Saturday, April 1, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಆಸಿಸ್​​ ಟೂರ್ನಿಯಿಂದ ಶ್ರೇಯಸ್​ ಔಟ್​​; ಟೆಸ್ಟ್​​ ಡೆಬ್ಯೂ ಮಾಡ್ತಾರಾ ಸೂರ್ಯಕುಮಾರ್​ ಯಾದವ್​?

Share on Facebook Share on Twitter Send Share
February 2, 2023

ಆಸಿಸ್​​ ಟೆಸ್ಟ್​ ಸರಣಿಗೂ ಮತ್ತೊಂದು ಆಘಾತಕಾರಿ ಸುದ್ದಿ ಟೀಮ್​ ಇಂಡಿಯಾದಿಂದ ಹೊರ ಬಿದ್ದಿದೆ. ಹೈವೋಲ್ಟೆಜ್​ ಟೆಸ್ಟ್​ ಸಿರೀಸ್​​ಗೂ ಮುನ್ನ ಸ್ಟಾರ್​​​ ಆಟಗಾರನೊಬ್ಬ ತಂಡದಿಂದ ಹೊರ ಬಿದ್ದಿದ್ದಾರೆ. ಒಬ್ಬ ಆಟಗಾರನ ಅಲಭ್ಯತೆ ಇದೀಗ ಮತ್ತೊಬ್ಬ ಸ್ಟಾರ್​​ಗೆ ಅವಕಾಶ ಮಾಡಿಕೊಟ್ಟಿದೆ. ಆದ್ರೆ, ಇದ್ರ ಜೊತೆಗೆ ಹಲ ಪ್ರಶ್ನೆಗಳೂ ಹುಟ್ಟಿವೆ.

ನಿನ್ನೆಯ ಪಂದ್ಯಕ್ಕೂ ಮುನ್ನ ಟೀಮ್​ ಇಂಡಿಯಾದ ಶೈನಿಂಗ್​ ಸ್ಟಾರ್​ ಸೂರ್ಯ ಕುಮಾರ್​ ಹೇಳಿದ ಮಾತಿವು. ಖಂಡಿತವಾಗಿಯೂ ಪ್ರತಿಯೊಬ್ಬರಿಗೂ ಟೆಸ್ಟ್​ ಕ್ರಿಕೆಟ್​ ಆಡೋದೆ ಅಲ್ಟಿಮೇಟ್​​ ಗೋಲ್​ ಆಗಿರುತ್ತೆ. ಇದೆ ರೀತಿ ಟೆಸ್ಟ್​ ಕ್ರಿಕೆಟ್​ ಆಡೋ ಬಯಕೆಯನ್ನ ಹೊರ ಹಾಕಿದ್ದ T20 ಸ್ಪೆಷಲಿಸ್ಟ್ ಸೂರ್ಯಕುಮಾರ್​​ ಯಾದವ್​​​​​ಗೆ ಈಗ ಲಕ್​​ ಖುಲಾಯಿಸಿದೆ. ಪ್ರತಿಷ್ಠಿತ ಬಾರ್ಡರ್​​​-ಗವಾಸ್ಕರ್​ ಟ್ರೋಫಿಯಲ್ಲಿ ಸೂರ್ಯ ತಮ್ಮ​​ ಬಹುಕಾಲದ ಕನಸನ್ನ ನನಸಾಗಿಸೋಕೆ ಹೊರಟಿದ್ದಾರೆ.

ಟೆಸ್ಟ್​ ಕ್ರಿಕೆಟ್​​​​ಗೆ​ ಡೆಬ್ಯೂ ಮಾಡಲು ಸೂರ್ಯಕುಮಾರ್​​​ ಸಜ್ಜು

ಸೂರ್ಯಕುಮಾರ್​ ಕನಸು ನನಸಾಗೋ ಕಾಲ ಹತ್ತಿರವಾಗಿದೆ. ದೀರ್ಘಕಾಲದಿಂದ ಭಾರತದ ಪರ ವೈಟ್​ ಜೆರ್ಸಿ ತೊಟ್ಟು ಆಡ್ಬೇಕು ಅಂತಿದ್ದ ಸೂರ್ಯನ, ಕನಸು ನನಸಾಗೋ ಕಾಲ ಸನ್ನಿಹಿತವಾಗಿದೆ. ಫೆಬ್ರವರಿ 9ರಿಂದ ಶುರುವಾಗೋ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸಿರೀಸ್​​ನ ಮೊದಲ ಪಂದ್ಯದಲ್ಲೇ ಸೂರ್ಯ ಟೆಸ್ಟ್​​​​ಗೆ​ ಪದಾರ್ಪಣೆ ಮಾಡೋ ಸಾಧ್ಯತೆ ದಟ್ಟವಾಗಿದೆ.

ಶ್ರೇಯಸ್​ ಅಯ್ಯರ್​​​​​​​​ ಅನ್​ಫಿಟ್​​​​​​​​, ಸೂರ್ಯಗೆ ಹೊಡೀತು ಲಕ್

ಟೀಮ್​ ಇಂಡಿಯಾದ ಭರವಸೆಯ ಬ್ಯಾಟರ್​ ಶ್ರೇಯಸ್​ ಅಯ್ಯರ್​ ಆಸೀಸ್​ ಟೆಸ್ಟ್​ ಸರಣಿಯ ಮೊದಲೆರಡು ಪಂದ್ಯಗಳಿಗೆ ಸೆಲೆಕ್ಟ್​ ಆಗಿದ್ರು. ಆದ್ರೆ ನ್ಯೂಜಿಲೆಂಡ್​ ಏಕದಿನ ಸಿರೀಸ್​​ನಲ್ಲಿ ಬೆನ್ನುನೋವಿನ ಸಮಸ್ಯೆಗೆ ಒಳಗಾಗಿದ್ರು. ಹೀಗಾಗಿ ಕಿವೀಸ್​ ಸರಣಿ ಆರಂಭಕ್ಕೂ ಮೊದಲೇ ಹೊರಬಿದ್ದಿದ್ರು. ಅದರ ಬೆನ್ನಲ್ಲೇ ಆಸೀಸ್​ ಸರಣಿಗೂ ಮುನ್ನ ಚೇತರಿಸಿಕೊಂಡು ಕಂಪ್ಲೀಟ್​ ಫಿಟ್​ ಆಗಲು ಬೆಂಗಳೂರಿನ NCAಗೆ ಬಂದಿದ್ರು. ಆದ್ರೆ ಇದೀಗ ಶ್ರೇಯಸ್​ ಇನ್ನೂ ಕಂಪ್ಲೀಟ್​ ಫಿಟ್​ ಆಗಿಲ್ಲ ಅನ್ನೋ ಮಾಹಿತಿ ಹೊರಬಿದ್ದಿದೆ.

Download the Newsfirstlive app

ಇದೀಗ, ಶ್ರೇಯಸ್​ ಅಯ್ಯರ್ ಅಲಭ್ಯತೆಯಲ್ಲಿ ಯಾರಿಗೆ ಅವಕಾಶ ಸಿಗುತ್ತೆ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಬಹುತೇಕ ತಂಡದಲ್ಲಿರೋ ಸೂರ್ಯ ಟೆಸ್ಟ್​ಗೆ ಡೆಬ್ಯೂ ಮಾಡೋ ಸಾಧ್ಯತೆ ದಟ್ಟವಾಗಿದೆ. ಟೀಮ್​ ಮ್ಯಾನೇಜ್​ಮೆಂಟ್​ ಕೂಡ ಈ ಬಗ್ಗೆ ಸುಳಿವು ನೀಡಿದ್ದು ನಾಗ್ಪುರದಲ್ಲಿ ಸೂರ್ಯ ಡೆಬ್ಯೂ ಮಾಡೋದು ಬಹುತೇಕ ಖಚಿತವಾಗಿದೆ.

ಟೆಸ್ಟ್​ ಕ್ರಿಕೆಟ್​​​ ಆಡೋ ತಾಳ್ಮೆ T20 ಸ್ಪೆಷಲಿಸ್ಟ್​ಗೆ ಇದ್ಯಾ?

ಹೊಡಿಬಡಿ ಆಟಕ್ಕೆ ಸೂರ್ಯಕುಮಾರ್​​ ಹೇಳಿಮಾಡಿಸಿದ ಬ್ಯಾಟರ್​​. ಘಟಾನುಘಟಿ ಬೌಲರ್​​​ಗಳ ಸಾಮ್ರಾಜ್ಯವನ್ನೇ ಅಲುಗಾಡಿಸುವ ತಾಕತ್ತು ಸ್ಕೈಗಿದೆ. T20 ಕ್ರಿಕೆಟ್​​​ನಲ್ಲಿ ಸೂರ್ಯನೇ ಟಾರ್ಚ್​​ ಬೇರರ್​​​. ಆದ್ರೆ ಈ T20 ಸ್ಪೆಷಲಿಸ್ಟ್​​ಗೆ ಟೆಸ್ಟ್​ ಕ್ರಿಕೆಟ್​ ಆಡೋ ತಾಳ್ಮೆಯಿದ್ಯಾ ಅನ್ನೋದು ಈಗ ಹುಟ್ಟಿರುವ ಪ್ರಶ್ನೆಯಾಗಿದೆ.

ಇದನ್ನು ಓದಿ: ಅಕ್ರಮ ಸಂಬಂಧ ಶಂಕೆ; ಹೆಂಡತಿಯನ್ನು ಡಂಬಲ್ಸ್​​ನಿಂದ ಹೊಡೆದು ಬರ್ಬರವಾಗಿ ಕೊಂದ ಗಂಡ..!

T20 ಕ್ರಿಕೆಟ್​​​​ನಲ್ಲಿ ಸೂರ್ಯಕುಮಾರ್​​ರನ್ನ ಟಚ್​ ಮಾಡೋ ಗಂಡು ಯಾರಿಲ್ಲ. ಆದ್ರೆ, ಏಕದಿನ ಕ್ರಿಕೆಟ್​​​​ನಲ್ಲಿ ರನ್​​ ಗಳಿಸೋಕೆ ಪರದಾಟ ನಡೆಸ್ತಿದ್ದಾರೆ. ಶ್ರೀಲಂಕಾ -ನ್ಯೂಜಿಲೆಂಡ್​ ಸರಣಿಯಲ್ಲಿ ಅಟ್ಟರ್​ ಫ್ಲಾಪ್​ ಪರ್ಫಾಮೆನ್ಸ್​ ನೀಡಿದ್ದಾರೆ. ಒಂದೇ ಒಂದು ಬಿಗ್​​ ಇನ್ನಿಂಗ್ಸ್​ ಕಟ್ಟೋಕೆ ಸೂರ್ಯನ ಕೈಲಿ ಸಾಧ್ಯವಾಗಿಲ್ಲ.

ಕಳೆದ 14 ಏಕದಿನ ಪಂದ್ಯಗಳಲ್ಲಿ ಸೂರ್ಯ ಅತ್ಯಂತ ಕೆಟ್ಟ ಪ್ರದರ್ಶನ ನೀಡಿದ್ದಾರೆ. ಕೇವಲ 15ರ ಬ್ಯಾಟಿಂಗ್​ ಸರಾಸರಿಯಲ್ಲಿ ಜಸ್ಟ್​​​ 172 ರನ್​ ಸಿಡಿಸಿದ್ದಾರೆ. ಸೂರ್ಯ ಕೈಲಿ ಒಂದೇ ಒಂದು ಅರ್ಧಶತಕ ಸಿಡಿಸೋಕೆ ಕೂಡ ಸಾಧ್ಯವಾಗಿಲ್ಲ. ಹೀಗಿರೋ ಸೂರ್ಯ ಟೆಸ್ಟ್​​​ನಲ್ಲಿ ತಾಳ್ಮೆಯಿಂದ ಇನ್ನಿಂಗ್ಸ್​ ಕಟ್ತಾರಾ ಅನ್ನೋದು ತೀವ್ರ ಚರ್ಚೆಯಾಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Tags: First TestShreyas IyerSuryakumar Yadav

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಬೆಂಗಳೂರು: ಕರ್ಲಾನ್ ಕಾರ್ಖಾನೆಯಲ್ಲಿ ಭೀಕರ ಅಗ್ನಿ ಅವಘಡ -Video

by NewsFirst Kannada
April 1, 2023
0

ಬೆಂಗಳೂರು: ನೆಲಮಂಗಲ ತಾಲೂಕಿನ ಟಿ.ಬೇಗೂರು ಬಳಿಯಿರುವ ಕರ್ಲಾನ್ ಕಾರ್ಖಾನೆಗೆ ಬೆಂಕಿ ಬಿದ್ದಿದೆ. ಬೆಂಕಿಯ ಜ್ವಾಲೇ ಧಗಧಗಿಸುತ್ತಿದ್ದು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ನಿರತರಾಗಿದ್ದಾರೆ. ಬೆಂಕಿ...

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಟೋಲ್​​ ದರ ಮತ್ತೆ ಏರಿಕೆ; ದ್ವಿಮುಖ ಸಂಚಾರಕ್ಕೆ ಎಷ್ಟು ಗೊತ್ತಾ?

by NewsFirst Kannada
April 1, 2023
0

ಲೋಕಾರ್ಪಣೆಗೊಂಡ ದಿನದಿಂದಲೂ ಸಾಕಷ್ಟು ವಿವಾದಗಳಿಂದಲೇ ಸದ್ದು ಮಾಡುತ್ತಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನ ಟೋಲ್ ದರ ಮತ್ತೆ ಏರಿಕೆಯಾಗಿದೆ. ಟೋಲ್ ಸಂಗ್ರಹ ಪ್ರಾರಂಭವಾದ 17 ದಿನಕ್ಕೆ ಶೇ.22ರಷ್ಟು ಟೋಲ್ ದರ...

Good News: ವಾಣಿಜ್ಯ ಸಿಲಿಂಡರ್​ ಬೆಲೆಯಲ್ಲಿ ಕೊಂಚ ಇಳಿಕೆ? ಎಷ್ಟಿದೆ?

by NewsFirst Kannada
April 1, 2023
0

ವಾಣಿಜ್ಯ ಸಿಲಿಂಡರ್​ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನರು ಕೊಂಚ ನಿಟ್ಟುಸಿರುವ ಬಿಡುವ ಸುದ್ದಿಯೊಂದು ಇಲ್ಲಿದೆ. ಕೊರೋನಾ ಮತ್ತು ಆರ್ಥಿಕ ಹೊಡೆತಕ್ಕೆ ಕಂಗೆಟ್ಟಿದ್ದ ಜನರಿಗೆ ವಾಣಿಜ್ಯ ಎಲ್​ಪಿಜಿ ಗ್ಯಾಸ್​...

ಪಾಕ್​​ನಲ್ಲಿ 11 ಜನ ಸಾವು; ರಂಜಾನ್ ಉಚಿತ ಕಿಟ್​​ ಪಡೆಯುವ ಭರದಲ್ಲಿ ಹಾರಿ ಹೋಯ್ತು ಬಡವರ ಪ್ರಾಣ ಪಕ್ಷಿ

by NewsFirst Kannada
April 1, 2023
0

ಅರ್ಥಿಕ ಸಂಕಷ್ಟಕ್ಕೆ ತುತ್ತಾಗಿರೋ ಪಾಕಿಸ್ತಾನದ ಜನ ನರಕಯಾತನೆ ಪಡ್ತಿದ್ದಾರೆ. ಒಂದು ಹೊತ್ತಿನ ಊಟಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟು ಪಾಕ್​ನ ತಾಯಂದಿರು ಮಕ್ಕಳ ಹೊಟ್ಟೆ ತುಂಬಿಸಲು ಹೆಣಗಾಡುತ್ತಿದ್ದಾರೆ. ಫ್ರೀ ಫುಡ್​...

ಕಾಂಗ್ರೆಸ್​ನ 2ನೇ ಪಟ್ಟಿ ಸಿದ್ಧ, 70 ಅಭ್ಯರ್ಥಿಗಳು ಫೈನಲ್; ಆ ಪಟ್ಟಿಯಲ್ಲಿ ಯಾರೆಲ್ಲ ಹೆಸರು..?

by NewsFirst Kannada
April 1, 2023
0

ಮತಯುದ್ಧದಲ್ಲಿ ಗೆದ್ದು ಬೀಗೋಕೆ ಕಾಂಗ್ರೆಸ್​​ ಸಮರಾಭ್ಯಾಸವನ್ನ ಬಿರುಸುಗೊಳಿಸಿದೆ. ಅಭ್ಯರ್ಥಿಗಳ 2ನೇ ಪಟ್ಟಿಗಾಗಿ ಸಕಲ ತಯಾರಿ ನಡೆಸಿದೆ. ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಕೆಲ ಕ್ಷೇತ್ರಗಳ ಟಿಕೆಟ್ ಗೊಂದಲವನ್ನ ಬಗೆಹರಿಸಿದೆ....

Watch: ವಾವ್​.. ಅಭಿಮಾನಿಗಳಿಗೆ ಸ್ಮಾಲ್​ ಗಿಫ್ಟ್​ ನೀಡಿದ ರಶ್ಮಿಕಾ ಮಂದಣ್ಣ!

by NewsFirst Kannada
April 1, 2023
0

IPL 2023ರ ಉದ್ಘಾಟನೆಗೆ ರಶ್ಮಿಕಾ ಮಂದಣ್ಣ ಬರುತ್ತಾರೆ. ಸೊಂಟ ಬಳುಕಿಸುತ್ತಾ ಡ್ಯಾನ್ಸ್​ ಮಾಡುತ್ತಾರೆ ಎಂಬೆಲ್ಲಾ ಸುದ್ದಿಗಳು ಹರಿದಾಡಿತ್ತು. ಆದರೆ ನಿನ್ನೆ ನಡೆದ ಐಪಿಎಲ್​ ಉದ್ಘಾಟನಾ ಸಮಾರಂಭದಲ್ಲಿ ನ್ಯಾಷನಲ್​...

IPL 2023: ಅಭಿಮಾನಿಗಳ ಆಸೆಗೆ ನಿರಾಸೆ ಮಾಡಲಿಲ್ಲ ತಲಾ.. ಸಿಕ್ಸರ್​​ ಬಾರಿಸಿದ ವಿಡಿಯೋ

by NewsFirst Kannada
April 1, 2023
0

ಒಂದು ವರ್ಷಗಳಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ನಿನ್ನೆ ಮಹೇಂದ್ರ ಸಿಂಗ್ ಧೋನಿಯ ದರ್ಶನವಾಗಿದೆ. ನಿರೀಕ್ಷೆಯಂತೆ ಮೈದಾನದಲ್ಲಿ ತಲಾ ಅಭಿಮಾನಿಗಳಿಗೆ ನಿರಾಸೆ ಮಾಡಲಿಲ್ಲ. ಶ್ರೀ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ...

ಇಂದು JDS​ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್; ಹಾಸನದ ಟಿಕೆಟ್ ಬಹುತೇಕ ಇವರಿಗೇ?

by NewsFirst Kannada
April 1, 2023
0

ರಾಜ್ಯ ವಿಧಾನ ಸಭೆಯ ಮತಯುದ್ಧಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಮೇ 10ಕ್ಕೆ ಚುನಾವಣಾ ದಿನಾಂಕ ಘೋಷಣೆಯಾಗ್ತಿದ್ದಂತೆ ಚುನಾವಣಾ ಅಖಾಡದಲ್ಲಿ ಸಮರಾಭ್ಯಾಸ ಜೋರಾಗಿದೆ. ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಗೆಲ್ಲುವ...

ಅಭ್ಯರ್ಥಿಗಳ ಆಯ್ಕೆಗೆ BJP ಹೊಸ ಸೂತ್ರ; ಟಿಕೆಟ್‌ ಘೋಷಣೆ ವಿಳಂಬದಿಂದ ಒಳಬೇಗುದಿ..!

by veena
April 1, 2023
0

2023ರ ರಾಜ್ಯ ಚುನಾವಣೆಯೂ ಘೋಷಣೆ ಆಗಿದೆ. ಕೈ-ತೆನೆ ಪಕ್ಷದ ಅಭ್ಯರ್ಥಿಗಳ ಫಸ್ಟ್ ಲಿಸ್ಟ್​​ ಅನೌನ್ಸ್​ ಕೂಡ ಆಗಿದೆ. ಆದ್ರೆ ಕೇಸರಿ ಪಡೆಯ ಸೇನಾನಿಗಳ ಹೆಸರು ಘೋಷಣೆಯಾಗೋದು ಯಾವಾಗ?...

ಮೋದಿ ವಿದ್ಯಾರ್ಹತೆ ಪ್ರಶ್ನಿಸಿದ್ದ ಕೇಜ್ರಿವಾಲ್​ಗೆ 25,000 ರೂಪಾಯಿ ದಂಡ..!

by NewsFirst Kannada
April 1, 2023
0

ಪ್ರಧಾನಿ ನರೇಂದ್ರ ಮೋದಿ ಅವರ ವಿದ್ಯಾರ್ಹತೆ ಪ್ರಶ್ನಿಸಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‍ಗೆ ಭಾರೀ ಮುಖಭಂಗ ಉಂಟಾಗಿದೆ. ಮೋದಿ ಅವರು ಡಿಗ್ರಿ ಸರ್ಟಿಫಿಕೇಟ್‍ಗಳನ್ನ ಪ್ರದರ್ಶಿಸುವ ಅಗತ್ಯವಿಲ್ಲ ಅಂತ...

Next Post

ಹೆಂಡತಿ ಬೆನ್ನಲ್ಲೇ ಮಗಳಿಗಾಗಿ ಕ್ಷೇತ್ರದ ಹುಡುಕಾಟ; ಸಿಂಧನೂರಿನಿಂದ ಸ್ಪರ್ಧಿಸ್ತಾರಾ ರೆಡ್ಡಿ ಪುತ್ರಿ ಬ್ರಾಹ್ಮಣಿ?

ಬರೋಬ್ಬರಿ 126 ರನ್​​ ಚಚ್ಚಿದ ಶುಭ್ಮನ್​​ ಗಿಲ್​​.. ಕೊಹ್ಲಿ ದಾಖಲೆ ಉಡೀಸ್​​ ಮಾಡಿದ್ರು

Bhimappa

Bhimappa

LATEST NEWS

ಬೆಂಗಳೂರು: ಕರ್ಲಾನ್ ಕಾರ್ಖಾನೆಯಲ್ಲಿ ಭೀಕರ ಅಗ್ನಿ ಅವಘಡ -Video

April 1, 2023

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಟೋಲ್​​ ದರ ಮತ್ತೆ ಏರಿಕೆ; ದ್ವಿಮುಖ ಸಂಚಾರಕ್ಕೆ ಎಷ್ಟು ಗೊತ್ತಾ?

April 1, 2023

Good News: ವಾಣಿಜ್ಯ ಸಿಲಿಂಡರ್​ ಬೆಲೆಯಲ್ಲಿ ಕೊಂಚ ಇಳಿಕೆ? ಎಷ್ಟಿದೆ?

April 1, 2023

ಪಾಕ್​​ನಲ್ಲಿ 11 ಜನ ಸಾವು; ರಂಜಾನ್ ಉಚಿತ ಕಿಟ್​​ ಪಡೆಯುವ ಭರದಲ್ಲಿ ಹಾರಿ ಹೋಯ್ತು ಬಡವರ ಪ್ರಾಣ ಪಕ್ಷಿ

April 1, 2023

ಕಾಂಗ್ರೆಸ್​ನ 2ನೇ ಪಟ್ಟಿ ಸಿದ್ಧ, 70 ಅಭ್ಯರ್ಥಿಗಳು ಫೈನಲ್; ಆ ಪಟ್ಟಿಯಲ್ಲಿ ಯಾರೆಲ್ಲ ಹೆಸರು..?

April 1, 2023

Watch: ವಾವ್​.. ಅಭಿಮಾನಿಗಳಿಗೆ ಸ್ಮಾಲ್​ ಗಿಫ್ಟ್​ ನೀಡಿದ ರಶ್ಮಿಕಾ ಮಂದಣ್ಣ!

April 1, 2023

IPL 2023: ಅಭಿಮಾನಿಗಳ ಆಸೆಗೆ ನಿರಾಸೆ ಮಾಡಲಿಲ್ಲ ತಲಾ.. ಸಿಕ್ಸರ್​​ ಬಾರಿಸಿದ ವಿಡಿಯೋ

April 1, 2023

ಇಂದು JDS​ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್; ಹಾಸನದ ಟಿಕೆಟ್ ಬಹುತೇಕ ಇವರಿಗೇ?

April 1, 2023

ಅಭ್ಯರ್ಥಿಗಳ ಆಯ್ಕೆಗೆ BJP ಹೊಸ ಸೂತ್ರ; ಟಿಕೆಟ್‌ ಘೋಷಣೆ ವಿಳಂಬದಿಂದ ಒಳಬೇಗುದಿ..!

April 1, 2023

ಮೋದಿ ವಿದ್ಯಾರ್ಹತೆ ಪ್ರಶ್ನಿಸಿದ್ದ ಕೇಜ್ರಿವಾಲ್​ಗೆ 25,000 ರೂಪಾಯಿ ದಂಡ..!

April 1, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ