Saturday, April 1, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಬೆಂಗಳೂರು ತಂಡಕ್ಕೆ ಬಂತು ಆನೆ ಬಲ; RCB ಸೇರಲಿದ್ದಾರೆ ಇಬ್ಬರು ಮೋಸ್ಟ್​ ಡೇಂಜರಸ್​ ಪ್ಲೇಯರ್ಸ್​!

Share on Facebook Share on Twitter Send Share
March 18, 2023

16ನೇ ಐಪಿಎಲ್ ಅಖಾಡಕ್ಕೆ ವೇದಿಕ್ಕೆ ಸಜ್ಜಾಗಿದೆ. ಆರ್​ಸಿಬಿ ಈ ವಿಚಾರದಲ್ಲಿ ಒಂದು ಹೆಜ್ಜೆ ಮುಂದಿದೆ. ಯಾಕಂದ್ರೆ ರೆಡ್ ಆರ್ಮಿ ಸೈನ್ಯಕ್ಕೆ ಇಬ್ಬರೂ ತೂಫಾನ್ಸ್ ಎಂಟ್ರಿಕೊಡ್ತಿದ್ದಾರೆ. ಇವರ ಎಂಟ್ರಿ ಆರ್​ಸಿಬಿಯಲ್ಲಿ ಹೊಸ ಸಂಚಲವನ್ನೇ ಸೃಷ್ಟಿಸಿದೆ.

ಬಹುನಿರೀಕ್ಷಿತ ಐಪಿಎಲ್​​ ಮಹಾಹಬ್ಬ ಬಂದೇ ಬಿಡ್ತು. ಇನ್ನೇನು ಹೆಚ್ಚು ದಿನ ಉಳಿದಿಲ್ಲ. ಮಾರ್ಚ್​ 31 ರಿಂದ ಮಿಲಿಯನ್ ಡಾಲರ್​​​ ಟೂರ್ನಿಗೆ ಗ್ರ್ಯಾಂಡ್​ ಕಿಕ್​​​ ಸಿಗಲಿದೆ. ಈಗಾಗ್ಲೇ ಎಲ್ಲಾ ಟೀಮ್ಸ್​​​​ ಭರದ ಸಿದ್ಧತೆ ನಡೆಸಿವೆ. ಇದೇ ಹೊತ್ತಲ್ಲಿ ಆರ್​ಸಿಬಿಗೆ ಇಬ್ಬರು ಸ್ಪೆಷಲ್​​​ ಪರ್ಸನ್​​​​ ಎಂಟ್ರಿಕೊಡೋದಕ್ಕೆ ವೇದಿಕ್ಕೆ ಸಜ್ಜಾಗಿದೆ. ಸದ್ಯ ಈ ಮಾಸ್​​ ಮಹಾರಾಜರ ಎಂಟ್ರಿಯಿಂದ ಐಪಿಎಲ್ ಮತ್ತಷ್ಟು ಕಾವೇರಿದೆ.

Download the Newsfirstlive app

ಅಂದಹಾಗೇ ಆರ್​ಸಿಬಿಗೆ ಎಂಟ್ರಿಕೊಡ್ತಿರೋ ಈ ಇಬ್ಬರು ವ್ಯಕ್ತಿಗಳು ಸಾಮಾನ್ಯದವರಲ್ಲ. ಆರ್​ಸಿಬಿ ಚರಿಷ್ಮಾ ಬದಲಿಸಿದ ಖ್ಯಾತನಾಮರು. ಐಪಿಎಲ್​ ಅನ್ನೋ ರಂಗಿನ್​​​​​​​​​​​​ ಆಟಕ್ಕೆ ಹೊಸ ದಿಕ್ಕು ತೋರಿಸಿದವರು. ಐಪಿಎಲ್ ಆಡಿದ್ರೆ ಹೀಗೆನೇ ಆಡ್ಬೇಕು ಅಂತ ತೋರಿಸಿಕೊಟ್ಟವರು. ಓರ್ವ ಪವರ್​ಫುಲ್​ ಹಿಟ್ಟರ್​​​​​. ಮತ್ತೋರ್ವ ಮೋಸ್ಟ್​ ಡೇಂಜರಸ್​​​ ಬ್ಯಾಟರ್​​​. ಈಗ ಈ ಇಬ್ಬರು ಸೂಪರ್​​​​​ಸ್ಟಾರ್ಸ್​​​ ಆರ್​ಸಿಬಿ ಸೇರಿಕೊಳ್ಳುವ ಕಾಲ ಸನ್ನಿಹಿತವಾಗಿದೆ.

ಆರ್​​ಸಿಬಿ ಸೇರಿಕೊಳ್ಳಲಿದ್ದಾರೆ ದಿ ಲೆಜೆಂಡ್ಸ್​ ..!
ಹೊಸ ಸಂಚಲನ ಸೃಷ್ಟಿಸಿದ ಟಿ20 ಸ್ಪೆಶಲಿಸ್ಟ್ಸ್..!

ಆರ್​ಸಿಬಿ ತಂಡವೆಂದ್ರೇನೆ ಹಾಗೇ. ಕಪ್​​​​ ಗೆಲ್ಲೋದು ಬಿಡೋದು ಸೆಕೆಂಡರಿ. ಬಟ್ ರೆಡ್ ಆರ್ಮಿಯಲ್ಲಿ ಜೋಶ್​​​ಗೆ ಬರವಿರಲ್ಲ. ಈ ಸಲವೂ ಆ ಜೋಶನ್ನ ದುಪ್ಪಟ್ಟಾಗಿಸಲು ಇಬ್ಬರು ಪಾಪ್ಯುಲರ್​​ ಕ್ರಿಕೆಟರ್ಸ್​ ಆರ್​ಸಿಬಿಗೆ ಎಂಟ್ರಿಕೊಡ್ತಿದ್ದಾರೆ. ಅಷ್ಟಕ್ಕೂ ರೆಡ್ ಆರ್ಮಿಗೆ ಎಂಟ್ರಿಕೊಡ್ತಿರೋ ಆ ಇಬ್ಬರು ಕಿಲಾಡಿ ಕ್ರಿಕೆಟರ್ಸ್​ ಬೇರಾರು ಅಲ್ಲ, ಅವರೇ ಎಬಿ ಡಿವಿಲಿಯರ್ಸ್​ ಮತ್ತು ಕೆರಿಬಿಯನ್ ಕಿಂಗ್​ ಕ್ರಿಸ್​ ಗೇಲ್​​​.

ಮರಳಿ ಗೂಡಿಗೆ ಎಬಿಡಿ-ಕ್ರಿಸ್ ಗೇಲ್​​​..!
ಮಾರ್ಚ್​ 26ಕ್ಕೆ ಇಬ್ಬರು ಬೆಂಗಳೂರಿಗೆ ಆಗಮನ

ಕ್ರಿಸ್​​ ಗೇಲ್​​​​​ ಹಾಗೂ ಎಬಿಡಿ ವಿಲಿಯರ್ಸ್​.. ಆರ್​ಸಿಬಿ ಕಂಡ ದಿ ಗ್ರೇಟ್​ ಬ್ಯಾಟರ್ಸ್​. ಈ ಜೋಡೆತ್ತಿಲ್ಲದ ಆರ್​ಸಿಬಿ ಇತಿಹಾಸ ಅಪೂರ್ಣ. ಇವರಿಗೂ ಆರ್​ಸಿಬಿ ತಂಡಕ್ಕೆ ವಿಶೇಷ ನಂಟಿದೆ. 2011 ರಿಂದ ತಂಡದ ಭಾಗವಾಗಿದ್ರು. ಲೆಕ್ಕವಿಲ್ಲದಷ್ಟು ಪಂದ್ಯ ಗೆಲ್ಲಿಸಿಕೊಟ್ಟಿದ್ರು. ಆರ್​ಸಿಬಿ ಜನಪ್ರಿಯ ತಂಡವಾಗಲು ಇಬ್ಬರ ಕೊಡುಗೆ ಅಪಾರ. ಈಗ ಈ ಲೆಜೆಂಡ್ಸ್ ಮರಳಿ ಗೂಡಿಗೆ ಸೇರುವ ಸಮಯ ಬಂದಿದೆ.

ಅಪಾರ ಕೊಡುಗೆ ನೀಡಿದ ಈ ಇಬ್ಬರನ್ನ ಗೌರವಿಸಲು ಆರ್​ಸಿಬಿ ನಿರ್ಧರಿಸಿದೆ. ಇದಕ್ಕಾಗಿ ಮಾರ್ಚ್​ 26 ರಂದು ಗೇಲ್​​ ಹಾಗೂ ಎಬಿಡಿಗೆ ಆಲ್​​​ ಆಫ್​​​​​​​​​​ ಫೇಮ್​ ನೀಡಿ ಗೌರವಿಸಲು ಮುಂದಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರೋ ಅದ್ಧೂರಿ ಸಮಾರಂಭದಲ್ಲಿ ಅಭಿಮಾನಿಗಳ ಮುಂದೆ ಈ ಇಬ್ಬರು ದಿಗ್ಗಜರನ್ನ ಸನ್ಮಾನಿಸಲಾಗುತ್ತದೆ.

ಕೊಟ್ಟ ಮಾತಿನಂತೆ ನಡೆದುಕೊಂಡ ಆರ್​​​ಸಿಬಿ ಮಾಲೀಕರು..!

ಕಳೆದ ವರ್ಷ ದಿಗ್ಗಜರಾದ ಕ್ರಿಸ್ ಗೇಲ್​ ಹಾಗೂ ಎಬಿಡಿಯನ್ನ ಕರೆಸೋದಾಗಿ ಹೇಳಿತ್ತು. ಅದೇಗೆ ಅನ್ನೋ ಪ್ರಶ್ನೆ ಅಭಿಮಾನಿಗಳನ್ನ ಕಾಡ್ತಿತ್ತು. ಕೊನೆಗೂ ಅದಕ್ಕೆ ಆನ್ಸರ್ ಸಿಕ್ಕಿದೆ. ಆಲ್​​​ ಆಫ್​ ಫೇಮ್​​​​​​​​​ ನೀಡುವ ಮೂಲಕ ಇಬ್ಬರನ್ನ ಮರಳಿಗೆ ಗೂಡಿಗೆ ಕರೆಸಿಕೊಂಡಿದೆ. ಆ ಮೂಲಕ ಕೊಟ್ಟ ಮಾತನ್ನ ರಾಯಲ್​ ಆರ್​ಸಿಬಿ ಫ್ರಾಂಚೈಸಿ ಉಳಿಸಿಕೊಂಡಿದೆ.

ಒಟ್ಟಿನಲ್ಲಿ ಗೇಲ್​​-ಎಬಿಡಿ ಹಳೇ ತಂಡವನ್ನ ಸೇರಿಕೊಳ್ತಿರೋದಂತೂ ನಿಜ. ಬಟ್​​​​, ಆಡಲು ಅಲ್ಲ. ಬದಲಿಗೆ ಆಲ್​​​ ಆಫ್​ ಫೇಮ್ ಗೌರವ ಸ್ವೀಕರಿಸಲು. ಆದ್ರೆ ಇವರು ಬಂದು ಹಾಗೇ ಹೋಗಲ್ಲ. ಇಡೀ ತಂಡಕ್ಕೆ ಮೋಟಿವೇಶನ್ ಮಾಡ್ತಾರೆ. ಈ ಮೋಟಿವೇಶನ್ 16ನೇ ಐಪಿಎಲ್​​​ನಲ್ಲಿ ಕಪ್ ಗೆಲುವಿಗೆ ರಹದಾರಿ ಆಗಲಿದೆ ಅನ್ನೋದನ್ನೂ ಮರೆಯುವಂತಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್

Tags: Kannada NewsRoyal Challengers Bengaluruvirat kohli

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

Good News: ವಾಣಿಜ್ಯ ಸಿಲಿಂಡರ್​ ಬೆಲೆಯಲ್ಲಿ ಕೊಂಚ ಇಳಿಕೆ? ಎಷ್ಟಿದೆ?

by NewsFirst Kannada
April 1, 2023
0

ವಾಣಿಜ್ಯ ಸಿಲಿಂಡರ್​ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನರು ಕೊಂಚ ನಿಟ್ಟುಸಿರುವ ಬಿಡುವ ಸುದ್ದಿಯೊಂದು ಇಲ್ಲಿದೆ. ಕೊರೋನಾ ಮತ್ತು ಆರ್ಥಿಕ ಹೊಡೆತಕ್ಕೆ ಕಂಗೆಟ್ಟಿದ್ದ ಜನರಿಗೆ ವಾಣಿಜ್ಯ ಎಲ್​ಪಿಜಿ ಗ್ಯಾಸ್​...

ಪಾಕ್​​ನಲ್ಲಿ 11 ಜನ ಸಾವು; ರಂಜಾನ್ ಉಚಿತ ಕಿಟ್​​ ಪಡೆಯುವ ಭರದಲ್ಲಿ ಹಾರಿ ಹೋಯ್ತು ಬಡವರ ಪ್ರಾಣ ಪಕ್ಷಿ

by NewsFirst Kannada
April 1, 2023
0

ಅರ್ಥಿಕ ಸಂಕಷ್ಟಕ್ಕೆ ತುತ್ತಾಗಿರೋ ಪಾಕಿಸ್ತಾನದ ಜನ ನರಕಯಾತನೆ ಪಡ್ತಿದ್ದಾರೆ. ಒಂದು ಹೊತ್ತಿನ ಊಟಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟು ಪಾಕ್​ನ ತಾಯಂದಿರು ಮಕ್ಕಳ ಹೊಟ್ಟೆ ತುಂಬಿಸಲು ಹೆಣಗಾಡುತ್ತಿದ್ದಾರೆ. ಫ್ರೀ ಫುಡ್​...

ಕಾಂಗ್ರೆಸ್​ನ 2ನೇ ಪಟ್ಟಿ ಸಿದ್ಧ, 70 ಅಭ್ಯರ್ಥಿಗಳು ಫೈನಲ್; ಆ ಪಟ್ಟಿಯಲ್ಲಿ ಯಾರೆಲ್ಲ ಹೆಸರು..?

by NewsFirst Kannada
April 1, 2023
0

ಮತಯುದ್ಧದಲ್ಲಿ ಗೆದ್ದು ಬೀಗೋಕೆ ಕಾಂಗ್ರೆಸ್​​ ಸಮರಾಭ್ಯಾಸವನ್ನ ಬಿರುಸುಗೊಳಿಸಿದೆ. ಅಭ್ಯರ್ಥಿಗಳ 2ನೇ ಪಟ್ಟಿಗಾಗಿ ಸಕಲ ತಯಾರಿ ನಡೆಸಿದೆ. ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಕೆಲ ಕ್ಷೇತ್ರಗಳ ಟಿಕೆಟ್ ಗೊಂದಲವನ್ನ ಬಗೆಹರಿಸಿದೆ....

Watch: ವಾವ್​.. ಅಭಿಮಾನಿಗಳಿಗೆ ಸ್ಮಾಲ್​ ಗಿಫ್ಟ್​ ನೀಡಿದ ರಶ್ಮಿಕಾ ಮಂದಣ್ಣ!

by NewsFirst Kannada
April 1, 2023
0

IPL 2023ರ ಉದ್ಘಾಟನೆಗೆ ರಶ್ಮಿಕಾ ಮಂದಣ್ಣ ಬರುತ್ತಾರೆ. ಸೊಂಟ ಬಳುಕಿಸುತ್ತಾ ಡ್ಯಾನ್ಸ್​ ಮಾಡುತ್ತಾರೆ ಎಂಬೆಲ್ಲಾ ಸುದ್ದಿಗಳು ಹರಿದಾಡಿತ್ತು. ಆದರೆ ನಿನ್ನೆ ನಡೆದ ಐಪಿಎಲ್​ ಉದ್ಘಾಟನಾ ಸಮಾರಂಭದಲ್ಲಿ ನ್ಯಾಷನಲ್​...

IPL 2023: ಅಭಿಮಾನಿಗಳ ಆಸೆಗೆ ನಿರಾಸೆ ಮಾಡಲಿಲ್ಲ ತಲಾ.. ಸಿಕ್ಸರ್​​ ಬಾರಿಸಿದ ವಿಡಿಯೋ

by NewsFirst Kannada
April 1, 2023
0

ಒಂದು ವರ್ಷಗಳಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ನಿನ್ನೆ ಮಹೇಂದ್ರ ಸಿಂಗ್ ಧೋನಿಯ ದರ್ಶನವಾಗಿದೆ. ನಿರೀಕ್ಷೆಯಂತೆ ಮೈದಾನದಲ್ಲಿ ತಲಾ ಅಭಿಮಾನಿಗಳಿಗೆ ನಿರಾಸೆ ಮಾಡಲಿಲ್ಲ. ಶ್ರೀ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ...

ಇಂದು JDS​ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್; ಹಾಸನದ ಟಿಕೆಟ್ ಬಹುತೇಕ ಇವರಿಗೇ?

by NewsFirst Kannada
April 1, 2023
0

ರಾಜ್ಯ ವಿಧಾನ ಸಭೆಯ ಮತಯುದ್ಧಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಮೇ 10ಕ್ಕೆ ಚುನಾವಣಾ ದಿನಾಂಕ ಘೋಷಣೆಯಾಗ್ತಿದ್ದಂತೆ ಚುನಾವಣಾ ಅಖಾಡದಲ್ಲಿ ಸಮರಾಭ್ಯಾಸ ಜೋರಾಗಿದೆ. ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಗೆಲ್ಲುವ...

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಟೋಲ್​​ ದರ ಮತ್ತೆ ಏರಿಕೆ; ದ್ವಿಮುಖ ಸಂಚಾರಕ್ಕೆ ಎಷ್ಟು ಗೊತ್ತಾ?

by NewsFirst Kannada
April 1, 2023
0

ಲೋಕಾರ್ಪಣೆಗೊಂಡ ದಿನದಿಂದಲೂ ಸಾಕಷ್ಟು ವಿವಾದಗಳಿಂದಲೇ ಸದ್ದು ಮಾಡುತ್ತಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನ ಟೋಲ್ ದರ ಮತ್ತೆ ಏರಿಕೆಯಾಗಿದೆ. ಟೋಲ್ ಸಂಗ್ರಹ ಪ್ರಾರಂಭವಾದ 17 ದಿನಕ್ಕೆ ಶೇ.22ರಷ್ಟು ಟೋಲ್ ದರ...

ಅಭ್ಯರ್ಥಿಗಳ ಆಯ್ಕೆಗೆ BJP ಹೊಸ ಸೂತ್ರ; ಟಿಕೆಟ್‌ ಘೋಷಣೆ ವಿಳಂಬದಿಂದ ಒಳಬೇಗುದಿ..!

by veena
April 1, 2023
0

2023ರ ರಾಜ್ಯ ಚುನಾವಣೆಯೂ ಘೋಷಣೆ ಆಗಿದೆ. ಕೈ-ತೆನೆ ಪಕ್ಷದ ಅಭ್ಯರ್ಥಿಗಳ ಫಸ್ಟ್ ಲಿಸ್ಟ್​​ ಅನೌನ್ಸ್​ ಕೂಡ ಆಗಿದೆ. ಆದ್ರೆ ಕೇಸರಿ ಪಡೆಯ ಸೇನಾನಿಗಳ ಹೆಸರು ಘೋಷಣೆಯಾಗೋದು ಯಾವಾಗ?...

ಮೋದಿ ವಿದ್ಯಾರ್ಹತೆ ಪ್ರಶ್ನಿಸಿದ್ದ ಕೇಜ್ರಿವಾಲ್​ಗೆ 25,000 ರೂಪಾಯಿ ದಂಡ..!

by NewsFirst Kannada
April 1, 2023
0

ಪ್ರಧಾನಿ ನರೇಂದ್ರ ಮೋದಿ ಅವರ ವಿದ್ಯಾರ್ಹತೆ ಪ್ರಶ್ನಿಸಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‍ಗೆ ಭಾರೀ ಮುಖಭಂಗ ಉಂಟಾಗಿದೆ. ಮೋದಿ ಅವರು ಡಿಗ್ರಿ ಸರ್ಟಿಫಿಕೇಟ್‍ಗಳನ್ನ ಪ್ರದರ್ಶಿಸುವ ಅಗತ್ಯವಿಲ್ಲ ಅಂತ...

ಧೋನಿ ಕಾಲಿಗೆ ಬಿದ್ದು ನಮಸ್ಕರಿಸಿದ ಬಾಲಿವುಡ್​ ಖ್ಯಾತ ಸಿಂಗರ್! ಅರ್ಜಿತ್​ ಸಿಂಗ್ ನಡತೆಗೆ ಫ್ಯಾನ್ಸ್​ ಫಿದಾ

by NewsFirst Kannada
April 1, 2023
0

ಹಿರಿಯರನ್ನು ಕಂಡಾಗ ನಮಸ್ಕರಿಸುವುದು ಭಾರತೀಯರ ಸಂಸ್ಕೃತಿ. ಕೆಲವರಂತೂ ಹಿರಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಳ್ಳುತ್ತಾರೆ. ಅದರಂತೆಯೇ ಬಾಲಿವುಡ್​​ ಖ್ಯಾತ ಸಿಂಗ್​ ಅರ್ಜಿತ್​ ಸಿಂಗ್​ ಕೂಡ ಚೆನ್ನೈ ಸೂಪರ್​...

Next Post

VIDEO: ಕಾಪಾಡಲು ಬಂದವರಿಂದಲೇ ಕಳ್ಳತನ; ಭೂಕಂಪಕ್ಕೆ ತತ್ತರಿಸಿದ ಟರ್ಕಿಯರ ಮನೆಗೆ ಕನ್ನ ಹಾಕಿದ್ದ ಖದೀಮ

ಆರ್​​ಸಿಬಿಗೆ ಎದುರಾಯ್ತು ಅಗ್ನಿ ಪರೀಕ್ಷೆ; ಸ್ಮೃತಿ ಮಂದಾನ ಪಡೆ ಇಂದು ಗೆಲ್ಲಲೇಬೇಕು!

NewsFirst Kannada

NewsFirst Kannada

LATEST NEWS

Good News: ವಾಣಿಜ್ಯ ಸಿಲಿಂಡರ್​ ಬೆಲೆಯಲ್ಲಿ ಕೊಂಚ ಇಳಿಕೆ? ಎಷ್ಟಿದೆ?

April 1, 2023

ಪಾಕ್​​ನಲ್ಲಿ 11 ಜನ ಸಾವು; ರಂಜಾನ್ ಉಚಿತ ಕಿಟ್​​ ಪಡೆಯುವ ಭರದಲ್ಲಿ ಹಾರಿ ಹೋಯ್ತು ಬಡವರ ಪ್ರಾಣ ಪಕ್ಷಿ

April 1, 2023

ಕಾಂಗ್ರೆಸ್​ನ 2ನೇ ಪಟ್ಟಿ ಸಿದ್ಧ, 70 ಅಭ್ಯರ್ಥಿಗಳು ಫೈನಲ್; ಆ ಪಟ್ಟಿಯಲ್ಲಿ ಯಾರೆಲ್ಲ ಹೆಸರು..?

April 1, 2023

Watch: ವಾವ್​.. ಅಭಿಮಾನಿಗಳಿಗೆ ಸ್ಮಾಲ್​ ಗಿಫ್ಟ್​ ನೀಡಿದ ರಶ್ಮಿಕಾ ಮಂದಣ್ಣ!

April 1, 2023

IPL 2023: ಅಭಿಮಾನಿಗಳ ಆಸೆಗೆ ನಿರಾಸೆ ಮಾಡಲಿಲ್ಲ ತಲಾ.. ಸಿಕ್ಸರ್​​ ಬಾರಿಸಿದ ವಿಡಿಯೋ

April 1, 2023

ಇಂದು JDS​ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್; ಹಾಸನದ ಟಿಕೆಟ್ ಬಹುತೇಕ ಇವರಿಗೇ?

April 1, 2023

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಟೋಲ್​​ ದರ ಮತ್ತೆ ಏರಿಕೆ; ದ್ವಿಮುಖ ಸಂಚಾರಕ್ಕೆ ಎಷ್ಟು ಗೊತ್ತಾ?

April 1, 2023

ಅಭ್ಯರ್ಥಿಗಳ ಆಯ್ಕೆಗೆ BJP ಹೊಸ ಸೂತ್ರ; ಟಿಕೆಟ್‌ ಘೋಷಣೆ ವಿಳಂಬದಿಂದ ಒಳಬೇಗುದಿ..!

April 1, 2023

ಮೋದಿ ವಿದ್ಯಾರ್ಹತೆ ಪ್ರಶ್ನಿಸಿದ್ದ ಕೇಜ್ರಿವಾಲ್​ಗೆ 25,000 ರೂಪಾಯಿ ದಂಡ..!

April 1, 2023

ಧೋನಿ ಕಾಲಿಗೆ ಬಿದ್ದು ನಮಸ್ಕರಿಸಿದ ಬಾಲಿವುಡ್​ ಖ್ಯಾತ ಸಿಂಗರ್! ಅರ್ಜಿತ್​ ಸಿಂಗ್ ನಡತೆಗೆ ಫ್ಯಾನ್ಸ್​ ಫಿದಾ

April 1, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ