Saturday, January 28, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

PSI ಹಗರಣದ ಕಿಂಗ್​ಪಿನ್‌​ಗೆ ಬ್ಲ್ಯಾಕ್​ಮೇಲ್ ಅಂತೆ; ತನಿಖಾಧಿಕಾರಿ ಮೇಲೆ R D ಪಾಟೀಲ್ ಗಂಭೀರ​ ಆರೋಪ

Share on Facebook Share on Twitter Send Share
January 25, 2023

ಪಿಎಸ್​ಐ ನೇಮಕಾತಿ ಹಗರಣದ ಕಿಂಗ್ ಪಿನ್​​ ಆರ್.ಡಿ.ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದಾನೆ. ನ್ಯಾಯಾಲಯಕ್ಕೆ ಹಾಜರಾಗಿದ್ದಂತೆ, ತನಿಖಾಧಿಕಾರಿಗಳ ವಿರುದ್ಧ ಬ್ಲ್ಯಾಕ್​ಮೇಲ್ ಆರೋಪ ಮಾಡಿದ್ದಾನೆ. ಆಡಿಯೋ ಸಾಕ್ಷಿ ಸಮೇತ, ವಿಡಿಯೋ ಮಾಡಿ ತನಿಖೆಗೆ ಆಗ್ರಹಿಸಿದ್ದಾನೆ. ಮತ್ತೊಂದ್ಕಡೆ ಆರ್.ಡಿ ಪಾಟೀಲ್ ವಿಚಾರವಾಗಿ ನಾಯಕರ ವಾಗ್ಯುದ್ಧ ಹೆಚ್ಚಾಗತೊಡಗಿದೆ. ಪಿಎಸ್​​ಐ ಸ್ಕ್ಯಾಮ್​ 2022ರಲ್ಲಿ ರಾಜ್ಯ ಸರ್ಕಾರದ ಬುಡವನ್ನೇ ಅಲುಗಾಡಿಸಿದ ಅತೀ ದೊಡ್ಡ ಹಗರಣ. ಇಲಾಖೆಯೊಳಗೇ ಇದ್ದು, ಪಾಪದ ಹಣಕ್ಕೆ ಕೈಚಾಚಿದ ಸಣ್ಣ ಸಣ್ಣ ಮೀನುಗಳು ಜೈಲು ಹಕ್ಕಿಯಾದದ್ದು, ಈಗ ಹಳೇ ಇತಿಹಾಸ.

ಪಿಎಸ್​​​ಐ ಸ್ಕ್ಯಾಮ್​ನಲ್ಲಿ ದೊಡ್ಡ ತಿಮಿಂಗಿಲ ಎಂಬ ಬಿರುದು ಬಂದಿದ್ದು, R.D ಪಾಟೀಲ್. ಇಷ್ಟು ದಿನ ಕಣ್ಣಾ ಮುಚ್ಚಾಲೆ ಆಟವಾಡಿ, ನಿನ್ನೆ ಪೊಲೀಸರ ಮುಂದೆ PSI ಸ್ಕ್ಯಾಮ್ ಕಿಂಗ್​ಪಿನ್ R.D ಪಾಟೀಲ್ ಶರಣಾಗಿ ಶಸ್ತ್ರತ್ಯಾಗ ಮಾಡಿದ್ದ.. ಈ ವೇಳೆ ತನಿಖಾಧಿಕಾರಿಯ ಮೇಲೆಯೇ ಗಂಭೀರ ಆರೋಪ ಮಾಡಿದ್ದಾನೆ.

PSI ಸ್ಕ್ಯಾಮ್ ಕಿಂಗ್​ಪಿನ್​ R.D ಪಾಟೀಲ್​ಗೆ ಬ್ಲ್ಯಾಕ್​ಮೇಲ್

3 ಕೋಟಿ ರೂಪಾಯಿಗೆ ಡಿಮ್ಯಾಂಡ್ ಮಾಡಿದ್ರಾ ತನಿಖಾಧಿಕಾರಿ?

Download the Newsfirstlive app

ಹೀಗೊಂದು ಪ್ರಶ್ನೆ R.D ಪಾಟೀಲ್​ ಮಾಡಿದ ಗಂಭೀರ ಆರೋಪದ ಮೇಲೆ ಎದ್ದಿದೆ.. PSI ಸ್ಕ್ಯಾಮ್ ಕಿಂಗ್​ಪಿನ್​ ಪಾಟೀಲ್​ಗೆ ಬ್ಲ್ಯಾಕ್​ಮೇಲ್ ಮಾಡಲಾಗಿದೆಯಂತೆ.. 3 ಕೋಟಿ ರೂಪಾಯಿಗೆ ತನಿಖಾಧಿಕಾರಿ ಡಿಮ್ಯಾಂಡ್ ಮಾಡಿದ್ರು ಅಂತ R.D ಪಾಟೀಲ್​ಗೆ ಆರೋಪಿಸಿದ್ದಾನೆ..

DYSP ಶಂಕರಗೌಡ ಮೇಲೆ R.D ಪಾಟೀಲ್​ ಆರೋಪ!

ನ್ಯಾಯಾಲಯದ ಮುಂದೆ ಶರಣಾಗೋದಕ್ಕೂ ಮುನ್ನವೇ ಆರ್.ಡಿ.ಪಾಟೀಲ್, ಪೊಲೀಸ್ ಅಧಿಕಾರಿಯ ವಿರುದ್ಧವೇ ದೊಡ್ಡ ಬಾಂಬ್ ಸಿಡಿಸಿದ್ದಾನೆ. ತನಿಖಾಧಿಕಾರಿ ಡಿವೈಎಸ್ಪಿ ಶಂಕರಗೌಡ ಪಾಟೀಲ್, 3 ಕೋಟಿಗೆ ಡಿಮ್ಯಾಂಡ್ ಮಾಡಿದ್ರು. ಬೇಡಿಕೆಗೆ ಒಪ್ಪಿ 76 ಲಕ್ಷ ತಲುಪಿಸಿದ್ದೇನೆ. ಉಳಿದ ಹಣ ಕೊಡಲು ಆಗದಿದ್ದಾಗ ನನ್ನ ಮೇಲೆ ಸುಳ್ಳು ಕೇಸ್ ದಾಖಲಿಸಿದ್ದಾರೆ ಅಂತ ಆರ್​ಡಿ ಪಾಟೀಲ್​​ ಆರೋಪಿಸಿದ್ದಾನೆ. ಇದಕ್ಕೆ ಸಾಕ್ಷಿ ಎಂಬಂತೆ ಡಿವೈಎಸ್ಪಿ ಶಂಕರಗೌಡ ಪಾಟೀಲ್ ಜೊತೆ ಮಾತನಾಡಿರೋ ಫೋನ್ ಸಂಭಾಷಣೆಯನ್ನೂ ರಿಲೀಸ್ ಮಾಡಿದ್ದಾರೆ. ಈ ಸಂಬಂಧ ಲೋಕಾಯುಕ್ತರಿಗೂ ಪತ್ರ ಬರೆದಿದ್ದಾರೆ. ಇದರ ಬಗ್ಗೆ ರಿಯಾಕ್ಟ್ ಮಾಡಿದ ಸಿಎಂ ಬಸವರಾಜ್​ ಬೊಮ್ಮಾಯಿ, ತನಿಖಾಧಿಕಾರಿಯ ತಪ್ಪಿದ್ದರೆ ಕ್ರಮ ಕೈಗೊಳ್ಳುತ್ತೇವೆ ಅಂದ್ರು. ಮತ್ತೊಂದು ಪಿಎಸ್​ಐ ಹಗರಣದ ಕಿಂಗ್​ಪಿನ್ ಕಾಂಗ್ರೆಸ್​​ ಮುಖಂಡ ಅಂತಾ ಗೃಹ ಸಚಿವ ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದ್ರು.

ಸಾಲು ಸಾಲು ಹಗರಣಗಳ ಸುಳಿಯಲ್ಲಿ ಸಿಲುಕಿದ ರಾಜ್ಯ ಸರ್ಕಾರಕ್ಕೆ, ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಚಾಟಿ ಬೀಸಿದ್ದಾರೆ. ಸರ್ಕಾರದಲ್ಲಿ ಕಂಟ್ರೋಲ್​ ಇಲ್ಲ. ಹಾದಿ ಬೀದಿಯಲ್ಲಿ ಕೂತು ದಂಧೆ ಮಾಡೋರಿಂದ ಸರ್ಕಾರ ನಡೀತಿದೆ ಅಂತ ಅಸಮಾಧಾನ ಹೊರಹಾಕಿದ್ರು. ಒಟ್ಟಾರೆ, ಪಿಎಸ್​ಐ ಸ್ಕ್ಯಾಮ್​​ ಕಿಂಗ್​ಪಿನ್ ಆರ್.ಡಿ ಪಾಟೀಲ್ ಈಗ ಪೊಲೀಸರ ವ್ಯೂಹದಲ್ಲಿ ಬಂಧಿಯಾಗಿದ್ದಾನೆ. ಪ್ರಕರಣದ ಅಳ, ಅಗಲವನ್ನ ಪಾಪದ ಹಣ ನುಂಗಿದ್ದ ಪಾಟೀಲ್​ ಕಡೆಯಿಂದ ಕಕ್ಕಿಸಬೇಕಿದೆ. ಭ್ರಷ್ಟಾಚಾರ ಎಸಗಿದ್ದು ಯಾರು? ಇದರ ಹಿಂದೆ ಯಾರ ಕೈವಾಡ ಇದೆ ಅನ್ನೋದನ್ನ ಆಳಕ್ಕಿಳಿದು ತನಿಖೆ ಮಾಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Tags: Kannada NewsKarnataka PSI ScamNewsFirst Kannada

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

Photos: ಕೆ.ಎಲ್​.ರಾಹಲ್​-ಅಥಿಯಾ ಶೆಟ್ಟಿ ಅರಿಶಿಣ ಶಾಸ್ತ್ರ ಹೇಗಿತ್ತು?

by Bhimappa
January 28, 2023
0

ಟೀಮ್​ ಇಂಡಿಯಾದ ಕ್ರಿಕೆಟರ್​ ಕನ್ನಡಿಗ ಕೆ.ಎಲ್.ರಾಹುಲ್​ ಮತ್ತು ಅಥಿಯಾ ಶೆಟ್ಟಿ ಮುಂಬೈನಲ್ಲಿ ಅದ್ಧೂರಿಯಾಗಿ ಮದುವೆಯಾದರು. ಬಾಲಿವುಡ್​ ನಟ ಸುನಿಲ್​ ಶೆಟ್ಟಿಯವರ ಪುತ್ರಿಯನ್ನ ವರಿಸಿರುವ ರಾಹುಲ್ ಫೇಸ್​ಬುಕ್​ ಪೇಜ್​ನಲ್ಲಿ...

BMTC ಚಾಲಕನಿಂದ ಅಡ್ಡಾದಿಡ್ಡಿ ಚಾಲನೆ.. ಭೀಕರ ಸರಣಿ ಅಪಘಾತ.. ಓರ್ವ ಸಾವು, ಮೂವರು ಗಂಭೀರ

by Bhimappa
January 28, 2023
0

ಬೆಂಗಳೂರು: ಬಿಎಂಟಿಸಿ ಬಸ್​ನ ಅಡ್ಡಾದಿಡ್ಡಿ ಚಾಲನೆಯಿಂದ ಸರಣಿ ಅಪಘಾತ ಸಂಭವಿಸಿದ್ದು ದುರ್ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯು ನಿನ್ನೆ ಸಂಜೆ 7:30 ರ...

ವಿಶೇಷ ಸಂಭ್ರಮದಲ್ಲಿ ಶ್ವೇತಾ ಚಂಗಪ್ಪ; ಫ್ಯಾನ್ಸ್​ ಜೊತೆ ಮನದಾಳ ಹಂಚಿಕೊಂಡ ನಟಿ..!

by veena
January 28, 2023
0

ನಟಿ, ನಿರೂಪಕಿ ಶ್ವೇತಾ ಚಂಗಪ್ಪ ಅವರು ದೂರದರ್ಶನ ಮತ್ತು ಸಿನಿಮಾ ರಂಗದಲ್ಲಿ 20 ವರ್ಷ ಪೂರೈಸಿದ್ದ ಸಂಭ್ರದಲ್ಲಿದ್ದಾರೆ. ಈ ಸಂತೋಷದ ಕ್ಷಣಗಳನ್ನು ಶ್ವೇತಾ ಅವರು ತಮ್ಮ ಇನ್​ಸ್ಟಾಗ್ರಾಮ್​​​ನಲ್ಲಿ...

‘ಕಾಫಿ ಡೇ ಎಂಟರ್​ಪ್ರೈಸಸ್’​ಗೆ ₹26 ಕೋಟಿ ದಂಡ.. ಮರುಪಾವತಿಗೆ 45 ದಿನ ಡೆಡ್​ಲೈನ್.. ಮತ್ತೆ ಏನಾಯ್ತು..? 

by veena
January 28, 2023
0

ಕರ್ನಾಟಕದ ಕಾಫಿ ಡೇ ಎಂಟರ್ ರ್ಪ್ರೈಸಸ್​ಗೆ ಷೇರು ಮಾರುಕಟ್ಟೆ ನಿಯಂತ್ರಕ ಸೆಬಿ (SEBI: Securities and Exchange Board of India)  ಬರೋಬ್ಬರಿ 26 ಕೋಟಿ ರೂಪಾಯಿ...

ಸಿದ್ದರಾಮಯ್ಯ ಎಂಟ್ರಿಗೆ ದಂಗಾದ ಕೇಸರಿ ಪಾಳಯ; ಟಿಕೆಟ್ ಆಕಾಂಕ್ಷಿಗಳಿಗೆ ಆಣೆ ಮಾಡಿಸಿದ ಸಚಿವ ಮುನಿರತ್ನ

by NewsFirst Kannada
January 28, 2023
0

ಚಿನ್ನದ ನಾಡು ಈ ಬಾರಿಯ ಚುನಾವಣೆಯಲ್ಲಿ ಹೈ-ವೋಲ್ಟೇಜ್ ಕದನದ ಭೂಮಿಯಾಗಿ ಮಾರ್ಪಟ್ಟಿದೆ.. ಕೋಲಾರದಿಂದ ಸಿದ್ದರಾಮಯ್ಯ ಅಖಾಡಕ್ಕಿಳಿಯುತ್ತಾರೆ ಅನ್ನೋ ಘೋಷಣೆ ಬೆನ್ನಲ್ಲೇ ಮತ್ತೊಂದು ಘಟನೆ ಸಿಕ್ಕಾಪಟ್ಟೆ ಸದ್ದು ಮಾಡಿದೆ....

ರಮ್ಯಾಗೆ ಸಚಿವ ಮುನಿರತ್ನ ಗಾಳ..!? ಸ್ಯಾಂಡಲ್​​ವುಡ್​ ಕ್ವೀನ್ ಬಗ್ಗೆ ಕುತೂಹಲಕಾರಿ ಹೇಳಿಕೆ

by veena
January 28, 2023
0

ಸ್ಯಾಂಡಲ್​​ವುಡ್​​ ಕ್ವೀನ್​​ ಮೋಹಕ ತಾರೆ ರಮ್ಯಾ ಇಷ್ಟೊತ್ತಿಗೆ ಸಿನಿಮಾ ಶೂಟಿಂಗ್ ಸ್ಟಾರ್ಟ್ ಮಾಡಬೇಕಿತ್ತು. ಆದರೆ ಅದ್ಯಾಕೋ ನಟಿ ರಮ್ಯಾ ಇನ್ನು ಕ್ಯಾಮೆರಾ ಫೇಸ್ ಮಾಡೋಕೆ ರೆಡಿಯಾದಂತೆ ಕಾಣಿಸ್ತಿಲ್ಲ....

ಕಡ್ಡಿ ಮುರಿದಂತೆ ನಿರ್ಧಾರ ತಿಳಿಸಿದ HDK.. ಭವಾನಿ ರೇವಣ್ಣ ಟಿಕೆಟ್​ ಗುದ್ದಾಟ ಶಮನಕ್ಕೆ ದೇವೇಗೌಡರ ಎಂಟ್ರಿ..!​  

by NewsFirst Kannada
January 28, 2023
0

ಹಾಸನ ತಮ್ಮ ಭದ್ರಕೋಟೆಯಿಂದ ತಮ್ಮ ಸೇನಾನಿಗಳನ್ನು ದಳಪತಿಗಳು ಇನ್ನೂ ರಣಕಣಕ್ಕೆ ಇಳಿಸಿಲ್ಲ. ಈ ನಡುವೆಯೇ ಕುಟುಂಬದ ಸದಸ್ಯರಾದ ಭವಾನಿ ರೇವಣ್ಣ ಖುದ್ದು ತಾನೇ ಸೇನಾನಿಯೆಂದು ಘೋಷಿಸಿಕೊಂಡು ಯುದ್ಧ...

ಕೂಡಿ ಬರಲಿದೆ ಕಂಕಣ ಭಾಗ್ಯ; ಪ್ರೇಮಿಗಳಿಗೆ ಕಾಡಲಿದೆ ಆತಂಕ- ಇಲ್ಲಿದೆ ಇಂದಿನ ಭವಿಷ್ಯ

by veena
January 28, 2023
0

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ...

ವಾಶಿಂಗ್ಟನ್​ ಸುಂದರ್​​ ಏಕಾಂಗಿ ಹೋರಾಟ ವ್ಯರ್ಥ; ಟೀಂ ಇಂಡಿಯಾಗೆ ಹೀನಾಯ ಸೋಲು

by NewsFirst Kannada
January 27, 2023
0

ಇಂದು ರಾಂಚಿ ಇಂಟರ್​ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್​​​ ವಿರುದ್ಧ ಟೀಂ ಇಂಡಿಯಾ ಗೆದ್ದು ಬೀಗಿದೆ. ಕಿವೀಸ್​​ ನೀಡಿದ್ದ 177 ರನ್​ಗಳ ಬೃಹತ್​...

ಶಿವಾನಂದ ಮಠದಲ್ಲಿ ಭುಗಿಲೆದ್ದ ಉತ್ತರಾಧಿಕಾರ ವಿವಾದ; ಹಿರಿಯ-ಕಿರಿಯ ಸ್ವಾಮೀಜಿ ನಡುವೆ ಗುದ್ದಾಟ!

by veena
January 27, 2023
0

ಹುಬ್ಬಳ್ಳಿಯ ಮೂರು ಸಾವಿರ ಮಠದ ಬಳಿಕ ಗದಗದ ಶಿವಾನಂದ ಮಠದ ಉತ್ತರಾಧಿಕಾರ ವಿವಾದ ಮತ್ತೆ ತಾರಕಕ್ಕೇರಿದೆ. ಮಠದ ಆವರಣದಲ್ಲಿ ಪೀಠಾಧಿಪತಿಗಳ ನಡುವೆ ಜಟಾಪಟಿ ಶುರುವಾಗಿದ್ದು ಹೈಡ್ರಾಮಾವೇ ನಡೆದಿದೆ....

Next Post

ವಿರಾಜಪೇಟೆಯಲ್ಲಿ ರಾತ್ರಿಯಾದ್ರೆ ಹುಲಿಗಳ ಭಯ; ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುಗಳು ಮಾಯ

ಬೀದಿ ನಾಯಿಗೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ ವಿದ್ಯಾರ್ಥಿ; ಕಾರಣ ಏನು ಗೊತ್ತಾ?

veena

veena

LATEST NEWS

Photos: ಕೆ.ಎಲ್​.ರಾಹಲ್​-ಅಥಿಯಾ ಶೆಟ್ಟಿ ಅರಿಶಿಣ ಶಾಸ್ತ್ರ ಹೇಗಿತ್ತು?

January 28, 2023

BMTC ಚಾಲಕನಿಂದ ಅಡ್ಡಾದಿಡ್ಡಿ ಚಾಲನೆ.. ಭೀಕರ ಸರಣಿ ಅಪಘಾತ.. ಓರ್ವ ಸಾವು, ಮೂವರು ಗಂಭೀರ

January 28, 2023

ವಿಶೇಷ ಸಂಭ್ರಮದಲ್ಲಿ ಶ್ವೇತಾ ಚಂಗಪ್ಪ; ಫ್ಯಾನ್ಸ್​ ಜೊತೆ ಮನದಾಳ ಹಂಚಿಕೊಂಡ ನಟಿ..!

January 28, 2023

‘ಕಾಫಿ ಡೇ ಎಂಟರ್​ಪ್ರೈಸಸ್’​ಗೆ ₹26 ಕೋಟಿ ದಂಡ.. ಮರುಪಾವತಿಗೆ 45 ದಿನ ಡೆಡ್​ಲೈನ್.. ಮತ್ತೆ ಏನಾಯ್ತು..? 

January 28, 2023

ಸಿದ್ದರಾಮಯ್ಯ ಎಂಟ್ರಿಗೆ ದಂಗಾದ ಕೇಸರಿ ಪಾಳಯ; ಟಿಕೆಟ್ ಆಕಾಂಕ್ಷಿಗಳಿಗೆ ಆಣೆ ಮಾಡಿಸಿದ ಸಚಿವ ಮುನಿರತ್ನ

January 28, 2023

ರಮ್ಯಾಗೆ ಸಚಿವ ಮುನಿರತ್ನ ಗಾಳ..!? ಸ್ಯಾಂಡಲ್​​ವುಡ್​ ಕ್ವೀನ್ ಬಗ್ಗೆ ಕುತೂಹಲಕಾರಿ ಹೇಳಿಕೆ

January 28, 2023

ಕಡ್ಡಿ ಮುರಿದಂತೆ ನಿರ್ಧಾರ ತಿಳಿಸಿದ HDK.. ಭವಾನಿ ರೇವಣ್ಣ ಟಿಕೆಟ್​ ಗುದ್ದಾಟ ಶಮನಕ್ಕೆ ದೇವೇಗೌಡರ ಎಂಟ್ರಿ..!​  

January 28, 2023

ಕೂಡಿ ಬರಲಿದೆ ಕಂಕಣ ಭಾಗ್ಯ; ಪ್ರೇಮಿಗಳಿಗೆ ಕಾಡಲಿದೆ ಆತಂಕ- ಇಲ್ಲಿದೆ ಇಂದಿನ ಭವಿಷ್ಯ

January 28, 2023

ವಾಶಿಂಗ್ಟನ್​ ಸುಂದರ್​​ ಏಕಾಂಗಿ ಹೋರಾಟ ವ್ಯರ್ಥ; ಟೀಂ ಇಂಡಿಯಾಗೆ ಹೀನಾಯ ಸೋಲು

January 27, 2023

ಶಿವಾನಂದ ಮಠದಲ್ಲಿ ಭುಗಿಲೆದ್ದ ಉತ್ತರಾಧಿಕಾರ ವಿವಾದ; ಹಿರಿಯ-ಕಿರಿಯ ಸ್ವಾಮೀಜಿ ನಡುವೆ ಗುದ್ದಾಟ!

January 27, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ