!

by NewsFirst Kannada
March 20, 2023
0

ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗರಾಗಿದ್ದ ಎಸ್​.ಶ್ರೀಶಾಂತ್ ಕ್ರಿಕೆಟ್ ಬದುಕಿಗೆ ಫುಲ್​ಸ್ಟಾಪ್ ಬಿದ್ದಾಗಿದೆ.  2013ರಲ್ಲಿ ನಡೆದ ಐಪಿಎಲ್​ ಸ್ಪಾಟ್​-ಫಿಕ್ಸಿಂಗ್ ಪ್ರಕರಣದ ನಂತರ ಶ್ರೀಶಾಂತ್, ಕ್ರಿಕೆಟ್ ಬದುಕಿನಿಂದ ದೂರ ಇರಬೇಕಾದ...

ಕೊಪ್ಪಳದಲ್ಲಿ ಭರ್ಜರಿ ಮತ ಪ್ರಚಾರ; ಜನಾರ್ದನ ರೆಡ್ಡಿಗೆ 101 ಕುರಿಮರಿ ಗಿಫ್ಟ್​ ನೀಡಿದ ಅಭಿಮಾನಿ

by NewsFirst Kannada
March 20, 2023
0

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಗಣಿ ಧಣಿ ಜನಾರ್ದನ ರೆಡ್ಡಿ ಅಬ್ಬರದ ಪ್ರಚಾರ ಜೋರಾಗಿದೆ. ನಿನ್ನೆ ಪ್ರಚಾರದ ವೇಳೆ ಗಾಲಿ ರೆಡ್ಡಿಗೆ ಕುರುಬ ಸಮುದಾಯದ ಯುವಕನೋರ್ವ101 ಕುರಿಗಳನ್ನ ನೀಡಿದ್ದಾನೆ....

Video: ನಾಯಿ ಕಳ್ಳರಿದ್ದಾರೆ ಎಚ್ಚರ! ಬಿಸ್ಕೆಟ್​ ಹಾಕಿ ಶ್ವಾನವನ್ನೇ ಯಾಮಾರಿಸ್ತಾರೆ ಹುಷಾರ್​!

by NewsFirst Kannada
March 19, 2023
0

ಮನೆಗೆ ಕನ್ನ ಹಾಕಿ ಚಿನ್ನ-ಬೆಳ್ಳಿ ಕದಿಯುತ್ತಿದ್ದ ಕಳ್ಳರು ಇದೀಗ ಶ್ವಾನವನ್ನು ಬಿಟ್ಟಿಲ್ಲ. ದುಬಾರಿ ನಾಯಿ ಕಂಡ್ರೆಯಂತೂ ಬಿಸ್ಕೆಟ್​ ಹಾಕಿ ಯಾಮಾರಿಸಿ ಕದ್ದೊಯ್ಯತ್ತಿದ್ದಾರೆ. ಇದೀಗ ಸಿಲಿಕಾನ್​ ಸಿಟಿಯಲ್ಲಿ ಇಂತಹದ್ದೇ...

ಡ್ರಮ್​ನಲ್ಲಿ ಯುವತಿ ಶವ ಪತ್ತೆ ಕೇಸ್​ಗೆ ಟ್ವಿಸ್ಟ್​; ಆ ಒಂದು ‘ಸ್ಟಿಕರ್​​’ನಿಂದ ಕೊಲೆ ರಹಸ್ಯ ಬೇಧಿಸಿದ ಪೊಲೀಸರು..!

by NewsFirst Kannada
March 16, 2023
0

ಇತ್ತೀಚೆಗೆ ಸಿಲಿಕಾನ್​ ಸಿಟಿಯಲ್ಲಿ ಡ್ರಮ್​ ಕೊಲೆ ಕೇಸ್​ ದೊಡ್ಡದಾಗಿ ಸುದ್ದಿಯಾಗಿತ್ತು. ಒಂದರಂತೆ ಒಂದು ಮಹಿಳೆಯರ ಶವ ಡ್ರಮ್​ನಲ್ಲಿ ಪತ್ತೆಯಾಗುತ್ತಿತ್ತು. ಆದರಂತೆಯೇ ಬೈಯಪ್ಪನಹಳ್ಳಿಯಲ್ಲಿ ಡ್ರಮ್​ವೊಂದರಲ್ಲಿ ಸಿಕ್ಕಿದ ಮಹಿಳೆಯ ಶವ...

ಕಿರುತೆರೆಗೆ ಮರಳಿದ ಬಿಗ್​ಬಾಸ್ ಖ್ಯಾತಿಯ ಪ್ರಶಾಂತ್ ಸಂಬರಗಿ; ಯಾವ ಸೀರಿಯಲ್​​ ಗೊತ್ತಾ..?

by veena
March 13, 2023
0

ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್​​ಬಾಸ್​​​ ಸೀಸನ್​​ 9ರ ಖ್ಯಾತಿಯ ಪ್ರಶಾಂತ್ ಸಂಬರಗಿ ಮೊಟ್ಟ ಮೊದಲ ಬಾರಿಗೆ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕೆಂಡ...

‘ಕಾಮಿಡಿ ವಿತ್​ ಕಪಿಲ್‘​ ಶೋಗೆ ಬರಲಿದ್ದಾರೆ ಮೋದಿ? ಈ ಬಗ್ಗೆ ಕಪಿಲ್​​ ಶರ್ಮಾ ಏನು ಹೇಳಿದ್ದಾರೆ ಇಲ್ಲಿದೆ ಕೇಳಿ

by NewsFirst Kannada
March 12, 2023
0

ಬಾಲಿವುಡ್​ನ ಜನಪ್ರಿಯ ಕಾಮಿಡಿ ಶೋ ಅಂದ್ರೆ ‘ಕಾಮಿಡಿ ವಿತ್​ ಕಪಿಲ್’. ಈ ಕಾರ್ಯಕ್ರಮವನ್ನ ಕಪಿಲ್​ ಶರ್ಮಾ ನಡೆಸುತ್ತಾ ಬಂದಿದ್ದಾರೆ. ಅದರಲ್ಲೂ ಹೆಚ್ಚಿನ ಟಿಆರ್​ಪಿ ತಂದು ಕೊಡುವ ಶೋ...

Next Post

ನೆರೆ ಮನೆಯ ಕಾರ್ಯಕ್ರಮಕ್ಕೆ ಹೋಗಿ ಬಂದವಳು ನೇರವಾಗಿ ನೇಣಿಗೆ ಕೊರಳೊಡ್ಡಿದಳು; ಕಾರಣ?

ಕೋಲಾರದಲ್ಲಿ ನನ್ನ ವಿರುದ್ಧ ತೊಡೆ ತಟ್ಟಲಿ ನೋಡೋಣ; BL ಸಂತೋಷ್‌ಗೆ ಸಿದ್ದರಾಮಯ್ಯ ಪಂಥಾಹ್ವಾನ

Bhimappa

Bhimappa

LATEST NEWS

ಸಿಎಸ್​​ಕೆ, ಲಕ್ನೋ ತಂಡಕ್ಕೆ ಬಿಗ್​ ಶಾಕ್​​; ಕೈಕೊಟ್ಟ ಸ್ಟಾರ್​ ಪ್ಲೇಯರ್ಸ್​​

March 25, 2023

‘ಮೋದಿ ಅಂದ್ರೆ ಭ್ರಷ್ಟಾಚಾರ.. ಭ್ರಷ್ಟಾಚಾರ ಅಂದ್ರೆ ಮೋದಿ’- ಕಿಡಿ ಹೊತ್ತಿಸಿದ ಬಿಜೆಪಿ ನಾಯಕಿ ಖುಷ್ಬೂ ಟ್ವೀಟ್​​

March 25, 2023

ಶಾರುಖ್​​ಗಾಗಿ ರೂಲ್ಸ್​​ ಬ್ರೇಕ್​​ ಮಾಡಿದ್ರಾ ನಯನತಾರಾ? ಈ ಸುದ್ದಿ ಕೇಳಿ ಇಡೀ ಸಿನಿಮಾ ಇಂಡಸ್ಟ್ರೀ ಶಾಕ್​​!

March 25, 2023

ಬೆಂಗಳೂರಿಗೆ ಬಂದಿಳಿದ ಇಬ್ಬರು ಸ್ಟಾರ್​ ಪ್ಲೇಯರ್ಸ್​​.. ಆರ್​ಸಿಬಿಗೆ ಬಂತು ಹಾರ್ಸ್​ ಪವರ್

March 25, 2023

ಕೊನೆಗೂ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ರಾಕಿಭಾಯ್​​; ಯಶ್​ ಮುಂದಿನ ಸಿನಿಮಾ ಅನೌನ್ಸ್​​ ಯಾವಾಗ..?

March 25, 2023

ಕಲಬುರಗಿಯಲ್ಲೇ ಕಮಲ ಅರಳಿದೆ; ವಿಜಯ ಮಹೋತ್ಸವ ಶುರುವಾಗಿದೆ; ಕಾಂಗ್ರೆಸ್, JDS ವಿರುದ್ಧ ಮೋದಿ ಘರ್ಜನೆ

March 25, 2023

ಕಾಂಗ್ರೆಸ್ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ ಸಿದ್ದರಾಮಯ್ಯ; ಮೋದಿ ಕೌಂಟರ್ ಹೇಗಿತ್ತು?

March 25, 2023

IPL​​ ಶುರುಗೆ ಮುನ್ನವೇ ಆರ್​ಸಿಬಿಗೆ ಬಿಗ್​ ಶಾಕ್​​.. ಪಕ್ಕಾ ಕೈ ಕೊಡ್ತಾರೆ ಈ ಸ್ಟಾರ್​ ಆಲ್​ರೌಂಡರ್​​

March 25, 2023

ನಿರ್ಮಾಣ ಹಂತದ ತಡೆಗೋಡೆ ಕುಸಿತ; ಮಣ್ಣಿನಡಿ ಮೂವರು ಸಿಲುಕಿರುವ ಶಂಕೆ

March 25, 2023

RCB ಸ್ಟಾರ್​​ ಪ್ಲೇಯರ್​​ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದ ಕೊಹ್ಲಿ; ಅಸಲಿಗೆ ಆಗಿದ್ದೇನು..?

March 25, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ