Saturday, March 25, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

U-19 World Cup: ಚೊಚ್ಚಲ ವಿಶ್ವಕಪ್​​​ನಲ್ಲೇ ಫೈನಲ್ ಪ್ರವೇಶಿಸಿದ ವನಿತೆಯರು.. ಹೇಗಿತ್ತು ರೋಚಕ ಜರ್ನಿ..?

Share on Facebook Share on Twitter Send Share
January 28, 2023

19 ವರ್ಷ ವಯೋಮಿತಿಯ ಭಾರತದ ಮಹಿಳೆಯರು ಐತಿಹಾಸಿಕ ದಾಖಲೆ ಬರೆದಿದ್ದಾರೆ. ಸೌತ್ ಆಫ್ರಿಕಾದ ಸೆನ್ವೆಸ್ ಪಾರ್ಕ್​ ಕ್ರಿಕೆಟ್ ಮೈದಾನದಲ್ಲಿ ನಡೆದ ಅಂಡರ್ 19 ಮಹಿಳಾ T20 ವಿಶ್ವಕಪ್​ನಲ್ಲಿ ಭಾರತ ಫೈನಲ್​ ಪ್ರವೇಶಿಸಿ ಇತಿಹಾಸ ನಿರ್ಮಿಸಿದೆ.

ಬೌಲಿಂಗ್​​​​ನಲ್ಲಿ ಬೆಂಕಿ-ಬಿರುಗಾಳಿ, ಕಿವೀಸ್​ ಉಡೀಸ್​​​..!
ಚೊಚ್ಚಲ ಅಂಡರ್​​​ ನೈಂಟೀನ್​​​ T20 ವಿಶ್ವಕಪ್​​ನಲ್ಲೇ ಭಾರತ ಮಹಿಳೆಯರ ತಂಡ, ಹೊಸ ಮೈಲಿಗಲ್ಲು ನೆಟ್ಟಿದೆ. ಹೊಸ ವರ್ಷದ, ಹೊಸ ಸವಾಲನ್ನ ಕೆಚ್ಚೆದೆಯಿಂದ ಮೆಟ್ಟಿ ನಿಂತ, ನಮ್ಮ ವನಿತೆಯರು ಐಸಿಹಾಸಿಕ ಸಾಧನೆ ಮಾಡಿದ್ದಾರೆ.​ ಮೊದಲ ಟಿ20 ವಿಶ್ವಕಪ್​​​ನಲ್ಲೇ ಫೈನಲ್​​ ಪ್ರವೇಶಿಸಿ, ಇತಿಹಾಸ ಪುಟಗಳಲ್ಲಿ ಹೊಸ ಅಧ್ಯಾಯ ಸೃಷ್ಟಿಸಿದ್ದಾರೆ.

ಭಾರತದ ಅಂಡರ್​​​ ನೈಂಟೀನ್​​ ತಂಡ, ಫೈನಲ್​ಗೆ​ ಟಿಕೆಟ್​​​​​ ರಿಸರ್ವ್​​​​ ಮಾಡಿಕೊಂಡಿದೆ. ಸೆಮಿಫೈನಲ್​​ ಫೈಟ್​​​​​ನಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಮಣ್ಣು ಮುಕ್ಕಿಸಿದ ಟೀಮ್ ಇಂಡಿಯಾ, 8 ವಿಕೆಟ್​ಗಳಿಂದ ಜಯಭೇರಿ ಬಾರಿಸಿದೆ. ಆ ಮೂಲಕ ಭಾರತದ ಮುಡಿಗೆ ಮತ್ತೊಂದು ಐಸಿಸಿ ಟ್ರೋಫಿ ಗೆದ್ದುಕೊಡೋ ಭರವಸೆ ಹುಟ್ಟು ಹಾಕಿದೆ.

ಪಾರ್ಶವಿ ಚೋಪ್ರಾ ಮಿಂಚಿನ ಬೌಲಿಂಗ್​​​, ನಾಯಕಿ ಸಾಥ್
ಸೆಮೀಸ್​​​​​ನಲ್ಲಿ ಟಾಸ್ ಸೋತು ನ್ಯೂಜಿಲೆಂಡ್​​​​​​​​, ಮೊದಲು ಬ್ಯಾಟಿಂಗ್​ ಆರಂಭಿಸ್ತು. ನಾಯಕಿ ಶೆಫಾಲಿ ವರ್ಮಾ ನಿರ್ಧಾರ ಸಮರ್ಥಿಸುವಂತೆ ಬೌಲಿಂಗ್ ಮಾಡಿದ ಬೌಲರ್ಸ್​, ಕಿವೀಸ್​​​​​​ ಪತರುಗುಟ್ಟುವಂತೆ ಮಾಡಿದ್ರು. ಇದ್ರಿಂದ ಬ್ಲಾಕ್​ಕ್ಯಾಪ್ಸ್​​​​​ 20 ಓವರ್​​​​​ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಜಸ್ಟ್​​ 107 ರನ್ ಗಳಿಸ್ತು. ಮಾರಕ ಬೌಲಿಂಗ್​ ದಾಳಿ ನಡೆಸಿದ ಪಾರ್ಶವಿ ಚೋಪ್ರಾ 3 ವಿಕೆಟ್​, ಶೆಫಾಲಿ ವರ್ಮಾ, ಅರ್ಚನಾ ದೇವಿ, ಮನ್ನತ್​ ಕಶ್ಯಪ್​​​ ತಲಾ ಒಂದು ವಿಕೆಟ್​ ಪಡೆದು ಮಿಂಚಿದ್ರು.

Download the Newsfirstlive app

ಶ್ವೇತಾ ಸೆಹ್ರಾವತ್​​​​​​ ಸ್ಫೋಟಕ ಆಟ, ಬೆಚ್ಚಿದ ಬ್ಲಾಕ್​​ಕ್ಯಾಪ್ಸ್​.​.!
108 ರನ್ ಸಾಧಾರಣ ಗುರಿ​ ಬೆನ್ನತ್ತಿದ ಇಂಡಿಯಾ, ಭರ್ಜರಿ ಓಪನಿಂಗ್​ ಪಡೆದುಕೊಳ್ತು. ಉತ್ತಮ ಆರಂಭದ ನಡುವೆಯೂ ನಾಯಕಿ ಶೆಫಾಲಿ ವರ್ಮಾ ನಿರಾಸೆ ಮೂಡಿಸಿದ್ರೆ, ಕಿವೀಸ್​​ ಬೌಲಿಂಗ್​​​ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಶ್ವೇತಾ ಸೆಹ್ರಾವತ್​, ಅದ್ಭುತ ಆಟವಾಡಿ ಗೆಲುವಿನ ರೂವಾರಿ ಎನಿಸಿದ್ರು. ಅಜೇಯ 57 ರನ್​​​ಗಳನ್ನ ಸಿಡಿಸಿದ ಓಪನರ್​​​, 14ನೇ ಓವರ್​​​​​​​​​​​​ನಲ್ಲಿ ಚೆಂಡನ್ನ ಬೌಂಡರಿ ಗೆರೆ ದಾಟಿಸುವ ಮೂಲಕ, ಐತಿಹಾಸಿಕ ಜಯ ತಂದುಕೊಟ್ರು.

ಪದೆ ಪದೇ ವಿಲನ್​​ ಆಗ್ತಿದ್ದ ಕಿವೀಸ್​ಗೆ ಕೊನೆಗೂ ಸೋಲು
ICC ಟೂರ್ನಿಗಳ ನಾಕೌಟ್​ ಪಂದ್ಯಗಳಲ್ಲಿ ನ್ಯೂಜಿಲೆಂಡ್​ ತಂಡವೇ ಭಾರತವೇ ವಿಲನ್​ ಆಗ್ತಿತ್ತು. ಇದೇ ಆತಂಕ ನಿನ್ನೆಯೂ ಮನೆ ಮಾಡಿತ್ತು. ಆದ್ರೆ, ಅಂಡರ್​​​-19 ತಂಡ ಆ ಭೀತಿಯನ್ನ ದೂರ ಮಾಡಿದೆ. ಈ ಹಿಂದೆ 2019ರ ಸೆಮಿಫೈನಲ್​​, 2021ರ ವರ್ಲ್ಡ್​ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​ ಅಷ್ಟೆ ಯಾಕೆ.? ಇತ್ತೀಚೆಗೆ ಭಾರತದಲ್ಲಿ ನಡೆದ ಹಾಕಿ ವರ್ಲ್ಡ್​​ಕಪ್​​ನ ಕ್ರಾಸ್​ ಓವರ್​​ ಪಂದ್ಯದಲ್ಲಿ ನ್ಯೂಜಿಲೆಂಡ್​​​​ ಭಾರತ ತಂಡವನ್ನ ಸೋಲಿಸಿತ್ತು. ಇದೀಗ ಅಂಡರ್​-19 ತಂಡ ಇದೆಲ್ಲದ್ರ ಸೇಡು ತೀರಿಸಿಕೊಂಡಿದೆ.

ರೋಹಿತ್​-ಹರ್ಮನ್​​​​ ಹುರುಪು ಹೆಚ್ಚಿಸಿದ ಈ ಅದ್ವಿತೀಯ ಗೆಲುವು
ಫೆಬ್ರವರಿ 10ರಿಂದ ಮಹಿಳಾ T20 ವಿಶ್ವಕಪ್​​ ಮತ್ತು ಅಕ್ಟೋಬರ್​​​​​​​​​ನಲ್ಲಿ ಪುರುಷರ ಏಕದಿನ ವಿಶ್ವಕಪ್​ ನಡೆಯಲಿದೆ. ಇದೀಗ ಅಂಡರ್​​-19 ಟಿ20 ವಿಶ್ವಕಪ್​​​​​​ ಭಾರತದ ವನಿತೆಯರು ಪ್ರಶಸ್ತಿ ಸುತ್ತಿಗೇರುವ ಮೂಲಕ ಸೀನಿಯರ್ಸ್​ಗೆ ಹೊಸ ಹುರುಪು ತುಂಬಿದ್ದಾರೆ. ಕ್ಯಾಪ್ಟನ್​ ರೋಹಿತ್​​​ ಶರ್ಮಾ ಮತ್ತು ಮಹಿಳಾ ತಂಡದ ನಾಯಕಿ ಹರ್ಮನ್​ ಪ್ರೀತ್​ ಕೌರ್​ಗೆ ಈ ಸುದ್ದಿ ಪಾಸಿಟಿವ್​​​ ಬೂಸ್ಟರ್​​ ತುಂಬಿದಂತಾಗಿದೆ.

ಸೆಮೀಸ್​​​​​ನಲ್ಲಿ ಗೆದ್ದು ಫೈನಲ್​ಗೇರಿದ ಟೀಮ್​ ಇಂಡಿಯಾ, ನಾಳೆ ಇಂಗ್ಲೆಂಡ್​​​​​​​​​​​​ ತಂಡದ ವಿರುದ್ಧ ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ. ಆ ಮೂಲಕ ಚೊಚ್ಚಲ ICC ಟೂರ್ನಿಯಲ್ಲಿ ಮತ್ತೊಂದು ಮಜಲು ಮುಟ್ಟಲು ಕಾತರದಿಂದ ಕಾಯ್ತಿದೆ. ಒಟ್ನಲ್ಲಿ ಅಂಡರ್​​ ನೈಂಟೀನ್​​​ ಭಾರತ ತಂಡದ ವನಿತೆಯರು ಐಸಿಸಿ ಟ್ರೋಫಿ ಗೆದ್ದು, 2022ರ T20 ವಿಶ್ವಕಪ್​ ಸೋಲಿನ ನೋವು ಮರೆಸಲಿ ಅನ್ನೋದೇ ನಮ್ಮೆಲ್ಲರ ಆಶಯ.

ವಿಶೇಷ ವರದಿ: ಪ್ರಸನ್ನಕುಮಾರ್​ PN

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Tags: englandindiaT20 World CupU19 Women

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

VIDEO: ಸುನಾಮಿಯಂತೆ ಅಪ್ಪಳಿಸಿದ ಡೆಡ್ಲಿ ಸುಂಟರಗಾಳಿ; ಅಮೆರಿಕಾದಲ್ಲಿ 23 ಮಂದಿ ಸಾವು

by NewsFirst Kannada
March 25, 2023
0

ಅಮೆರಿಕಾದ ಮಿಸಿಸಿಪ್ಪಿ ರಾಜ್ಯ ಅಕ್ಷರಶಃ ತರಗೆಲೆಯಂತೆ ತೂರಿ ಹೋಗಿದೆ. ಭೀಕರ ಸುಂಟರಗಾಳಿಗೆ ಮನೆಗಳು ಕುಸಿದು ಬಿದ್ದಿದ್ದು, ಸಾವಿನ ಸಂಖ್ಯೆ ದಿನಕಳೆದಂತೆ ಹೆಚ್ಚುತ್ತಲೇ ಇದೆ. ಮಿಸಿಸಿಪ್ಪಿ ರಾಜ್ಯದ 160...

ಪುಷ್ಪಾ 2 ಸಿನಿಮಾದ ಅಲ್ಲು ಅರ್ಜುನ್​​ ಲುಕ್​ ರಿವೀಲ್​​; ಇಲ್ಲಿವೆ ಟಾಪ್​​ 5 ಮೂವಿ ಸುದ್ದಿಗಳು!

by veena
March 25, 2023
0

ಜ್ಯೂನಿಯರ್​ ಎನ್​ಟಿಆರ್ 30ನೇ ಚಿತ್ರಕ್ಕಾಗಿ​ ಬ್ಲಡ್​ ಟ್ಯಾಂಕರ್​! ಜ್ಯೂನಿಯರ್​ ಎನ್​ಟಿಆರ್​ ನಟನೆಯ 30ನೇ ಸಿನಿಮಾ ಇತ್ತೀಚೆಗಷ್ಟೇ ಲಾಂಚ್ ಆಗಿತ್ತು. ಸಿನಿಮಾ ಸೆಟ್ಟೇರಿದ ಬೆನ್ನಲ್ಲೇ ಈಗ ಎನ್​ಟಿಆರ್​30ಗೆ ಸಂಬಂಧಿಸಿದ...

ಸಿಎಸ್​​ಕೆ, ಲಕ್ನೋ ತಂಡಕ್ಕೆ ಬಿಗ್​ ಶಾಕ್​​; ಕೈಕೊಟ್ಟ ಸ್ಟಾರ್​ ಪ್ಲೇಯರ್ಸ್​​

by Bhimappa
March 25, 2023
0

ಚೆನ್ನೈ ಸೂಪರ್​ ಕಿಂಗ್ಸ್​ ವೇಗಿ ಮುಕೇಶ್ ಚೌಧರಿ ಹಾಗೂ ಲಕ್ನೋ ಸೂಪರ್​ ಜೈಂಟ್ಸ್​ ಆಟಗಾರ ಮೊಯ್ಸಿನ್ ಖಾನ್ ಅವರು ಈ ಬಾರಿಯ IPL ಸೀಸನ್​ನಲ್ಲಿ ಆಡುವುದು ಅನುಮಾನ...

‘ಮೋದಿ ಅಂದ್ರೆ ಭ್ರಷ್ಟಾಚಾರ.. ಭ್ರಷ್ಟಾಚಾರ ಅಂದ್ರೆ ಮೋದಿ’- ಕಿಡಿ ಹೊತ್ತಿಸಿದ ಬಿಜೆಪಿ ನಾಯಕಿ ಖುಷ್ಬೂ ಟ್ವೀಟ್​​

by veena
March 25, 2023
0

ಚೆನ್ನೈ: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ನಿಂದಿಸಿದ್ದರು ಎನ್ನಲಾದ ಮಾನನಷ್ಟ ಮೊಕದ್ದಮೆ ಕೇಸ್​​ನಲ್ಲಿ 2 ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್​...

ಶಾರುಖ್​​ಗಾಗಿ ರೂಲ್ಸ್​​ ಬ್ರೇಕ್​​ ಮಾಡಿದ್ರಾ ನಯನತಾರಾ? ಈ ಸುದ್ದಿ ಕೇಳಿ ಇಡೀ ಸಿನಿಮಾ ಇಂಡಸ್ಟ್ರೀ ಶಾಕ್​​!

by veena
March 25, 2023
0

ಲೇಡಿ ಸೂಪರ್​ಸ್ಟಾರ್​ ನಯನತಾರ ಜೊತೆ ಸಿನಿಮಾ ಮಾಡೋದೇ ದೊಡ್ಡ ಚಾಲೆಂಜ್. ಸಿನಿಮಾ ಅಂತ ಹೋದ್ರೆನೇ ಒಂದಿಷ್ಟು ಕಂಡಿಷನ್​ಗಳು ಅಪ್ಲೈ ಆಗುತ್ತಂತೆ. ಇನ್ನು ಈಗ ಮದುವೆ ಬೇರೆ ಆಗಿದ್ದಾರೆ....

ಬೆಂಗಳೂರಿಗೆ ಬಂದಿಳಿದ ಇಬ್ಬರು ಸ್ಟಾರ್​ ಪ್ಲೇಯರ್ಸ್​​.. ಆರ್​ಸಿಬಿಗೆ ಬಂತು ಹಾರ್ಸ್​ ಪವರ್

by NewsFirst Kannada
March 25, 2023
0

ಮುಂದಿನ ವಾರದಿಂದಲೇ 2023 ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್​ 16 ಶುರುವಾಗಲಿದೆ. ಹೀಗಿರುವಾಗ ಈ ಬಾರಿ ಹೇಗಾದ್ರೂ ಮಾಡಿ ಕಪ್​ ಗೆಲ್ಲಲೇಬೇಕು ಎಂದು ರಾಯಲ್​ ಚಾಲೆಂಜರ್ಸ್​ ಬೆಂಗಳೂರು...

ಕೊನೆಗೂ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ರಾಕಿಭಾಯ್​​; ಯಶ್​ ಮುಂದಿನ ಸಿನಿಮಾ ಅನೌನ್ಸ್​​ ಯಾವಾಗ..?

by veena
March 25, 2023
0

14 ವರ್ಷ ವನವಾಸ ಮಾಡಿದ ಪಾಂಡವರು ಒಂದು ವರ್ಷ ಅಜ್ಞಾತವಾಸ ಮಾಡಿ ಚರಿತ್ರೆಯಲ್ಲಿ ಉಳಿದುಬಿಟ್ಟರು. ಇದೀಗ, ನಮ್ಮ ಸ್ಯಾಂಡಲ್​​ವುಡ್​ ರಾಕಿ ಭಾಯ್​​ ಕೂಡ ಆಲ್​ಮೋಸ್ಟ್​ ಒಂದು ವರ್ಷ...

ಕಲಬುರಗಿಯಲ್ಲೇ ಕಮಲ ಅರಳಿದೆ; ವಿಜಯ ಮಹೋತ್ಸವ ಶುರುವಾಗಿದೆ; ಕಾಂಗ್ರೆಸ್, JDS ವಿರುದ್ಧ ಮೋದಿ ಘರ್ಜನೆ

by NewsFirst Kannada
March 25, 2023
0

ದಾವಣಗೆರೆ: AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರ್ಮಭೂಮಿ ಕಲಬುರಗಿಯಲ್ಲೇ ಇಂದು ಕಮಲ ಅರಳಿದೆ. ಇದು ಬರೀ ವಿಜಯ ಸಂಕಲ್ಪವಲ್ಲ. ವಿಜಯ ಮಹೋತ್ಸವ ಆರಂಭವಾಗಿದೆ ಎಂದು ಪ್ರಧಾನಿ ನರೇಂದ್ರ...

ಕಾಂಗ್ರೆಸ್ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ ಸಿದ್ದರಾಮಯ್ಯ; ಮೋದಿ ಕೌಂಟರ್ ಹೇಗಿತ್ತು?

by NewsFirst Kannada
March 25, 2023
0

ದಾವಣಗೆರೆ: ಬಿಜೆಪಿ ವಿಜಯಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಬ್ಬರದ ಭಾಷಣ ಮಾಡಿದ್ದಾರೆ. ಭಾಷಣದುದ್ದಕ್ಕೂ ಕಾಂಗ್ರೆಸ್‌ ನಾಯಕರ ವಿರುದ್ಧ ಪ್ರಧಾನಿ ಮೋದಿ ತೀವ್ರ ವಾಕ್ಸಮರ...

IPL​​ ಶುರುಗೆ ಮುನ್ನವೇ ಆರ್​ಸಿಬಿಗೆ ಬಿಗ್​ ಶಾಕ್​​.. ಪಕ್ಕಾ ಕೈ ಕೊಡ್ತಾರೆ ಈ ಸ್ಟಾರ್​ ಆಲ್​ರೌಂಡರ್​​

by NewsFirst Kannada
March 25, 2023
0

2023 ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್​ 16 ಶುರುವಾಗಲು ಕೆಲವು ದಿನಗಳು ಬಾಕಿಯಿವೆ. ಈ ಬಾರಿ ಹೇಗಾದ್ರೂ ಕಪ್​ ಗೆಲ್ಲಲೇಬೇಕು ಎಂದು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ...

Next Post

ರಾಜಕೀಯ ಕನಸು ಕಾಣ್ತಿರುವ ರೌಡಿಶೀಟರ್​ ಸೈಲೆಂಟ್ ಸುನೀಲಗೆ ಮತ್ತೊಂದು ​ಶಾಕ್..!

ನಾಯಿ ಜೊತೆ ವಿದ್ಯಾರ್ಥಿನಿ ಆಟವಾಡ್ತಾಳೆಂದು ಶ್ವಾನವನ್ನೇ ಬಡಿದು ಕೊಂದ ಪಾಪಿ ವಾರ್ಡನ್..!

NewsFirst Kannada

NewsFirst Kannada

LATEST NEWS

VIDEO: ಸುನಾಮಿಯಂತೆ ಅಪ್ಪಳಿಸಿದ ಡೆಡ್ಲಿ ಸುಂಟರಗಾಳಿ; ಅಮೆರಿಕಾದಲ್ಲಿ 23 ಮಂದಿ ಸಾವು

March 25, 2023

ಪುಷ್ಪಾ 2 ಸಿನಿಮಾದ ಅಲ್ಲು ಅರ್ಜುನ್​​ ಲುಕ್​ ರಿವೀಲ್​​; ಇಲ್ಲಿವೆ ಟಾಪ್​​ 5 ಮೂವಿ ಸುದ್ದಿಗಳು!

March 25, 2023

ಸಿಎಸ್​​ಕೆ, ಲಕ್ನೋ ತಂಡಕ್ಕೆ ಬಿಗ್​ ಶಾಕ್​​; ಕೈಕೊಟ್ಟ ಸ್ಟಾರ್​ ಪ್ಲೇಯರ್ಸ್​​

March 25, 2023

‘ಮೋದಿ ಅಂದ್ರೆ ಭ್ರಷ್ಟಾಚಾರ.. ಭ್ರಷ್ಟಾಚಾರ ಅಂದ್ರೆ ಮೋದಿ’- ಕಿಡಿ ಹೊತ್ತಿಸಿದ ಬಿಜೆಪಿ ನಾಯಕಿ ಖುಷ್ಬೂ ಟ್ವೀಟ್​​

March 25, 2023

ಶಾರುಖ್​​ಗಾಗಿ ರೂಲ್ಸ್​​ ಬ್ರೇಕ್​​ ಮಾಡಿದ್ರಾ ನಯನತಾರಾ? ಈ ಸುದ್ದಿ ಕೇಳಿ ಇಡೀ ಸಿನಿಮಾ ಇಂಡಸ್ಟ್ರೀ ಶಾಕ್​​!

March 25, 2023

ಬೆಂಗಳೂರಿಗೆ ಬಂದಿಳಿದ ಇಬ್ಬರು ಸ್ಟಾರ್​ ಪ್ಲೇಯರ್ಸ್​​.. ಆರ್​ಸಿಬಿಗೆ ಬಂತು ಹಾರ್ಸ್​ ಪವರ್

March 25, 2023

ಕೊನೆಗೂ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ರಾಕಿಭಾಯ್​​; ಯಶ್​ ಮುಂದಿನ ಸಿನಿಮಾ ಅನೌನ್ಸ್​​ ಯಾವಾಗ..?

March 25, 2023

ಕಲಬುರಗಿಯಲ್ಲೇ ಕಮಲ ಅರಳಿದೆ; ವಿಜಯ ಮಹೋತ್ಸವ ಶುರುವಾಗಿದೆ; ಕಾಂಗ್ರೆಸ್, JDS ವಿರುದ್ಧ ಮೋದಿ ಘರ್ಜನೆ

March 25, 2023

ಕಾಂಗ್ರೆಸ್ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ ಸಿದ್ದರಾಮಯ್ಯ; ಮೋದಿ ಕೌಂಟರ್ ಹೇಗಿತ್ತು?

March 25, 2023

IPL​​ ಶುರುಗೆ ಮುನ್ನವೇ ಆರ್​ಸಿಬಿಗೆ ಬಿಗ್​ ಶಾಕ್​​.. ಪಕ್ಕಾ ಕೈ ಕೊಡ್ತಾರೆ ಈ ಸ್ಟಾರ್​ ಆಲ್​ರೌಂಡರ್​​

March 25, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ