Saturday, March 25, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Budget 2023: ‘ಮೋದಿ ಲೆಕ್ಕವೆಲ್ಲಾ ಕನ್ನಡಿ ಒಳಗಿನ ಗಂಟು’-ನಿರಾಶಾದಾಯಕ ಬಜೆಟ್ ಎಂದ ಸಿದ್ದರಾಮಯ್ಯ

Share on Facebook Share on Twitter Send Share
February 1, 2023

ಬೆಂಗಳೂರು: 2023-24ನೇ ಸಾಲಿನ ಮೋದಿ ಸರ್ಕಾರದ ಬಜೆಟ್‌ ಅತ್ಯಂತ ನಿರಾಶಾದಾಯಕ ಬಜೆಟ್ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕರ್ನಾಟಕಕ್ಕೆ ಏನೂ ಮಾಡಿಲ್ಲ. ಹೀಗಾಗಿ ಕನ್ನಡಿ ಒಳಗಿನ ಗಂಟು ಈ ಬಜೆಟ್ ಆಗಿದೆ ಎಂದು ವಿಶ್ಲೇಷಿಸಿದ್ದಾರೆ.

ಇದನ್ನೂ ಓದಿ: ಬಜೆಟ್​ ಮಂಡಿಸುವಾಗ ಜೋರಾಗಿ ಮಗುಳ್ನಕ್ಕ ನಿರ್ಮಲಾ ಸೀತಾರಾಮನ್​; ಯಾಕೆ ಗೊತ್ತಾ?

ಕೇಂದ್ರ ಬಜೆಟ್ ಮಂಡನೆಯ ಹಿನ್ನೆಲೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿದರು. ನಿರ್ಮಲಾ ಸೀತಾರಾಮನ್ ಮುಂಗಡ ಪತ್ರ ಮಂಡಿಸಿದ್ದಾರೆ. ಕೃಷಿ, ನೀರಾವರಿ, ಕೈಗಾರಿಕೆ, ಗ್ರಾಮೀಣಾಭಿವೃದ್ಧಿಗೆ ಏನೂ ಮಾಡಿಲ್ಲ. ಉದ್ಯೋಗಕ್ಕೆ ಭಾರೀ ಹೊಡೆತ ಬಿದ್ದಿದೆ. 2023-24ರಲ್ಲಿ 18 ಲಕ್ಷ ಕೋಟಿ ಸಾಲ ಮಾಡಲಿದ್ದಾರೆ. ಅದರಲ್ಲಿ ಸುಮಾರು ಶೇ.‌42ರಷ್ಟು ಬಡ್ಡಿಯೇ ಆಗಲಿದೆ. ಮನಮೋಹನ್ ಸಿಂಗ್‌ ಅವರ ಕಾಲದಲ್ಲಿ 54.90ಲಕ್ಷ ಕೋಟಿ ಸಾಲ ಇತ್ತು. ಕಳೆದ 10 ವರ್ಷದಲ್ಲಿ 1 ಲಕ್ಷದ 18 ಸಾವಿರ ಕೋಟಿ ಸಾಲ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

Download the Newsfirstlive app

ಇದನ್ನೂ ಓದಿ: ಚಿನ್ನ, ಬೆಳ್ಳಿ ಆಭರಣಗಳು ಮತ್ತಷ್ಟು ದುಬಾರಿ; ನಿರ್ಮಲಾ ಬಜೆಟ್‌ನಿಂದ ಯಾರಿಗೆಲ್ಲಾ ಬಿಗ್‌ ಶಾಕ್‌?

ಭದ್ರಾ ಮೇಲ್ದಂಡೆ ಯೋಜನೆಗೆ ನೋಟಿಫಿಕೇಷನ್ ಆಗಿಲ್ಲ. ನೋಟಿಫಿಕೇಷನ್ ಆಗದೆ ಹಣ ಖರ್ಚು ಮಾಡಲು ಆಗಲ್ಲ. ಚುನಾವಣೆಗೆ ತೋರಿಸೋ ತಮಾಷೆ ಪೆಟ್ಟಿಗೆಯ ಬಜೆಟ್ ಇದಾಗಿದೆ. ಕನ್ನಡಿ ಒಳಗಿನ ಗಂಟು ಈ ಬಜೆಟ್ ಆಗಿದೆ. ಕಾರ್ಪೊರೇಟ್, ಇನ್ ಕಮ್ ಟ್ಯಾಕ್ಸ್‌ಗಿಂತ ಜನರಿಂದ ವಸೂಲಿ ಮಾಡುವ ತೆರಿಗೆ ಹೆಚ್ಚಾಗಿದೆ. ಹೀಗಾಗಿ ಇದು ಅತ್ಯಂತ ನಿರಾಶಾದಾಯಕ ಬಜೆಟ್ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Tags: central budget 2023EX CM Siddaramaiahnirmala seetaramanSiddaramaiah

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಸಿಎಸ್​​ಕೆ, ಲಕ್ನೋ ತಂಡಕ್ಕೆ ಬಿಗ್​ ಶಾಕ್​​; ಕೈಕೊಟ್ಟ ಸ್ಟಾರ್​ ಪ್ಲೇಯರ್ಸ್​​

by Bhimappa
March 25, 2023
0

ಚೆನ್ನೈ ಸೂಪರ್​ ಕಿಂಗ್ಸ್​ ವೇಗಿ ಮುಕೇಶ್ ಚೌಧರಿ ಹಾಗೂ ಲಕ್ನೋ ಸೂಪರ್​ ಜೈಂಟ್ಸ್​ ಆಟಗಾರ ಮೊಯ್ಸಿನ್ ಖಾನ್ ಅವರು ಈ ಬಾರಿಯ IPL ಸೀಸನ್​ನಲ್ಲಿ ಆಡುವುದು ಅನುಮಾನ...

‘ಮೋದಿ ಅಂದ್ರೆ ಭ್ರಷ್ಟಾಚಾರ.. ಭ್ರಷ್ಟಾಚಾರ ಅಂದ್ರೆ ಮೋದಿ’- ಕಿಡಿ ಹೊತ್ತಿಸಿದ ಬಿಜೆಪಿ ನಾಯಕಿ ಖುಷ್ಬೂ ಟ್ವೀಟ್​​

by veena
March 25, 2023
0

ಚೆನ್ನೈ: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ನಿಂದಿಸಿದ್ದರು ಎನ್ನಲಾದ ಮಾನನಷ್ಟ ಮೊಕದ್ದಮೆ ಕೇಸ್​​ನಲ್ಲಿ 2 ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್​...

ಶಾರುಖ್​​ಗಾಗಿ ರೂಲ್ಸ್​​ ಬ್ರೇಕ್​​ ಮಾಡಿದ್ರಾ ನಯನತಾರಾ? ಈ ಸುದ್ದಿ ಕೇಳಿ ಇಡೀ ಸಿನಿಮಾ ಇಂಡಸ್ಟ್ರೀ ಶಾಕ್​​!

by veena
March 25, 2023
0

ಲೇಡಿ ಸೂಪರ್​ಸ್ಟಾರ್​ ನಯನತಾರ ಜೊತೆ ಸಿನಿಮಾ ಮಾಡೋದೇ ದೊಡ್ಡ ಚಾಲೆಂಜ್. ಸಿನಿಮಾ ಅಂತ ಹೋದ್ರೆನೇ ಒಂದಿಷ್ಟು ಕಂಡಿಷನ್​ಗಳು ಅಪ್ಲೈ ಆಗುತ್ತಂತೆ. ಇನ್ನು ಈಗ ಮದುವೆ ಬೇರೆ ಆಗಿದ್ದಾರೆ....

ಬೆಂಗಳೂರಿಗೆ ಬಂದಿಳಿದ ಇಬ್ಬರು ಸ್ಟಾರ್​ ಪ್ಲೇಯರ್ಸ್​​.. ಆರ್​ಸಿಬಿಗೆ ಬಂತು ಹಾರ್ಸ್​ ಪವರ್

by NewsFirst Kannada
March 25, 2023
0

ಮುಂದಿನ ವಾರದಿಂದಲೇ 2023 ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್​ 16 ಶುರುವಾಗಲಿದೆ. ಹೀಗಿರುವಾಗ ಈ ಬಾರಿ ಹೇಗಾದ್ರೂ ಮಾಡಿ ಕಪ್​ ಗೆಲ್ಲಲೇಬೇಕು ಎಂದು ರಾಯಲ್​ ಚಾಲೆಂಜರ್ಸ್​ ಬೆಂಗಳೂರು...

ಕೊನೆಗೂ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ರಾಕಿಭಾಯ್​​; ಯಶ್​ ಮುಂದಿನ ಸಿನಿಮಾ ಅನೌನ್ಸ್​​ ಯಾವಾಗ..?

by veena
March 25, 2023
0

14 ವರ್ಷ ವನವಾಸ ಮಾಡಿದ ಪಾಂಡವರು ಒಂದು ವರ್ಷ ಅಜ್ಞಾತವಾಸ ಮಾಡಿ ಚರಿತ್ರೆಯಲ್ಲಿ ಉಳಿದುಬಿಟ್ಟರು. ಇದೀಗ, ನಮ್ಮ ಸ್ಯಾಂಡಲ್​​ವುಡ್​ ರಾಕಿ ಭಾಯ್​​ ಕೂಡ ಆಲ್​ಮೋಸ್ಟ್​ ಒಂದು ವರ್ಷ...

ಕಲಬುರಗಿಯಲ್ಲೇ ಕಮಲ ಅರಳಿದೆ; ವಿಜಯ ಮಹೋತ್ಸವ ಶುರುವಾಗಿದೆ; ಕಾಂಗ್ರೆಸ್, JDS ವಿರುದ್ಧ ಮೋದಿ ಘರ್ಜನೆ

by NewsFirst Kannada
March 25, 2023
0

ದಾವಣಗೆರೆ: AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರ್ಮಭೂಮಿ ಕಲಬುರಗಿಯಲ್ಲೇ ಇಂದು ಕಮಲ ಅರಳಿದೆ. ಇದು ಬರೀ ವಿಜಯ ಸಂಕಲ್ಪವಲ್ಲ. ವಿಜಯ ಮಹೋತ್ಸವ ಆರಂಭವಾಗಿದೆ ಎಂದು ಪ್ರಧಾನಿ ನರೇಂದ್ರ...

ಕಾಂಗ್ರೆಸ್ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ ಸಿದ್ದರಾಮಯ್ಯ; ಮೋದಿ ಕೌಂಟರ್ ಹೇಗಿತ್ತು?

by NewsFirst Kannada
March 25, 2023
0

ದಾವಣಗೆರೆ: ಬಿಜೆಪಿ ವಿಜಯಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಬ್ಬರದ ಭಾಷಣ ಮಾಡಿದ್ದಾರೆ. ಭಾಷಣದುದ್ದಕ್ಕೂ ಕಾಂಗ್ರೆಸ್‌ ನಾಯಕರ ವಿರುದ್ಧ ಪ್ರಧಾನಿ ಮೋದಿ ತೀವ್ರ ವಾಕ್ಸಮರ...

IPL​​ ಶುರುಗೆ ಮುನ್ನವೇ ಆರ್​ಸಿಬಿಗೆ ಬಿಗ್​ ಶಾಕ್​​.. ಪಕ್ಕಾ ಕೈ ಕೊಡ್ತಾರೆ ಈ ಸ್ಟಾರ್​ ಆಲ್​ರೌಂಡರ್​​

by NewsFirst Kannada
March 25, 2023
0

2023 ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್​ 16 ಶುರುವಾಗಲು ಕೆಲವು ದಿನಗಳು ಬಾಕಿಯಿವೆ. ಈ ಬಾರಿ ಹೇಗಾದ್ರೂ ಕಪ್​ ಗೆಲ್ಲಲೇಬೇಕು ಎಂದು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ...

ನಿರ್ಮಾಣ ಹಂತದ ತಡೆಗೋಡೆ ಕುಸಿತ; ಮಣ್ಣಿನಡಿ ಮೂವರು ಸಿಲುಕಿರುವ ಶಂಕೆ

by veena
March 25, 2023
0

ಮಂಗಳೂರು: ನಿರ್ಮಾಣ ಹಂತದ ತಡೆಗೋಡೆ ಕುಸಿತಗೊಂಡಿರೋ ಘಟನೆ ಸುಳ್ಯದ ಗಾಂಧಿ ನಗರದಲ್ಲಿ ನಡೆದಿದೆ. ಅಬೂಬಕ್ಕರ್ ಎಂಬುವವರ ಮನೆಯ ಹಿಂಬದಿಯಲ್ಲಿ ತಡೆಗೊಡೆ ನಿರ್ಮಾಣ ಮಾಡಲಾಗುತ್ತಿತ್ತು. ಅಲ್ಲಿ ಧಾರವಾಡ ಮೂಲದ...

RCB ಸ್ಟಾರ್​​ ಪ್ಲೇಯರ್​​ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದ ಕೊಹ್ಲಿ; ಅಸಲಿಗೆ ಆಗಿದ್ದೇನು..?

by NewsFirst Kannada
March 25, 2023
0

2023 ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​ 16 ಇನ್ನೇನು ಶುರುವಾಗಲಿದೆ. ಈಗಾಗಲೇ ಈ ಬಾರಿ ಕಪ್​ ಗೆಲ್ಲಲೇಬೇಕು ಎಂದು ಎಲ್ಲಾ ಐಪಿಎಲ್​​ ತಂಡಗಳು ಭರ್ಜರಿ ತಯಾರಿ ನಡೆಸಿಕೊಂಡಿವೆ....

Next Post

PAN​ ಇನ್ಮುಂದೆ ಕಾಮನ್​​ ಐಡೆಂಟಿಟಿ ಕಾರ್ಡ್​​- ನಿರ್ಮಲಾ ಸೀತಾರಾಮನ್​​​ ಮಹತ್ವದ ಘೋಷಣೆ

'ರಮೇಶ್​ ಜಾರಕಿಹೊಳಿ ಮಾತು ಕೇಳಿದ್ರೆ ಅಯ್ಯೋ ಅನಿಸುತ್ತೆ'- ಡಿ.ಕೆ ಶಿವಕುಮಾರ್​ ವ್ಯಂಗ್ಯ

NewsFirst Kannada

NewsFirst Kannada

LATEST NEWS

ಸಿಎಸ್​​ಕೆ, ಲಕ್ನೋ ತಂಡಕ್ಕೆ ಬಿಗ್​ ಶಾಕ್​​; ಕೈಕೊಟ್ಟ ಸ್ಟಾರ್​ ಪ್ಲೇಯರ್ಸ್​​

March 25, 2023

‘ಮೋದಿ ಅಂದ್ರೆ ಭ್ರಷ್ಟಾಚಾರ.. ಭ್ರಷ್ಟಾಚಾರ ಅಂದ್ರೆ ಮೋದಿ’- ಕಿಡಿ ಹೊತ್ತಿಸಿದ ಬಿಜೆಪಿ ನಾಯಕಿ ಖುಷ್ಬೂ ಟ್ವೀಟ್​​

March 25, 2023

ಶಾರುಖ್​​ಗಾಗಿ ರೂಲ್ಸ್​​ ಬ್ರೇಕ್​​ ಮಾಡಿದ್ರಾ ನಯನತಾರಾ? ಈ ಸುದ್ದಿ ಕೇಳಿ ಇಡೀ ಸಿನಿಮಾ ಇಂಡಸ್ಟ್ರೀ ಶಾಕ್​​!

March 25, 2023

ಬೆಂಗಳೂರಿಗೆ ಬಂದಿಳಿದ ಇಬ್ಬರು ಸ್ಟಾರ್​ ಪ್ಲೇಯರ್ಸ್​​.. ಆರ್​ಸಿಬಿಗೆ ಬಂತು ಹಾರ್ಸ್​ ಪವರ್

March 25, 2023

ಕೊನೆಗೂ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ರಾಕಿಭಾಯ್​​; ಯಶ್​ ಮುಂದಿನ ಸಿನಿಮಾ ಅನೌನ್ಸ್​​ ಯಾವಾಗ..?

March 25, 2023

ಕಲಬುರಗಿಯಲ್ಲೇ ಕಮಲ ಅರಳಿದೆ; ವಿಜಯ ಮಹೋತ್ಸವ ಶುರುವಾಗಿದೆ; ಕಾಂಗ್ರೆಸ್, JDS ವಿರುದ್ಧ ಮೋದಿ ಘರ್ಜನೆ

March 25, 2023

ಕಾಂಗ್ರೆಸ್ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ ಸಿದ್ದರಾಮಯ್ಯ; ಮೋದಿ ಕೌಂಟರ್ ಹೇಗಿತ್ತು?

March 25, 2023

IPL​​ ಶುರುಗೆ ಮುನ್ನವೇ ಆರ್​ಸಿಬಿಗೆ ಬಿಗ್​ ಶಾಕ್​​.. ಪಕ್ಕಾ ಕೈ ಕೊಡ್ತಾರೆ ಈ ಸ್ಟಾರ್​ ಆಲ್​ರೌಂಡರ್​​

March 25, 2023

ನಿರ್ಮಾಣ ಹಂತದ ತಡೆಗೋಡೆ ಕುಸಿತ; ಮಣ್ಣಿನಡಿ ಮೂವರು ಸಿಲುಕಿರುವ ಶಂಕೆ

March 25, 2023

RCB ಸ್ಟಾರ್​​ ಪ್ಲೇಯರ್​​ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದ ಕೊಹ್ಲಿ; ಅಸಲಿಗೆ ಆಗಿದ್ದೇನು..?

March 25, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ