Saturday, April 1, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

T20 ಫಾರ್ಮೆಟ್​​ನಲ್ಲಿ ನಡೀತಿಲ್ಲ ಗಿಲ್​ ದರ್ಬಾರ್​​; ಟೀಂ ಇಂಡಿಯಾದಲ್ಲಿ ಪೃಥ್ವಿ ಶಾಗಿಲ್ಲ ಸ್ಥಾನ ಯಾಕೆ?

Share on Facebook Share on Twitter Send Share
January 31, 2023

ಈತ ಬ್ಯಾಟಿಂಗ್​​​​ ನಡೆಸಿದ್ರೆ, ಸಿಡಿಲಬ್ಬರ. ರನ್​ ಕೊಳ್ಳೆ ಹೊಡಿತಾನೆ. ಘಟಾನುಘಟಿ ಬೌಲರ್​​​​ ಆದ್ರೂ ದಂಡಂ ದಶಗುಣಂ ಮಂತ್ರಪಟಿಸ್ತಾರೆ. ಆದ್ರೆ ಇಂಥಹ ಬ್ಯಾಟ್ಸ್​​​ಮನ್​​ಗೇ ಚಾನ್ಸ್​​ ಕೊಡದೇ ಬೆಂಚ್​ ಬಿಸಿ ಮಾಡಲಾಗ್ತಿದೆ.

ಟೀಮ್ ಇಂಡಿಯಾಗೆ ಆಯ್ಕೆಯಾಗೋದು ಅಂದ್ರೆ ಸುಲಭದ ಮಾತಲ್ಲ. ಟೆಸ್ಟ್​, ಒನ್​ಡೇ, T20, ಮೂರು ಫಾರ್ಮೆಟ್​ನಲ್ಲೂ ಸಿಕ್ಕಾಪಟ್ಟೆ ಕಾಂಪಿಟೇಷನ್ ಏರ್ಪಟ್ಟಿದೆ. ಒಂದ್ವೇಳೆ ತಂಡಕ್ಕೆ ಸೆಲೆಕ್ಟ್ ಆದ್ರು, ಪ್ಲೇಯಿಂಗ್​ ಇಲೆವನ್​ನಲ್ಲಿ ಚಾನ್ಸ್ ಸಿಗೋದು ಅನುಮಾನ. ಎಷ್ಟೇ ಟ್ಯಾಲೆಂಟ್​ ಇದ್ರು, ಡೊಮೆಸ್ಟಿಕ್​ ಕ್ರಿಕೆಟ್​ನಲ್ಲಿ ಏನೇ ಸಾಧನೆ ಮಾಡಿದ್ರು ಬೆಂಚ್ ಕಾಯೋದು ತಪ್ಪಲ್ಲ. ಸದ್ಯ ಪೃಥ್ವಿ ಶಾ ಪರಿಸ್ಥಿತಿ ಇದೇ ಆಗಿದೆ.

1 ವರ್ಷ 6 ತಿಂಗಳ ಬಳಿಕ ಎಂಟ್ರಿಕೊಟ್ಟು ಬೆಂಚ್​ ಕಾಯ್ತಿರುವ ಪೃಥ್ವಿ

1 ವರ್ಷ 6 ತಿಂಗಳ ಬಳಿಕ ರಿ ಎಂಟ್ರಿ. ಆದ್ರೆ ಪೃಥ್ವಿ ಶಾಗೆ ಮತ್ತೆ ಚಾನ್ಸ್​​​ ಮಿಸ್​​​ ಮಾಡಲಾಗ್ತಿದೆ. ಸ್ಫೋಟಕ ಆಟಗಾರನಿಗೆ ಮತ್ತೆ ಮತ್ತೆ ಆಟದಿಂದ ಹೊರಗಿಡಲಾಗ್ತಿದೆ. ಅಗ್ರೆಸ್ಸಿವ್​​ ಬ್ಯಾಟಿಂಗ್​​ ನಡೆಸುವ ಪೃಥ್ವಿ ತಮ್ಮ ಸಾಮರ್ಥ್ಯ ಪ್ರೂವ್​ ಮಾಡಲು ಅವಕಾಶಕ್ಕಾಗಿ ಕಾಯ್ತಾ ಇದ್ದಾರೆ. ಪವರ್​​ ಪ್ಲೇನಲ್ಲಿ ಸಿಡಿದೇಳುವ ಮತ್ತು ರನ್​ ಶಿಖರ್​ ಕಟ್ಟುವ ಯಂಗ್​​ಬ್ಯಾಟರ್​ಗೆ ಕಿವೀಸ್​ ಸಿರೀಸ್​​​ನಲ್ಲಿ ಚಾನ್ಸ್​ ಕೊಡದೇ ಬೆಂಚ್​ ಬಿಸಿ ಮಾಡಲಾಗ್ತಿದೆ.

​ಟಿ20 ಕ್ರಿಕೆಟ್​​ನಲ್ಲಿ ನಡೀತಿಲ್ಲಾ ಶುಭ್​​​ಮನ್​ ದರ್ಬಾರ್​​​

ನಿಜ, ಏಕದಿನ ಕ್ರಿಕೆಟ್​​​​ನಲ್ಲಿ ಭವಿಷ್ಯದ ಸೂಪರ್​​​ ಸ್ಟಾರ್​​ ಶುಭ್​​​​ಮನ್​​​ ಗಿಲ್​​ ಅತ್ಯದ್ಭುತ ಫಾರ್ಮ್​​​​ನಲ್ಲಿದ್ದಾರೆ. ದಾಖಲೆಗಳ ಬೇಟೆಯಾಡ್ತಿದ್ದಾರೆ. ಮುಟ್ಟಿದ್ದೆಲ್ಲಾ ಚಿನ್ನ. ಆದ್ರೆ, ಟಿ20 ಕ್ರಿಕೆಟ್​​​​ನಲ್ಲಿ ಅದು ನೆರವೇರ್ತಿಲ್ಲ. ಪದೇ ಪದೇ ಫ್ಲಾಪ್​ ಆಗ್ತಿರುವ ಗಿಲ್​​, ಬಿಗ್​ ಇನ್ನಿಂಗ್ಸ್​​ ಕಟ್ಟೋಕೆ ಪರದಾಡ್ತಿದ್ದಾರೆ. ಇದು ಟೀಮ್​​ ಇಂಡಿಯಾ ಹಿನ್ನಡೆಗೂ ಕಾರಣವಾಗ್ತಿದೆ. ಜೊತೆಗೆ ಓಪನಿಂಗ್​​​ನಲ್ಲಿ ಇಂಪ್ಯಾಕ್ಟ್​​ ತೋರಿಸ್ತಿಲ್ಲ.

T20 ಕ್ರಿಕೆಟ್​​​ನಲ್ಲಿ 5 ಪಂದ್ಯವಾಡಿದ್ರೂ ದೊಟ್ಟ ಇನ್ನಿಂಗ್ಸ್​ ಕಟ್ಟದ ಗಿಲ್​​​​ಗೆ ಪದೆ, ಪದೇ ಅವಕಾಶ ನೀಡ್ತಾ ಇರೋದ್ಯಾಕೆ? ತಂಡಕ್ಕೆ ಆಯ್ಕೆ ಮಾಡಿ, ಪೃಥ್ವಿಯನ್ನ ಬೆಂಚ್​​ಗೆ ಸೀಮಿತ ಮಾಡಿರೋ ಟೀಮ್​ ಮ್ಯಾನೇಜ್​ಮೆಂಟ್​ ನಡೆ ಎಷ್ಟು ಸರಿ? ದೇಶೀ T20 ಕ್ರಿಕೆಟ್​​ನಲ್ಲಿ ಅಬ್ಬರಿಸಿದ್ರೂ ಪೃಥ್ವಿಗೆ ಸಿಕ್ತಿರೋ ಗೌರವ. ಎರಡು ಪಂದ್ಯಗಳಿಂದ ಬೆಂಚ್​ ಕಾಯಿಸೋ ಬದಲು ಅವಕಾಶ ನೀಡಬಹುದಿತ್ತಲ್ವಾ?.

Download the Newsfirstlive app

ಶತಕಗಳ ಸರದಾರ ಎಂಬ ಕಾರಣಕ್ಕೆ ಗಿಲ್​​ಗೆ ಚಾನ್ಸ್​ ನೀಡಲಾಗ್ತಿದ್ಯಾ

ಏಕದಿನದಲ್ಲಿ ಶತಕಗಳ ಮೇಲೆ ಶತಕ ಸಿಡಿಸ್ತಿದ್ದಾರೆ ಎಂಬ ಕಾರಣಕ್ಕೆ ಗಿಲ್​​ಗೆ ಚಾನ್ಸ್​ ಮೇಲೆ ಚಾನ್ಸ್​ ನೀಡಲಾಗ್ತಿದ್ಯಾ ಅನ್ನೋ ಪ್ರಶ್ನೆ ಉದ್ಭವವಾಗಿದೆ. ಈ ಸಿಂಪಥಿ ಕಾರಣದಿಂದ ಮೋಸ ಮಾಡ್ತಿರೋದು ಎಷ್ಟು ಸರಿ?. ಪೃಥ್ವಿ ಆರಂಭಿಕನಾಗಿ ರನ್​​​ ಕೊಳ್ಳೆ ಹೊಡೆಯುತ್ತಾನೆ. ಸ್ಟ್ರೈಕ್​​ರೇಟ್​​ ಅದ್ಭುತವಾಗಿದ್ದು, ಬೆಂಕಿ- ಬಿರುಗಾಳಿ ಆಟವಾಡ್ತಾರೆ. ಟಿ20 ಕ್ರಿಕೆಟ್​​​​​ನಲ್ಲಿ ಗಿಲ್​​​​​​​​​ಗೆ ಕಂಪೇರ್​ ಮಾಡಿದ್ರೆ, ಪೃಥ್ವಿ ಎಲ್ಲದ್ರಲ್ಲೂ ಮುಂದಿದ್ದಾರೆ.

ಗಿಲ್​ಗಿಂತ ಅದ್ಭುತವಾಗಿದೆ ಪೃಥ್ವಿ ಸ್ಟ್ರೈಕ್​​ರೇಟ್

ಶುಭ್​ಮನ್​ ಗಿಲ್​ ಒಬ್ಬ ಅದ್ಭುತ ಬ್ಯಾಟರ್​ ಅನ್ನೋದ್ರಲ್ಲಿ ಅನುಮಾನ ಇಲ್ಲ. ಆದ್ರೆ, T20 ಕ್ರಿಕೆಟ್​ಗೆ ಸಂಬಂಧಿಸಿ ಕೆಲ ನ್ಯೂನತೆಗಳನ್ನ ಎದುರಿಸ್ತಿದ್ದಾರೆ. ಸ್ಪಿನ್​​ ಮತ್ತು ಬೌನ್ಸ್​​​​ನಲ್ಲಿ ಸರಿಯಾಗಿ ವರ್ಕೌಟ್​ ಮಾಡಬೇಕಿದೆ. ಅದೇ ಪೃಥ್ವಿ ಶಾರನ್ನ ನೋಡಿ, ಎಂಥಹದ್ದೇ ಪಿಚ್​​​​​ನಲ್ಲಾದ್ರೂ, ಅಗ್ರೆಸ್ಸಿವ್​ ಆಟವಾಡ್ತಾರೆ. ಇನ್ನ ಟಿ20 ಕ್ರಿಕೆಟ್​​​ನಲ್ಲಿ ಪೃಥ್ವಿ ಶಾ ಸ್ಟ್ರೈಕ್​​ರೇಟ್​ ಮುಂದೆ ಗಿಲ್​ ಏನೇನೂ ಇಲ್ಲ.

ಇದನ್ನು ಓದಿ: ವಾವ್​.. ಐಪಿಎಲ್​ಗೆಂದೇ ರೆಡಿಯಾಗಿದೆ ಈ ಸ್ಟೇಡಿಯಂ! ಪಿಚ್​ ಪರಿಶೀಲನೆ ಬಾಕಿ ಇದೆ

T20 ಕ್ರಿಕೆಟ್​​​​​​​​​​​​​​​​​​​​​​​​​​​​​​​​ನಲ್ಲಿ ಪೃಥ್ವಿ ಶಾ ಆಕ್ರಮಣಕಾರಿ ಆಡ್ತಾರೆ ಅನ್ನೋದಕ್ಕೆ ಅವರ ಸ್ಟ್ರೈಕ್​​​​ರೇಟ್​​ಗಿಂತ ಬೆಸ್ಟ್​​​ ಎಕ್ಸಾಂಪಲ್​ ಬೇಕಾಗಿಲ್ಲ. 151.67ರ ಸ್ಟ್ರೈಕ್​​ರೇಟ್​​ನಲ್ಲಿ ಬ್ಯಾಟ್​​​​​​​​​​​ ಬೀಸುವ ಈ ಮುಂಬೈಕರ್​​​​​, ಕ್ಷಣಾರ್ಧದಲ್ಲಿ ಸ್ಕೋರ್​​ಕಾರ್ಡ್​​​​ನಲ್ಲಿ ರನ್​​​​ ಹೊಳೆಹರಿಸ್ತಾರೆ. ಆದ್ರೆ, ಕೂಲಾಗಿ ಬ್ಯಾಟ್​ ಬೀಸುವ​​ ಗಿಲ್​ ಸ್ಟ್ರೈಕ್​​ರೇಟ್​​ ಜಸ್ಟ್​ 128.72 ಇದೆ. ಇಷ್ಟೆಲ್ಲಾ ಇದ್ರೂ, ಯಂಗ್​​​ ಟ್ಯಾಲೆಂಟೆಡ್​ ಬ್ಯಾಟ್ಸ್​ಮನ್​​​​ ಪೃಥ್ವಿ ಶಾರನ್ನ ಕಡೆಗಣನೆ ಮಾಡ್ತಿರೋದು ಎಷ್ಟು ಸರಿ? ಅಂತಿಮ T20 ಪಂದ್ಯದಲ್ಲಾದ್ರೂ ಪೃಥ್ವಿಗೆ ಚಾನ್ಸ್​ ಸಿಗುತ್ತಾ ಅನ್ನೋದನ್ನ ಕಾದುನೋಡಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Tags: Ishan Kishanprithvi shawshubman gill

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಟೋಲ್​​ ದರ ಮತ್ತೆ ಏರಿಕೆ; ದ್ವಿಮುಖ ಸಂಚಾರಕ್ಕೆ ಎಷ್ಟು ಗೊತ್ತಾ?

by NewsFirst Kannada
April 1, 2023
0

ಲೋಕಾರ್ಪಣೆಗೊಂಡ ದಿನದಿಂದಲೂ ಸಾಕಷ್ಟು ವಿವಾದಗಳಿಂದಲೇ ಸದ್ದು ಮಾಡುತ್ತಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನ ಟೋಲ್ ದರ ಮತ್ತೆ ಏರಿಕೆಯಾಗಿದೆ. ಟೋಲ್ ಸಂಗ್ರಹ ಪ್ರಾರಂಭವಾದ 17 ದಿನಕ್ಕೆ ಶೇ.22ರಷ್ಟು ಟೋಲ್ ದರ...

Good News: ವಾಣಿಜ್ಯ ಸಿಲಿಂಡರ್​ ಬೆಲೆಯಲ್ಲಿ ಕೊಂಚ ಇಳಿಕೆ? ಎಷ್ಟಿದೆ?

by NewsFirst Kannada
April 1, 2023
0

ವಾಣಿಜ್ಯ ಸಿಲಿಂಡರ್​ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನರು ಕೊಂಚ ನಿಟ್ಟುಸಿರುವ ಬಿಡುವ ಸುದ್ದಿಯೊಂದು ಇಲ್ಲಿದೆ. ಕೊರೋನಾ ಮತ್ತು ಆರ್ಥಿಕ ಹೊಡೆತಕ್ಕೆ ಕಂಗೆಟ್ಟಿದ್ದ ಜನರಿಗೆ ವಾಣಿಜ್ಯ ಎಲ್​ಪಿಜಿ ಗ್ಯಾಸ್​...

ಪಾಕ್​​ನಲ್ಲಿ 11 ಜನ ಸಾವು; ರಂಜಾನ್ ಉಚಿತ ಕಿಟ್​​ ಪಡೆಯುವ ಭರದಲ್ಲಿ ಹಾರಿ ಹೋಯ್ತು ಬಡವರ ಪ್ರಾಣ ಪಕ್ಷಿ

by NewsFirst Kannada
April 1, 2023
0

ಅರ್ಥಿಕ ಸಂಕಷ್ಟಕ್ಕೆ ತುತ್ತಾಗಿರೋ ಪಾಕಿಸ್ತಾನದ ಜನ ನರಕಯಾತನೆ ಪಡ್ತಿದ್ದಾರೆ. ಒಂದು ಹೊತ್ತಿನ ಊಟಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟು ಪಾಕ್​ನ ತಾಯಂದಿರು ಮಕ್ಕಳ ಹೊಟ್ಟೆ ತುಂಬಿಸಲು ಹೆಣಗಾಡುತ್ತಿದ್ದಾರೆ. ಫ್ರೀ ಫುಡ್​...

ಕಾಂಗ್ರೆಸ್​ನ 2ನೇ ಪಟ್ಟಿ ಸಿದ್ಧ, 70 ಅಭ್ಯರ್ಥಿಗಳು ಫೈನಲ್; ಆ ಪಟ್ಟಿಯಲ್ಲಿ ಯಾರೆಲ್ಲ ಹೆಸರು..?

by NewsFirst Kannada
April 1, 2023
0

ಮತಯುದ್ಧದಲ್ಲಿ ಗೆದ್ದು ಬೀಗೋಕೆ ಕಾಂಗ್ರೆಸ್​​ ಸಮರಾಭ್ಯಾಸವನ್ನ ಬಿರುಸುಗೊಳಿಸಿದೆ. ಅಭ್ಯರ್ಥಿಗಳ 2ನೇ ಪಟ್ಟಿಗಾಗಿ ಸಕಲ ತಯಾರಿ ನಡೆಸಿದೆ. ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಕೆಲ ಕ್ಷೇತ್ರಗಳ ಟಿಕೆಟ್ ಗೊಂದಲವನ್ನ ಬಗೆಹರಿಸಿದೆ....

Watch: ವಾವ್​.. ಅಭಿಮಾನಿಗಳಿಗೆ ಸ್ಮಾಲ್​ ಗಿಫ್ಟ್​ ನೀಡಿದ ರಶ್ಮಿಕಾ ಮಂದಣ್ಣ!

by NewsFirst Kannada
April 1, 2023
0

IPL 2023ರ ಉದ್ಘಾಟನೆಗೆ ರಶ್ಮಿಕಾ ಮಂದಣ್ಣ ಬರುತ್ತಾರೆ. ಸೊಂಟ ಬಳುಕಿಸುತ್ತಾ ಡ್ಯಾನ್ಸ್​ ಮಾಡುತ್ತಾರೆ ಎಂಬೆಲ್ಲಾ ಸುದ್ದಿಗಳು ಹರಿದಾಡಿತ್ತು. ಆದರೆ ನಿನ್ನೆ ನಡೆದ ಐಪಿಎಲ್​ ಉದ್ಘಾಟನಾ ಸಮಾರಂಭದಲ್ಲಿ ನ್ಯಾಷನಲ್​...

IPL 2023: ಅಭಿಮಾನಿಗಳ ಆಸೆಗೆ ನಿರಾಸೆ ಮಾಡಲಿಲ್ಲ ತಲಾ.. ಸಿಕ್ಸರ್​​ ಬಾರಿಸಿದ ವಿಡಿಯೋ

by NewsFirst Kannada
April 1, 2023
0

ಒಂದು ವರ್ಷಗಳಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ನಿನ್ನೆ ಮಹೇಂದ್ರ ಸಿಂಗ್ ಧೋನಿಯ ದರ್ಶನವಾಗಿದೆ. ನಿರೀಕ್ಷೆಯಂತೆ ಮೈದಾನದಲ್ಲಿ ತಲಾ ಅಭಿಮಾನಿಗಳಿಗೆ ನಿರಾಸೆ ಮಾಡಲಿಲ್ಲ. ಶ್ರೀ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ...

ಇಂದು JDS​ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್; ಹಾಸನದ ಟಿಕೆಟ್ ಬಹುತೇಕ ಇವರಿಗೇ?

by NewsFirst Kannada
April 1, 2023
0

ರಾಜ್ಯ ವಿಧಾನ ಸಭೆಯ ಮತಯುದ್ಧಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಮೇ 10ಕ್ಕೆ ಚುನಾವಣಾ ದಿನಾಂಕ ಘೋಷಣೆಯಾಗ್ತಿದ್ದಂತೆ ಚುನಾವಣಾ ಅಖಾಡದಲ್ಲಿ ಸಮರಾಭ್ಯಾಸ ಜೋರಾಗಿದೆ. ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಗೆಲ್ಲುವ...

ಅಭ್ಯರ್ಥಿಗಳ ಆಯ್ಕೆಗೆ BJP ಹೊಸ ಸೂತ್ರ; ಟಿಕೆಟ್‌ ಘೋಷಣೆ ವಿಳಂಬದಿಂದ ಒಳಬೇಗುದಿ..!

by veena
April 1, 2023
0

2023ರ ರಾಜ್ಯ ಚುನಾವಣೆಯೂ ಘೋಷಣೆ ಆಗಿದೆ. ಕೈ-ತೆನೆ ಪಕ್ಷದ ಅಭ್ಯರ್ಥಿಗಳ ಫಸ್ಟ್ ಲಿಸ್ಟ್​​ ಅನೌನ್ಸ್​ ಕೂಡ ಆಗಿದೆ. ಆದ್ರೆ ಕೇಸರಿ ಪಡೆಯ ಸೇನಾನಿಗಳ ಹೆಸರು ಘೋಷಣೆಯಾಗೋದು ಯಾವಾಗ?...

ಮೋದಿ ವಿದ್ಯಾರ್ಹತೆ ಪ್ರಶ್ನಿಸಿದ್ದ ಕೇಜ್ರಿವಾಲ್​ಗೆ 25,000 ರೂಪಾಯಿ ದಂಡ..!

by NewsFirst Kannada
April 1, 2023
0

ಪ್ರಧಾನಿ ನರೇಂದ್ರ ಮೋದಿ ಅವರ ವಿದ್ಯಾರ್ಹತೆ ಪ್ರಶ್ನಿಸಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‍ಗೆ ಭಾರೀ ಮುಖಭಂಗ ಉಂಟಾಗಿದೆ. ಮೋದಿ ಅವರು ಡಿಗ್ರಿ ಸರ್ಟಿಫಿಕೇಟ್‍ಗಳನ್ನ ಪ್ರದರ್ಶಿಸುವ ಅಗತ್ಯವಿಲ್ಲ ಅಂತ...

ಧೋನಿ ಕಾಲಿಗೆ ಬಿದ್ದು ನಮಸ್ಕರಿಸಿದ ಬಾಲಿವುಡ್​ ಖ್ಯಾತ ಸಿಂಗರ್! ಅರ್ಜಿತ್​ ಸಿಂಗ್ ನಡತೆಗೆ ಫ್ಯಾನ್ಸ್​ ಫಿದಾ

by NewsFirst Kannada
April 1, 2023
0

ಹಿರಿಯರನ್ನು ಕಂಡಾಗ ನಮಸ್ಕರಿಸುವುದು ಭಾರತೀಯರ ಸಂಸ್ಕೃತಿ. ಕೆಲವರಂತೂ ಹಿರಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಳ್ಳುತ್ತಾರೆ. ಅದರಂತೆಯೇ ಬಾಲಿವುಡ್​​ ಖ್ಯಾತ ಸಿಂಗ್​ ಅರ್ಜಿತ್​ ಸಿಂಗ್​ ಕೂಡ ಚೆನ್ನೈ ಸೂಪರ್​...

Next Post

ಇದೇ ವಾರ ರಿಲೀಸ್​ ಆಗಲಿದೆ ಬಿ.ಎಸ್​​ ಯಡಿಯೂರಪ್ಪ ಹೊಸ ಸಿನಿಮಾ..!

ಈ ವಾರವೇ ಡಿಸ್ಚಾರ್ಜ್​ ಆಗ್ತಾರಾ ರಿಷಭ್​​​​ ಪಂತ್​​..? ವೈದ್ಯರು ಹೇಳಿದ್ದೇನು..?

Bhimappa

Bhimappa

LATEST NEWS

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಟೋಲ್​​ ದರ ಮತ್ತೆ ಏರಿಕೆ; ದ್ವಿಮುಖ ಸಂಚಾರಕ್ಕೆ ಎಷ್ಟು ಗೊತ್ತಾ?

April 1, 2023

Good News: ವಾಣಿಜ್ಯ ಸಿಲಿಂಡರ್​ ಬೆಲೆಯಲ್ಲಿ ಕೊಂಚ ಇಳಿಕೆ? ಎಷ್ಟಿದೆ?

April 1, 2023

ಪಾಕ್​​ನಲ್ಲಿ 11 ಜನ ಸಾವು; ರಂಜಾನ್ ಉಚಿತ ಕಿಟ್​​ ಪಡೆಯುವ ಭರದಲ್ಲಿ ಹಾರಿ ಹೋಯ್ತು ಬಡವರ ಪ್ರಾಣ ಪಕ್ಷಿ

April 1, 2023

ಕಾಂಗ್ರೆಸ್​ನ 2ನೇ ಪಟ್ಟಿ ಸಿದ್ಧ, 70 ಅಭ್ಯರ್ಥಿಗಳು ಫೈನಲ್; ಆ ಪಟ್ಟಿಯಲ್ಲಿ ಯಾರೆಲ್ಲ ಹೆಸರು..?

April 1, 2023

Watch: ವಾವ್​.. ಅಭಿಮಾನಿಗಳಿಗೆ ಸ್ಮಾಲ್​ ಗಿಫ್ಟ್​ ನೀಡಿದ ರಶ್ಮಿಕಾ ಮಂದಣ್ಣ!

April 1, 2023

IPL 2023: ಅಭಿಮಾನಿಗಳ ಆಸೆಗೆ ನಿರಾಸೆ ಮಾಡಲಿಲ್ಲ ತಲಾ.. ಸಿಕ್ಸರ್​​ ಬಾರಿಸಿದ ವಿಡಿಯೋ

April 1, 2023

ಇಂದು JDS​ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್; ಹಾಸನದ ಟಿಕೆಟ್ ಬಹುತೇಕ ಇವರಿಗೇ?

April 1, 2023

ಅಭ್ಯರ್ಥಿಗಳ ಆಯ್ಕೆಗೆ BJP ಹೊಸ ಸೂತ್ರ; ಟಿಕೆಟ್‌ ಘೋಷಣೆ ವಿಳಂಬದಿಂದ ಒಳಬೇಗುದಿ..!

April 1, 2023

ಮೋದಿ ವಿದ್ಯಾರ್ಹತೆ ಪ್ರಶ್ನಿಸಿದ್ದ ಕೇಜ್ರಿವಾಲ್​ಗೆ 25,000 ರೂಪಾಯಿ ದಂಡ..!

April 1, 2023

ಧೋನಿ ಕಾಲಿಗೆ ಬಿದ್ದು ನಮಸ್ಕರಿಸಿದ ಬಾಲಿವುಡ್​ ಖ್ಯಾತ ಸಿಂಗರ್! ಅರ್ಜಿತ್​ ಸಿಂಗ್ ನಡತೆಗೆ ಫ್ಯಾನ್ಸ್​ ಫಿದಾ

April 1, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ