Monday, May 29, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಡ್ತಾರಾ ಸಂಸದೆ ಸುಮಲತಾ? ವಿಧಾನಸಭೆಗೆ ಯಾವ ಪಕ್ಷದಿಂದ ಸ್ಪರ್ಧೆ?

Share on Facebook Share on Twitter Send Share
January 31, 2023

ಸಕ್ಕರೆ ನಾಡಿನಲ್ಲಿ ಈಗ ರಾಜಕೀಯ ಸಂಕ್ರಮಣ ಕಾಲ. ವಿಧಾನಸಭಾ ಚುನಾವಣೆ ಹತ್ತಿರಾಗ್ತಿದ್ದಂತೆ ಸಂಸದೆ ಸುಮಲತಾ ಮತ್ತೊಂದು ರಾಜಕೀಯ ಕ್ರಾಂತಿಗೆ ಮುನ್ನುಡಿ ಬರೀತಾರಾ ಅನ್ನೋ ಚರ್ಚೆ ಶುರುವಾಗಿದೆ. ರಾಷ್ಟ್ರ ರಾಜಕಾರಣದಿಂದ ರಾಜ್ಯಕ್ಕೆ ಎಂಟ್ರಿ ಆಗಲಿದ್ದಾರೆ ಎನ್ನಲಾಗ್ತಿದ್ದು, ಕಾಂಗ್ರೆಸ್​​​ ಬಿಜೆಪಿ ಭರ್ಜರಿ ಆಫರ್​​​ ನೀಡ್ತಿದ್ದು, ಇವತ್ತು ಸುಮಲತಾ ನಿರ್ಧಾರ ಏನು ಅನ್ನೋ ಸುಳಿವು ಸಿಗಲಿದೆ.

ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರಾಗ್ತಿದ್ದಂತೆ ಮಂಡ್ಯದಲ್ಲಿ ರಾಜಕಾರಣ ರಂಗೇರ್ತಿದೆ. ಕಳೆದ ಬಾರಿ ಲೋಕಸಭಾ ಎಲೆಕ್ಷನ್​​​ನಲ್ಲಿ ಗೆದ್ದು ಬೀಗಿದ್ದ ಸುಮಲತಾ ಈ ಬಾರಿ ರಾಜ್ಯ ರಾಜಕಾರಣಕ್ಕೆ ಎಂಟ್ರಿ ಆಗ್ತಾರಾ ಅನ್ನೋ ಸುದ್ದಿ, ಗಾಳಿಪಟದಂತೆ ಪಟಪಟಿಸ್ತಿದೆ. 2 ರಾಷ್ಟ್ರೀಯ ಪಕ್ಷಗಳು ಆಫರ್​​​ ನೀಡಿದ್ದು, ಯಾವ ಪಕ್ಷ ಆಯ್ದುಕೊಳ್ಳೋದು ಅನ್ನೋ ಗೊಂದಲ ಸುಮಲತಾರನ್ನ ಹಲವು ದಿನದಿಂದ ಕಾಡ್ತಿದೆ.

ಕಾಂಗ್ರೆಸ್ಸಾ? ಬಿಜೆಪಿನಾ? ಯಾವ ಪಕ್ಷದತ್ತ ಸಂಸದೆ ಸುಮಲತಾ ಚಿತ್ತ

ದಳಪತಿಗಳ ಜೊತೆಗೆ ಜಿದ್ದಿಗೆ ಬಿದ್ದು ಗೆದ್ದ ಗಟ್ಟಿಗಿತ್ತಿ ಸುಮಲತಾ, ಸ್ವಾಭಿಮಾನಿ ಹೆಸರಲ್ಲಿ ದಳಪತಿಗಳ ಜಂಘಾಬಲ ಉಡುಗಿಸಿದ್ದರು. ರಣರಣ ರಾಜಕಾರಣಕ್ಕೆ ಹೆಸರಾದ ಮಂಡ್ಯದಲ್ಲಿ ಈ ಬಾರಿ ಸುಮಲತಾ, ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಡ್ತಾರಾ ಅನ್ನೋ ಕುತೂಹಲ ಎಲ್ಲೆಡೆ ಮನೆ ಮಾಡಿದೆ. ಜೆಡಿಎಸ್​ನ ಭದ್ರಕೋಟೆ ಛಿದ್ರ ಮಾಡುವ ಕನಸು ಕಾಣ್ತೀರು ಕಾಂಗ್ರೆಸ್​, ಬಿಜೆಪಿ ಪಾಳಯದ ಕಣ್ಣಲ್ಲಿ ಸುಮಲತಾ ಬ್ರಹ್ಮಾಸ್ತ್ರ ರೀತಿ ಕಾಣಿಸ್ತಿದ್ದಾರೆ.

ಸುಮಲತಾ ರಾಜಕೀಯ ಭವಿಷ್ಯ ನಿರ್ಧರಿಸುತ್ತಾ ಇಂದಿನ ಸಭೆ

ಮಂಡ್ಯ ಸಂಸದೆ ಸುಮಲತಾ ಯಾವ ಪಕ್ಷ ಸೇರ್ತಾರೆ ಎಂಬ ಚರ್ಚೆಗಳು ಜೋರಾಗಿದೆ. ಈ ಹೊತ್ತಿನಲ್ಲೆ ಸಂಸದೆ ಸುಮಲತಾ ಬೆಂಬಲಿಗರು, ಅಭಿಮಾನಿಗಳು ಇವತ್ತು ಮಹತ್ವದ ಸಭೆಯನ್ನ ಕರೆದಿದ್ದಾರೆ. ಈ ಹಿನ್ನೆಲೆ ಇವತ್ತಿನ ಸಭೆಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಆ ಚರ್ಚೆಗೆ ಪುಷ್ಠಿ ನೀಡುವಂತೆ ಸಂಸದೆ ಸುಮಲತಾ ಹೇಳಿಕೆಗಳನ್ನ ನೀಡ್ತಿದ್ದು, ಸಮಯ ಬಂದಾಗ ನೋಡಿ ಎನ್ನುತ್ತಿದ್ದಾರೆ. ಯಾವಾಗ ಸುಮಲತಾ ಹೇಳಿಕೆ ಕೊಟ್ಟರೋ ಇದೀಗ ಬೆಂಬಲಿಗರು ಸಭೆ ನಡೆಸಲು ತೀರ್ಮಾನಿಸಿದ್ದಾರೆ.

ಸಂಸದೆ ಸುಮಲತಾ ರಾಜ್ಯ ರಾಜಕಾರಣಕ್ಕೆ ಬರುವ ಬಗ್ಗೆ ಚರ್ಚೆ

ಇವತ್ತು ಬೆಳಗ್ಗೆ 11 ಗಂಟೆಗೆ ಸುಮಲತಾ ಬೆಂಬಲಿಗರು ಸಭೆ ಸೇರಲಿದ್ದಾರೆ. ಮಂಡ್ಯದ ಕರ್ನಾಟಕ ಸಂಘದ ಸಭಾಂಗಣದಲ್ಲಿ ಈ ಸಭೆಯನ್ನ ಆಯೋಜಿಸಲಾಗಿದೆ. ಹನಕೆರೆ ಶಶಿಕುಮಾರ್, ಬೇಲೂರು ಸೋಮಶೇಖರ್ ನೇತೃತ್ವದಲ್ಲಿ ಮೀಟಿಂಗ್​ ನಡೆಯಲಿದೆ. ಈ ಸಭೆಯಲ್ಲಿ ಸಂಸದೆ ಸುಮಲತಾ ರಾಜ್ಯ ರಾಜಕಾರಣಕ್ಕೆ ಬರಬೇಕು. ಬರೋದಿದ್ದರೇ ಯಾವ ಪಕ್ಷವನ್ನ ಸೇರ್ಪಡೆಯಾಗಬೇಕು ಅಂತ ಚರ್ಚೆ ನಡೆಸಲಿದ್ದಾರೆ. ಬಳಿಕ ಸಭೆಯ ನಿರ್ಣಯವನ್ನ ಮಂಡಿಸಿ ಸಂಸದೆ ಸುಮಲತಾಗೆ ಒಪ್ಪಿಸಲಿದ್ದಾರೆ. ಅಂತಿಮವಾಗಿ ಸುಮಲತಾ ತಮ್ಮ ನಿರ್ಧಾರ ಪ್ರಕಟಿಸ್ತಾರೆ ಎನ್ನಲಾಗ್ತಿದೆ.

Download the Newsfirstlive app

ಸುಮಲತಾ ಅವರಿಗೆ ಮಂಡ್ಯದ ಜನರು ಒತ್ತಾಯ ಮಾಡುತ್ತಿದ್ದೇವೆ. ಅವ್ರು ರಾಜ್ಯ ರಾಜಕಾರಣಕ್ಕೆ ಬರಬೇಕು. ರಾಜ್ಯ ರಾಜಕಾರಣದಲ್ಲಿ ತಾವು ತೊಡಗಿಸಿಕೊಳ್ಳಬೇಕು.

ಹನಕೆರೆ ಶಶಿಕುಮಾರ್‌, ಸುಮಲತಾ ಆಪ್ತ

ಜನರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಅನ್ನೋ ಮನಸ್ಥಿತಿಯಲ್ಲಿ ಸಂಸದೆ ಸುಮಲತಾ ಇದ್ದಾರೆ. ಚುನಾವಣೆ ಸ್ಪರ್ಧೆ ಮಾಡುವ ಬಗ್ಗೆ ಅಥವಾ ಬೇರೆ ಪಕ್ಷ ಸೇರ್ಪಡೆ ಬಗ್ಗೆಯೂ ಮೊದಲು ಜನರಿಂದ ಅಭಿಪ್ರಾಯ ಸಂಗ್ರಹಿಸಿ, ನಂತ್ರ ಮುಂದಿನ ಹೆಜ್ಜೆ ಇಡಲು ನಿರ್ಧರಿಸಿದ್ದಾರೆ. ಈ ಕಾರಣಕ್ಕೆ ಮಂಡ್ಯ ಜಿಲ್ಲೆಯ 7 ಕ್ಷೇತ್ರಗಳಿಂದ ಅಭಿಮಾನಿಗಳು ಸಭೆಗೆ ಆಗಮಿಸಲಿದ್ದಾರೆ.

ಇದನ್ನು ಓದಿ: ವಿಷ್ಣು ಸ್ಮಾರಕದ ಬೆನ್ನಲ್ಲೇ ನಟ ಚೇತನ್ ತಗಾದೆ! ಸಿನಿ ಸ್ಟಾರ್​ಗಳಿಗೆ ಸರ್ಕಾರಿ ಜಾಗ ಯಾಕೆ?

ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರವಾಗಿ ಸುಮಲತಾ ಸ್ಪರ್ಧೆ ಮಾಡಿದ್ದರು. ಬಿಜೆಪಿ, ರಾಜ್ಯ ರೈತ ಸಂಘ ಬಹಿರಂಗವಾಗಿಯೆ ಬೆಂಬಲ ಸೂಚಿಸಿದ್ವು. ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಹಿಂದೆ ನಿಂತು ಸುಮಲತಾ ಗೆಲುವಿಗೆ ಕಾರಣರಾಗಿದ್ರು. ಸದ್ಯ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ರಾಜ್ಯ ರಾಜಕಾರಣಕ್ಕೆ ಸುಮಲತಾ ಎಂಟ್ರಿ ಕೊಡ್ತಾರಾ ಎಂಬ ಚರ್ಚೆಯಾಗ್ತಿದೆ. ಇವತ್ತಿನ ಸಭೆ ಸುಮಲತಾ ಭವಿಷ್ಯಕ್ಕೆ ಮುನ್ನುಡಿ ಬರೆಯುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Tags: karnataka assemblyMP SumalathaNewsFirst Kannada

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಇಂದು JDS​ ರಾಷ್ಟ್ರೀಯ ಕಾರ್ಯಕಾರಣಿ ಸಭೆ; ಸೋಲಿನ ಬಗ್ಗೆ ಪರಾಮರ್ಶೆಗೆ ಮುಂದಾದ ದಳಪತಿಗಳು

by NewsFirst Kannada
May 25, 2023
0

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಹಿನ್ನಡೆ ಅನುಭವಿಸಿರುವ ಜೆಡಿಎಸ್ ಪಕ್ಷ, ಫೀನಿಕ್ಸ್‌ ಹಕ್ಕಿಯಂತೆ ಮೇಲೆದ್ದು ಬರಲು ಮುಂದಾಗಿದೆ. ಮುಂಬರುವ ಲೋಕಸಭಾ ಚುನಾವಣೆ ಹಾಗೂ ಪಂಚಾಯ್ತಿ ಚುನಾವಣೆಗಳಿಗೆ ಪಕ್ಷ...

ಸಿದ್ದರಾಮಯ್ಯರ ಅದೃಷ್ಟದ ಸರ್ಕಾರಿ ನಿವಾಸ ಪಡೆಯವಲ್ಲಿ ಕೊನೆಗೂ D.K.ಶಿವಕುಮಾರ್ ಯಶಸ್ವಿ..!

by NewsFirst Kannada
May 23, 2023
0

ಬೆಂಗಳೂರು: ನೂತನ ಸಚಿವರಿಗೆ ಸರ್ಕಾರದಿಂದ ನಿವಾಸ ಹಂಚಿಕೆ ಮಾಡಲಾಗಿದೆ. ಸದ್ಯ ಐವರು ಸಚಿವರಿಗೆ ನಿವಾಸಗಳನ್ನು ಹಂಚಿಕೆ ಮಾಡಲಾಗಿದ್ದು, ಅದರಲ್ಲಿ ಉಪಮುಖ್ಯಮಂತ್ರಿಗೆ ಅದೃಷ್ಟದ ಮನೆ ಸಿಕ್ಕಿದೆ. ಸದ್ಯ ಸಿದ್ದರಾಮಯ್ಯ...

ಕೊಹ್ಲಿ ಬ್ಯಾಟಿಂಗ್‌ಗೆ ಸಲಾಂ ಎಂದ ದಿಗ್ಗಜರು! ವಿರಾಟ್​ ಆಟವನ್ನು ಹೇಗೆಲ್ಲಾ ಹೊಗಳಿದ್ದಾರೆ ಗೊತ್ತಾ?

by NewsFirst Kannada
May 23, 2023
0

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಪ್ರದರ್ಶನವನ್ನ ಮಾಜಿ ಕ್ರಿಕೆಟಿಗರು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಈ ಬಗ್ಗೆ ಬರೆದುಕೊಂಡಿರುವ ಎಬಿ ಡಿವಿಲಿಯರ್ಸ್​, ನಮಗೆ...

GT vs CSK: ಎರಡೂ ತಂಡಕ್ಕಿದೆ ಲೆಜೆಂಡ್​​ಗಳ ಮಾರ್ಗದರ್ಶನ.. ಇವ್ರು ಸ್ಕೆಚ್​ ಹಾಕಿದ್ರೆ ಮ್ಯಾಚ್​ ಮಿಸ್ಸೇ ಆಗಲ್ಲ

by NewsFirst Kannada
May 23, 2023
0

IPL2023: ಹಾರ್ದಿಕ್​ ಪಾಂಡ್ಯ VS MS ಧೋನಿ ಮಾತ್ರವಲ್ಲ, ಇವತ್ತಿನ ಕ್ವಾಲಿಫೈಯರ್​​ ರಣಕಣವನ್ನ ದಿಗ್ಗಜರ ದಂಗಲ್​ ಅಂದ್ರೂ ತಪ್ಪಾಗಲ್ಲ. ಕ್ಯಾಪ್ಟನ್​ಗಳು ಮಾತ್ರವಲ್ಲ. ತಂಡದಲ್ಲಿರೋ ಒಬ್ಬೊಬ್ಬ ಸಪೋರ್ಟ್​​ ಸ್ಟಾಫ್​ಗಳು...

ಡೆಲ್ಲಿ ವಿರುದ್ಧ ಚೆನ್ನೈ ತಂಡಕ್ಕೆ ಭರ್ಜರಿ ಜಯ.. ಪ್ಲೇ ಆಫ್​​ಗೆ ಧೋನಿ ಪಡೆ ಎಂಟ್ರಿ!

by NewsFirst Kannada
May 20, 2023
0

ಇಂದು ದೆಹಲಿಯ ಅರುಣ್​​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರೋ ಇಂಡಿಯನ್​​ ಪ್ರೀಮಿಯರ್​​ ಲೀಗ್​​ ಹಂತದ ರೋಚಕ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​​ ಡೆಲ್ಲಿ ಕ್ಯಾಪಿಟಲ್ಸ್​​ ತಂಡದ ವಿರುದ್ಧ...

ನಾನೇ ಬಾಂಬೆ ಶಾಸಕರ ಲೀಡರ್, ರಾಜ್ಯದಲ್ಲಿ ಕಂಡರಿಯದ ಭ್ರಷ್ಟಾಚಾರಕ್ಕೆ ಕಾರಣಿಕರ್ತ ಡಾ.ಸುಧಾಕರ್: ವಿಶ್ವನಾಥ್ ವಾಗ್ದಾಳಿ

by NewsFirst Kannada
May 19, 2023
0

ಮಾಜಿ ಆರೋಗ್ಯ ಸಚಿವ ಡಾ.ಸುಧಾಕರ್ ವಿರುದ್ಧ ಎಂಎಲ್​ಸಿ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ. ಕುಮಾರಸ್ವಾಮಿ ನೇತೃತ್ವದ​ ಮೈತ್ರಿ ಸರ್ಕಾರ ಮುರಿದು ಬೀಳಲು ಸಿದ್ದರಾಮಯ್ಯ ಅವರೇ ನಮಗೆ ಪ್ರೇರಣೆ ಎಂದು...

ಸಿದ್ದು ಸಿಎಂ ಪ್ರಮಾಣ ವಚನ ಸ್ವೀಕಾರಕ್ಕೆ ಬ್ರೇಕ್‌ ಹಾಕಿದ ಕಾಂಗ್ರೆಸ್ ಹೈಕಮಾಂಡ್!

by NewsFirst Kannada
May 17, 2023
0

ಕರ್ನಾಟಕ ಸಿಎಂ ಆಯ್ಕೆಯ ಗೊಂದಲ ದಿನ ಕಳೆದಂತೆ, ಗಂಟೆಗಳು ಉರುಳಿದಂತೆ ಜಟಿಲವಾಗುತ್ತಿದೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಇಬ್ಬರೂ ಸಿಎಂ ಪಟ್ಟಕ್ಕಾಗಿ ಹಿಡಿದಿರುವ ಪಟ್ಟು ಬಿಟ್ಟಿಲ್ಲ. ಇನ್ನೆನೂ ಇಬ್ಬರಲ್ಲಿ...

Breaking: ಬೆಚ್ಚಿಬಿದ್ದ ಕೋಲಾರ; ಆನೆ ತುಳಿತಕ್ಕೆ ಇಬ್ಬರು ಸಾವು

by veena
May 12, 2023
0

ಕೋಲಾರ: ಒಂದೇ ದಿನ ಆನೆ ದಾಳಿಗೆ ಇಬ್ಬರು ಬಲಿಯಾಗಿರೋ ಘಟನೆ ಚಿತ್ತೂರು ಜಿಲ್ಲೆ ಕುಪ್ಪಂ ತಾಲೂಕಿನ ಮಲ್ಲನೂರು ಗ್ರಾಮದಲ್ಲಿ ನಡೆದಿದೆ. ಶಿವಲಿಂಗಂ ಮೃತ ದುರ್ದೈವಿ. ಆನೆ ದಾಳಿಗೆ...

ಮದ್ಯಪ್ರಿಯರ ಗಮನಕ್ಕೆ.. ನಾಳೆ ಸಂಜೆಯಿಂದ ವೈನ್​​ ಶಾಪ್​ ಬಂದ್​! ಎಷ್ಟು ದಿನಗಳವರೆಗೆ?

by NewsFirst Kannada
May 11, 2023
0

ವಿಧಾನಸಭಾ ಚುನಾವಣೆ ಹಿನ್ನಲೆ ರಾಜ್ಯದಾದ್ಯಂತ ಮದ್ಯದಂಗಡಿ ಬಂದ್​ ಮಾಡಲಾಗಿತ್ತು. 2 ದಿನಗಳ ಕಾಲ ಮದ್ಯ ಸರಬರಾಜನ್ನು ಸಂಫೂರ್ಣ ನಿಷೇಧಿಸಿತ್ತು. ಈ ಹಿನ್ನಲೆ ಸರ್ಕಾರಕ್ಕೆ ಬರೋಬ್ಬರಿ 150 ಕೋಟಿ...

ಬೆಂಗಳೂರಿಗರೇ! ಐದಕ್ಕಿಂತ ಹೆಚ್ಚು ಜನ ಒಂದೆಡೆ ಸೇರುವಂತಿಲ್ಲ.. ಈ ನಿಯಮಗಳನ್ನು ಪಾಲಿಸದೇ ಇದ್ರೆ ಶಿಕ್ಷೆ ಕಟ್ಟಿಟ್ಟ ಬುತ್ತಿ

by NewsFirst Kannada
May 11, 2023
0

ವಿಧಾನಸಭಾ ಚುನಾವಣೆ ಹಿನ್ನಲೆ ಮೇ10ರಂದು ಮತದಾನ ನಡೆದಿದೆ. ಇನ್ನೇನು ಫಲಿತಾಂಶಕ್ಕಾಗಿ ರಾಜಕೀಯ ಪಕ್ಷಗಳು ಕಾದು ಕುಳಿತಿವೆ. ಮೇ13 ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ. ಈ ಹಿನ್ನಲೆಯಲ್ಲಿ ಬೆಂಗಳೂರು...

Next Post

ಕಂಬಳದಲ್ಲಿ ಯುವಕನಿಗೆ ಕಪಾಳಮೋಕ್ಷ; ಬಿಗ್‌ಬಾಸ್ ಸಾನ್ಯ ಅಯ್ಯರ್ ಸಿಟ್ಟಿಗೆ ಕಾರಣವೇನು?

ಕಾರು ಚಾಲಕನ ಮೇಲೆ ಹಲ್ಲೆ ನಡೆಸಿದ ಟೋಲ್​ ಸಿಬ್ಬಂದಿಗಳು; ಕ್ಯಾಮೆರಾದಲ್ಲಿ ದೃಶ್ಯ ಸೆರೆ

Bhimappa

Bhimappa

LATEST NEWS

ಹ್ಯಾಪಿ ಬರ್ತ್​ಡೇ ಅಂಬಿ.. ಪತಿಯನ್ನು ಜನ್ಮ ದಿನ ನೆನೆದ ಸಂಸದೆ ಸುಮಲತಾ ಅಂಬರೀಶ್​

May 29, 2023

ಇಂದು CSK ಐಪಿಎಲ್​ ಟ್ರೋಫಿ ಗೆಲ್ಲೋದು ಡೌಟ್​! ಯಾಕೆ ಗೊತ್ತಾ?

May 29, 2023

ಇಂದು ನಡೆಯಲಿಕ್ಕಿದೆ ಧೋನಿ vs ಪಾಂಡ್ಯ ಕಾಳಗ; ಮಳೆಯಿಂದಾಗಿ ಸಮಯದಲ್ಲಿ ಬದಲಾವಣೆ ಇದೆಯಾ?

May 29, 2023

RSS, ಸಂಘಪರಿವಾರದ ಹಿನ್ನೆಲೆಯುಳ್ಳ ಅಧಿಕಾರಿಗಳ ಮೇಲೆ ಹದ್ದಿನ ಕಣ್ಣಿಟ್ಟ ಕಾಂಗ್ರೆಸ್ ಸರ್ಕಾರ..?

May 29, 2023

ಅಮಿತ್​ ಶಾ ಭೇಟಿಗೂ ಮುನ್ನ ಮಣಿಪುರದಲ್ಲಿ ಕೂಂಬಿಂಗ್​ ಆಪರೇಷನ್​; 40 ಉಗ್ರರ ಹತ್ಯೆ, ಅಪಾರ ಶಸ್ತ್ರಾಸ್ತ್ರ ವಶ

May 29, 2023

ದೇಶದ ಕೀರ್ತಿ ಪತಾಕೆ ಹಾರಿಸಿದವರ ಮೇಲೆ ಪೊಲೀಸರ ದರ್ಪ; ವಿನೇಶ್​​, ಸಾಕ್ಷಿ​, ಬಜರಂಗ್ ಮೇಲೆ ಎಫ್​ಐಆರ್​

May 29, 2023

ಸಚಿವರಿಗೆ ಅಧಿಕೃತವಾಗಿ ಖಾತೆ ಹಂಚಿದ ಸಿದ್ದರಾಮಯ್ಯ; ಯಾರಿಗೆ ಯಾವ ಜವಾಬ್ದಾರಿ..?

May 29, 2023

ಗ್ಯಾರಂಟಿ ಬೇಗ ಜಾರಿ ಮಾಡದಿದ್ರೆ ರಾಜ್ಯದಲ್ಲಿ ಅರಾಜಕಥೆ ಸೃಷ್ಟಿ -ಬಿ.ವೈ.ವಿಜಯೇಂದ್ರ

May 29, 2023

ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್​​ ನಡುವೆ ‘ಮನೆ’ ಮುನಿಸು.. ಯಾರ ಪಾಲಾಗುತ್ತೆ ಅದೃಷ್ಟದ ಲಕ್ಷ್ಮೀ..!?

May 28, 2023

ಕಿಚ್ಚನಿಗೆ ಸ್ಟಾರ್​ ಮ್ಯೂಸಿಕ್ ಡೈರೆಕ್ಟರ್ ಸಾಥ್​.. 46ನೇ ಚಿತ್ರದ ಒನ್​ ಲೈನ್ ಸ್ಟೋರಿ ರಿವೀಲ್..!

May 28, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ