Saturday, April 1, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ವಿಜಯ್​ ದಳಪತಿ 67ನೇ ಸಿನಿಮಾದಲ್ಲಿ ಕಮಾಲ್​ ಮಾಡಲಿದ್ದಾರೆ ಈ ವಿಕ್ರಮರು!

Share on Facebook Share on Twitter Send Share
January 29, 2023

ಪ್ಯಾನ್ ಇಂಡಿಯಾ ಟ್ರೆಂಡ್​ ಜಾಸ್ತಿ ಆಗ್ತಿದ್ದಂತೆ ಮಲ್ಟಿಸ್ಟಾರ್​ ಚಿತ್ರಗಳು ಹೆಚ್ಚಾಗ್ತಿವೆ. ಸೂಪರ್​ ಸ್ಟಾರ್​​ಗಳು ಒಟ್ಟಿಗೆ ಸಿನಿಮಾ ಮಾಡೋ ಕಲ್ಚರ್​ ಟ್ರೆಂಡ್ ಆಗ್ತಿವೆ. ಈಗ ಇಡೀ ಇಂಡಿಯಾನೇ ಸರ್ಪ್ರೈಸ್​ ಆಗೋ ಥರಾ​ ಸಿನಿಮಾವೊಂದು ಸೆಟ್ಟೇರ್ತಿದ್ದು. ಬಾಹುಬಲಿ, ತ್ರಿಬಲ್ ಆರ್, ಕೆಜಿಎಫ್​, ವಿಕ್ರಮ್​​ ಈ ಚಿತ್ರಗಳೆಲ್ಲಾ ಪ್ಯಾನ್ ಇಂಡಿಯಾ ಹಿಟ್ ಆಗೋಕೆ ಪ್ರಮುಖ ಕಾರಣ ಮಲ್ಟಿಸ್ಟಾರ್​​ ಕಾಸ್ಟಿಂಗ್. ಇಬ್ಬರು ಮೂವರು ಬಿಗ್ ಸ್ಟಾರ್​ಗಳು ಒಂದೇ ಚಿತ್ರದಲ್ಲಿ ಕಾಣಿಸಿಕೊಂಡಿದ್ದು. ಈಗ ಸಿನಿಮಾ ಇಂಡಸ್ಟ್ರಿನೇ ಅಚ್ಚರಿ ಪಡುವ ಮತ್ತೊಂದು ಮೆಗಾ ಕಾಂಬಿನೇಷನ್​ ಸೌತ್ ಇಂಡಸ್ಟ್ರಿಯಲ್ಲಿ ತಯಾರಾಗ್ತಿದೆ. ಮಾಸ್ಟರ್, ವಿಕ್ರಮ್ ಖ್ಯಾತಿಯ ಲೋಕೇಶ್​ ಕನಕರಾಜ್ ಮುಂದಿನ ಚಿತ್ರದಲ್ಲಿ ಸ್ಟಾರ್​ ಮೇಳಾನೇ ನಡೆಯಲಿದೆ.

ಒಂದೇ ಚಿತ್ರದಲ್ಲಿ ವಿಜಯ್, ವಿಕ್ರಮ್, ಕಮಲ್.!

ವಿಕ್ರಮ್ ಸಿನಿಮಾದ ಸೂಪರ್ ಸಕ್ಸಸ್​ ನಂತರ ಲೋಕೇಶ್ ಕನಕರಾಜ್ ತಮಿಳು ನಟ ವಿಜಯ್ ಜೊತೆ ಎರಡನೇ ಬಾರಿ ಕೈ ಜೋಡಿಸ್ತಿದ್ದಾರೆ. ಮಾಸ್ಟರ್​ ಚಿತ್ರದ ನಂತರ ಮತ್ತೆ ವಿಜಯ್​ಗೆ ಆ್ಯಕ್ಷನ್ ಕಟ್ ಹೇಳ್ತಿದ್ದು, ಈ ಸಲ ವಿಜಯ್ ಜೊತೆ ಸೂಪರ್​ಸ್ಟಾರ್ ಕಮಲ್ ಹಾಸನ್ ಹಾಗೂ ಚಿಯಾನ್ ವಿಕ್ರಮ್​ ಒಟ್ಟುಗೂಡಿಸೋಕೆ ಮಹಾ ಯೋಜನೆಯೊಂದಕ್ಕೆ ಕೈ ಹಾಕಿದ್ದಾರೆ. ಈ ಯೋಜನೆಯಲ್ಲಿ ಲೋಕೇಶ್​ ಯಶಸ್ಸು ಕೂಡ ಕಂಡಿದ್ದಾರಂತೆ.

Download the Newsfirstlive app

ವಿಜಯ್​​ ಅವರ 67ನೇ ಚಿತ್ರ ನಿರ್ದೇಶಿಸ್ತಿರುವ ಲೋಕೇಶ್ ವಿಲನ್ ಪಾತ್ರಕ್ಕಾಗಿ ಚಿಯಾನ್ ವಿಕ್ರಮ್ ಅವರನ್ನು ಅಪ್ರೋಚ್ ಮಾಡಿದ್ದಾರೆ. ವಿಜಯ್​ಗೆ ವಿಲನ್ ಆಗೋಕೆ ವಿಕ್ರಮ್ ಕೂಡ ಒಪ್ಪಿಗೆ ಸೂಚಿಸಿದ್ದು, ಸ್ಪೆಷಲ್ ರೋಲ್​ವೊಂದಕ್ಕೆ ಕಮಲ್ ಹಾಸನ್​ ಅವರನ್ನ ಬುಕ್ ಮಾಡ್ಕೊಂಡಿದ್ದಾರಂತೆ.

ಬಾಲಿವುಡ್​ನಿಂದ ಸಂಜಯ್ ದತ್, ಕನ್ನಡದಿಂದ ರಕ್ಷಿತ್.!

ಈ ಚಿತ್ರದ ಇನ್ನೂ ಸ್ಪೆಷಲ್ ಸಮಾಚಾರ ಏನೆಂದರೆ ವಿಜಯ್, ವಿಕ್ರಮ್, ಕಮಲ್ ಜೊತೆಗೆ ಬಾಲಿವುಡ್​ ಖಳನಾಯಕ್ ಸಂಜಯ್ ದತ್ ಕೂಡ ಇರಲಿದ್ದಾರಂತೆ. ಕೆಜಿಎಫ್​ ನಂತರ ಸಂಜಯ್ ದತ್​ಗೆ ಸೌತ್​ನಲ್ಲಿ ಡಿಮ್ಯಾಂಡ್​ ಹೆಚ್ಚಾಗಿದ್ದು, ಈಗಾಗಲೇ ದತ್ ಬರೋದು ಕನ್ಫರ್ಮ್​ ಆಗಿದೆ. ಇನ್ನು 777ಚಾರ್ಲಿ ಮೂಲಕ ಪ್ಯಾನ್ ಇಂಡಿಯಾ ಹಿಟ್ ಬಾರಿಸಿದ ರಕ್ಷಿತ್ ಶೆಟ್ಟಿ ಕೂಡ ವಿಜಯ್ ಟೀಮ್ ಸೇರಲಿದ್ದಾರೆ ಎಂದು ಹೇಳಲಾಗಿದೆ.

ಲೋಕೇಶ್​ ಕನಗಕರಾಜ್ ಸಿನಿಮಾಗಳಲ್ಲಿ ಚೈನ್ ಲಿಂಕ್ ಕಥೆಗಳಿರುತ್ತದೆ. ಒಂದು ಸಿನಿಮಾದಿಂದ ಇನ್ನೊಂದು ಸಿನಿಮಾದ ಪಾತ್ರಗಳಿಗೆ ಲಿಂಕ್ ಕೊಡೋದು ಲೋಕೇಶ್ ಅವರ​ ಸ್ಟೈಲ್​. ಇದರಲ್ಲಿ ಗೆಲುವು ಕೂಡ ಕಂಡಿದ್ದಾರೆ. ವಿಕ್ರಮ್ ಸಿನಿಮಾದಲ್ಲಿ ಕೈದಿ 2 ಹಾಗೂ ವಿಕ್ರಮ್ 2 ಚಿತ್ರದ ಸುಳಿವು ಕೊಟ್ಟಿದ್ರು. ಈಗ ಕಮಲ್ ಹಾಸನ್​ ಎಂಟ್ರಿಯಿಂದ ದಳಪತಿ 67ನೇ ಚಿತ್ರದಲ್ಲಿ ವಿಕ್ರಮ್ ಸೀಕ್ವೆಲ್​ಗೂ ಲಿಂಕ್ ಕೊಟ್ಟಿರಬಹುದು ಎಂಬ ಕುತೂಹಲ ಕಾಡ್ತಿದೆ. ರಾಜಮೌಳಿ, ಪ್ರಶಾಂತ್ ನೀಲ್ ಅವರಂತೆ ಲೋಕೇಶ್​ ಕನಕರಾಜ್ ಕೂಡ ತಮ್ಮದೇ ಬ್ರ್ಯಾಂಡ್​ ಕ್ರಿಯೆಟ್ ಮಾಡ್ಕೊಂಡಿದ್ದಾರೆ. ಹಾಗಾಗಿ, ಸೆಟ್ಟೇರೋ ಮುಂಚೆನೇ ವಿಜಯ್ 67ನೇ ಹೈ ವೋಲ್ಟೇಜ್​ ಎಕ್ಸ್​ಪೆಕ್ಟೆಶನ್​ ಮೂಡಿಸಿದ್ದು, ಈ ಸ್ಟಾರ್​ ಕಾಸ್ಟಿಂಗ್​ ಫೈನಲ್ ಆದ್ರೆ ಬಾಕ್ಸ್ ಆಫೀಸ್​ ಶೇಕ್ ಆಗೋದು ಗ್ಯಾರೆಂಟಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Tags: 2023 moviekamal hasanKannada Newslokesh kanagarajNewsFirst Kannadarakshit shettyVijay Thalapathy

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

Good News: ವಾಣಿಜ್ಯ ಸಿಲಿಂಡರ್​ ಬೆಲೆಯಲ್ಲಿ ಕೊಂಚ ಇಳಿಕೆ? ಎಷ್ಟಿದೆ?

by NewsFirst Kannada
April 1, 2023
0

ವಾಣಿಜ್ಯ ಸಿಲಿಂಡರ್​ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನರು ಕೊಂಚ ನಿಟ್ಟುಸಿರುವ ಬಿಡುವ ಸುದ್ದಿಯೊಂದು ಇಲ್ಲಿದೆ. ಕೊರೋನಾ ಮತ್ತು ಆರ್ಥಿಕ ಹೊಡೆತಕ್ಕೆ ಕಂಗೆಟ್ಟಿದ್ದ ಜನರಿಗೆ ವಾಣಿಜ್ಯ ಎಲ್​ಪಿಜಿ ಗ್ಯಾಸ್​...

ಪಾಕ್​​ನಲ್ಲಿ 11 ಜನ ಸಾವು; ರಂಜಾನ್ ಉಚಿತ ಕಿಟ್​​ ಪಡೆಯುವ ಭರದಲ್ಲಿ ಹಾರಿ ಹೋಯ್ತು ಬಡವರ ಪ್ರಾಣ ಪಕ್ಷಿ

by NewsFirst Kannada
April 1, 2023
0

ಅರ್ಥಿಕ ಸಂಕಷ್ಟಕ್ಕೆ ತುತ್ತಾಗಿರೋ ಪಾಕಿಸ್ತಾನದ ಜನ ನರಕಯಾತನೆ ಪಡ್ತಿದ್ದಾರೆ. ಒಂದು ಹೊತ್ತಿನ ಊಟಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟು ಪಾಕ್​ನ ತಾಯಂದಿರು ಮಕ್ಕಳ ಹೊಟ್ಟೆ ತುಂಬಿಸಲು ಹೆಣಗಾಡುತ್ತಿದ್ದಾರೆ. ಫ್ರೀ ಫುಡ್​...

ಕಾಂಗ್ರೆಸ್​ನ 2ನೇ ಪಟ್ಟಿ ಸಿದ್ಧ, 70 ಅಭ್ಯರ್ಥಿಗಳು ಫೈನಲ್; ಆ ಪಟ್ಟಿಯಲ್ಲಿ ಯಾರೆಲ್ಲ ಹೆಸರು..?

by NewsFirst Kannada
April 1, 2023
0

ಮತಯುದ್ಧದಲ್ಲಿ ಗೆದ್ದು ಬೀಗೋಕೆ ಕಾಂಗ್ರೆಸ್​​ ಸಮರಾಭ್ಯಾಸವನ್ನ ಬಿರುಸುಗೊಳಿಸಿದೆ. ಅಭ್ಯರ್ಥಿಗಳ 2ನೇ ಪಟ್ಟಿಗಾಗಿ ಸಕಲ ತಯಾರಿ ನಡೆಸಿದೆ. ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಕೆಲ ಕ್ಷೇತ್ರಗಳ ಟಿಕೆಟ್ ಗೊಂದಲವನ್ನ ಬಗೆಹರಿಸಿದೆ....

Watch: ವಾವ್​.. ಅಭಿಮಾನಿಗಳಿಗೆ ಸ್ಮಾಲ್​ ಗಿಫ್ಟ್​ ನೀಡಿದ ರಶ್ಮಿಕಾ ಮಂದಣ್ಣ!

by NewsFirst Kannada
April 1, 2023
0

IPL 2023ರ ಉದ್ಘಾಟನೆಗೆ ರಶ್ಮಿಕಾ ಮಂದಣ್ಣ ಬರುತ್ತಾರೆ. ಸೊಂಟ ಬಳುಕಿಸುತ್ತಾ ಡ್ಯಾನ್ಸ್​ ಮಾಡುತ್ತಾರೆ ಎಂಬೆಲ್ಲಾ ಸುದ್ದಿಗಳು ಹರಿದಾಡಿತ್ತು. ಆದರೆ ನಿನ್ನೆ ನಡೆದ ಐಪಿಎಲ್​ ಉದ್ಘಾಟನಾ ಸಮಾರಂಭದಲ್ಲಿ ನ್ಯಾಷನಲ್​...

IPL 2023: ಅಭಿಮಾನಿಗಳ ಆಸೆಗೆ ನಿರಾಸೆ ಮಾಡಲಿಲ್ಲ ತಲಾ.. ಸಿಕ್ಸರ್​​ ಬಾರಿಸಿದ ವಿಡಿಯೋ

by NewsFirst Kannada
April 1, 2023
0

ಒಂದು ವರ್ಷಗಳಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ನಿನ್ನೆ ಮಹೇಂದ್ರ ಸಿಂಗ್ ಧೋನಿಯ ದರ್ಶನವಾಗಿದೆ. ನಿರೀಕ್ಷೆಯಂತೆ ಮೈದಾನದಲ್ಲಿ ತಲಾ ಅಭಿಮಾನಿಗಳಿಗೆ ನಿರಾಸೆ ಮಾಡಲಿಲ್ಲ. ಶ್ರೀ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ...

ಇಂದು JDS​ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್; ಹಾಸನದ ಟಿಕೆಟ್ ಬಹುತೇಕ ಇವರಿಗೇ?

by NewsFirst Kannada
April 1, 2023
0

ರಾಜ್ಯ ವಿಧಾನ ಸಭೆಯ ಮತಯುದ್ಧಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಮೇ 10ಕ್ಕೆ ಚುನಾವಣಾ ದಿನಾಂಕ ಘೋಷಣೆಯಾಗ್ತಿದ್ದಂತೆ ಚುನಾವಣಾ ಅಖಾಡದಲ್ಲಿ ಸಮರಾಭ್ಯಾಸ ಜೋರಾಗಿದೆ. ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಗೆಲ್ಲುವ...

ಅಭ್ಯರ್ಥಿಗಳ ಆಯ್ಕೆಗೆ BJP ಹೊಸ ಸೂತ್ರ; ಟಿಕೆಟ್‌ ಘೋಷಣೆ ವಿಳಂಬದಿಂದ ಒಳಬೇಗುದಿ..!

by veena
April 1, 2023
0

2023ರ ರಾಜ್ಯ ಚುನಾವಣೆಯೂ ಘೋಷಣೆ ಆಗಿದೆ. ಕೈ-ತೆನೆ ಪಕ್ಷದ ಅಭ್ಯರ್ಥಿಗಳ ಫಸ್ಟ್ ಲಿಸ್ಟ್​​ ಅನೌನ್ಸ್​ ಕೂಡ ಆಗಿದೆ. ಆದ್ರೆ ಕೇಸರಿ ಪಡೆಯ ಸೇನಾನಿಗಳ ಹೆಸರು ಘೋಷಣೆಯಾಗೋದು ಯಾವಾಗ?...

ಮೋದಿ ವಿದ್ಯಾರ್ಹತೆ ಪ್ರಶ್ನಿಸಿದ್ದ ಕೇಜ್ರಿವಾಲ್​ಗೆ 25,000 ರೂಪಾಯಿ ದಂಡ..!

by NewsFirst Kannada
April 1, 2023
0

ಪ್ರಧಾನಿ ನರೇಂದ್ರ ಮೋದಿ ಅವರ ವಿದ್ಯಾರ್ಹತೆ ಪ್ರಶ್ನಿಸಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‍ಗೆ ಭಾರೀ ಮುಖಭಂಗ ಉಂಟಾಗಿದೆ. ಮೋದಿ ಅವರು ಡಿಗ್ರಿ ಸರ್ಟಿಫಿಕೇಟ್‍ಗಳನ್ನ ಪ್ರದರ್ಶಿಸುವ ಅಗತ್ಯವಿಲ್ಲ ಅಂತ...

ಧೋನಿ ಕಾಲಿಗೆ ಬಿದ್ದು ನಮಸ್ಕರಿಸಿದ ಬಾಲಿವುಡ್​ ಖ್ಯಾತ ಸಿಂಗರ್! ಅರ್ಜಿತ್​ ಸಿಂಗ್ ನಡತೆಗೆ ಫ್ಯಾನ್ಸ್​ ಫಿದಾ

by NewsFirst Kannada
April 1, 2023
0

ಹಿರಿಯರನ್ನು ಕಂಡಾಗ ನಮಸ್ಕರಿಸುವುದು ಭಾರತೀಯರ ಸಂಸ್ಕೃತಿ. ಕೆಲವರಂತೂ ಹಿರಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಳ್ಳುತ್ತಾರೆ. ಅದರಂತೆಯೇ ಬಾಲಿವುಡ್​​ ಖ್ಯಾತ ಸಿಂಗ್​ ಅರ್ಜಿತ್​ ಸಿಂಗ್​ ಕೂಡ ಚೆನ್ನೈ ಸೂಪರ್​...

ಸಿದ್ದು ವಿರುದ್ಧ ವಿಜಯೇಂದ್ರ ಸ್ಪರ್ಧೆಗೆ BSY ಫುಲ್​ಸ್ಟಾಪ್​; ಆದರೆ ಕುತೂಹಲ ಮೂಡಿಸಿದ ವಿಜಯೇಂದ್ರ ಹೇಳಿಕೆ

by veena
April 1, 2023
0

ವರುಣಾದಲ್ಲಿ ಸಿದ್ದರಾಮಯ್ಯ ಕಟ್ಟಿಹಾಕಲು ವಿಜಯೇಂದ್ರರೇ ಕಣಕ್ಕಿಳೀತಾರಾ? ಹೀಗೊಂದು ಪ್ರಶ್ನೆ ನಿನ್ನೆಯಿಂದಲೂ ಚರ್ಚೆಗೆ ಬಂದಿತ್ತು. ಆದ್ರೆ ಚರ್ಚೆ ಜೋರಾಗ್ತಾ ಇದ್ದಂತೆಯೇ ವಿಜಯೇಂದ್ರ ಸ್ಪರ್ಧೆಗೆ ಮಾಜಿ ಸಿಎಂ ಬಿಎಸ್​​ವೈ ರೆಡ್​​...

Next Post

ರಣ್​ಬೀರ್ ಕಪೂರ್ ಕೋಪದಿಂದ ಅಭಿಮಾನಿಯ ಮೊಬೈಲ್ ಎಸೆದಿಲ್ವಂತೆ..!

ಪ್ರೇಮಿಗಳಿಗೆ ಸಂಕಷ್ಟದ ದಿನ, ವ್ಯಾವಹಾರಿಕವಾಗಿಯೂ ಕಷ್ಟ; ಏನ್​​ ಹೇಳ್ತಿದೆ ನಿಮ್ಮ ಭವಿಷ್ಯ..?

veena

veena

LATEST NEWS

Good News: ವಾಣಿಜ್ಯ ಸಿಲಿಂಡರ್​ ಬೆಲೆಯಲ್ಲಿ ಕೊಂಚ ಇಳಿಕೆ? ಎಷ್ಟಿದೆ?

April 1, 2023

ಪಾಕ್​​ನಲ್ಲಿ 11 ಜನ ಸಾವು; ರಂಜಾನ್ ಉಚಿತ ಕಿಟ್​​ ಪಡೆಯುವ ಭರದಲ್ಲಿ ಹಾರಿ ಹೋಯ್ತು ಬಡವರ ಪ್ರಾಣ ಪಕ್ಷಿ

April 1, 2023

ಕಾಂಗ್ರೆಸ್​ನ 2ನೇ ಪಟ್ಟಿ ಸಿದ್ಧ, 70 ಅಭ್ಯರ್ಥಿಗಳು ಫೈನಲ್; ಆ ಪಟ್ಟಿಯಲ್ಲಿ ಯಾರೆಲ್ಲ ಹೆಸರು..?

April 1, 2023

Watch: ವಾವ್​.. ಅಭಿಮಾನಿಗಳಿಗೆ ಸ್ಮಾಲ್​ ಗಿಫ್ಟ್​ ನೀಡಿದ ರಶ್ಮಿಕಾ ಮಂದಣ್ಣ!

April 1, 2023

IPL 2023: ಅಭಿಮಾನಿಗಳ ಆಸೆಗೆ ನಿರಾಸೆ ಮಾಡಲಿಲ್ಲ ತಲಾ.. ಸಿಕ್ಸರ್​​ ಬಾರಿಸಿದ ವಿಡಿಯೋ

April 1, 2023

ಇಂದು JDS​ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್; ಹಾಸನದ ಟಿಕೆಟ್ ಬಹುತೇಕ ಇವರಿಗೇ?

April 1, 2023

ಅಭ್ಯರ್ಥಿಗಳ ಆಯ್ಕೆಗೆ BJP ಹೊಸ ಸೂತ್ರ; ಟಿಕೆಟ್‌ ಘೋಷಣೆ ವಿಳಂಬದಿಂದ ಒಳಬೇಗುದಿ..!

April 1, 2023

ಮೋದಿ ವಿದ್ಯಾರ್ಹತೆ ಪ್ರಶ್ನಿಸಿದ್ದ ಕೇಜ್ರಿವಾಲ್​ಗೆ 25,000 ರೂಪಾಯಿ ದಂಡ..!

April 1, 2023

ಧೋನಿ ಕಾಲಿಗೆ ಬಿದ್ದು ನಮಸ್ಕರಿಸಿದ ಬಾಲಿವುಡ್​ ಖ್ಯಾತ ಸಿಂಗರ್! ಅರ್ಜಿತ್​ ಸಿಂಗ್ ನಡತೆಗೆ ಫ್ಯಾನ್ಸ್​ ಫಿದಾ

April 1, 2023

ಸಿದ್ದು ವಿರುದ್ಧ ವಿಜಯೇಂದ್ರ ಸ್ಪರ್ಧೆಗೆ BSY ಫುಲ್​ಸ್ಟಾಪ್​; ಆದರೆ ಕುತೂಹಲ ಮೂಡಿಸಿದ ವಿಜಯೇಂದ್ರ ಹೇಳಿಕೆ

April 1, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ